Shuru
Apke Nagar Ki App…
ರಾಮನಗರ ರೇಷ್ಮೆ ನಾಡು ಸಿಲ್ಕ್ ಸಿಟಿ ಸಿಪಾಯಿ ಗಿರೀಶ್ ಕೆ ಗೌಡ್ರು
Bharathi mn
ರಾಮನಗರ ರೇಷ್ಮೆ ನಾಡು ಸಿಲ್ಕ್ ಸಿಟಿ ಸಿಪಾಯಿ ಗಿರೀಶ್ ಕೆ ಗೌಡ್ರು
More news from Ramanagara and nearby areas
- ಜೈ ಭೀಮ್ ಬಂಧುಗಳೇ : ಗ್ರಾಮ ಶಾಖೆ ಉದ್ಘಾಟನೆಯಾದ 3 ದಿನದ ಒಳಗೆ ರಾಮನಗರ ಜಿಲ್ಲೆ ರಾಮನಗರ ತಾಲ್ಲೂಕು ಜಾಲಮಂಗಲ ಗ್ರಾಮ ಶಾಖೆ ಉದ್ಘಾಟನಾ ಸಂದರ್ಭದಲ್ಲಿ ನಾವು ಗ್ರಾಮಕ್ಕೆ ಭಾಷೆ ನೀಡಿದ ಹಾಗೆ 2 ದಿನದ ಒಳಗೆ ಗ್ರಾಮಕ್ಕೆ ಸಂಬಂಧಪಟ್ಟ ಮೂಲಭೂತ ಸೌಕರ್ಯಗಳನ್ನು ಹಾಗು ಗ್ರಾಮದ ಅಂಗನವಾಡಿ , ಹಾಗು ಗ್ರಾಮದ ಸಮಸ್ಯೆಯನ್ನು ಬಗೆಹರಿಸಿದ ರಾಮನಗರ ಜಿಲ್ಲಾಧ್ಯಕ್ಷರಾದ :ಲೋಕೇಶ್ ಜಿಲ್ಲಾ ಕಾರ್ಮಿಕ ಘಟಕದ ಯುವ ಜಿಲ್ಲಾಧ್ಯಕ್ಷರಾದ :ಗಂಗಾಧರ್. ಎ ಜಿಲ್ಲಾ ಉಪಾಧ್ಯಕ್ಷರು ಕಾರ್ಮಿಕ ಘಟಕ :ಮಂಜುನಾಥ್. ಎ ಗೌರವಧ್ಯಕ್ಷರಾದ :ಶಿವಕುಮಾರ್ ಜಾಲಮಂಗಲ ಶಾಖೆ ಅಧ್ಯಕ್ಷರು :ಸುರೇಶ್ ಕುಮಾರ್ ಉಪಾಧ್ಯಕ್ಷರು :ಗೀರಿ ಸ್ವಾಮಿ ಪ್ರಧಾನ ಕಾರ್ಯದರ್ಶಿ :ಕಿರಣ್. ಜೆ. ಸಿ. ಸಂಘಟನಾ ಕಾರ್ಯದರ್ಶಿ :ಕಾರ್ತಿಕ್.ಜೆ. ಸಿ ಕಾರ್ಯದರ್ಶಿ :ನಾರಾಯಣ ಹಾಗೂ ಎಲ್ಲಾ ಪದಾಧಿಕಾರಿಗಳಿಗೆ ರಾಜ್ಯ ಸಮಿತಿ ವತಿಯಿಂದ ವಂದನೆಗಳನ್ನು ಸಲ್ಲಿಸುತ್ತೇನೆ...1
- ವಿಜಯಪುರ ಜಿಲ್ಲೆಯಲ್ಲಿ ಸೇರಿದ ಭಾರಿ ಮಳೆ ನಗರ ಭಾಗದಲ್ಲಿ ಅವಾಂತರವನ್ನೇ ಸೃಷ್ಟಿ ಮಾಡಿದ್ದ ಮಳೆ ಆರೆರಳು ವಾರ್ಡ್ ಗಳ ಮನೆಗಳಲ್ಲಿ ನುಗ್ಗಿದ ಮಳೆ ನೀರು ನೂರಾರು ಮನೆಗಳಲ್ಲಿ ಮಳೆಯ ನೀರು ನುಗ್ಗಿ ಅಪಾರ ಹಾನಿ ನೀರು ನುಗ್ಗಿದ ಪ್ರದೇಶಗಳಿಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಕಿತ್ತೂರು ರಾಣಿ ಚೆನ್ನಮ್ಮ ನಗರ, ಮುಜಾವರ ನಗರ, ಭಾಗವಾನ ಕಾಲೋನಿ, ಪ್ರೈಮ್ ನಗರ, ರಹೀಮ್ ನಗರ ರಾಮನಗರ ಸೇರಿದಂತೆ ಇತರ ಪ್ರದೇಶಗಳಿಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಹೆಚ್ಚಿನ ಮಳೆಯಿಂದ ತಗೋ ಪ್ರದೇಶಗಳಿಗೆ ನೀರು ನುಗ್ಗಿದೆ ಕೆಲ ಪ್ರದೇಶಗಳಲ್ಲಿ ನೀರು ಸರಾಗವಾಗಿ ಮುಂದೆ ಹರಿದು ಹೋಗಲು ಸಾಧ್ಯವಾಗಿಲ್ಲ ಹಲವಾರು ಪ್ರದೇಶಗಳಲ್ಲಿ ಸರ್ಕಾರಿ ಭೂಮಿ ಹಾಗೂ ರಸ್ತೆ ಒತ್ತುವರಿಯಾಗಿದ್ದೆ ಇದಕ್ಕೆ ಕಾರಣ ಮೊದಲು ವಸ್ತುವರಿಯಾಗಿದ್ದ ರಸ್ತೆ ಹಾಗೂ ಸರ್ಕಾರಿ ಜಾಗವನ್ನು ತೆರವು ಮಾಡಲಾಗುತ್ತದೆ ಯಾವುದೇ ಪಕ್ಷದ ಮುಖಂಡರಿರಲಿ, ಪ್ರಭಾವಿ ವ್ಯಕ್ತಿಗಳಿರಲಿ ಮುಲಾಜಿಲ್ಲದೆ ತೆರವು ಮಾಡಲಾಗುತ್ತದೆ ತೆಲುಗು ಮಾಡಿದವರು ಎಂಬಿ ಪಾಟೀಲ ಇರಲಿ ಕಾರ್ಪೊರೇಟರ್ ಇರಲಿ ಪ್ರಭಾವಿರಲಿ ಮುಲಾಜಿಲ್ಲದೇ ತೆರವು ಮಾಡುತ್ತೇವೆ ಅತಿಕ್ರಮಣ ಮಾಡಿದವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ವಿಜಯಪುರ ನಗರದ ತಗ್ಗು ಪ್ರದೇಶಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತದೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇದಕ್ಕಾಗಿ ಟ್ರಾಸ್ಕ್ ಪೋರ್ಸ್ ರಚನೆ ಮಾಡಲಾಗುತ್ತದೆ ನುರಿತ ತಜ್ಞರ ನೇತೃತ್ವದಲ್ಲಿ ಒಂದು ವರದಿ ತಯಾರಿಸಲು ಸೂಚನೆ ನೀಡಲಾಗುತ್ತದೆ ಮಳೆ ನೀರು ನುಗ್ಗುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಈಗಿನಿಂದಲೇ ಕ್ರಮ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಖಾಸಗಿ ಏಜೆನ್ಸಿ ಮೂಲಕ ಇದೆಲ್ಲ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಲು ಮುಂದಾಗುತ್ತೇವೆ ನಗರದಲ್ಲಿ ಗುಂಟಾ ಪ್ಲಾಟ್ ಗಳನ್ನು ಹಾಕಿದವರ ಮೇಲೂ ಕ್ರಮ ಗ್ಯಾರೆಂಟಿ ಎಂದು ಎಚ್ಚರಿದ ಸಚಿವ ಎಂ ಬಿ ಪಾಟೀಲ್ ಜಿಲ್ಲಾಧಿಕಾರಿ ಟಿ ಭೂಬಾಲನ್ ಎಸ್ಪಿ ರಿಷಿಕೇಶ್ ಸೋನೆವಣೆ, ಪಾಲಿಕೆ ಆಯುಕ್ತ ವಿಜಯಕುಮಾರ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಗೂ ಮುಖಂಡರು ಸಾಥ್1
- ದಿನಾಂಕ:26/09/24 #ರಾಮನಗರ ಜಿಲ್ಲೆಯ ಈ ದಿನದ ಸುದ್ದಿ ಮುಖ್ಯಾಂಶಗಳು1
- 10 ಲಕ್ಷ ನೋಟಿನ ಹಾರವನ್ನು ರಾಮನಗರ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಗಣೇಶ ಹಬ್ಬದ ಜೈ ಶ್ರೀ ಕೃಷ್ಣ ವಿನಾಯಕ ದೊಡ್ಡಮಳೂರು1
- Village Life Janapada Loka | Ramanagara|1
- ರಾಮನಗರ ರೇಷ್ಮೆ ನಾಡು ಸಿಲ್ಕ್ ಸಿಟಿ ಸಿಪಾಯಿ ಗಿರೀಶ್ ಕೆ ಗೌಡ್ರು1
- ರಾಮನಗರ ರೇಷ್ಮೆ ನಾಡು ತೆಲುಗು ಸಿಟಿ ಸಿಪಾಯಿ ಗಿರೀಶ್ ಕೆ ಗೌಡ್ರು1
- ರಾಮನಗರ ರೇಷ್ಮೆ ನಾಡು ಸಿಲ್ಕ್ ಸಿಟಿ ಸಿಪಾಯಿ ಗಿರೀಶ್ ಕೆ ಗೌಡ್ರು1