ಶೀಘ್ರದಮಳವಳ್ಳಿ ಪಟ್ಟಣದ ವಸತಿ ರಹಿತ ಬಡವರಿಗೆ ಸ್ವಂತ ಸೂರು ಕನಸು ಶೀಘ್ರದಲ್ಲಿ ನೆನೆಸು ಮಳವಳ್ಳಿ ಪಟ್ಟಣದ ವಸತಿ ರಹಿತ ಬಡವರಿಗೆ ಸ್ವಂತ ಸೂಮಳವಳ್ಳಿ ಪಟ್ಟಣದ ವಸತಿ ರಹಿತ ಬಡವರಿಗೆ ಸ್ವಂತ ಸೂರು ಕನಸು ಶೀಘ್ರದಲ್ಲಿ ನೆನೆಸು ಮಳವಳ್ಳಿ ಪಟ್ಟಣದ ವಸತಿ ರಹಿತ ಬಡವರಿಗೆ ಸ್ವಂತ ಸೂರು ಕಲ್ಪಿಸುವ ಯೋಜನೆ ಅನುಷ್ಠಾನಕ್ಕೆ ಶಾಸಕರಾದ ಪಿಎಂ ನರೇಂದ್ರಸ್ವಾಮಿ ಮುಂದಾಗಿದ್ದಾರೆ. ಈ ಸಂಬಂಧ ಶನಿವಾರ ಶಾಸಕರಾದ ಪಿಎಂ ನರೇಂದ್ರಸ್ವಾಮಿ ಅವರು ಪುರಸಭೆ ವ್ಯಾಪ್ತಿಯ 33 ಎಕರೆ ಖಾಲಿ ನಿವೇಶನ ಸ್ಥಳಕ್ಕೆ ಭೇಟಿ ನೀಡಿ. ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪರಶುರಾಮ್ ಸಿನಾಲ್ಕರ್ ನೀಯೋಗದ ಅಧಿಕಾರಿಗಳ ತಂಡದೊಂದಿಗೆ ಬಿರುಸಿನ ಚರ್ಚೆ ನಡೆಸಿ ಆದಷ್ಟು ಶೀಘ್ರದಲ್ಲಿ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಂಡು ಹಲವು ವರ್ಷಗಳ ಬಡ ಜನರ ಸ್ವಂತ ಸೂರಿನ ಕನಸು ನೆನಸಾಗಿಸುವಂತೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಪುರಸಭೆ ಮುಖ್ಯ ಅಧಿಕಾರಿ ನಾಗರತ್ನ ತಾಲೂಕು ಪಂಚಾಯಿತಿ ಶ್ರೀನಿವಾಸ್ ಸೇರಿದಂತೆ ಪುರಸಭೆ ಅಧಿಕಾರಿಗಳು ಮುಖಂಡರು ಉಪಸ್ಥಿತರಿದ್ದರುರು ಕಲ್ಪಿಸುವ ಯೋಜನೆ ಕಾರಿ ನಾಗರತ್ನ ತಾಲೂಕು ಪಂಚಾಯಿತಿ ಶ್ರೀನಿವಾಸ್ ಸೇರಿದಂತೆ ಪುರಸಭೆ ಅಧಿಕಾರಿಗಳು ಮುಖಂಡರು ಉಪಸ್ಥಿತರಿದ್ದರುಲ್ಲಿ
ಶೀಘ್ರದಮಳವಳ್ಳಿ ಪಟ್ಟಣದ ವಸತಿ ರಹಿತ ಬಡವರಿಗೆ ಸ್ವಂತ ಸೂರು ಕನಸು ಶೀಘ್ರದಲ್ಲಿ ನೆನೆಸು ಮಳವಳ್ಳಿ ಪಟ್ಟಣದ ವಸತಿ ರಹಿತ ಬಡವರಿಗೆ ಸ್ವಂತ ಸೂಮಳವಳ್ಳಿ ಪಟ್ಟಣದ ವಸತಿ ರಹಿತ ಬಡವರಿಗೆ ಸ್ವಂತ ಸೂರು ಕನಸು ಶೀಘ್ರದಲ್ಲಿ ನೆನೆಸು ಮಳವಳ್ಳಿ ಪಟ್ಟಣದ ವಸತಿ ರಹಿತ ಬಡವರಿಗೆ ಸ್ವಂತ ಸೂರು ಕಲ್ಪಿಸುವ ಯೋಜನೆ ಅನುಷ್ಠಾನಕ್ಕೆ ಶಾಸಕರಾದ ಪಿಎಂ ನರೇಂದ್ರಸ್ವಾಮಿ ಮುಂದಾಗಿದ್ದಾರೆ. ಈ ಸಂಬಂಧ ಶನಿವಾರ ಶಾಸಕರಾದ ಪಿಎಂ ನರೇಂದ್ರಸ್ವಾಮಿ ಅವರು ಪುರಸಭೆ ವ್ಯಾಪ್ತಿಯ 33 ಎಕರೆ ಖಾಲಿ ನಿವೇಶನ ಸ್ಥಳಕ್ಕೆ ಭೇಟಿ ನೀಡಿ. ರಾಜೀವ್ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪರಶುರಾಮ್ ಸಿನಾಲ್ಕರ್ ನೀಯೋಗದ ಅಧಿಕಾರಿಗಳ ತಂಡದೊಂದಿಗೆ ಬಿರುಸಿನ ಚರ್ಚೆ ನಡೆಸಿ ಆದಷ್ಟು ಶೀಘ್ರದಲ್ಲಿ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಂಡು ಹಲವು ವರ್ಷಗಳ ಬಡ ಜನರ ಸ್ವಂತ ಸೂರಿನ ಕನಸು ನೆನಸಾಗಿಸುವಂತೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಪುರಸಭೆ ಮುಖ್ಯ ಅಧಿಕಾರಿ ನಾಗರತ್ನ ತಾಲೂಕು ಪಂಚಾಯಿತಿ ಶ್ರೀನಿವಾಸ್ ಸೇರಿದಂತೆ ಪುರಸಭೆ ಅಧಿಕಾರಿಗಳು ಮುಖಂಡರು ಉಪಸ್ಥಿತರಿದ್ದರುರು ಕಲ್ಪಿಸುವ ಯೋಜನೆ ಕಾರಿ ನಾಗರತ್ನ ತಾಲೂಕು ಪಂಚಾಯಿತಿ ಶ್ರೀನಿವಾಸ್ ಸೇರಿದಂತೆ ಪುರಸಭೆ ಅಧಿಕಾರಿಗಳು ಮುಖಂಡರು ಉಪಸ್ಥಿತರಿದ್ದರುಲ್ಲಿ