ಶಿಕಾರಿಪುರ ಪಟ್ಟಣದ ಶ್ರೀ ಆದಿಶಕ್ತಿ ದೇವಸ್ಥಾನದ ಜಾತ್ರಾ ಮಹೋತ್ಸವ ಹಾಗೂ ಕೆಂಡಾರ್ಚನೆ ಅದ್ದೂರಿಯಾಗಿ ನೆರವೇರಿತು. ಶಿಕಾರಿಪುರ: ಸಾತ್ವಿಕ ಬದುಕಿನ ಶ್ರದ್ಧಾ ಕೇಂದ್ರ ದೇವಸ್ಥಾನಗಳು ಮನುಷ್ಯನ ಅಹಂಕಾರ ಗುಣಗಳು ಅಡಗಬೇಕಾದರೆ ಮಾನವರೆಲ್ಲರೂ ಒಂದೇ ಎಂಬ ಮಾನಸಿಕ ಭಾವನೆಗೆ ದೃಢ ಭಕ್ತಿಯ ಪ್ರೇರಣೆ ಶಿಕಾರಿಪುರ ನಗರದ ಎಸ್ ಎಸ್ ರಸ್ತೆ ಶ್ರೀ ಆದಿಶಕ್ತಿ ದೇವಸ್ಥಾನದ ಜಾತ್ರಾ ಮಹೋತ್ಸವದ ಕೆಂಡಾರ್ಚನೆ ಮತ್ತು ಸಭಾ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ತಪೋ ಕ್ಷೇತ್ರ ಕಡೆನಂದಿಹಳ್ಳಿ ಮತ್ತು ದುಗ್ಲಿ ಶ್ರೀ ಷ. ಬ್ರ. ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಧರ್ಮ ಶ್ರೇಷ್ಠತ ಅವಲೋಕನ ಗುಣಗಳು ಕಮಿಟಿಯ ಸತ್ವ ಗುಣಗಳಿಂದ ರಾಜ್ಯಾದ್ಯಂತ ಬೇರೆ ಬೇರೆ ಪ್ರದೇಶಗಳಿಂದ ಕಮಿಟಿ ನಿರ್ಮಾಣವಾಗಿ ದೇವಿಯ ಸೇವೆಯು ದೈವಿ ಪ್ರೇರಣೆಯಾಗಿದೆ ಎಂದು ಧರ್ಮ ನಿಷ್ಠೆಯ ಬಗ್ಗೆ ಜಾಗೃತಿಗೊಳಿಸಿ ಆಶೀರ್ವಚನ ನೀಡಿದರು ರಟ್ಟಳ್ಳಿಯ ತಿಪ್ಪಾಯಿ ಕೊಪ್ಪ ಜಂಗಮ ಕ್ಷೇತ್ರ ಮತ್ತು ಶಿಕಾರಿಪುರದ ಸುರಗಿಹಳ್ಳಿ ಶ್ರೀ ಮ ನಿ ಪ್ರ ಸ್ವ. ಮಹಾಂತ ಸ್ವಾಮೀಜಿ ಮಾತನಾಡಿ, ಈಗಿನ ದಿನಮಾನಗಳಲ್ಲಿ ಆಧುನಿಕತೆಯ ಕ್ರೈಂ ಸ್ಟೋರಿ, ಮೊಬೈಲ್ ರೀಲ್ಸ್ , ಕೆಲವು ಧಾರವಾಹಿಗಳು ನೋಡುತ್ತಾ ಅಡುಗೆ ಮಾಡುವುದರಿಂದ ಉದ್ವೇಗತನ ನಮ್ಮ ಮಾನಸಿಕ ತೊಂದರೆಗೀಡು ಮಾಡುತ್ತದೆ ಅದರಂತೆ ನಿಮ್ಮ ಮನೆಯ ಕುಟುಂಬಸ್ಥರು ಸಹ ಆಹಾರವನ್ನು ಸೇವಿಸಿ ಮಾನಸಿಕ ಕಿನ್ನತೆಯಿಂದ ಕಲಹಗಳು ಉಂಟಾಗುತ್ತವೆ, ಪೂಜೆ ಪುನಸ್ಕಾರ ಆಚಾರ ವಿಧಿ ವಿಧಾನಗಳನ್ನು ಆಚರಿಸುತ್ತಾ ನಿಮ್ಮ ಧರ್ಮ ವೈಭವ ಮನಸ್ಸಿನ ಅಂತರಾಳದಿಂದ ಕುಟುಂಬ ನೆಮ್ಮದಿ ಪ್ರಾಪ್ತಿಯಾಗುವಂತೆ ದೇವತಾ ಕಾರ್ಯ ಮಾಡಿಕೊಳ್ಳಿ ಎಂದು ಆಶೀರ್ವಚನ ನೀಡಿದರು. ಕಮಿಟಿ ಉಪಾಧ್ಯಕ್ಷ ಕುಬೇಂದ್ರ ಮಾತನಾಡಿ, ಚಿಕ್ಕವರಿದ್ದಾಗಿನಿಂದಲೂ ದೇವಸ್ಥಾನದ ದೈವಿ ಶಕ್ತಿಯನ್ನು ನಾವೆಲ್ಲರೂ ಬಹಳಷ್ಟು ಕಂಡಿದ್ದೇವೆ ನಮ್ಮ ಜೀವನ ಪೂರ್ತಿ ದೈವಿಶಕ್ತಿಯ ಧರ್ಮ ಕಾರ್ಯಗಳಿಗೆ ಮುಡಿಪಾಗಿಡುತ್ತೇವೆ ಎಂದು ಸರ್ವ ಸದಸ್ಯರು ಮತ್ತು ಸರ್ವ ಭಕ್ತಾದಿಗಳನ್ನು ಶ್ಲಾಘಿಸಿದರು. ಧಾರ್ಮಿಕ ಕೆಂಡಾರ್ಚನೆಯು ಬಹಳ ವೈಶಿಷ್ಟ ಪೂರ್ಣವಾಗಿ ಪ್ರತಿ ವರ್ಷದಂತೆ ನೆರವೇರಿ ಸಾವಿರಾರು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಹಾಗೂ ಬುಧವಾರ ಗಂಗಾ ಪೂಜೆಯೊಂದಿಗೆ ದೇವಿಯ ವಿಧಿ ವಿಧಾನ ಕಾರ್ಯ ಸಂಪನ್ನವಾಯಿತು. ಇದೇ ಸಂದರ್ಭದಲ್ಲಿ ದೇವಸ್ಥಾನದ ಪುರೋಹಿತ ಶಿವಯ್ಯ ಎನ್ ಶಾಸ್ತ್ರಿ, ಅರ್ಚಕ ಯಲ್ಲಪ್ಪ, ಅಧ್ಯಕ್ಷ ಉಮೇಶ್ ಲೋಂಡೆ, ಭದ್ರಾ ಪುರ ಹಾಲಪ್ಪ, ಕುಬೇಂದ್ರ, ದಾವಣಗೆರೆ ಮಂಜಣ್ಣ, ವಿಶ್ವನಾಥ್, ಮಾಳೂರು ಮಾರುತಿ , ಹಿರೇಕೆರೂರು ಸುನಿಲ್ ಅಗಲವಾಲ್, ನರಸಾಪುರ ಮಂಜಣ್ಣ, ಮಾಸ್ತಿ ಬೈಲ್ ಮಂಜಣ್ಣ, ಹೊಸಳ್ಳಿ ರಮೇಶ್, ಸುಣ್ಣದಕೊಪ್ಪ ಕಲ್ಲನಗೌಡ, ಈಶ್ವರ್, ಶಿವಣ್ಣ, ಪುರುಷೋತ್ತಮ್, ರೇಣುಕಮ್ಮ, ಪಟ್ಟದ ಸ್ವಾಮಿ,ಗೋಪಿನಾಥ್, ಲಿಂಗರಾಜ್, ಉಮೇಶ್, ಸರ್ವ ಭಕ್ತಾದಿಗಳು ಭಾಗವಹಿಸಿದ್ದರು.
