ಓಂ ಗುರುವೇನಮಃ ನಿತ್ಯಪಂಚಾಂಗ ದಿನಾಂಕ 13 ಮಾರ್ಚ್ 2026 ನೇ ಶುಕ್ರವಾರ 🚩श्री गणेशाय नम:🚩 📜 ದಿನನಿತ್ಯ ಪಂಚಾಂಗ 📜 ☀ 13 - Mar - 2026 ☀ sorab , India ☀ ಇಂದಿನ ಪಂಚಾಂಗ 🔅 ತಿಥಿ ದಶಮಿ ಪೂರ್ಣ ರಾತ್ರಿ 🔅 ನಕ್ಷತ್ರ ಪೂರ್ವಾಷಾಡ +03:03 AM 🔅 ಕರಣ ವಾಣಿಜ 07:27 PM 🔅 ಪಕ್ಷ ಕೃಷ್ಣ 🔅 ಯೋಗ ವ್ಯತಾಪತಾ 10:30 AM 🔅 ದಿನ ಶುಕ್ರವಾರ ☀ ಸೂರ್ಯ/ರವಿ ಮತ್ತು ಚಂದ್ರ ಲೆಕ್ಕಾಚಾರ 🔅 ಸೂರ್ಯೋದಯ 06:33 AM 🔅 ಚಂದ್ರೋದಯ +03:29 AM 🔅 ಚಂದ್ರ ರಾಶಿ ಧನು 🔅 ಸೂರ್ಯಾಸ್ತ 06:28 PM 🔅 ಚಂದ್ರಾಸ್ತ 12:52 PM 🔅 ಋತು ವಸಂತ ☀ ಹಿಂದು ಮಾಸಿಕ ಮತ್ತು ವರ್ಷ 🔅 ಶಾಖ ಸಂವತ್ಸರ 1947 ವಿಶ್ವವಸು 🔅 ಕಲಿ ಸಂವತ್ಸರ 5127 🔅 ದಿನದ ಅವಧಿ 11:54 AM 🔅 ವಿಕ್ರಮ ಸಂವತ್ಸರ 2082 🔅 ಅಮವಾಸ್ಯೆ ಫಾಲ್ಗುಣ 🔅 ಪೌರ್ಣಮಿ / ಹುಣ್ಣಿಮೆ ಚೈತ್ರ ☀ ಶುಭ ಸಮಯ ☀ ಶುಭ ಸಮಯ 🔅 ಅಭಿಜಿತ್ 12:07:11 - 12:54:48 ☀ ಅಶುಭದ ಸಮಯ 🔅 ದುಷ್ಟ ಮೂಹುರ್ತ 08:56 AM - 09:44 AM 🔅 ಕಂಟಕ / ಮೃತ್ಯು 01:42 PM - 02:30 PM 🔅 ಯಮಗಂಡಕಾಲ 04:52 PM - 05:40 PM 🔅 ರಾಹು ಕಾಲ 11:01 AM - 12:30 PM 🔅 ಗುಳಿಕ 08:56 AM - 09:44 AM 🔅 ಕಾಲ ವೇಳೆ 03:17 PM - 04:05 PM 🔅 ಯಮಗಂಡ 03:29 PM - 04:58 PM 🔅 ಗುಳಿಕ ಕಾಲ 08:03 AM - 09:32 AM ☀ ದಿಶ ಶೂಲ 🔅 ದಿಶ ಶೂಲ ಪಶ್ಚಿಮ ☀ ಚಂದ್ರಾಬಲ ಮತ್ತು ತಾರಾಬಲ ☀ ತಾರಾಬಲ 🔅 ಅಶ್ವಿನಿ, ಭರಣಿ, ಕೃತ್ತಿಕಾ, ರೋಹಿಣಿ, ಆರ್ದ್ರ, ಪುಷ್ಯ, ಮಾಘಾ, ಪೂರ್ವ ಫಾಲ್ಗುಣಿ, ಉತ್ತರ ಫಾಲ್ಗುಣಿ, ಹಸ್ತ, ಸ್ವಾತಿ, ಅನುರಾಧ, ಮೂಲ, ಪೂರ್ವಾಷಾಡ, ಉತ್ತರಾಷಾಡ, ಶ್ರಾವಣ, ಶತಭಿಷ, ಉತ್ತರಭಾದ್ರಪದ ☀ ಚಂದ್ರಾಬಲ 🔅 ಮಿಥುನ, ಕರ್ಕಾಟಕ, ತುಲಾ, ಧನು, ಕುಂಭ, ಮೀನ
