ಶಿಕಾರಿಪುರದಲ್ಲಿ ಹರ ಹರ ಮಹಾದೇವನ ಪೂಜಿಸಿದ ಭಕ್ತರು. ಮಹಾಶಿವರಾತ್ರಿಯ ಈ ಪವಿತ್ರ ದಿನ ಆ ಪರಶಿವನು ನಾಡಿನ ಸಮಸ್ತ ಜನರಿಗೆ ಸುಖ ಶಾಂತಿ ಸಮೃದ್ಧಿಯನ್ನು ಕರುಣಿಸಲಿ ಶಿವ ಪಾರ್ವತಿ ಯವರು ಮದುವೆಯಾದ ದಿನ ದೇವತೆಗಳು ಮತ್ತು ಅಸುರರಗಳ ನಡುವೆ ಸಮುದ್ರ ಮಂಥನ ನಡೆದಿದ್ದು ಶಿವನ ಆದಿ ಮತ್ತು ಅಂತ್ಯ ಹುಡುಕಲು ಹೊರಟ ವಿಷ್ಣು ಹಾಗೂ ಬ್ರಹ್ಮನಿಗೆ ಶಿವರಾತ್ರಿ ದಿನ ಲಿಂಗ ರೂಪವಾಗಿ ದರ್ಶನ ಕೊಟ್ಟಿದ್ದರಿಂದ ಈ ದಿನ ಪವಿತ್ರವಾಗಿದೆ ಹಾಗಾಗಿ ಮಾಘ ಮಾಸ ಕೃಷ್ಣ ಪಕ್ಷ ಚತುರ್ದಶಿ ದಿನ ಅಂದರೆ ಶಿವರಾತ್ರಿ ದಿನ ರಾತ್ರಿ ವೇಳೆಯಲ್ಲಿ ತನ್ನನ್ನು ಯಾರೇ ಬಿಲ್ವ ಪತ್ರೆ ಗಳಿಂದ ದೀಪ ದೂಪಗಳೊಂದಿಗೆ ಫಲಹಾರ ನೈವೇದ್ಯಗಳಿಂದ ಭಕ್ತಿ ಶ್ರದ್ಧೆಗಳಿಂದ ಜಾಗರಣೆ ಮತ್ತು ಉಪವಾಸ ಮಾಡಿ ಶಿವನನ್ನು ಪೂಜಿಸುತ್ತಾರೋ ಅವರಿಗೆ ಸುಖ ಸಮೃದ್ಧಿ ಸಿಗಲಿ ಎಂದು ಸ್ವತಃ ಮಹಾಶಿವನೆ ಪುರಾಣದಲ್ಲಿ ತಿಳಿದು ಬಂದಿದೆ ಶಿವರಾತ್ರಿಯ ಆಚರಣೆಯನ್ನು ಭಗವಂತನ ರೂಪಾಸನಿಗೆ ಮಹತ್ವ ಕೊಡಬೇಕು ಸಮುದ್ರ ಮಂಥನ ಕಾಲದಲ್ಲಿ ದೇವತೆಗಳು ಅಸುರರು ಮಂದಾಲ ಪರ್ವತವನ್ನು ಇಟ್ಟು ಕ್ಷೀರಸಾಗರವನ್ನು ಕಡಿಯುತ್ತಾರೆ ಅಮೃತ ಉದ್ಭವವಾಗುವ ಮೊದಲು ವಿಷ ಹುಟ್ಟುತ್ತದೆ ಎಷ್ಟು ದೊಡ್ಡ ಮಟ್ಟದ ಆಘಾತ ಮಾಡುತ್ತದೆ ಎಂದರೆ ಇಡೀ ವಿಶ್ವದ ಸಂಕುಲವನ್ನು ನಾಶ ಮಾಡುವ ಶಕ್ತಿ ಉಳ್ಳದ್ದು ಅದನ್ನು ತಕ್ಷಣವೇ ಲೋಕಕಲ್ಯಾಣಕ್ಕಾಗಿ ಸಾಕ್ಷಾತ್ ಪರಮೇಶ್ವರನೇ ಬಂದು ವಿಷವನ್ನು ಕುಡಿದ ಆ ಸಂದರ್ಭವೇ ಉಪಾಸಣೆಗಾಗಿ ಲೋಕಕಲ್ಯಾಣಕ್ಕಾಗಿ ದೇವಾನ್ ದೇವತೆಗಳು ಉಪವಾಸ ಮಾಡುತ್ತಾ ಜಾಗರಣೆಯನ್ನು ಆಚರಣೆ ಭಜನೆಯನ್ನು ಕೀರ್ತನೆ ಮಾಡುತ್ತಾ ರಾತ್ರಿ ಪೂರ್ತಿ ದೇವಾನುದೇವತೆಗಳ ಸಂಕುಲ ಉಪಾಸನೆ ಮಾಡಿ ಶಿವನನ್ನು ಧ್ಯಾನ ಮಾಡುತ್ತೆ ಅಂತಹ ಶಿವ ಧ್ಯಾನವೇ ಶಿವರಾತ್ರಿ. ಶಿಕಾರಿಪುರ ತೇರು ಬೀದಿಯ ಶ್ರೀ ಕಾಶಿ ವಿಶ್ವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಪ್ರಸಾದ ವಿತರಣೆ ಮಾಡಲಾಯಿತು.