ಶಿಕಾರಿಪುರ ಪಟ್ಟಣದ ಶ್ರೀ ಆದಿಶಕ್ತಿ ದೇವಸ್ಥಾನದ ಜಾತ್ರಾ ಮಹೋತ್ಸವ ಹಾಗೂ ಕೆಂಡಾರ್ಚನೆ ಅದ್ದೂರಿಯಾಗಿ ನೆರವೇರಿತು. ಶಿಕಾರಿಪುರ: ಸಾತ್ವಿಕ ಬದುಕಿನ ಶ್ರದ್ಧಾ ಕೇಂದ್ರ ದೇವಸ್ಥಾನಗಳು ಮನುಷ್ಯನ ಅಹಂಕಾರ ಗುಣಗಳು ಅಡಗಬೇಕಾದರೆ ಮಾನವರೆಲ್ಲರೂ ಒಂದೇ ಎಂಬ ಮಾನಸಿಕ ಭಾವನೆಗೆ ದೃಢ ಭಕ್ತಿಯ ಪ್ರೇರಣೆ ಶಿಕಾರಿಪುರ ನಗರದ ಎಸ್ ಎಸ್ ರಸ್ತೆ ಶ್ರೀ ಆದಿಶಕ್ತಿ ದೇವಸ್ಥಾನದ ಜಾತ್ರಾ ಮಹೋತ್ಸವದ ಕೆಂಡಾರ್ಚನೆ ಮತ್ತು ಸಭಾ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ತಪೋ ಕ್ಷೇತ್ರ ಕಡೆನಂದಿಹಳ್ಳಿ ಮತ್ತು ದುಗ್ಲಿ ಶ್ರೀ ಷ. ಬ್ರ. ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಧರ್ಮ ಶ್ರೇಷ್ಠತ ಅವಲೋಕನ ಗುಣಗಳು ಕಮಿಟಿಯ ಸತ್ವ ಗುಣಗಳಿಂದ ರಾಜ್ಯಾದ್ಯಂತ ಬೇರೆ ಬೇರೆ ಪ್ರದೇಶಗಳಿಂದ ಕಮಿಟಿ ನಿರ್ಮಾಣವಾಗಿ ದೇವಿಯ ಸೇವೆಯು ದೈವಿ ಪ್ರೇರಣೆಯಾಗಿದೆ ಎಂದು ಧರ್ಮ ನಿಷ್ಠೆಯ ಬಗ್ಗೆ ಜಾಗೃತಿಗೊಳಿಸಿ ಆಶೀರ್ವಚನ ನೀಡಿದರು
ರಟ್ಟಳ್ಳಿಯ ತಿಪ್ಪಾಯಿ ಕೊಪ್ಪ ಜಂಗಮ ಕ್ಷೇತ್ರ ಮತ್ತು ಶಿಕಾರಿಪುರದ ಸುರಗಿಹಳ್ಳಿ ಶ್ರೀ ಮ ನಿ ಪ್ರ ಸ್ವ. ಮಹಾಂತ ಸ್ವಾಮೀಜಿ ಮಾತನಾಡಿ, ಈಗಿನ ದಿನಮಾನಗಳಲ್ಲಿ ಆಧುನಿಕತೆಯ ಕ್ರೈಂ ಸ್ಟೋರಿ, ಮೊಬೈಲ್ ರೀಲ್ಸ್ , ಕೆಲವು ಧಾರವಾಹಿಗಳು ನೋಡುತ್ತಾ ಅಡುಗೆ ಮಾಡುವುದರಿಂದ ಉದ್ವೇಗತನ ನಮ್ಮ ಮಾನಸಿಕ ತೊಂದರೆಗೀಡು ಮಾಡುತ್ತದೆ ಅದರಂತೆ ನಿಮ್ಮ ಮನೆಯ ಕುಟುಂಬಸ್ಥರು ಸಹ ಆಹಾರವನ್ನು ಸೇವಿಸಿ ಮಾನಸಿಕ ಕಿನ್ನತೆಯಿಂದ ಕಲಹಗಳು ಉಂಟಾಗುತ್ತವೆ, ಪೂಜೆ ಪುನಸ್ಕಾರ ಆಚಾರ ವಿಧಿ ವಿಧಾನಗಳನ್ನು ಆಚರಿಸುತ್ತಾ ನಿಮ್ಮ ಧರ್ಮ ವೈಭವ ಮನಸ್ಸಿನ ಅಂತರಾಳದಿಂದ ಕುಟುಂಬ ನೆಮ್ಮದಿ ಪ್ರಾಪ್ತಿಯಾಗುವಂತೆ ದೇವತಾ ಕಾರ್ಯ ಮಾಡಿಕೊಳ್ಳಿ ಎಂದು ಆಶೀರ್ವಚನ ನೀಡಿದರು. ಕಮಿಟಿ ಉಪಾಧ್ಯಕ್ಷ ಕುಬೇಂದ್ರ ಮಾತನಾಡಿ, ಚಿಕ್ಕವರಿದ್ದಾಗಿನಿಂದಲೂ ದೇವಸ್ಥಾನದ ದೈವಿ ಶಕ್ತಿಯನ್ನು ನಾವೆಲ್ಲರೂ ಬಹಳಷ್ಟು