ಓಂ ಗುರುವೇನಮಃ ನಿತ್ಯಪಂಚಾಂಗ ದಿನಾಂಕ 13 ಮಾರ್ಚ್ 2026 ನೇ ಶುಕ್ರವಾರ 🚩श्री गणेशाय नम:🚩 📜 ದಿನನಿತ್ಯ ಪಂಚಾಂಗ 📜 ☀ 13 - Mar - 2026 ☀ sorab , India ☀ ಇಂದಿನ ಪಂಚಾಂಗ 🔅 ತಿಥಿ ದಶಮಿ ಪೂರ್ಣ ರಾತ್ರಿ 🔅 ನಕ್ಷತ್ರ ಪೂರ್ವಾಷಾಡ +03:03 AM 🔅 ಕರಣ ವಾಣಿಜ 07:27 PM 🔅 ಪಕ್ಷ ಕೃಷ್ಣ 🔅 ಯೋಗ ವ್ಯತಾಪತಾ 10:30 AM 🔅 ದಿನ ಶುಕ್ರವಾರ ☀ ಸೂರ್ಯ/ರವಿ ಮತ್ತು ಚಂದ್ರ ಲೆಕ್ಕಾಚಾರ 🔅 ಸೂರ್ಯೋದಯ 06:33 AM 🔅 ಚಂದ್ರೋದಯ +03:29 AM 🔅 ಚಂದ್ರ ರಾಶಿ ಧನು 🔅 ಸೂರ್ಯಾಸ್ತ 06:28 PM 🔅 ಚಂದ್ರಾಸ್ತ 12:52 PM 🔅 ಋತು ವಸಂತ ☀ ಹಿಂದು ಮಾಸಿಕ ಮತ್ತು ವರ್ಷ 🔅 ಶಾಖ ಸಂವತ್ಸರ 1947 ವಿಶ್ವವಸು 🔅 ಕಲಿ ಸಂವತ್ಸರ 5127 🔅 ದಿನದ ಅವಧಿ 11:54 AM 🔅 ವಿಕ್ರಮ ಸಂವತ್ಸರ 2082 🔅 ಅಮವಾಸ್ಯೆ ಫಾಲ್ಗುಣ 🔅 ಪೌರ್ಣಮಿ / ಹುಣ್ಣಿಮೆ ಚೈತ್ರ ☀ ಶುಭ ಸಮಯ ☀ ಶುಭ ಸಮಯ 🔅 ಅಭಿಜಿತ್ 12:07:11 - 12:54:48 ☀ ಅಶುಭದ ಸಮಯ 🔅 ದುಷ್ಟ ಮೂಹುರ್ತ 08:56 AM - 09:44 AM 🔅 ಕಂಟಕ / ಮೃತ್ಯು 01:42 PM - 02:30 PM 🔅 ಯಮಗಂಡಕಾಲ 04:52 PM - 05:40 PM 🔅 ರಾಹು ಕಾಲ 11:01 AM - 12:30 PM 🔅 ಗುಳಿಕ 08:56 AM - 09:44 AM 🔅 ಕಾಲ ವೇಳೆ 03:17 PM - 04:05 PM 🔅 ಯಮಗಂಡ 03:29 PM - 04:58 PM 🔅 ಗುಳಿಕ ಕಾಲ 08:03 AM - 09:32 AM ☀ ದಿಶ ಶೂಲ 🔅 ದಿಶ ಶೂಲ ಪಶ್ಚಿಮ ☀ ಚಂದ್ರಾಬಲ ಮತ್ತು ತಾರಾಬಲ ☀ ತಾರಾಬಲ 🔅 ಅಶ್ವಿನಿ, ಭರಣಿ, ಕೃತ್ತಿಕಾ, ರೋಹಿಣಿ, ಆರ್ದ್ರ, ಪುಷ್ಯ, ಮಾಘಾ, ಪೂರ್ವ ಫಾಲ್ಗುಣಿ, ಉತ್ತರ ಫಾಲ್ಗುಣಿ, ಹಸ್ತ, ಸ್ವಾತಿ, ಅನುರಾಧ, ಮೂಲ, ಪೂರ್ವಾಷಾಡ, ಉತ್ತರಾಷಾಡ, ಶ್ರಾವಣ, ಶತಭಿಷ, ಉತ್ತರಭಾದ್ರಪದ ☀ ಚಂದ್ರಾಬಲ 🔅 ಮಿಥುನ, ಕರ್ಕಾಟಕ, ತುಲಾ, ಧನು, ಕುಂಭ, ಮೀನ
