ಕಂಬಳಿ ಹುಳು ನಿಯಂತ್ರಣಕ್ಕೆ ಮದ್ದು ಹೊಡೆದ ಮೋಹನ್ಕೃಷ್ಣ ಶಾಸಕಿ ರೂಪಶಶಿಧರ್ ವಿರುದ್ಧ ವಾಗ್ದಳಿ ನಡೆಸಿದ ಮೋಹನ್ಕೃಷ್ಣ ಕೆಜಿಎಫ್:ಆ:೨೬:ಬೋರಿಲಾಲ್ ಪೇಟೆಯಲ್ಲಿ ಕಂಬಳಿ ಹುಳುಗಳಿಂದ ತುರಿತ ಉಂಟಾಗಿ ಬಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರ ಬಗ್ಗೆ ಪತ್ರಿಕೆಗಳಲ್ಲಿ ವರದಿ ಬಂದ ಹಿನ್ನಲೆ ಸ್ಥಳಕ್ಕೆ ಭೇಟಿ ನೀಡಿದ ಆರ್.ಕೆ.ಪೌಂಡೇಷನ್ ಅಧ್ಯಕ್ಷ ಸಮಾಜ ಸೇವಕ ಮೋಹನ್ಕೃಷ್ಣ ಖುದ್ದು ಔಷಧಿ ಸಿಂಪಡಣೆ ಮಾಡಿ ಅಧಿಕಾರ ಕೈಯಲ್ಲಿ ಇರುವವರು ಮಾಡಲಾಗದ ಕೆಲಸವನ್ನು ನಾನು ನನ್ನ ಕೈಲಾದ ಮಟ್ಟಿಗೆ ಮಾಡುತ್ತಿದ್ದೇನೆ ಕಳೆದ ೨೦ ದಿನಗಳಿಂದ ಇಲ್ಲಿನ ಬಡ ಜನತೆ ಸಂಕಷ್ಟದಲ್ಲಿ ಸಿಲುಕಿದ್ದರು ಅವರ ನೆರವಿಗೆ ಧಾವಿಸದ ಶಾಸಕರು ಚುನಾವಣೆ ಬಂದ ವೇಳೆ ೧೦೦೦ ಸಾವಿರ ಹಣ ಕೊಟ್ಟ ಮತ ಪಡೆದು ಮರೆಯಾಗುತ್ತಿರಲ್ಲಾ ಇದು ಸರಿಯೇ ಎಂದು ಶಾಸಕಿ ರೂಪಶಶಿಧರ್ ವಿರುದ್ಧ ಟೀಕಾ ಪ್ರಹಾರವನ್ನೇ ನಡೆಸಿದರು. ಬೋರಿಲಾಲ್ ಪೇಟೆಯಲ್ಲಿ ವಾಸ ಮಾಡುತ್ತಿರುವವರು ಬಡವರು ಬೋರಿಲಾಲ್ಪೇಟೆ ಎ ಬ್ಲಾಕ್ ನಲ್ಲಿ ವಾಸ ಮಾಡುತ್ತಿರುವರು ಎಲ್ಲರು ಕಡು ಬಡವರು ನಿತ್ಯ ಮನೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವರೇ ಅಧಿಕ ಮಂದಿ ಅವರು ಇಂತಹ ಪರಿಸ್ಥಿತಿಯಲ್ಲಿ ಹೇಗೆ ಜೀವನ ನಡೆಸಲು ಸಾಧ್ಯವೆಂಬುದನ್ನು ನೀವೇ ಯೋಚಿಸಿ ಕಂಬಳಿ ಹುಳುಗಳು ಬಡವರ ಜೀವವನ್ನೇ ತೆಗೆಯುವ ಹಂತಕ್ಕೆ ಹೊಗುತ್ತಿದೆ ಆದರು ಸ್ಥಳಕ್ಕೆ ಇದುವರೆಗೂ ನೀವು ಭೇಟಿ ನೀಡಿ ಪರಿಶೀಲನೆ ನಡೆಸುವ ಗೋಜಿಗೂ ಹೋಗಿಲ್ಲ ಅಂದರೆ ಹೇಗೆ ಎಂದು ಆಕ್ರೋಷ ವ್ಯಕ್ತಪಡಿಸಿದರು. ಆಸ್ಪತ್ರೆ ಕಟ್ಟಡ ನಿರ್ಮೀಸಿದರೆ ಏನು