ಹುಮ್ನಾಬಾದ್ ತಾಲೂಕಿನ, ಹಳ್ಳಿಖೆಡ್ ಬಿ ಪಟ್ಟಣದಲಿರುವ, ಸುಪ್ರಸಿದ್ಧ ದೇವಾಲಯ ಶ್ರೀ ಸೀಮಿ ನಾಗೇಶ್ವರ ದೇವಾಲಯಕೆ, ಸುತ್ತಮುತ್ತ ರಾಜ್ಯದ ಅಂದರೆ, ತೆಲಂಗಾಣ, ಆಂಧ್ರಪ್ರದೇಶ,ಮಹಾರಾಷ್ಟ್ರ, ಮತ್ತು ನಮ್ಮ ಇಡೀ ಕರ್ನಾಟಕ ರಾಜ್ಯದ, ಎಲ್ಲಾ ಜಿಲ್ಲೆಯ ಹಾಗೂ ತಾಲೂಕಿನ, ಸದ್ಭಕ್ತರು ಬಹಳ ನಿಷ್ಠೆಯಿಂದ, ಭಕ್ತಿಪೂರ್ವಕ ದಿಂದ, ದರ್ಶನ್ ಪಡೆಯುವುದಕ್ಕೆ ಬರುತ್ತಾರೆ, ಯಾವುದೇ ತೊಂದರೆ ಇಲ್ಲದೆ ಎಲ್ಲಾ ಭಕ್ತಾದಿಗಳಿಗೆ ಸರಳ ರೀತಿಯಲ್ಲಿ, ದರ್ಶನ ವ್ಯವಸ್ಥೆ ಸಿಗುವಂತ ರೀತಿಯಲ್ಲಿ ಮಾಡಿರುತ್ತಾರೆ, ಎಲ್ಲಾ ಭಕ್ತಾದಿಗಳು ಪ್ರತಿ ವರ್ಷವೂ, ತಪ್ಪದೇ ಶ್ರೀ ಸೀಮಿ ನಾಗನೇಶ್ವರ ದೇವಸ್ಥಾನ ದರ್ಶನಕ್ಕೆ ಬರುತ್ತಾರೆ, ಪ್ರತಿವರ್ಷದಂತೆ ಈ ವರ್ಷವೂ ಶ್ರೀ ಸೀಮಿ ನಾಗೇಶ್ವರ್ ದೇವಾಲಯದಲ್ಲಿ,22ನೇ ವರ್ಷದಿಂದ ಪ್ರತಿ ವರ್ಷವೂ, 41 ದಿವಸದ ಜೈ ನಾಗೇಶ್ವರ ಮಾಲೆ ವೃತ್ತದಲ್ಲಿ ಸುಮಾರು ಎರಡು 250ಕ್ಕೂ ಹೆಚ್ಚು, ನಾಗಮಲಾಧಾರಿ ಮಾಲಾ ಧರಿಸಿ,ನಾಗನಾಥನ ಸೇವೆ ಸಲ್ಲಿಸಿ,ನಾಳೆ ಶನಿವಾರ ದಿನಾಂಕ 23, 8 2025 ರಂದು ಅಮಾವಾಸ್ಯೆಕ್ಕೆ ಕೊನೆಯ ದಿನವಾಗಿರುತ್ತದೆ, ಮತ್ತು ಇರುಮುಡಿ ಸಮಾರೋಪ ಸಮಾರಂಭ ಹಾಗೂ ಭವ್ಯಾವಾದ ಪಲ್ಲಕ್ಕಿ ಉತ್ಸವಕ್ಕೆ, ಎಲ್ಲಾ ಭಕ್ತಾದಿಗಳಿಗೆ ಹಾರ್ದಿಕ ಸ್ವಾಗತವನ್ನು ಕೋರುತ್ತೇವೆ. ಎಲ್ಲಾ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕೆಂದು. ನಾಗೇಶ್ವರ ಮಾಲಾಧಾರಿಗಳು ಸ್ವಾಗತಿಸುತ್ತ ಶುಭ ಕೋರುತ್ತಾರೆ, ವರದಿ ಸತೀಶ್ ಕುಮಾರ್ ಕಲಾ ಬೀದರ
ಹುಮ್ನಾಬಾದ್ ತಾಲೂಕಿನ, ಹಳ್ಳಿಖೆಡ್ ಬಿ ಪಟ್ಟಣದಲಿರುವ, ಸುಪ್ರಸಿದ್ಧ ದೇವಾಲಯ ಶ್ರೀ ಸೀಮಿ ನಾಗೇಶ್ವರ ದೇವಾಲಯಕೆ, ಸುತ್ತಮುತ್ತ ರಾಜ್ಯದ ಅಂದರೆ, ತೆಲಂಗಾಣ, ಆಂಧ್ರಪ್ರದೇಶ,ಮಹಾರಾಷ್ಟ್ರ, ಮತ್ತು ನಮ್ಮ ಇಡೀ ಕರ್ನಾಟಕ ರಾಜ್ಯದ, ಎಲ್ಲಾ ಜಿಲ್ಲೆಯ ಹಾಗೂ ತಾಲೂಕಿನ, ಸದ್ಭಕ್ತರು ಬಹಳ ನಿಷ್ಠೆಯಿಂದ, ಭಕ್ತಿಪೂರ್ವಕ ದಿಂದ, ದರ್ಶನ್ ಪಡೆಯುವುದಕ್ಕೆ ಬರುತ್ತಾರೆ, ಯಾವುದೇ ತೊಂದರೆ ಇಲ್ಲದೆ ಎಲ್ಲಾ ಭಕ್ತಾದಿಗಳಿಗೆ ಸರಳ ರೀತಿಯಲ್ಲಿ, ದರ್ಶನ ವ್ಯವಸ್ಥೆ ಸಿಗುವಂತ ರೀತಿಯಲ್ಲಿ ಮಾಡಿರುತ್ತಾರೆ, ಎಲ್ಲಾ ಭಕ್ತಾದಿಗಳು ಪ್ರತಿ ವರ್ಷವೂ, ತಪ್ಪದೇ ಶ್ರೀ ಸೀಮಿ ನಾಗನೇಶ್ವರ ದೇವಸ್ಥಾನ ದರ್ಶನಕ್ಕೆ ಬರುತ್ತಾರೆ, ಪ್ರತಿವರ್ಷದಂತೆ ಈ ವರ್ಷವೂ ಶ್ರೀ ಸೀಮಿ ನಾಗೇಶ್ವರ್ ದೇವಾಲಯದಲ್ಲಿ,22ನೇ ವರ್ಷದಿಂದ ಪ್ರತಿ ವರ್ಷವೂ, 41 ದಿವಸದ ಜೈ ನಾಗೇಶ್ವರ ಮಾಲೆ ವೃತ್ತದಲ್ಲಿ ಸುಮಾರು ಎರಡು 250ಕ್ಕೂ ಹೆಚ್ಚು, ನಾಗಮಲಾಧಾರಿ ಮಾಲಾ ಧರಿಸಿ,ನಾಗನಾಥನ ಸೇವೆ ಸಲ್ಲಿಸಿ,ನಾಳೆ ಶನಿವಾರ ದಿನಾಂಕ 23, 8 2025 ರಂದು ಅಮಾವಾಸ್ಯೆಕ್ಕೆ ಕೊನೆಯ ದಿನವಾಗಿರುತ್ತದೆ, ಮತ್ತು ಇರುಮುಡಿ ಸಮಾರೋಪ ಸಮಾರಂಭ ಹಾಗೂ ಭವ್ಯಾವಾದ ಪಲ್ಲಕ್ಕಿ ಉತ್ಸವಕ್ಕೆ, ಎಲ್ಲಾ ಭಕ್ತಾದಿಗಳಿಗೆ ಹಾರ್ದಿಕ ಸ್ವಾಗತವನ್ನು ಕೋರುತ್ತೇವೆ. ಎಲ್ಲಾ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕೆಂದು. ನಾಗೇಶ್ವರ ಮಾಲಾಧಾರಿಗಳು ಸ್ವಾಗತಿಸುತ್ತ ಶುಭ ಕೋರುತ್ತಾರೆ, ವರದಿ ಸತೀಶ್ ಕುಮಾರ್ ಕಲಾ ಬೀದರ
- Pundlik UparBhalki, Bidarketta sullee makllaon 28 August
- ಆ ಭಗವಂತ ಇಟ್ಟಂಗೆ ಇರಬೇಕು ಇದೆ ಜೀವನ 🙏1
- ವಿಜಾಪುರ ಜಿಲ್ಲೆ ಇಂಡಿ ತಾಲೂಕಿನ ಸಾಲೋಟಗಿ ಭಜಂತ್ರಿ ನಿಮ್ಮ ಯಾವದೇ ಕಾರ್ಯಕ್ರಮಕ್ಕೆ ಸಂಪರ್ಕಿಸಿ 93803537101
- ಮಾಜಿ ಸಿಂಡಿಕೇಟ್ ಸದಸ್ಯ ಡಾ. ಫಕ್ಕಿರಗೌಡ ಪಾಟೀಲ್ ರಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ. ಶಿಗ್ಗಾವಿ: ಇಂದು ಗುಣಮಟ್ಟದ ಶಿಕ್ಷಣ ಕೊಡುವುದು ಬಹಳಷ್ಟು ಮುಖ್ಯವಾಗಿದೆ. ನಮ್ಮ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬುವ ಉದ್ದೇಶದಿಂದ ಕ್ಷೇತ್ರದಲ್ಲಿ ಹಲವಾರು ಶೈಕ್ಷಣಿಕ, ಉದ್ಯೋಗದ ಕ್ರಾಂತಿ ಮಾಡಿದ್ದೇನೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಪಟ್ಟಣದಲ್ಲಿ ಡಾ. ಎಫ್.