ಚಿಕ್ಕೋಡಿ : ಸ್ಲಂ ಜನರ ಸಂಘಟನೆ - ಕರ್ನಾಟಕ (ರಿ), ಚಿಕ್ಕೋಡಿ ತಾಲೂಕಾ ಉದ್ಘಾಟನೆ ಕಾರ್ಯಕ್ರಮ. ಚಿಕ್ಕೋಡಿ ಪಟ್ಟಣದ ಸನ ನೀರಾವರಿ ಕಚೇರಿ ಹಿಂದಗಡೆ ನೂತನವಾಗಿ ನಿರ್ಮಿಸಿರುವ ಕಚೇರಿಯಲ್ಲಿ ಸ್ಲಂ ಜನರ ಸಂಘಟನೆ - ಕರ್ನಾಟಕ (ರಿ), ಚಿಕ್ಕೋಡಿ ತಾಲೂಕಾ ಉದ್ಘಾಟನೆ ಕಾರ್ಯಕ್ರಮ ಹಾಗೂ ಪದಾಧಿಕಾರಿಗಳ ಆಯ್ಕೆಯು ಶ್ರೀ ಜಗದ್ಗುರು ಬಸವೇಶ್ವರ ಅವರ ಭಾವ ಚಿತ್ರ ಪೂಜೆ ಸಲಿಸುವುದೊರಿಂಗೆ ಕಾರ್ಯಕ್ರಮ ನೇರವರಿಸಲಾಯಿತು. ಈ ಕಾರ್ಯಕ್ರಮ ಉದ್ದೇಸಿ ನಾಮದೇವ ಹಿರೇಕೋಡಿ ( S. J. S ಕರ್ನಾಟಕ ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇವರು ಮಾತನಾಡಿ ಸ್ಲಂ ಜನರ ವಸತಿ, ಭೂಮಿ ಪತ್ರ ಮೂಲ ಭೂತ ಸೌಕರ್ಯಗಳ ಬಗ್ಗೆ ಸಂಘಟನೆ ಹಾಗೂ ಹೋರಾಟ ಕುರಿತು ತಿಳ್ಸಿದರು. ಈ ಕಾರ್ಯಕ್ರಮದಲ್ಲಿ ಶ S. J. S ಚಿಕ್ಕೋಡಿ ತಾಲೂಕಾ ಶಾಖೆಯ ಅಧ್ಯಕ್ಷ ಮೊಹ್ಮದಅಲಿ ಗೌಂಡಿ, ಉಪಾಧ್ಯಕ್ಷ ದೀಪಕ ಬುರುಡ, ಪ್ರಧಾನ ಕಾರ್ಯದರ್ಶಿ ವಿಜಯ ಮೋಟನ್ನವರ,ಕಾನೂನು ಸಲಹೆಗಾರರು ಶಂಕರ ಲೈನದಾರ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಂಕರ ಲೈನದಾರ ವಕೀಲರು ಸ್ವಾಗತಿಸಿದರು. ಎಸ್ ಜೆ ಎಸ್ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ರಾಜಕುಮಾರ ಬಾಳಪ್ಪಗೊಳ ನಿರೂಪಿಸಿದರು. ಮತ್ತು ಮೇಘಾ ಮಾಳಗೆ ವಿದ್ಯಾರ್ಥಿನಿ BSW ವಂದಿಸಿದರು.
ಚಿಕ್ಕೋಡಿ : ಸ್ಲಂ ಜನರ ಸಂಘಟನೆ - ಕರ್ನಾಟಕ (ರಿ), ಚಿಕ್ಕೋಡಿ ತಾಲೂಕಾ ಉದ್ಘಾಟನೆ ಕಾರ್ಯಕ್ರಮ. ಚಿಕ್ಕೋಡಿ ಪಟ್ಟಣದ ಸನ ನೀರಾವರಿ ಕಚೇರಿ ಹಿಂದಗಡೆ ನೂತನವಾಗಿ ನಿರ್ಮಿಸಿರುವ ಕಚೇರಿಯಲ್ಲಿ ಸ್ಲಂ ಜನರ ಸಂಘಟನೆ - ಕರ್ನಾಟಕ (ರಿ), ಚಿಕ್ಕೋಡಿ ತಾಲೂಕಾ ಉದ್ಘಾಟನೆ ಕಾರ್ಯಕ್ರಮ ಹಾಗೂ ಪದಾಧಿಕಾರಿಗಳ ಆಯ್ಕೆಯು ಶ್ರೀ ಜಗದ್ಗುರು ಬಸವೇಶ್ವರ ಅವರ ಭಾವ ಚಿತ್ರ ಪೂಜೆ ಸಲಿಸುವುದೊರಿಂಗೆ ಕಾರ್ಯಕ್ರಮ ನೇರವರಿಸಲಾಯಿತು. ಈ ಕಾರ್ಯಕ್ರಮ ಉದ್ದೇಸಿ ನಾಮದೇವ ಹಿರೇಕೋಡಿ ( S. J. S ಕರ್ನಾಟಕ ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇವರು ಮಾತನಾಡಿ ಸ್ಲಂ ಜನರ ವಸತಿ, ಭೂಮಿ ಪತ್ರ ಮೂಲ ಭೂತ ಸೌಕರ್ಯಗಳ ಬಗ್ಗೆ ಸಂಘಟನೆ ಹಾಗೂ ಹೋರಾಟ ಕುರಿತು ತಿಳ್ಸಿದರು. ಈ ಕಾರ್ಯಕ್ರಮದಲ್ಲಿ ಶ S. J. S ಚಿಕ್ಕೋಡಿ ತಾಲೂಕಾ ಶಾಖೆಯ ಅಧ್ಯಕ್ಷ ಮೊಹ್ಮದಅಲಿ ಗೌಂಡಿ, ಉಪಾಧ್ಯಕ್ಷ ದೀಪಕ ಬುರುಡ, ಪ್ರಧಾನ ಕಾರ್ಯದರ್ಶಿ ವಿಜಯ ಮೋಟನ್ನವರ,ಕಾನೂನು ಸಲಹೆಗಾರರು ಶಂಕರ ಲೈನದಾರ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಂಕರ ಲೈನದಾರ ವಕೀಲರು ಸ್ವಾಗತಿಸಿದರು. ಎಸ್ ಜೆ ಎಸ್ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ರಾಜಕುಮಾರ ಬಾಳಪ್ಪಗೊಳ ನಿರೂಪಿಸಿದರು. ಮತ್ತು ಮೇಘಾ ಮಾಳಗೆ ವಿದ್ಯಾರ್ಥಿನಿ BSW ವಂದಿಸಿದರು.