ಶಿಕಾರಿಪುರದಲ್ಲಿ ಹರ ಹರ ಮಹಾದೇವನ ಪೂಜಿಸಿದ ಭಕ್ತರು. ಮಹಾಶಿವರಾತ್ರಿಯ ಈ ಪವಿತ್ರ ದಿನ ಆ ಪರಶಿವನು ನಾಡಿನ ಸಮಸ್ತ ಜನರಿಗೆ ಸುಖ ಶಾಂತಿ ಸಮೃದ್ಧಿಯನ್ನು ಕರುಣಿಸಲಿ ಶಿವ ಪಾರ್ವತಿ ಯವರು ಮದುವೆಯಾದ ದಿನ ದೇವತೆಗಳು ಮತ್ತು ಅಸುರರಗಳ ನಡುವೆ ಸಮುದ್ರ ಮಂಥನ ನಡೆದಿದ್ದು ಶಿವನ ಆದಿ ಮತ್ತು ಅಂತ್ಯ ಹುಡುಕಲು ಹೊರಟ ವಿಷ್ಣು ಹಾಗೂ ಬ್ರಹ್ಮನಿಗೆ ಶಿವರಾತ್ರಿ ದಿನ ಲಿಂಗ ರೂಪವಾಗಿ ದರ್ಶನ ಕೊಟ್ಟಿದ್ದರಿಂದ ಈ ದಿನ ಪವಿತ್ರವಾಗಿದೆ ಹಾಗಾಗಿ ಮಾಘ ಮಾಸ ಕೃಷ್ಣ ಪಕ್ಷ ಚತುರ್ದಶಿ ದಿನ ಅಂದರೆ
ಶಿವರಾತ್ರಿ ದಿನ ರಾತ್ರಿ ವೇಳೆಯಲ್ಲಿ ತನ್ನನ್ನು ಯಾರೇ ಬಿಲ್ವ ಪತ್ರೆ ಗಳಿಂದ ದೀಪ ದೂಪಗಳೊಂದಿಗೆ ಫಲಹಾರ ನೈವೇದ್ಯಗಳಿಂದ ಭಕ್ತಿ ಶ್ರದ್ಧೆಗಳಿಂದ ಜಾಗರಣೆ ಮತ್ತು ಉಪವಾಸ ಮಾಡಿ ಶಿವನನ್ನು ಪೂಜಿಸುತ್ತಾರೋ ಅವರಿಗೆ ಸುಖ ಸಮೃದ್ಧಿ ಸಿಗಲಿ ಎಂದು ಸ್ವತಃ ಮಹಾಶಿವನೆ ಪುರಾಣದಲ್ಲಿ ತಿಳಿದು ಬಂದಿದೆ ಶಿವರಾತ್ರಿಯ ಆಚರಣೆಯನ್ನು ಭಗವಂತನ ರೂಪಾಸನಿಗೆ ಮಹತ್ವ ಕೊಡಬೇಕು ಸಮುದ್ರ ಮಂಥನ ಕಾಲದಲ್ಲಿ ದೇವತೆಗಳು ಅಸುರರು ಮಂದಾಲ ಪರ್ವತವನ್ನು ಇಟ್ಟು ಕ್ಷೀರಸಾಗರವನ್ನು ಕಡಿಯುತ್ತಾರೆ ಅಮೃತ ಉದ್ಭವವಾಗುವ ಮೊದಲು ವಿಷ ಹುಟ್ಟುತ್ತದೆ ಎಷ್ಟು ದೊಡ್ಡ ಮಟ್ಟದ ಆಘಾತ
ಮಾಡುತ್ತದೆ ಎಂದರೆ ಇಡೀ ವಿಶ್ವದ ಸಂಕುಲವನ್ನು ನಾಶ ಮಾಡುವ ಶಕ್ತಿ ಉಳ್ಳದ್ದು ಅದನ್ನು ತಕ್ಷಣವೇ ಲೋಕಕಲ್ಯಾಣಕ್ಕಾಗಿ ಸಾಕ್ಷಾತ್ ಪರಮೇಶ್ವರನೇ ಬಂದು ವಿಷವನ್ನು ಕುಡಿದ ಆ ಸಂದರ್ಭವೇ ಉಪಾಸಣೆಗಾಗಿ ಲೋಕಕಲ್ಯಾಣಕ್ಕಾಗಿ ದೇವಾನ್ ದೇವತೆಗಳು ಉಪವಾಸ ಮಾಡುತ್ತಾ ಜಾಗರಣೆಯನ್ನು