ಪ್ರಯೋಜನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಹೊಸದಾಗಿ ಕಟ್ಟಡಗಳ ನಿರ್ಮಾಣ ಕಾಮಗಾರಿಯನ್ನು ಕೋಟ್ಯಾಂತರ ಅನುದಾನದಲ್ಲಿ ನಿರ್ಮೀಸಲಾಗುತ್ತಿದೆ ಹಾಗೂ ಕ್ಷೇತ್ರ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಹೇಳುತ್ತಿರಿ ಆದರೆ ಕಟ್ಟಡ ನಿರ್ಮೀಸಿದರೆ ಏನು ಪ್ರಯೋಜನ ನಿನ್ನೆ ದಿನ ಒಬ್ಬ ಯುವಕ ಹೃಧಯಘಾತಕ್ಕೆ ಒಳಗಾದ ಸಂದರ್ಭದಲ್ಲಿ ಆಸ್ಪತ್ರೆಗೆ ಹೋದರೆ ಸರ್ಮಫಕವಾದ ಚಿಕಿತ್ಸೆ ನೀಡಲು ಅಗತ್ಯವಾದ ಔಷದಿಗಳು ಇಲ್ಲ ವೈದ್ಯರು ಇಲ್ಲ ಮೋದಲು ಆಸ್ಪತ್ರೆಗೆ ಅಗತ್ಯವಾಗಿ ಭೇಕಿರುವ ಸೌಲತ್ತುಗಳನ್ನು ಕಲ್ಪಿಸಿಕೊಡಿ ನಂತರ ಮಾತನಾಡಿ ಒಬ್ಬ ಯವಕನ ಜೀವಕ್ಕೆ ಬೆಲೆ ಇಲ್ಲವೇ ಎಂದು ಪ್ರಶ್ನೆ ಮಾಡಿದರು . ನಿಮ್ಮನ್ನು ರೂಪಕ್ಕ ಅನ್ನದೆ ರೂಪ ಎಂದು ಕರೆಯಬೇಕೆ ನಿಮ್ಮನ್ನು ಗೌರವಯುತವಾಗಿ ನಾನು ರೂಪಕ್ಕ ಎಂದು ಸಂಭೋದಿಸುತ್ತೇನೆ ಆದರೆ ನಿಮ್ಮ ಚೇಲಾಗಳು ನನ್ನ ಮೇಲೆ ದೌರ್ಜನ್ಯವೆಸಗಲು ಪ್ರಯತ್ನ ನಡೆಸುತ್ತಾರೆ ಆದರೆ ನಾನು ಹೆದರುವ ಜಗ್ಗುವ ಮಗ ನಾನು ಅಲ್ಲ ಎಂಬುದು ನೆನಪಿನಲ್ಲಿ ಇಟ್ಟುಕೊಳ್ಳಿ . ಕಳೆದ ೭ ವರ್ಷಗಳಿಂದ ಜನಸೇವೆ ಕಳೆದ ೭ ವರ್ಷಗಳಿಂದ ಕ್ಷೇತ್ರದಲ್ಲಿ ಬಡ ಕುಟುಂಬಗಳ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದೇನೆ ನನಗೆ ಬಡವರೆ ಶ್ರೀರಕ್ಷೆ ಮುಂದೆ ಸಹ ಬಡವರ ಸೇವೆಗೆ ನನ್ನ ಜೀವನ ಮುಡಿಪಾಗಿಡುತ್ತೇನೆ ಎಂದು ಹೇಳಿದರು. ಸ್ವಚ್ಚತೆ ಮಾತ್ರ ನಮ್ಮ ಕೆಲಸ ಬೊರಿಲಾಲ್ ಪೇಟೆಯಲ್ಲಿ ಕಂಬಳಿ ಹುಳುಗಳಿಂದ ಬಡ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿದ್ದರೆ ಅವರ ನೆರವಿಗೆ ಸ್ಪಂದಿಸಿ ಎಂದು