- ಅಭಿಮಾನಿಗಳ ಮೇಲೆ ಕೆಂಡಾಮಂಡಲವಾದ ದಳಪತಿ ವಿಜಯ್: ಪ್ರಚಾರದ ವೇಳೆ ನಡೆದಿದ್ದೇನು? ಅಭಿಮಾನಿಗಳ ಮೇಲೆ ವಿಜಯ್ ಕೋಪ (VIDEO) ಟಿವಿಕೆ ಮುಖ್ಯಸ್ಥ ವಿಜಯ್ ತಮ್ಮ ಅಭಿಮಾನಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ವೈರಲ್ ಆಗುತ್ತಿದೆ. ತಮಿಳುನಾಡು ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಅವರ ವಾಹನವನ್ನು ನೂರಾರು ಜನರು ಸುತ್ತುವರಿದರು. ಮುಂದೆ ಸಾಗಲು ಸಾಧ್ಯವಾಗದೆ ಪರಿಸ್ಥಿತಿ ಅಪಾಯಕಾರಿ ಎಂದು ಗ್ರಹಿಸಿದ ಅವರು, ಜನಸಮೂಹ ಪಕ್ಕಕ್ಕೆ ಸರಿಯುವಂತೆ ಕೋಪದಿಂದ ಒತ್ತಾಯಿಸಿದರು. ವಿಜಯ್ ಅವರ ಇತ್ತೀಚಿನ ಕ್ಯಾಲಿಗಳಲ್ಲಿ ಅಭಿಮಾನಿಗಳ ಅತಿಯಾದ ಉತ್ಸಾಹ ಸಮಸ್ಯೆ ಉಂಟುಮಾಡುತ್ತಿರುವುದು ಗೊತ್ತೇ1
- ..... ಪೊಲೀಸ್ ಅಧಿಕಾರಿ ಮೇಲೆ ..... ಅಧಿಕಾರಿಗಳಿಂದ ಕಿರುಕುಳ ವಿಡಿಯೋ ಮಾಡಿ ನ್ಯಾಯಕ್ಕಾಗಿ ಅಂಗಲಾಚಿದ ಇನ್ಸ್ಪೆಕ್ಟರ್ ಶ್ರೀನಿವಾಸ್ . . . #suddipoint #enrisamasse #policeofficer1
- Post by Uday Chougale1
- Post by @april14news1
- |ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)ಜೈ ಭೀಮ ಯುವ ಘರ್ಜನೆ ಹಳೇ ಮುರನಾಳ ಗ್ರಾಮದಲ್ಲಿ ಗ್ರಾಮ ಘಟಕ ಉದ್ಘಾಟನೆ|1
- ವಿಜಯಪುರ: ಮೋದಿ ದೇಶದ ಮಹಿಳೆಯರಿಗೆ ಮೋಸ ಮಾಡಿದ್ದಾರೆ ವಿಜಯಪುರದಲ್ಲಿ ಸೋಮವಾರ ಕಾಂಗ್ರೆಸ್ ಮುಖಂಡ ಬಿ.ಎಸ್. ಉಗ್ರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಮೋದಿ ಅಧಿಕಾರಕ್ಕೆ ಬಂದಾಗಿನಿಂದ ಮೋಸ ಮಾಡುವ ಕೆಲಸ ಮಾಡುತ್ತಿದ್ದಾರೆ. ಮಹಿಳಾ ಮೀಸಲಾತಿ ವಿಚಾರದಲ್ಲೂ ಮಹಿಳೆಯರಿಗೆ ಮೋಸ ಮಾಡುವ ದುರುದ್ದೇಶ ಪ್ರಧಾನಮಂತ್ರಿಗಳಿಗೆ ಇತ್ತು ಎಂದು ಉಗ್ರಪ್ಪ ಹೇಳಿಕೆ ನೀಡಿದರು.1
- (Weather News) "ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆಯನ್ನು ನೀಡಿದೆ."3
- Post by @april14news1