- ಭಾರತೀಯ ಜನತಾ ಪಾರ್ಟಿ ಬಳ್ಳಾರಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಹಂಪಿ ರಮಣ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಮಾತನಾಡಿದ ಹಂಪಿ ರಮಣ ಅವರು, ಈ ಹೊಣೆಗಾರಿಕೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿ, ಪಕ್ಷವನ್ನು ತಳಮಟ್ಟದಲ್ಲಿ ಸದೃಡಗೊಳಿಸುವುದಾಗಿ ತಿಳಿಸಿದ್ದಾರೆ. ಮುಂಬರುವ ಸವಾಲುಗಳನ್ನು ಎದುರಿಸಿ, ಪಕ್ಷದ ವರ್ಚಸ್ಸನ್ನು ಹೆಚ್ಚಿಸಲು ಸತತವಾಗಿ ಕೆಲಸ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ.1
- ಶಿವಮೊಗ್ಗ: ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನದ ಅಂಗವಾಗಿ ನಗರದ ಮಂಜುನಾಥ್ ರವರನ್ನು ಬೆಂಗಳೂರಿನ ಸ್ವಪ್ನ ಧ್ವನಿ ಡಾ. ಬಿ.ಆರ್.ಅಂಬೇಡ್ಕರ್ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿ ಸನ್ಮಾನಿಸಿದರು. ಈ ಪ್ರಶಸ್ತಿ ಜೀವಮಾನದ 70ನೇ ರಾಜ್ಯ ಪ್ರಶಸ್ತಿಯಾಗಿದೆ ಎಂದು ಅಪೇಕ್ಷಾ ಮಂಜುನಾಥ್ ತಿಳಿಸಿದರು.1
- ದಾವಣಗೆರೆ: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಿಂದ ಶ್ರೀ ವಚನಾನಂದ ಸ್ವಾಮೀಜಿ ಅವರನ್ನು ಪದಚ್ಯುತಿಗೊಳಿಸಿರುವ ಹಿನ್ನೆಲೆ, ದಾವಣಗೆರೆಯಲ್ಲಿ ಟ್ರಸ್ಟಿ ಬಾವಿ ಬೆಟ್ಟಪ್ಪ ಅವರು ಸ್ಪಷ್ಟನೆ ನೀಡಿದರು. ಸ್ವಾಮೀಜಿಗಳು ಸಮಾಜದ ಹಿರಿಯರಿಗೆ ಗೌರವ ನೀಡುತ್ತಿರಲಿಲ್ಲ. ಅಲ್ಲದೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದರು ಎಂದು ಆರೋಪಿಸಿದರು. ಸಮಾಜ ಸಂಘಟನೆ ಕಾರ್ಯಗಳನ್ನೂ ಅವರು ಸಮರ್ಪಕವಾಗಿ ನಡೆಸುತ್ತಿರಲಿಲ್ಲ ಎಂದು ಹೇಳಿದರು. ಇದಕ್ಕೂ ಮೊದಲು