ಪೌರಾಯುಕ್ತರಿಗೆ ಕರೆ ಮಾಡಿದಾಗ ಪೌರಾಯುಕ್ತರು ನಗರಸಭೆವತಿಯಿಂದ ಕೇವಲ ಸ್ವಚ್ಚತಾ ಕೆಲಸ ಮಾಡಲು ಸಾಧ್ಯವೇ ಹೊರತು ಕಂಬಳಿ ಹುಳುಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಕ್ರಮವಹಿಸಬೇಕು ಎಂದು ಸಮಜಾಯಿಷಿ ನೀಡಿದ್ದು ಸ್ಥಳೀಯ ನಾಗರೀಕರಲ್ಲಿ ಆಕ್ರೋಷಕ್ಕೆ ಕಾರಣವಾಯಿತ್ತು . ಜಿಲ್ಲಾ ಆರೋಗ್ಯ ಅಧಿಕಾರಿಗೆ ಕರೆ ಮಾಡಿದ ಮೋಹನ್ಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಹುಳುಗಳ ನಿಯಂತ್ರಣಕ್ಕೆ ಕ್ರಮವಹಿಸಬೇಕು ಇಲ್ಲದ್ದಿದ್ದಾರೆ ಆರೋಗ್ಯ ಅಧಿಕಾರಿಗಳ ವಿರುದ್ಗ ಮತ್ತು ನಗರಸಭೆ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಆರ್,ಕೆ.ಪೌಂಡೇಷನ್ ಅಧ್ಯಕ್ಷ ಸಮಾಜ ಸೇವಕ ಮೋಹನ್ಕೃಷ್ಣ ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ ಮುಖಂಡರಾದ ಶಿವ ,ನಾರಾಯಣ ಹಾಗೂ ಸೆಂದಿಲ್ ,ಕೃಷ್ಣಪ್ಪ ಇತರರು ಹಾಜರಿದ್ದರು . ಚಿತ್ರ:೦೧: ಬೋರಿಲಾಲ್ಪೇಟೆಯಲ್ಲಿ ಕಾಣಿಸಿಕೊಂಡಿರುವ ಕಂಬಳಿ ಹುಳುಗಳ ನಿಯಂತ್ರಣಕ್ಕಾಗಿ ಔಷಧಿ ಸಿಂಪಡಣೆ ಮಾಡುತ್ತಿರುವ ಮೋಹನ್ ಕೃಷ್ಣ
ಕಂಬಳಿ ಹುಳು ನಿಯಂತ್ರಣಕ್ಕೆ ಮದ್ದು ಹೊಡೆದ ಮೋಹನ್ಕೃಷ್ಣ ಶಾಸಕಿ ರೂಪಶಶಿಧರ್ ವಿರುದ್ಧ ವಾಗ್ದಳಿ ನಡೆಸಿದ ಮೋಹನ್ಕೃಷ್ಣ ಕೆಜಿಎಫ್:ಆ:೨೬:ಬೋರಿಲಾಲ್ ಪೇಟೆಯಲ್ಲಿ ಕಂಬಳಿ ಹುಳುಗಳಿಂದ ತುರಿತ ಉಂಟಾಗಿ ಬಡವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರ ಬಗ್ಗೆ ಪತ್ರಿಕೆಗಳಲ್ಲಿ ವರದಿ ಬಂದ ಹಿನ್ನಲೆ ಸ್ಥಳಕ್ಕೆ ಭೇಟಿ ನೀಡಿದ ಆರ್.ಕೆ.ಪೌಂಡೇಷನ್ ಅಧ್ಯಕ್ಷ ಸಮಾಜ ಸೇವಕ ಮೋಹನ್ಕೃಷ್ಣ ಖುದ್ದು ಔಷಧಿ ಸಿಂಪಡಣೆ ಮಾಡಿ ಅಧಿಕಾರ ಕೈಯಲ್ಲಿ ಇರುವವರು ಮಾಡಲಾಗದ ಕೆಲಸವನ್ನು ನಾನು ನನ್ನ ಕೈಲಾದ ಮಟ್ಟಿಗೆ ಮಾಡುತ್ತಿದ್ದೇನೆ ಕಳೆದ ೨೦ ದಿನಗಳಿಂದ ಇಲ್ಲಿನ ಬಡ ಜನತೆ ಸಂಕಷ್ಟದಲ್ಲಿ ಸಿಲುಕಿದ್ದರು ಅವರ ನೆರವಿಗೆ ಧಾವಿಸದ ಶಾಸಕರು ಚುನಾವಣೆ ಬಂದ ವೇಳೆ ೧೦೦೦ ಸಾವಿರ ಹಣ ಕೊಟ್ಟ ಮತ ಪಡೆದು ಮರೆಯಾಗುತ್ತಿರಲ್ಲಾ ಇದು ಸರಿಯೇ ಎಂದು ಶಾಸಕಿ ರೂಪಶಶಿಧರ್ ವಿರುದ್ಧ ಟೀಕಾ ಪ್ರಹಾರವನ್ನೇ ನಡೆಸಿದರು. ಬೋರಿಲಾಲ್ ಪೇಟೆಯಲ್ಲಿ ವಾಸ ಮಾಡುತ್ತಿರುವವರು ಬಡವರು ಬೋರಿಲಾಲ್ಪೇಟೆ ಎ ಬ್ಲಾಕ್ ನಲ್ಲಿ ವಾಸ ಮಾಡುತ್ತಿರುವರು ಎಲ್ಲರು ಕಡು ಬಡವರು ನಿತ್ಯ ಮನೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವರೇ ಅಧಿಕ ಮಂದಿ ಅವರು ಇಂತಹ ಪರಿಸ್ಥಿತಿಯಲ್ಲಿ ಹೇಗೆ ಜೀವನ ನಡೆಸಲು ಸಾಧ್ಯವೆಂಬುದನ್ನು ನೀವೇ ಯೋಚಿಸಿ ಕಂಬಳಿ ಹುಳುಗಳು ಬಡವರ ಜೀವವನ್ನೇ ತೆಗೆಯುವ ಹಂತಕ್ಕೆ ಹೊಗುತ್ತಿದೆ ಆದರು ಸ್ಥಳಕ್ಕೆ ಇದುವರೆಗೂ ನೀವು ಭೇಟಿ ನೀಡಿ ಪರಿಶೀಲನೆ ನಡೆಸುವ ಗೋಜಿಗೂ ಹೋಗಿಲ್ಲ ಅಂದರೆ ಹೇಗೆ ಎಂದು ಆಕ್ರೋಷ ವ್ಯಕ್ತಪಡಿಸಿದರು. ಆಸ್ಪತ್ರೆ ಕಟ್ಟಡ ನಿರ್ಮೀಸಿದರೆ ಏನು ಪ್ರಯೋಜನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಹೊಸದಾಗಿ ಕಟ್ಟಡಗಳ ನಿರ್ಮಾಣ ಕಾಮಗಾರಿಯನ್ನು ಕೋಟ್ಯಾಂತರ ಅನುದಾನದಲ್ಲಿ ನಿರ್ಮೀಸಲಾಗುತ್ತಿದೆ ಹಾಗೂ ಕ್ಷೇತ್ರ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಹೇಳುತ್ತಿರಿ ಆದರೆ ಕಟ್ಟಡ ನಿರ್ಮೀಸಿದರೆ ಏನು ಪ್ರಯೋಜನ ನಿನ್ನೆ ದಿನ ಒಬ್ಬ ಯುವಕ ಹೃಧಯಘಾತಕ್ಕೆ ಒಳಗಾದ ಸಂದರ್ಭದಲ್ಲಿ ಆಸ್ಪತ್ರೆಗೆ ಹೋದರೆ ಸರ್ಮಫಕವಾದ ಚಿಕಿತ್ಸೆ ನೀಡಲು ಅಗತ್ಯವಾದ ಔಷದಿಗಳು