ಆಚರಣೆ ಭಜನೆಯನ್ನು ಕೀರ್ತನೆ ಮಾಡುತ್ತಾ ರಾತ್ರಿ ಪೂರ್ತಿ ದೇವಾನುದೇವತೆಗಳ ಸಂಕುಲ ಉಪಾಸನೆ ಮಾಡಿ ಶಿವನನ್ನು ಧ್ಯಾನ ಮಾಡುತ್ತೆ ಅಂತಹ ಶಿವ ಧ್ಯಾನವೇ ಶಿವರಾತ್ರಿ. ಶಿಕಾರಿಪುರ ತೇರು ಬೀದಿಯ ಶ್ರೀ ಕಾಶಿ ವಿಶ್ವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಪ್ರಸಾದ ವಿತರಣೆ ಮಾಡಲಾಯಿತು.
- ಸಮರ್ಥ ಶಿವಯೋಗಿ ಕಾಗಿನಲ್ಲಿ ಎಂಬ ಆರು ವರ್ಷದ ಬಾಲಕ ಗುತ್ತಲ ಪಟ್ಟಣದಿಂದ ಕುರವತ್ತಿ ಬಸವೇಶ್ವರ ರಥೋತ್ಸವಕ್ಕೆ ಬರಿಗಾಲಲ್ಲಿ ಪಾದಯಾತ್ರೆಯನ್ನು 2. ತಾಸು 30 ನಿಮಿಷ್ಯಕ್ಕೆ ಕುರವತ್ತಿ ತಲುಪಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.4
- ತೀರ್ಥಹಳ್ಳಿ: ತಾಲೂಕಿನ ಪಟ್ಟಣದ ಆಗುಂಬೆ ಬಸ್ ನಿಲ್ದಾಣದ ಬಳಿ ಬೆಳಿಗ್ಗೆ ಅಪಘಾತವಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿರುವುದಿಲ್ಲ ಎಂಬುದು ತಿಳಿದು ಬಂದಿದೆ.1
- ಹಾವೇರಿ ಜಿಲ್ಲೆ ಶಿಗ್ಗಾವಿ ತಾಲ್ಲೂಕಿನ ಸುರಪಗಟ್ಟಿ ಗ್ರಾಮದ ಶ್ರೀ ಹನುಮಂತಪ್ಪ ಮೆತ್ತಿಗಟ್ಟಿ ಇವರಿಗೆ ಸೇರಿದ ಮೆಕ್ಕೆ ಜೋಳದ ಮೇವುಗೆ ಆಕಸ್ಮಿಕ ಬೆಂಕಿ ತಗಲಿ ಅಪಾರ ಪ್ರಮಾಣದ ಮೇವು ಸುಟ್ಟು ಕರಲಾಗಿದೆ, ಗ್ರಾಮದ ನಾಗರಿಕರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸೇರಿ ಬೆಂಕಿ ಆರಿಸಿದ್ದರು, ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಹಾನಿಯಾದ ಬಗ್ಗೆ ತಹಶೀಲ್ದಾರ್ ಗೆ ಮಾಹಿತಿ ನೀಡಲಾಯಿತು,2