ಕಂಡಿದ್ದೇವೆ ನಮ್ಮ ಜೀವನ ಪೂರ್ತಿ ದೈವಿಶಕ್ತಿಯ ಧರ್ಮ ಕಾರ್ಯಗಳಿಗೆ ಮುಡಿಪಾಗಿಡುತ್ತೇವೆ ಎಂದು ಸರ್ವ ಸದಸ್ಯರು ಮತ್ತು ಸರ್ವ ಭಕ್ತಾದಿಗಳನ್ನು ಶ್ಲಾಘಿಸಿದರು. ಧಾರ್ಮಿಕ ಕೆಂಡಾರ್ಚನೆಯು ಬಹಳ ವೈಶಿಷ್ಟ ಪೂರ್ಣವಾಗಿ ಪ್ರತಿ ವರ್ಷದಂತೆ ನೆರವೇರಿ ಸಾವಿರಾರು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಹಾಗೂ ಬುಧವಾರ ಗಂಗಾ ಪೂಜೆಯೊಂದಿಗೆ ದೇವಿಯ ವಿಧಿ ವಿಧಾನ ಕಾರ್ಯ ಸಂಪನ್ನವಾಯಿತು. ಇದೇ ಸಂದರ್ಭದಲ್ಲಿ ದೇವಸ್ಥಾನದ ಪುರೋಹಿತ ಶಿವಯ್ಯ ಎನ್ ಶಾಸ್ತ್ರಿ, ಅರ್ಚಕ ಯಲ್ಲಪ್ಪ, ಅಧ್ಯಕ್ಷ ಉಮೇಶ್ ಲೋಂಡೆ, ಭದ್ರಾ ಪುರ ಹಾಲಪ್ಪ, ಕುಬೇಂದ್ರ, ದಾವಣಗೆರೆ ಮಂಜಣ್ಣ, ವಿಶ್ವನಾಥ್, ಮಾಳೂರು ಮಾರುತಿ , ಹಿರೇಕೆರೂರು ಸುನಿಲ್ ಅಗಲವಾಲ್, ನರಸಾಪುರ ಮಂಜಣ್ಣ, ಮಾಸ್ತಿ ಬೈಲ್ ಮಂಜಣ್ಣ, ಹೊಸಳ್ಳಿ ರಮೇಶ್, ಸುಣ್ಣದಕೊಪ್ಪ ಕಲ್ಲನಗೌಡ, ಈಶ್ವರ್, ಶಿವಣ್ಣ, ಪುರುಷೋತ್ತಮ್, ರೇಣುಕಮ್ಮ, ಪಟ್ಟದ ಸ್ವಾಮಿ,ಗೋಪಿನಾಥ್, ಲಿಂಗರಾಜ್, ಉಮೇಶ್, ಸರ್ವ ಭಕ್ತಾದಿಗಳು ಭಾಗವಹಿಸಿದ್ದರು.
- ಭಾರತೀಯ ಜನತಾ ಪಾರ್ಟಿ ಬಳ್ಳಾರಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಹಂಪಿ ರಮಣ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಮಾತನಾಡಿದ ಹಂಪಿ ರಮಣ ಅವರು, ಈ ಹೊಣೆಗಾರಿಕೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿ, ಪಕ್ಷವನ್ನು ತಳಮಟ್ಟದಲ್ಲಿ ಸದೃಡಗೊಳಿಸುವುದಾಗಿ ತಿಳಿಸಿದ್ದಾರೆ. ಮುಂಬರುವ ಸವಾಲುಗಳನ್ನು ಎದುರಿಸಿ, ಪಕ್ಷದ ವರ್ಚಸ್ಸನ್ನು ಹೆಚ್ಚಿಸಲು ಸತತವಾಗಿ ಕೆಲಸ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ.1
- ಶಿವಮೊಗ್ಗ: ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನದ ಅಂಗವಾಗಿ ನಗರದ ಮಂಜುನಾಥ್ ರವರನ್ನು ಬೆಂಗಳೂರಿನ ಸ್ವಪ್ನ ಧ್ವನಿ ಡಾ. ಬಿ.ಆರ್.ಅಂಬೇಡ್ಕರ್ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿ ಸನ್ಮಾನಿಸಿದರು. ಈ ಪ್ರಶಸ್ತಿ ಜೀವಮಾನದ 70ನೇ ರಾಜ್ಯ ಪ್ರಶಸ್ತಿಯಾಗಿದೆ ಎಂದು ಅಪೇಕ್ಷಾ ಮಂಜುನಾಥ್ ತಿಳಿಸಿದರು.1