ಇಲ್ಲ ವೈದ್ಯರು ಇಲ್ಲ ಮೋದಲು ಆಸ್ಪತ್ರೆಗೆ ಅಗತ್ಯವಾಗಿ ಭೇಕಿರುವ ಸೌಲತ್ತುಗಳನ್ನು ಕಲ್ಪಿಸಿಕೊಡಿ ನಂತರ ಮಾತನಾಡಿ ಒಬ್ಬ ಯವಕನ ಜೀವಕ್ಕೆ ಬೆಲೆ ಇಲ್ಲವೇ ಎಂದು ಪ್ರಶ್ನೆ ಮಾಡಿದರು . ನಿಮ್ಮನ್ನು ರೂಪಕ್ಕ ಅನ್ನದೆ ರೂಪ ಎಂದು ಕರೆಯಬೇಕೆ ನಿಮ್ಮನ್ನು ಗೌರವಯುತವಾಗಿ ನಾನು ರೂಪಕ್ಕ ಎಂದು ಸಂಭೋದಿಸುತ್ತೇನೆ ಆದರೆ ನಿಮ್ಮ ಚೇಲಾಗಳು ನನ್ನ ಮೇಲೆ ದೌರ್ಜನ್ಯವೆಸಗಲು ಪ್ರಯತ್ನ ನಡೆಸುತ್ತಾರೆ ಆದರೆ ನಾನು ಹೆದರುವ ಜಗ್ಗುವ ಮಗ ನಾನು ಅಲ್ಲ ಎಂಬುದು ನೆನಪಿನಲ್ಲಿ ಇಟ್ಟುಕೊಳ್ಳಿ . ಕಳೆದ ೭ ವರ್ಷಗಳಿಂದ ಜನಸೇವೆ ಕಳೆದ ೭ ವರ್ಷಗಳಿಂದ ಕ್ಷೇತ್ರದಲ್ಲಿ ಬಡ ಕುಟುಂಬಗಳ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದೇನೆ ನನಗೆ ಬಡವರೆ ಶ್ರೀರಕ್ಷೆ ಮುಂದೆ ಸಹ ಬಡವರ ಸೇವೆಗೆ ನನ್ನ ಜೀವನ ಮುಡಿಪಾಗಿಡುತ್ತೇನೆ ಎಂದು ಹೇಳಿದರು. ಸ್ವಚ್ಚತೆ ಮಾತ್ರ ನಮ್ಮ ಕೆಲಸ ಬೊರಿಲಾಲ್ ಪೇಟೆಯಲ್ಲಿ ಕಂಬಳಿ ಹುಳುಗಳಿಂದ ಬಡ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿದ್ದರೆ ಅವರ ನೆರವಿಗೆ ಸ್ಪಂದಿಸಿ ಎಂದು ಪೌರಾಯುಕ್ತರಿಗೆ ಕರೆ ಮಾಡಿದಾಗ ಪೌರಾಯುಕ್ತರು ನಗರಸಭೆವತಿಯಿಂದ ಕೇವಲ ಸ್ವಚ್ಚತಾ ಕೆಲಸ ಮಾಡಲು ಸಾಧ್ಯವೇ ಹೊರತು ಕಂಬಳಿ ಹುಳುಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಕ್ರಮವಹಿಸಬೇಕು ಎಂದು ಸಮಜಾಯಿಷಿ ನೀಡಿದ್ದು ಸ್ಥಳೀಯ ನಾಗರೀಕರಲ್ಲಿ ಆಕ್ರೋಷಕ್ಕೆ ಕಾರಣವಾಯಿತ್ತು . ಜಿಲ್ಲಾ ಆರೋಗ್ಯ ಅಧಿಕಾರಿಗೆ ಕರೆ ಮಾಡಿದ ಮೋಹನ್ಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಹುಳುಗಳ ನಿಯಂತ್ರಣಕ್ಕೆ ಕ್ರಮವಹಿಸಬೇಕು ಇಲ್ಲದ್ದಿದ್ದಾರೆ ಆರೋಗ್ಯ ಅಧಿಕಾರಿಗಳ ವಿರುದ್ಗ ಮತ್ತು ನಗರಸಭೆ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಆರ್,ಕೆ.