- ಈ ಸರ್ಕಾರಿ ಭೂಮಿ ಇದು ಜಾಗ ಮನೆಯನ್ನು ಕಟ್ಟಿಕೊಂಡರೆ ಇದು ವಿಜಯನಗರ ಜಿಲ್ಲೆ ಇಟಗಿ ಗ್ರಾಮದಲ್ಲಿರುವ ಸರ್ಕಾರಿ ಜಾಗ ಗ್ರಾಮ ಪಂಚಾಯತಿ ಇಟಗಿ ಕೋಟೆ ಸರ್ಕಾರಿ ಭೂಮಿಯಲ್ಲಿ ಗ್ರಾಮ ಸರ್ಕಾರಿ ಜಾಗವನ್ನು ಸರ್ಕಾರಿ ಜಾಗವನ್ನು ಕಟ್ಟಿಕೊಂಡಿದ್ದಾರೆ ಇದು ಅಂಗನವಾಡಿ ಶಾಲೆ ಮತ್ತು ಆಸ್ಪತ್ರೆ ಆಗಬೇಕೈತಿ ಇದು ಪಂಚಾಯತಿ ಅಧ್ಯಕ್ಷರ ಎಲ್ಲಾ ಸೇರಿಕೊಂಡು ಅಕ್ರಮವಾಗಿ ಬರೆದು ಕೊಟ್ಟಿದ್ದಾರೆ ಗ್ರಾಮ್ ಪಂಚಾಯ್ತಿ ನಂಬರ್ಸಿಗೆ ಬರೆದುಕೊಟ್ಟಿದ್ದಾರೆ1
- Post by Nitishgoud Tadas Patil press r2
- "ಶ್ರೀಶಾರದಾಶ್ರಮದಿಂದ ಬುಡಗ ಜಂಗಮ ಅಲೆಮಾರಿ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ":- ಮಾತಾಜೀ ತ್ಯಾಗಮಯೀ. ಚಳ್ಳಕೆರೆ:-ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಿಂದ ಪ್ರತಿ ತಿಂಗಳು ಚಳ್ಳಕೆರೆ ತಾಲೂಕಿನ ಅಲೆಮಾರಿ ಕುಟುಂಬಗಳಿಗೆ ದಿನಬಳಕೆಯ ವಸ್ತುಗಳನ್ನು ವಿತರಣೆ ಮಾಡಲಾಗುತ್ತದೆ ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ತಿಳಿಸಿದರು. ನಗರದ ಹೊರವಲಯದ ಭರಮಸಾಗರ ರಸ್ತೆಯ ಮೈರಾಡ್ ಕಾಲೋನಿಯ ಬುಡಗ ಜಂಗಮ ಅಲೆಮಾರಿ ಕುಟುಂಬಗಳಿಗೆ ದಿನಸಿ ಕಿಟ್ ಮತ್ತು ಪಾತ್ರೆ-ತಟ್ಟೆ-ಲೋಟ ವಿತರಿಸಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಬುಡಗ ಜಂಗಮ ಅಲೆಮಾರಿಗಳ ಮುಖಂಡ ಬಲರಾಮ ಮಾತನಾಡಿ ದಾನದಿಂದ ಮನುಷ್ಯ ಧನ್ಯತೆಯನ್ನು ಪಡೆಯುತ್ತಾನೆ. ಇಂತಹ ಪವಿತ್ರವಾದ ಕಾರ್ಯಕ್ರಮವನ್ನು ನಗರದ ಶ್ರೀಶಾರದಾಶ್ರಮವು ಮಾಡುತ್ತಿರುವುದು ನಮ್ಮಂತಹ ಅಲೆಮಾರಿ ಕುಟುಂಬಗಳಿಗೆ ಉಪಯೋಗವಾಗುತ್ತಿದ್ದು ನೆಮ್ಮದಿಯ ಜೀವನ ನಡೆಸಲು ಸಹಾಯವಾಗುತ್ತಿದೆ ಎಂದು ಕೃತಜ್ಞತೆ ಸಲ್ಲಿಸಿದರು. ಸಮಾಜ ಸೇವಕ ಮತ್ತು ಶ್ರೀಶಾರದಾಶ್ರಮದ ಸದ್ಭಕ್ತ ಯತೀಶ್ ಎಂ ಸಿದ್ದಾಪುರ ಮಾತನಾಡಿ ಸ್ವಾಮಿ ವಿವೇಕಾನಂದರು ತಿಳಿಸಿದಂತೆ ಇಂದು ಬುಡಗ ಜಂಗಮ ಅಲೆಮಾರಿ ಕುಟುಂಬಗಳಿಗೆ ದಿನಬಳಕೆಯ ವಸ್ತುಗಳ ವಿತರಣೆಯ ಮೂಲಕ "ಜೀವ ಸೇವೆಯೇ ಈಶ ಸೇವೆ"ಯ ಸಿದ್ಧಾಂತವನ್ನು ಶ್ರೀಶಾರದಾಶ್ರಮವು ಅನುಸರಿಸಿ ಅನುಷ್ಠಾನಕ್ಕೆ ತರುತ್ತಿರುವುದು ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದರು. ದಿನಸಿ ಕಿಟ್ ಗಳ ವಿತರಣಾ ಸಮಾರಂಭದಲ್ಲಿ ಶ್ರೀಮತಿ ಎಚ್ ಲಕ್ಷ್ಮೀದೇವಮ್ಮ, ಎಂ ಗೀತಾ ನಾಗರಾಜ್,ಪಿ.ಎಸ್.ಮಾಣಿಕ್ಯ ಸತ್ಯನಾರಾಯಣ,ಗೀತಾ ಪ್ರಕಾಶ್, ಅಂಬುಜಾ,ವಿದ್ಯಾ,ಕವಿತಾ, ಸರಸ್ವತಿ, ಸಂತೋಷ್, ಚೆನ್ನಕೇಶವ, ಹೃತಿಕ್,ಭಾವನಾ, ರಾಘವೇಂದ್ರ,ಡಾ.ಭೂಮಿಕ ಸೇರಿದಂತೆ ಬುಡಗ ಜಂಗಮ ನಿವಾಸಿಗಳು ಉಪಸ್ಥಿತರಿದ್ದರು.1
- ಕಲ್ಕುಂಟೆ ಗೇಟ್ ಬಳಿ ರಸ್ತೆ ಬದಿಯ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಚಿತ್ರದುರ್ಗ ತಾಲೂಕಿನ ಕಲ್ಕುಂಟೆ ಗೇಟ್ ಬಳಿ ಘಟನೆ ನಡೆದಿದ್ದು ಬೈ್ಕ ಸವಾರ ಗಂಬೀರವಾಗಿ ಗಾಯಗೊಂಡಿದ್ದು ಆತನನ್ನ ಚಿಕಿತ್ಸೆಗೆಂದು ಆಸ್ಪತ್ರೆಗೆ ಧಾಖಲಿಸಲಾಗಿದೆ1
- ತೀರ್ಥಹಳ್ಳಿ: ತಾಲೂಕಿನ ಪಟ್ಟಣದ ಹೃದಯ ಭಾಗದಲ್ಲಿರುವ ಶ್ರೀ ಮಾರಿಕಾಂಬ ದೇವಿಯ ಜಾತ್ರೆಯು ಇಂದಿನಿಂದ ಪ್ರಾರಂಭವಾಗಿದ್ದು ಏನೆಲ್ಲಾ ವಿಶೇಷತೆ ಇರುತ್ತದೆ ಎಂಬುದನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ಐತಾಳ್ರವರು ತಿಳಿಸಿದ್ದಾರೆ.3