Shuru
Apke Nagar Ki App…
ನೆಲಮಂಗಲ ಸಂಚಾರ ಪೊಲೀಸ್ ಠಾಣಾ ಸರಹದಿನ ಲಕ್ಷ್ಮಿಪುರ ಕ್ರಾಸ್, ಮಾದನಾಯಕನಹಳ್ಳಿ ಬಳಿ ಸಂಚಾರ ಸಿಬ್ಬಂದಿ HG -454 ಮೊಹಮ್ಮದ್ ಶಬ್ಬೀರ ರವರು ಗುಂಡಿ ಬಿದ್ದಿದ್ದ ರಸ್ತೆಗೆ ಮೆಟ್ರೋ ಕಾಮಗಾರಿ ಗಾಡಿಯಿಂದ ಟಾರ್ ಕಡಿಯನ್ನು ಗುಂಡಿಗೆ ಹಾಕಿಸಿ ಸಾರ್ವಜನಿಕರಿಗೆ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
Raveendra Kumar. P
ನೆಲಮಂಗಲ ಸಂಚಾರ ಪೊಲೀಸ್ ಠಾಣಾ ಸರಹದಿನ ಲಕ್ಷ್ಮಿಪುರ ಕ್ರಾಸ್, ಮಾದನಾಯಕನಹಳ್ಳಿ ಬಳಿ ಸಂಚಾರ ಸಿಬ್ಬಂದಿ HG -454 ಮೊಹಮ್ಮದ್ ಶಬ್ಬೀರ ರವರು ಗುಂಡಿ ಬಿದ್ದಿದ್ದ ರಸ್ತೆಗೆ ಮೆಟ್ರೋ ಕಾಮಗಾರಿ ಗಾಡಿಯಿಂದ ಟಾರ್ ಕಡಿಯನ್ನು ಗುಂಡಿಗೆ ಹಾಕಿಸಿ ಸಾರ್ವಜನಿಕರಿಗೆ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
More news from Nelamangala and nearby areas
- 24/09/2024 ರಂದ್ದು ಸೇವಾ ಕನ್ನಡಿಗರು ಸಂಘಟನೆಯ ಪ್ರಥಮ ಬೇಠಕ್ ಸಂಘಟನೆಯ ಅಧ್ಯಕ್ಷರಾದ ಶ್ರೀ ಲಕ್ಷ್ಮಣ್ ನಾಗನೂರು ಅವರ ಅಧ್ಯಕ್ಷತೆಯಲ್ಲಿ ನೆಲಮಂಗಲ ಟೌನ್ ಸಮೀಪದ ರಾಯಲ್ ಟೌನ್ ಶಿಪ್ ಬಡಾವಣೆಯಲ್ಲಿ ಏರ್ಪಡಿಸಿ ಸೇವಾ ಕನ್ನಡಿಗರು ಸಂಘಟನೆಯ ಮುಂದಿನ ನಿಲುವು, ಸಮಾಜ ಸೇವೆ, ದೇವಸ್ಥಾನಗಳ ಸ್ವಚ್ಛತೆ ಅಭಿಯಾನ, ಮುಂತಾದ ಹಲವಾರು ಚಿಂತನೆಗಳನ್ನು ಚರ್ಚೆ ಮಾಡಲಾಯಿತು ನಿಸ್ವಾರ್ಥ ಸಮಾಜ ಸೇವಕರ ಸಮಾನ ನಮಸ್ಕಾರ ಸಂಮ್ಮೂಹದ ಕೆಲವು ಸದಸ್ಯರನ್ನು ಭೇಟಿ ಮಾಡಿ ಪರಸ್ಪರ ಪರಿಚಯ ಮಾಡಿಕೊಡಿದ್ದು ತುಂಬಾ ಸಂತೋಷವಾಯಿತು ಮುಂದಿನ ದಿನಗಳಲ್ಲಿ ಈ ಸೇವಾ ಕನ್ನಡಿಗರು ಸಂಘಟನೆಯ ಮೇಲೆ ನಿಮ್ಮೆಲ್ಲರ ಸಹಕಾರ, ಆಶೀರ್ವಾದ,ಮಾರ್ಗದರ್ಶನ ಇರಲಿ ಜೈ ಹಿಂದ್ ವಂದೇಮಾತರಂ..1
- ಸೋಲೂರು ಹೋಬಳಿಯನ್ನು ನೆಲಮಂಗಲ ತಾಲೂಕು ಸೇರ್ಪಡೆ ವಿಚಾರವಾಗಿ ರಾಮನಗರ ಚಲೋ !1
- ನೆಲಮಂಗಲ: ಸಹಕಾರ ಸಂಘಗಳು ಹೆಚ್ಚು ಶಕ್ತಿಶಾಲಿಯಾಗಲು ಮತ್ತಷ್ಟು ಯೋಜನೆ ರೂಪಿಸಲಾಗುತ್ತದೆ.1
- ನೆಲಮಂಗಲ : ಸಹಕಾರವಿದ್ದರೆ ಸಹಕಾರ ಸಂಘಗಳ ಅಭಿವೃದ್ಧಿ !! ಅಧ್ಯಕ್ಷರಾದ ಚನ್ನಬಸವರಾಜು ಸ್ಪಷ್ಟನೆ.1
- ನೆಲಮಂಗಲ: ಪೌರ ಕಾರ್ಮಿಕರು ಸಹ ವೈದ್ಯರು !! ಪೌರಾಯುಕ್ತ ಮನು ಕುಮಾರ್ ಸ್ಪಷ್ಟಣೆ.1
- ನಿಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ | ನೆಲಮಂಗಲ ಪೌರಾಯುಕ್ತ ಮನು ಕುಮಾರ್ ಹೇಳಿಕೆ1
- ಸೋಲೂರು ಹೋಬಳಿಯನ್ನು ನೆಲಮಂಗಲ ತಾಲೂಕು ಸೇರ್ಪಡೆ ವಿಚಾರವಾಗಿ ರಾಮನಗರ ಚಲೋ !1
- ನೆಲಮಂಗಲ: ಪೌರ ಕಾರ್ಮಿಕರು ಸಹ ವೈದ್ಯರು !! ಪೌರಾಯುಕ್ತ ಮನು ಕುಮಾರ್ ಸ್ಪಷ್ಟಣೆ.1