ಪೌಂಡೇಷನ್ ಅಧ್ಯಕ್ಷ ಸಮಾಜ ಸೇವಕ ಮೋಹನ್ಕೃಷ್ಣ ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ ಮುಖಂಡರಾದ ಶಿವ ,ನಾರಾಯಣ ಹಾಗೂ ಸೆಂದಿಲ್ ,ಕೃಷ್ಣಪ್ಪ ಇತರರು ಹಾಜರಿದ್ದರು . ಚಿತ್ರ:೦೧: ಬೋರಿಲಾಲ್ಪೇಟೆಯಲ್ಲಿ ಕಾಣಿಸಿಕೊಂಡಿರುವ ಕಂಬಳಿ ಹುಳುಗಳ ನಿಯಂತ್ರಣಕ್ಕಾಗಿ ಔಷಧಿ ಸಿಂಪಡಣೆ ಮಾಡುತ್ತಿರುವ ಮೋಹನ್ ಕೃಷ್ಣ
- ಮುಳಬಾಗಿಲು : ಸೆ 13ರಿಂದ 18ರವರೆಗೆ ಕುರುಡುಮಲೆ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಬ್ರಹ್ಮ ರಥೋತ್ಸವ ಹಿನ್ನಲೆ ಪೂರ್ವಭಾವಿ ಸಭೆ.!2
- *ದೇವರ ನಿಶ್ಚಯದಂತೆ ನಾವುಗಳು ಕೆಲಸ ಮಾಡಿ ದೇವಾಲಯ ನಿರ್ಮಾಣ ಮಾಡಿದ್ದೇವೆ:ಸಮಾಜ ಸೇವಕ ಕರುಣಾಮಯಿ ಲಕ್ಷ್ಮಣಗೌಡ* ಹಲವಾರು ಸಮುದಾಯದ ಜನರು ವಾಸಿಸುವ ಕಮ್ಯೂನಿಟಿಗಳಲ್ಲಿ ದೇವಾಲಯ ನಿರ್ಮಾಣ ಕಷ್ಟ ಸಾಧ್ಯ ಆದರೂ ಪ್ರೆಸ್ಟೀಜ್ ಗ್ಲೆನ್ ವುಡ್ ಕಮ್ಯೂನಟಿಯ ಜನರ ಆಶಯ ಹಾಗೂ ಸಂಕಲ್ಪ ದಂತೆ ಶ್ರೀ ವರಸಿದ್ಧಿ ವಿನಾಯಕ ದೇವಾಲಯವ ನಿರ್ಮಾಣದ ಬಗ್ಗೆ ಎರಡು ವರ್ಷದ ಹಿಂದಿನಿಂದಲೂ ಮಾಡುತ್ತಿದ್ದರೂ ದೇವಾಲಯವ ನಿರ್ಮಾಣದ ಕೆಲಸ ಪ್ರಾರಂಭ ಮಾಡಿದ 45 ದಿನಗಳಲ್ಲಿ ಅದರಲ್ಲೂ ಕೇವಲ 30 ದಿನಗಳು ಕೆಲಸ ಮಾಡಿ ಪೂರ್ಣಗೊಳಿಸಿರುವುದು ಗಿನ್ನಿಸ್ ದಾಖಲೆ ಎಂದು ಕೆಲವು ಸ್ನೇಹಿತರು ಹೇಳುತ್ತಿದ್ದರು ಎಂದು ಸಮಾಜ ಸೇವಕರು ಮತ್ತು ಎಲ್ ಜಿ ಫೌಂಡೇಶನ್ ಅಧ್ಯಕ್ಷರು ಹಾಗೂ ಆರ್ಯಭಟ ಪ್ರಶಸ್ತಿ ವಿಜೇತರಾದ ಕರುಣಾಮಯಿ ಲಕ್ಷ್ಮಣಗೌಡರು