Shuru
Apke Nagar Ki App…
ದಿವ್ಯ ಯಾತ್ರೆ ಭವ್ಯ ಯಾತ್ರೆ “ಮಾನವ ಧರ್ಮಕ್ಕೆ ಜಯವಾಗಲಿ" “ಧರ್ಮದಿಂದಲೆ ವಿಶ್ವಕ್ಕೆ ಶಾಂತಿ” ಕನ್ಯಾಕುಮಾರಿ ಅನಂತ ಪದ್ಮನಾಭ ರಾಮೇಶ್ವರ ಮದುರೈ ಮೀನಾಕ್ಷಿ ಶ್ರೀ ಷ.ಬ್ರ.ಡಾ. ಅಭಿನವ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರ ದಿವ್ಯ ಸಾನಿಧ್ಯದಲ್ಲಿ ಷ.ಬ್ರ. ಶ್ರೀ ವೀರ ಮಹಾಂತ ಶಿವಾಚಾರ್ಯರ ಘನ ಅಧ್ಯಕ್ಷತೆಯಲ್ಲಿ ಪರಮ ಪೂಜ್ಯ ಶ್ರೀ ನಾಗು ಮುತ್ಯಾ ಸ್ಥಾವರಮಠ ಸ್ಟೇಷನ ಗಾಣಗಾಪೂರ ತಾ.ಅಫಜಲಪೂರ ಜಿ.ಕಲಬುರಗಿ ಇವರ ನೇತೃತ್ವದಲ್ಲಿ ಬೃಹತ್ ರಾಮೇಶ್ವರ ಯಾತ್ರೆ ವಿಶೇಷ ರೈಲಿನೊಂದಿಗೆ ರಾಮೇಶ್ವರ, ಕನ್ಯಾಕುಮಾರಿ, ಮದುರೈ ಮೀನಾಕ್ಷಿ, ಅನಂತ ಪದ್ಮನಾಭ ಕೇವಲ ರೂ. 10,500/-ಮಾತ್ರ ಯಾತ್ರೆಯ ದಿನಾಂಕ ಮತ್ತು ಸಮಯ ಎಪ್ರಿಲ್ 26, 2026 ರಂದು ಸಾಯಂಕಾಲ 7 ಘಂಟೆ ಸ್ಟೇಶನ್ ಗಾಣಗಾಪೂರ ದಿಂದ ಪ್ರಯಾಣ ಊಟ ಮತ್ತು ವಸತಿಯೊಂದಿಗೆ 7 ದಿನಗಳ ರಾಮೇಶ್ವರ ಪ್ರಯಾಣ | | ಬುಕ್ಕಿಂಗ್ ಕೊನೆಯ ದಿನಾಂಕ ಎಪ್ರೀಲ್ 10, 2026 ಅನುಷ್ಠಾನ ಮೂರ್ತಿ, ದೇವಿ ಆರಾಧಕರು ಪೂಜ್ಯಶ್ರೀ ನಾಗು ಮುತ್ಯಾ ಸ್ಥಾವರಮಠ 7204999559,9900099143,9632159990,8722406143
TV21NEWS Kannada
ದಿವ್ಯ ಯಾತ್ರೆ ಭವ್ಯ ಯಾತ್ರೆ “ಮಾನವ ಧರ್ಮಕ್ಕೆ ಜಯವಾಗಲಿ" “ಧರ್ಮದಿಂದಲೆ ವಿಶ್ವಕ್ಕೆ ಶಾಂತಿ” ಕನ್ಯಾಕುಮಾರಿ ಅನಂತ ಪದ್ಮನಾಭ ರಾಮೇಶ್ವರ ಮದುರೈ ಮೀನಾಕ್ಷಿ ಶ್ರೀ ಷ.ಬ್ರ.ಡಾ. ಅಭಿನವ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರ ದಿವ್ಯ ಸಾನಿಧ್ಯದಲ್ಲಿ ಷ.ಬ್ರ. ಶ್ರೀ ವೀರ ಮಹಾಂತ ಶಿವಾಚಾರ್ಯರ ಘನ ಅಧ್ಯಕ್ಷತೆಯಲ್ಲಿ ಪರಮ ಪೂಜ್ಯ ಶ್ರೀ ನಾಗು ಮುತ್ಯಾ ಸ್ಥಾವರಮಠ ಸ್ಟೇಷನ ಗಾಣಗಾಪೂರ ತಾ.ಅಫಜಲಪೂರ ಜಿ.ಕಲಬುರಗಿ ಇವರ ನೇತೃತ್ವದಲ್ಲಿ ಬೃಹತ್ ರಾಮೇಶ್ವರ ಯಾತ್ರೆ ವಿಶೇಷ ರೈಲಿನೊಂದಿಗೆ ರಾಮೇಶ್ವರ, ಕನ್ಯಾಕುಮಾರಿ, ಮದುರೈ ಮೀನಾಕ್ಷಿ, ಅನಂತ ಪದ್ಮನಾಭ ಕೇವಲ ರೂ. 10,500/-ಮಾತ್ರ ಯಾತ್ರೆಯ ದಿನಾಂಕ ಮತ್ತು ಸಮಯ ಎಪ್ರಿಲ್ 26, 2026 ರಂದು ಸಾಯಂಕಾಲ 7 ಘಂಟೆ ಸ್ಟೇಶನ್ ಗಾಣಗಾಪೂರ ದಿಂದ ಪ್ರಯಾಣ ಊಟ ಮತ್ತು ವಸತಿಯೊಂದಿಗೆ 7 ದಿನಗಳ ರಾಮೇಶ್ವರ ಪ್ರಯಾಣ | | ಬುಕ್ಕಿಂಗ್ ಕೊನೆಯ ದಿನಾಂಕ ಎಪ್ರೀಲ್ 10, 2026 ಅನುಷ್ಠಾನ ಮೂರ್ತಿ, ದೇವಿ ಆರಾಧಕರು ಪೂಜ್ಯಶ್ರೀ ನಾಗು ಮುತ್ಯಾ ಸ್ಥಾವರಮಠ 7204999559,9900099143,9632159990,8722406143
More news from Karnataka and nearby areas
- Post by Kalyan karanataka news channel1
- ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಶ್ರೀ ಕ್ಷೇತ್ರ ಅರಳಗುಂಡಗಿಯ ಶ್ರೀ ಶರಣಬಸವೇಶ್ವರ ರಥೋತ್ಸವವು ಜರುಗಿತು ತೇರನ್ನು ಎಳೆಯುವಾಗ, ಅದೇ ಗ್ರಾಮದ ವೃದ್ಧ ಮಹಿಳೆ ಒಬ್ಬರ ಕಾಲಿನ ಮೇಲೆ ನೂಕು ನುಗ್ಗಲು ಇರುವ ಕಾರಣದಿಂದಾಗಿ ಮಹಿಳೆಯ ಎರಡು ಕಾಲಿನ ಪಾದದ ಮೇಲೆ ರಥವು ಹಾಯ್ದ ಘಟನೆ ನಡೆದಿರುತ್ತದೆ. ಅಲ್ಲಿನ ಗ್ರಾಮಸ್ಥರು ಹಾಗೂ ಭಕ್ತರು ಸೇರಿ ಮಹಿಳೆಗೆ ಆಸ್ಪತ್ರೆಗೆ ರವಾನಿಸಿರುತ್ತಾರೆ...1
- Post by Nava karnataka News channel1
- ಸಿಂದಗಿ : ಸಾರಂಗಮಠದ ಆವರಣದಲ್ಲಿ ಟಿ.ಜಿ.ಹಿರೇಮಠ ಸ್ಮೃತಿ ಸಮಾರೋಪ ನಿಮಿತ್ತ ಅಂತರಾಷ್ಟ್ರೀಯ ಕಲಾವಿದರಿಂದ ಗಾಯನ, ಕಥಕ್ ಮತ್ತು ಒಡಿಸ್ಸಿ ನೃತ್ಯ ಪ್ರದರ್ಶನ ನಡೆಯಿತು. ಖ್ಯಾತ ಗಾಯಕ ರಾಯಚೂರಿನ ಬಸವರಾಜ ವಂದಲಿ, ರುಜುತಾ ಸೋಮನ ಕಥಕ್ ಹಾಗೂ ಪ್ರಚಿತಿ ಡಾಂಗೆ ಒಡಿಸ್ಸಿ ನೃತ್ಯ ಪ್ರದರ್ಶಿಸಿದರು.2
- ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧ ಕೊರತೆ ಉಂಟಾಗುತ್ತಿರುವ ಬಗ್ಗೆ ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಔರಾದ(ಬಿ) ಕ್ಷೇತ್ರದ ಶಾಸಕ ಶ್ರೀ ಪ್ರಭು ಬಿ. ಚವ್ಹಾಣ ಅವರು ಸರ್ಕಾರದ ಗಮನ ಸೆಳೆದರು. ಔರಾದ(ಬಿ) ವಿಧಾನಸಭಾ ಕ್ಷೇತ್ರವು ತೆಲಂಗಾಣ ಹಾಗೂ ಮಹಾರಾಷ್ಟ್ರ ರಾಜ್ಯಗಳ ಗಡಿಭಾಗದಲ್ಲಿರುವ ಗಡಿ ಕ್ಷೇತ್ರವಾಗಿದ್ದು, ಇಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧದ ಕೊರತೆ ಹೆಚ್ಚಾಗಿದೆ. ಬೇರೆ ಭಾಗಗಳಿಗೆ ಹೋಲಿಸಿದರೆ ನಮ್ಮಲ್ಲಿ ಸಮಸ್ಯೆ ಬಹಳಷ್ಟಿದ್ದು, ಇದರಿಂದ ಬಡ ರೋಗಿಗಳು ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಸಮಸ್ಯೆಯ ಗಂಭೀರತೆಯ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಸೂಚಿಸುವ ಔಷಧ ಹೊರಗಿನಿಂದ ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ಬಡ ರೋಗಿಗಳ ಮೇಲೆ ಆರ್ಥಿಕ ಭಾರ ಬೀಳುತ್ತಿದೆ. ಆದ್ದರಿಂದ ತಕ್ಷಣವೇ ಅಗತ್ಯ ಔಷಧಿಗಳ ಸಮರ್ಪಕ ಪೂರೈಕೆ ಮಾಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವರಾದ ದಿನೇಶ ಗುಂಡೂರಾವ ಅವರು, ಕೆಎಸ್ಎಂಎಸ್ಸಿಎಲ್ ಮೂಲಕ ಔಷಧ ಪೂರೈಕೆ ವ್ಯವಸ್ಥೆಯಲ್ಲಿ ಮಹತ್ವದ ಸುಧಾರಣೆ ತರಲಾಗಿದೆ. ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಿಗೆ ಔಷಧ ಪೂರೈಸುವ ಕಾರ್ಯ ನಡೆಯುತ್ತಿದ್ದು, ಟೆಂಡರ್ ಆಗಿದೆ. ಖರೀದಿ ಆದೇಶಗಳಾಗಿವೆ. ಮುಂದಿನ ದಿನಗಳಲ್ಲಿ ಔಷಧ ಕೊರತೆ ಉಂಟಾಗದಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು. *ವಿದ್ಯಾರ್ಥಿಗಳ ಸಮಸ್ಯೆಯ ಬಗ್ಗೆ ಪ್ರಸ್ತಾಪ:* ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿವೇತನ, ಶುಲ್ಕ ವಿನಾಯಿತಿ, ಪ್ರೋತ್ಸಾಹಧನ ವಿತರಣೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಶಾಸಕರು ಚುಕ್ಕೆ ಗುರುತಿಲ್ಲದ ಪ್ರಶ್ನೆಯ ಮೂಲಕ ಸರ್ಕಾರದ ಗಮನ ಸೆಳೆದರು.1
- ಜಿಲ್ಲಾ ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘ ವಿಜಯಪುರ, ಪ್ರತಿಭಟನೆ ವಿವಿಧ ಈಡೇರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಮನವಿ ಸಲ್ಲಿಸಿದರು.1
- ವಿಜಯಪುರದಲ್ಲಿ ಹುಡುಗರ ಕಳ್ಳರು ಹಾವಳಿ...1
- ಉಡಚಣ ಹಟ್ಟಿ ಗ್ರಾಮದ ಸರ್ಕಾರಿ ಶಾಲೆಯ ಸ್ನೇಹ ಸಮ್ಮೇಳನಕ್ಕೆ ಸರ್ವರಿಗೂ ಆದರದ ಸ್ವಾಗತ..1