- ದಾವಣಗೆರೆ: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಿಂದ ಶ್ರೀ ವಚನಾನಂದ ಸ್ವಾಮೀಜಿ ಅವರನ್ನು ಪದಚ್ಯುತಿಗೊಳಿಸಿರುವ ಹಿನ್ನೆಲೆ, ದಾವಣಗೆರೆಯಲ್ಲಿ ಟ್ರಸ್ಟಿ ಬಾವಿ ಬೆಟ್ಟಪ್ಪ ಅವರು ಸ್ಪಷ್ಟನೆ ನೀಡಿದರು. ಸ್ವಾಮೀಜಿಗಳು ಸಮಾಜದ ಹಿರಿಯರಿಗೆ ಗೌರವ ನೀಡುತ್ತಿರಲಿಲ್ಲ. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದರು ಎಂದು ಆರೋಪಿಸಿದರು. ಸಮಾಜ ಸಂಘಟನೆ ಕಾರ್ಯಗಳನ್ನೂ ಅವರು ಸಮರ್ಪಕವಾಗಿ ನಡೆಸುತ್ತಿರಲಿಲ್ಲ ಎಂದು ಹೇಳಿದರು. ಇದಕ್ಕೂ ಮೊದಲು ಸ್ವಾಮೀಜಿಗಳಿಗೆ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಗಡುವು ನೀಡಲಾಗಿತ್ತು. ಆದರೆ ಅವರು ಯಾವುದೇ ಬದಲಾವಣೆ ತೋರಿಸಲಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ಪೀಠಾಧ್ಯಕ್ಷ ಸ್ಥಾನದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ತಿಳಿಸಿದರು. ಅವಾಚ್ಯ ಶಬ್ದಗಳನ್ನು ಬಳಸುವ ವ್ಯಕ್ತಿಯನ್ನು ಪೀಠಾಧ್ಯಕ್ಷರಾಗಿ ಮುಂದುವರಿಸುವುದು ಸರಿಯಲ್ಲ ಎಂಬ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು. ಇದಲ್ಲದೆ, ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳದೇ ಈಗ ಲೆಕ್ಕ ಕೇಳುವ ನೆಪದಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಬಾವಿ ಬೆಟ್ಟಪ್ಪ ಆರೋಪಿಸಿದರು.1
- ಬಿಸಿಲಿನ ತೀವ್ರತೆ ಹೆಚ್ಚಿರುವ ಕಾರಣ, ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣಾ ಅವಧಿಯನ್ನು ಹೊಸ ಸಮಯ: ಇನ್ಮುಂದೆ ಬೆಳಿಗ್ಗೆ 8:00 ಗಂಟೆಯಿಂದ ಮಧ್ಯಾಹ್ನ 1:30 ರವರೆಗೆ ನಿಗದಿ ಮಾಡಿ ಯಂದು ಕೇಳಿಕೊಳ್ಳುತ್ತಿದ್ದಾರೆ ಮಧ್ಯಾಹ್ನದ ಸುಡುವ ಬಿಸಿಲಿನಿಂದ ನೌಕರರನ್ನು ಮತ್ತು ದೂರದ ಊರುಗಳಿಂದ ಬರುವ ಜನರನ್ನು ರಕ್ಷಿಸುವುದು ಈ ಬದಲಾವಣೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ. "ಜನಸಾಮಾನ್ಯರ ಆರೋಗ್ಯ ಮತ್ತು ಕೆಲಸದ ದಕ್ಷತೆಯನ್ನು ಕಾಪಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಿಸಿಲು ಕಡಿಮೆಯಾಗುವವರೆಗೆ ಈ ಹೊಸ ವೇಳಾಪಟ್ಟಿ ಜಾರಿಗೆ ತರಬಹುದು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಜನರು ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಬೇಕು ಮತ್ತು ಅನಗತ್ಯವಾಗಿ ಮಧ್ಯಾಹ್ನ ಹೊರಬರಬಾರದು ಎಂದು ಆರೋಗ್ಯ ಇಲಾಖೆ ಕೂಡ ಸೂಚಿಸಿದೆ. ಈ ಸಮಯದ ಬದಲಾವಣೆಯನ್ನ ಮಾಡುವಂತೆ ಸರ್ಕಾರಕ್ಕೆ ಬಸವರಾಜ ಬಳ್ಳಾರಿ ಗದಗ ಜಿಲ್ಲಾ ನೌಕರರ ಸಂಘದ ಅಧ್ಯಕ್ಷೆರು ಸರ್ಕಾರ ಕ್ಕೆ ಮನವಿ ಮಾಡಿದ್ದಾರೆ ಸರ್ಕಾರ ಸಮಯ ಬದಲಾವಣೆ ಮಾಡುತ್ತಾ ಕಾದು ನೋಡಬೇಕಿದೆ ಮತ್ತು ಸರ್ಕಾರಿ ಕೆಲಸಗಳಿಗೆ ಬರುವ ಜನರಿಗೆ ಎಷ್ಟರ ಮಟ್ಟಿಗೆ ಸಹಕಾರಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.1
- ಹೊಳಲ್ಕೆರೆ ಪಟ್ಟಣದ ಇಂಡೇನ್ ಏಜೆನ್ಸಿಯ ಗ್ರಾಹಕರು ಒಂದು ತಿಂಗಳ ಹಿಂದೆ ಗ್ಯಾಸ್ ಬುಕ್ ಮಾಡಿದರು ಸಹ ಏಜೆನ್ಸಿ ಅವರು ಗ್ರಾಮಗಳಿಗೆ ತೆರಳಿ ಸಿಲಿಂಡರ್ ಗಳನ್ನು ನೀಡುತ್ತಿಲ್ಲ, ದಿನನಿತ್ಯ ಹೊಳಲ್ಕೆರೆ ತಾಲೂಕಿನ ಗಡಿಭಾಗದ ಸಾಸಲುಹಳ್ಳ, ರಾಮೇನಹಳ್ಳಿ, ತುಪ್ಪದಹಳ್ಳಿ, ರಾಮಘಟ್ಟ,ಕೆಂಚಾಪುರ,ಬಿ,ಜಿ ಹಳ್ಳಿ,ತಾಳ್ಯ, ಅಂದನೂರು, ರಾಮಗಿರಿ, ಟಿ ,ನೂಲೆನೂರು, ಲಿಂಗದಹಳ್ಳಿ, ಹೊಳಲ್ಕೆರೆ ಪಟ್ಟಣ ಹೊರಕೆದೇವಪುರ,ಎಲ್ಲಾ ಗ್ರಾಮಗಳಿಂದ ಗ್ರಾಹಕರು ಅಡುಗೆಗೆ ಸಿಲಿಂಡರ್ ಇಲ್ಲದೇ ಅಖಿಲ್ ಇಂಡಿಯನ್ ಏಜೆನ್ಸಿ ಆಫೀಸ್ ಮುಂದೆ ಬರುತ್ತಿದ್ದಾರೆ.1
- Post by Suresh Belagere1
- Post by ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊1
- ಚಳ್ಳಕೆರೆ ನಗರದಲ್ಲಿ ಕಬ್ಬಿಣದ ಅದಿರು ಸಾಗಣೆ ಲಾಲಗಳಿಂದ ಉಂಟಾಗುತ್ತಿರುವ ಧೂಳು ಮತ್ತು ರಸ್ತೆ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಇನ್ನೂ ಕರ್ನಾಟಕ ರಕ್ಷಣಾ ವೇಧಿಕೆ ಚಳ್ಳಕೆರೆ ಘಟಕದ ವತಿಯಿಂದ ಮನವಿ ಸಲ್ಲಿಸಿದ್ದಾರೆ. ಚಳ್ಳಕೆರೆ ನಗರದ ರೈಲ್ವೆ ನಿಲ್ದಾಣದಿಂದ ಹೆಗ್ಡೆರೆ ಪಾಗದಲ್ಲಿರುವ ಕಬ್ಬಿಣದ ಕಾರ್ಖಾನೆಗೆ ಕಬ್ಬಿಣದ ಅದಿರನ್ನು ಸಾಗಿಸುವ ನೂರಾರು ಟಿಪ್ಪರ್ ಲಾರಿಗಳು ಪ್ರತಿದಿನ ಸಂಚಣಸುತ್ತಿವೆ. ಆದರೆ ಈ ಲಾದಿಗಳು ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಅದಿರನ್ನು ಸಾಗಿಸುತ್ತಿರುವುದರಿಂದ ನಗರದ ಬೆಂಗಳೂರು ರಸ್ತೆಯಲ್ಲಿ ಭಾರೀ ಪ್ರಮಾಣದ ಕೆಂಪು ಧೂಳು ಎಳುತ್ತಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.1