ತಿಳಿಸಿದರು. ಬೆಂಗಳೂರು ಗ್ರಾಮಾಂತರ ಬಿದರಹಳ್ಳಿ ಹೋಬಳಿ ಭೂದಿಗೆರೆ ರಸ್ತೆಯ ಮಂಡೂರುಗ್ರಾಮದ ಪ್ರೆಸ್ಟೀಜ್ ಗ್ಲೆನ್ ವುಡ್ ನ ಶ್ರೀ ವರಸಿದ್ಧ ವಿನಾಯಕ ಸೇವಾ ಸಮಿತಿ ವತಿಯಿಂದ ನೂತನವಾಗಿ ನಿರ್ಮಾಣ ಮಾಡಿರುವ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದ ನೂತನ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮ ಮುಗಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಯಾವುದೇ ಕೆಲಸ ಮಾಡಬೇಕಾದರೂ ನಾವು ನಿಮಿತ್ತ ಮಾತ್ರ ಎಲ್ಲಾ ದೇವರ ಕೃಪೆಯಿಂದ ನಡೆಯುತ್ತದೆ.ದೇವಾಲಯದ ಕೆಲಸ ಹಾಗೂ ಪ್ರತಿಷ್ಠಾಪನೆ ವಿನಾಯಕನ ಕೃಪೆಯಿಂದ ಸಾಂಗವಾಗಿ ನೆರವೇರಿದೆ ಎಂದು ಹೇಳಿದರು. ದೇವತಾ ಕಾರ್ಯದಲ್ಲಿ ಮಾಜಿ ಸಚಿವ ಅರವಿಂದ ಲಿಂಬಾವಳಿರವರು ಭಾಗವಹಿಸಿ ಹಿತವಚನಗಳನ್ನು ತಿಳಿಸಿದರು. ಅವರೊಂದಿಗೆ ಮುಖಂಡರುಗಳಾದ ಕಾಟ್ಮನೂರು ಪಾಪಣ್ಣ,ಕ್ರಾಸ್ ಮಂಜು,,ಜ್ಯೋತಿ ಪುರ ವೇಣು ರವರುಗಳು ಆಗಮಿಸಿ ಶುಭಕೋರಿದ್ದು ಸಂತೋಷ ತಂದಿದೆ ಎಂದು ತಿಳಿಸಿದರು. ದೇವಾಲಯ ನಿರ್ಮಾಣಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕಾರ ನೀಡಿದವರಿಗೆ ಧನ್ಯವಾದಗಳನ್ನು ತಿಳಿಸಿದ ಅವರು ಶ್ರೀ ವರಸಿದ್ಧಿ ವಿನಾಯಕ ಎಲ್ಲರ ಕಷ್ಟಗಳ ನಿವಾರಣೆ ಮಾಡಲಿ ಹಾಗೂ ಕಲವರ ಮನಸ್ಸುಗಳಲ್ಲಿರುವ ಕಲ್ಮಶಗಳನ್ನು ತೊಳೆದು ಹಾಕಲಿ ಎಂದು ಆಶಿಸಿದರು ಹಾಗೂ ದೇವಾಲಯದ ಶುಚಿತ್ವ ಕಾಪಾಡಿಕೊಂಡು ಮುನ್ನಡಿಸಿಕೊಂಡು ಹೋಗ ಬೇಕೆಂದು ಕೋರಿದರು. ಕಾರ್ಯಕ್ರಮದಲ್ಲಿ ದೇವಾಲಯದ ಅಧ್ಯಕ್ಷರಾದ ಪಿಳ್ಳಪ್ಪ,ಸ್ಥಳೀಯ ನಿವಾಸಿಗಳಾದ ಜನಾರ್ದನ್, ಪರಿಷಿತ್,ನಿಕುನ್,ಚೌಧರಿ,ರಣವೀರ್, ರಂಚಿತ್,ಕೃಷ್ಣಾ ಸೇರಿದಂತೆ ಅನೇಕ ಮಹಿಳೆಯರು, ಮುಖಂಡರುಗಳು ಮತ್ತು ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.3
- ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್ ಚಿಂತಾಮಣಿ ಮುರುಗಮಲ್ಲ ಮೊದಲನೇ ದಿನದ ಉರುಸ್ ಕಾರ್ಯಕ್ರಮ ಶಾಂತಿಯುತವಾಗಿ ಆಚರಣೆ.1
- ಶಿಡ್ಲಘಟ್ಟ ನಗರದಲ್ಲಿ ಅದ್ದೂರಿಯಾಗಿ ನಡೆದ ಈದ್ ಮಿಲಾದ್ ಸಂಭ್ರಮ...!1
- ನಿಯಂತ್ರಣ ತಪ್ಪಿ ರಾಜಕಾಲುವೆಗೆ ಬಿದ್ದ ಮೊಟ್ಟೆ ಟೆಂಪೊ ಟೆಂಪೊ ಜಖಂ.. ಚಾಲಕನಿಗೆ ಗಂಭೀರ ಗಾಯ ಚಾಲಕ ಆನಂದ್ ಆಸ್ಪತ್ರೆಗೆ ದಾಖಲು ನೆಲಮಂಗಲ ನಿಯಂತ್ರಣ ತಪ್ಪಿ ರಾಜಕಾಲುವೆಗೆ ಬಿದ್ದ ಮೊಟ್ಟೆ ಟೆಂಪೊ ಟೆಂಪೊ ಜಖಂ.. ಚಾಲಕನಿಗೆ ಗಂಭೀರ ಗಾಯ ನೆಲಮಂಗಲ ಬಳಿಯ ಸೊಂಡೆಕೊಪ್ಪ ಬಳಿ ಘಟನೆ ಸ್ಥಳೀಯರ ನೆರವಿನಿಂದ ಚಾಲಕ ಆನಂದ್ ಆಸ್ಪತ್ರೆಗೆ ದಾಖಲು ನೆಲಮಂಗಲದಲ್ಲಿ ಮೊಟ್ಟೆ ಡಿಲೆವರಿ ಮಾಡಿ ಬರ್ತಿದ್ದ ವೇಳೆ ಅವಘಡ ರಾಜಕಾಲುವೆ3 ಬಿದ್ದ ರಭಸಕ್ಕೆ ಟೆಂಪೋ ಸಂಪೂರ್ಣ ಜಖಂ ಕ್ರೇನ್ ಬಳಸಿ ಟೆಂಪೋ ಮೇಲಕ್ಕೆತ್ತಿದ ಪೊಲೀಸರು2
- ಶಿಡ್ಲಘಟ್ಟ ತಾಲ್ಲೂಕಿನ ಚೀಮನಹಳ್ಳಿ ಸಮಾಜ ಸೇವಕ ಸಿಎಂ ಬೈರೇಗೌಡ ರು ಮುತ್ತೈದೆಯರಿಗೆ ಹರಿಶಿನ, ಕುಂಕುಮ, ಸೀರೆ ವಿತರಣೆ1
- ನಂಜನಗೂಡು : ಮಾದಕ ಜಾಲಕ್ಕೆ ಕಡಿವಾಣ ಹಾಕಿ.! ಪೊಲೀಸ್ ಇಲಾಖೆ ವಿರುದ್ಧ ಮಾಜಿ ಶಾಸಕ ಹರ್ಷವರ್ಧನ್ ವಾಗ್ದಾಳಿ.!?2
- ನೇಪಾಳದಲ್ಲಿ ಹಠಾತ್ ಪ್ರವಾಹಕ್ಕೆ ಭೂಕಂಪ, ಹಿಮಕುಸಿತ ಕಾರಣ! 95ಕ್ಕೂ ಹೆಚ್ಚು ಸಾವು, ನದಿಗೆ ನುಗ್ಗಿದ ನೀರು-ಕೆಸರು! ನೇಪಾಳದಲ್ಲಿ ಹಠಾತ್ ಪ್ರವಾಹಕ್ಕೆ ಭೂಕಂಪ, ಹಿಮಕುಸಿತ ಕಾರಣ! 95ಕ್ಕೂ ಹೆಚ್ಚು ಸಾವು, ನದಿಗೆ ನುಗ್ಗಿದ ನೀರು-ಕೆಸರು!1