ಸ್ವಾಮೀಜಿಗಳಿಗೆ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಗಡುವು ನೀಡಲಾಗಿತ್ತು. ಆದರೆ ಅವರು ಯಾವುದೇ ಬದಲಾವಣೆ ತೋರಿಸಲಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ಪೀಠಾಧ್ಯಕ್ಷ ಸ್ಥಾನದಿಂದ ಉಚ್ಛಾಟನೆ ಮಾಡಲಾಗಿದೆ ಎಂದು ತಿಳಿಸಿದರು. ಅವಾಚ್ಯ ಶಬ್ದಗಳನ್ನು ಬಳಸುವ ವ್ಯಕ್ತಿಯನ್ನು ಪೀಠಾಧ್ಯಕ್ಷರಾಗಿ ಮುಂದುವರಿಸುವುದು ಸರಿಯಲ್ಲ ಎಂಬ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು. ಇದಲ್ಲದೆ, ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳದೇ ಈಗ ಲೆಕ್ಕ ಕೇಳುವ ನೆಪದಲ್ಲಿ ಸಮಾಜವನ್ನು ಒಡೆಯುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಬಾವಿ ಬೆಟ್ಟಪ್ಪ ಆರೋಪಿಸಿದರು.1
- Post by ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊1
- ನಡೆಸಿರುವ ದಬ್ಬಾಳಿಕೆ ದೌರ್ಜನ್ಯದ ವಿರುದ್ಧ ಪ್ರಜಾಪ್ರಭುತ್ವದ ದಲ್ಲಿಪ್ರಶ್ನೆ ಕೇಳಿಕೊಂಡು ಪತ್ರ ಕೊಡಲು ಬಂದಿರುವ ಕೆಆರ್ಎಸ್ ಪಕ್ಷದ ಸೈನಿಕರು1
- ಬಿಸಿಲಿನ ತೀವ್ರತೆ ಹೆಚ್ಚಿರುವ ಕಾರಣ, ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣಾ ಅವಧಿಯನ್ನು ಹೊಸ ಸಮಯ: ಇನ್ಮುಂದೆ ಬೆಳಿಗ್ಗೆ 8:00 ಗಂಟೆಯಿಂದ ಮಧ್ಯಾಹ್ನ 1:30 ರವರೆಗೆ ನಿಗದಿ ಮಾಡಿ ಯಂದು ಕೇಳಿಕೊಳ್ಳುತ್ತಿದ್ದಾರೆ ಮಧ್ಯಾಹ್ನದ ಸುಡುವ ಬಿಸಿಲಿನಿಂದ ನೌಕರರನ್ನು ಮತ್ತು ದೂರದ ಊರುಗಳಿಂದ ಬರುವ ಜನರನ್ನು ರಕ್ಷಿಸುವುದು ಈ ಬದಲಾವಣೆಯ ಹಿಂದಿನ ಮುಖ್ಯ ಉದ್ದೇಶವಾಗಿದೆ. "ಜನಸಾಮಾನ್ಯರ ಆರೋಗ್ಯ ಮತ್ತು ಕೆಲಸದ ದಕ್ಷತೆಯನ್ನು ಕಾಪಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಿಸಿಲು ಕಡಿಮೆಯಾಗುವವರೆಗೆ ಈ ಹೊಸ ವೇಳಾಪಟ್ಟಿ ಜಾರಿಗೆ ತರಬಹುದು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಜನರು ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವಿಸಬೇಕು ಮತ್ತು ಅನಗತ್ಯವಾಗಿ ಮಧ್ಯಾಹ್ನ ಹೊರಬರಬಾರದು ಎಂದು ಆರೋಗ್ಯ ಇಲಾಖೆ ಕೂಡ ಸೂಚಿಸಿದೆ. ಈ ಸಮಯದ ಬದಲಾವಣೆಯನ್ನ ಮಾಡುವಂತೆ ಸರ್ಕಾರಕ್ಕೆ ಬಸವರಾಜ ಬಳ್ಳಾರಿ ಗದಗ ಜಿಲ್ಲಾ ನೌಕರರ ಸಂಘದ ಅಧ್ಯಕ್ಷೆರು ಸರ್ಕಾರ ಕ್ಕೆ ಮನವಿ ಮಾಡಿದ್ದಾರೆ ಸರ್ಕಾರ ಸಮಯ ಬದಲಾವಣೆ ಮಾಡುತ್ತಾ ಕಾದು ನೋಡಬೇಕಿದೆ ಮತ್ತು ಸರ್ಕಾರಿ ಕೆಲಸಗಳಿಗೆ ಬರುವ ಜನರಿಗೆ ಎಷ್ಟರ ಮಟ್ಟಿಗೆ ಸಹಕಾರಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.1
- ಧಾರವಾಡ: ಎಲ್ಲ ಶಾಸಕರು ಸಚಿವರಾಗಲು ಅರ್ಹತೆ ಪಡೆದಿದ್ದಾರೆ. ಶಾಸಕರು ಸಚಿವ ಸ್ಥಾನ ಕೇಳುವುದು ತಪ್ಪಲ್ಲ ಎಂದು ಸಚಿವ ಸಂತೋಷ ಲಾಡ್ ಹೇಳಿದರು. ಧಾರವಾಡ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಲ್ಲ ಶಾಸಕರಿಗೂ ಸಚಿವರಾಗುವ ಅರ್ಹತೆ ಇದೆ. ಅದು ಹೊಸಬರಿರಲಿ, ಫಸ್ಟ್ ಟೈಮ್ ಶಾಸಕರಾದವರಿರಲಿ. ಅವರಿಗೆ ಸಚಿವರಾಗಬೇಕು ಎಂಬ ಆಸೆ ಇದೆ. ಡಿಕೆಶಿ ಅವರ ಹೇಳಿಕೆ ಕೂಡ ನಾನು ನೋಡಿದೆ. ಏನೇ ಮಾಡಿದರೂ ಒಂದು ಲಿಮಿಟ್ಸ್ ಹಾಗೂ ಪಾರ್ಟಿ ಚೌಕಟ್ಟಿನಲ್ಲೇ ಎಲ್ಲವನ್ನೂ ಮಾತನಾಡಬೇಕು ಎಂದಿದ್ದಾರೆ. ಪಾರ್ಟಿ ಚೌಕಟ್ಟು ಬಿಟ್ಟು ವಿಷಯಗಳು ಹೊರ ಹೋಗಬಾರದು ಎಂದು ಅವರು ಹೇಳಿದ್ದಾರೆ. ಹೈಕಮಾಂಡ್ಗೆ ನಮ್ಮನ್ನೂ ಸಚಿವರನ್ನಾಗಿ ಮಾಡಲಿ ಎಂದು ಶಾಸಕರು ಹೋಗಿದ್ದಾರೆ. ಕೇಳುವ ಅಧಿಕಾರ ಎಲ್ಲರಿಗೂ ಇದೆ. ಅದೇ ಕಾರಣಕ್ಕೆ ಶಾಸಕರು ಹೋಗಿದ್ದಾರೆ ಅದೇನು ತಪ್ಪಲ್ಲ ಎಂದು ತಿಳಿಸಿದರು.1
- Post by ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊1