Shuru
Apke Nagar Ki App…
ಕೋಲಾರ ಜಿಲ್ಲಾ ಅಧ್ಯಕ್ಷರು ಓಂ ಶಕ್ತಿ ಚಲಪತಿ ನೇತೃತ್ವದಲ್ಲಿ ಜಿಲ್ಲಾ ಪಕ್ಷದ ಕಚೇರಿಯಲ್ಲಿ ಕನಕದಾಸರ ಜಯಂತಿಯನ್ನು ಮಾಡಲಾಯಿತು. ಅಧ್ಯಕ್ಷರು ಮಾತನಾಡಿ ಕನಕದಾಸರಾಗಲಿ ಕೆಂಪೇಗೌಡರ ಆಗಲಿ ಇನ್ನೂ ಅನೇಕ ಮಹಾನ್ ಪುರುಷರು ಮಹಾನ್ ನಾಯಕರು ದೈವಭಕ್ತರು ಎಲ್ಲರನ್ನು ಒಂದು ಜಾತಿಗೆ ಸೀಮಿತ ಮಾಡಬಾರದು.ಜಾತಿ, ಮತ, ಭಾಷೆ, ಧರ್ಮ — ಇವುಗಳನ್ನೆಲ್ಲ ಮೀರಿಸಿ, “ಮನುಜನೇ ಮಾನವನೇ!” ಎಂಬ ಮಾತಿನ ಅರ್ಥ ತಿಳಿಯಬೇಕು. ಅವರು ಬರೆದ ಅಮರ ಪದ್ಯಗಳು ಕೇವಲ ದೇವರ ಭಜನೆ ಅಲ್ಲ, ಅವು ಜೀವನದ ಪಾಠಗಳು, ನೈತಿಕ ಮೌಲ್ಯಗಳ ಪಾಠಗಳು. ಇಂದು ಅವರ ಜಯಂತಿಯಂದು ನಾವು ಎಲ್ಲರೂ ಕನಕದಾಸರ ಸಂದೇಶವನ್ನು ನೆನೆದು, ನಮ್ಮ ಬದುಕಿನಲ್ಲಿ ಸಮಾನತೆ, ಸತ್ಯ, ಶಾಂತಿ, ಭಕ್ತಿ ಮತ್ತು ಮಾನವೀಯತೆ ಎನ್ನುವ ಮೌಲ್ಯಗಳನ್ನು ಪಾಲಿಸೋಣ ಎಂದು ನುಡಿದರು. ಈ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು, ಮುಖಂಡರುಗಳು ಮುಖಂಡರುಗಳು ಭಾಗವಹಿಸಿದ್ದರು,
SSK ಜನಪರ ಸುದ್ದಿ 91
ಕೋಲಾರ ಜಿಲ್ಲಾ ಅಧ್ಯಕ್ಷರು ಓಂ ಶಕ್ತಿ ಚಲಪತಿ ನೇತೃತ್ವದಲ್ಲಿ ಜಿಲ್ಲಾ ಪಕ್ಷದ ಕಚೇರಿಯಲ್ಲಿ ಕನಕದಾಸರ ಜಯಂತಿಯನ್ನು ಮಾಡಲಾಯಿತು. ಅಧ್ಯಕ್ಷರು ಮಾತನಾಡಿ ಕನಕದಾಸರಾಗಲಿ ಕೆಂಪೇಗೌಡರ ಆಗಲಿ ಇನ್ನೂ ಅನೇಕ ಮಹಾನ್ ಪುರುಷರು ಮಹಾನ್ ನಾಯಕರು ದೈವಭಕ್ತರು ಎಲ್ಲರನ್ನು ಒಂದು ಜಾತಿಗೆ ಸೀಮಿತ ಮಾಡಬಾರದು.ಜಾತಿ, ಮತ, ಭಾಷೆ, ಧರ್ಮ — ಇವುಗಳನ್ನೆಲ್ಲ ಮೀರಿಸಿ, “ಮನುಜನೇ ಮಾನವನೇ!” ಎಂಬ ಮಾತಿನ ಅರ್ಥ ತಿಳಿಯಬೇಕು. ಅವರು ಬರೆದ ಅಮರ ಪದ್ಯಗಳು ಕೇವಲ ದೇವರ ಭಜನೆ ಅಲ್ಲ, ಅವು ಜೀವನದ ಪಾಠಗಳು, ನೈತಿಕ ಮೌಲ್ಯಗಳ ಪಾಠಗಳು. ಇಂದು ಅವರ ಜಯಂತಿಯಂದು ನಾವು ಎಲ್ಲರೂ ಕನಕದಾಸರ ಸಂದೇಶವನ್ನು ನೆನೆದು, ನಮ್ಮ ಬದುಕಿನಲ್ಲಿ ಸಮಾನತೆ, ಸತ್ಯ, ಶಾಂತಿ, ಭಕ್ತಿ ಮತ್ತು ಮಾನವೀಯತೆ ಎನ್ನುವ ಮೌಲ್ಯಗಳನ್ನು ಪಾಲಿಸೋಣ ಎಂದು ನುಡಿದರು. ಈ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು, ಮುಖಂಡರುಗಳು ಮುಖಂಡರುಗಳು ಭಾಗವಹಿಸಿದ್ದರು,
- Jerappa JHospet, Bellary👏on 14 November
More news from ಕರ್ನಾಟಕ and nearby areas
- Post by Ayub Pasha1
- KOLAR KI.AWAAZ KOUSAR NEWS1
- Post by Rownak Ali khan1
- ಖಾಸಗಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ, ಚಿಂತಾಮಣಿ ಗ್ರಾಮಾಂತರ ಠಾಣೆಯ ಶ್ರೀನಿವಾಸ್ ಸ್ಥಳದಲ್ಲೇ ಸಾವು...!1
- Post by KRUTHI NEWS KANNADA1
- Post by Venu Gopal1
- ಇವನು ಮನುಷ್ಯನಾ ಅಥವಾ ಮೃಗನಾ ಎಂಬ ಪ್ರಶ್ನೆ ಎಬ್ಬಿಸುವಷ್ಟು ಅಮಾನವೀಯ ಘಟನೆ ಮಹಾರಾಷ್ಟ್ರದ ವಸೈ ವೆಸ್ಟ್ನಲ್ಲಿ ನಡೆದಿದೆ. ಕ್ಷುಲ್ಲಕ ಜಗಳದ ಸಿಟ್ಟನ್ನು ನಾಲ್ಕು ವರ್ಷದ ಅಮಾಯಕ ಮಗುವಿನ ಮೇಲೆ ತೀರಿಸಿಕೊಂಡ ಆರೋಪಿಯ ಕ್ರೂರತೆ ದೇಶವನ್ನೇ ಬೆಚ್ಚಿಬೀಳಿಸಿದೆ. ಸಂದೀಪ್ ಪವಾರ್ ಎಂಬಾತ, ಮಗುವಿನ ಕಾಲುಗಳನ್ನು ಹಿಡಿದು ಗಾಳಿಯಲ್ಲಿ ಎತ್ತಿ ಬಲವಾಗಿ ನೆಲಕ್ಕೆ ಅಪ್ಪಳಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೆಲಕ್ಕೆ ಬಿದ್ದ ರಭಸಕ್ಕೆ ಮಗುವಿನ ತಲೆ ಸಮೀಪದ ರಿಕ್ಷಾಕ್ಕೆ ಬಡಿದಿದ್ದು, ಬಳಿಕ ಆರೋಪಿಯು ಮಗುವನ್ನು ಮತ್ತೆ ಎತ್ತಿಕೊಂಡು ಕಟ್ಟಡದ ಒಳಗೆ ಓಡಿದ್ದಾನೆ ಎನ್ನಲಾಗಿದೆ. ಘಟನೆ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಲ್ಲಿ ಆಕ್ರೋಶದ ಅಲೆ ಎದ್ದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಗಾಯಾಳು ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಮಗುವಿನ ಆರೋಗ್ಯದ ಬಗ್ಗೆ ತೀವ್ರ ಆತಂಕ ವ್ಯಕ್ತವಾಗಿದೆ.1
- mahaveer jayanti in kolar1