ಜಿ ಪಾಟೀಲ್ ಇವರಿಂದ ಏರ್ಪಡಿಸಿದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯ ಮಟ್ಟಕ್ಕೆ ಪ್ರಥಮ ಸ್ಥಾನ ಪಡೆದ ಶಿಗ್ಗಾವಿ-ಸವಣೂರ ತಾಲೂಕಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವ ಉದ್ಘಾಟಿಸಿ ಮಾತನಾಡಿ ಅವರು ನಾನು ಶಾಸಕನಾದಾಗ ಕ್ಷೇತ್ರದಲ್ಲಿ ಶಿಕ್ಷಕರ ಕೊರತೆ ಬಹಳಷ್ಟು ಇತ್ತು. ಗಂಗಮ್ಮ ಬೊಮ್ಮಾಯಿ ಟ್ರಸ್ಟ್ ವತಿಯಿಂದ 150ಕ್ಕೂ ಹೆಚ್ಚು ಶಿಕ್ಷಕರನ್ನು ಕೊಡಲಾಗಿತ್ತು. ಇಂದಿನ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ ಕೋರ್ಸ್ಗಳನ್ನ ಓದಿದಾಗ ಉದ್ಯೋಗ ಬೇಗ ಪಡೆಯಬಹುದು, ಗ್ರಾಮೀಣ ಭಾಗದೆ ಮಕ್ಕಳಿಗೆ ಯಾವುದೇ ಪ್ರತಿಭೆ ಕಡಿಮೆ ಇಲ್ಲ. ಆದರೆ ಸ್ಪರ್ಧಾತ್ಮಕ ಪರೀಕ್ಷೆಗೆ ಅವಕಾಶಗಳು ಕಡಿಮೆ ಇದೆ. ಸಾಧಿಸುವ ಛಲದ ಮೇಲೆ ಅವಕಾಶಗಳು ಹುಡುಕಿ ಬರುತ್ತವೆ. ಆಲೋಚನೆಗಳು ಎಲ್ಲರಲ್ಲಿಯೂ ಬರಬೇಕು ಎಂದರು.ಶಾಲೆಗೆ ಸುಣ್ಣ ಬಣ್ಣ ಹಚ್ಚಲು ಸರಕಾರದ ಇಂದು ಹಣವಿಲ್ಲ. ಬಹಳಷ್ಟು ಕಷ್ಟದಲ್ಲಿದ್ದೇವೆ. ನನ್ನ ಕಾರ್ಯ ಪ್ರೇರಣೆಯಾಗಬೇಕು ಎಂಬ ಉದ್ದೇಶದಿಂದ ಡಾ.ಎಫ್.ಜಿ. ಪಾಟೀಲ ಅವರು ತಾವು ಪಟ್ಟ ಕಷ್ಟ ನಮ್ಮ ವಿದ್ಯಾರ್ಥಿಗಳು ಪಡಬಾರದು ಎಂಬ ಉದ್ದೇಶದಿಂದ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅವರ ವ್ಯಕ್ತಿತ್ವದಲ್ಲಿಯೇ ಪ್ರವೃತ್ತಿ ಇದೆ ಎಂದು ಬಣ್ಣಿಸಿದರು. ಮಾಜಿ ಸಂಸದ ಮಂಜುನಾಥ ಕುನ್ನೂರ ಕುನ್ನೂರ ಮಾತನಾಡಿ, ಶಿಕ್ಷಣಕ್ಕೆ ಪ್ರಾಶಸ್ತ್ರ ನೀಡುವ ನಿಟ್ಟಿನಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆದರಣೀಯ ಕಾರ್ಯವಾಗಿದೆ. ಶಿಕ್ಷಣವೇ ಶಕ್ತಿ, ಶಿಕ್ಷಣವಿಲ್ಲದೇ ಯಾವ ಸಾಧನೆಯೂ ಸಾಧ್ಯವಿಲ್ಲ. ಮಾಡುವ ಪುರಸ್ಕಾರಗಳು ಮತ್ತೊಬ್ಬರಿಗೆ ಪ್ರೇರಣೆಯಾಗಬೇಕು ಎಂದರು. ಮಾಜಿ ಸಿಂಡಿಕೇಟ್ ಸದಸ್ಯ ಡಾ. ಫಕ್ಕಿರಗೌಡ ಪಾಟೀಲ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಶಿಗ್ಗಾವಿ ಪಟ್ಟಣದಲ್ಲಿ ಡಾ. ಎಫ್.ಜಿ. ಪಾಟೀಲ್ ಇವರಿಂದ ಏರ್ಪಡಿಸಿದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಜುನೇಡ್ನನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮ ಪುರಸ್ಕಾರ ಆಯೋಜನೆ ಮಾಡಲಾಗಿದೆ. ಎಲ್ಲರೂ ಓದಬೇಕು, ಪ್ರಶಸ್ತಿಗಳು ಮತ್ತೊಬ್ಬರಿಗೆ ಪ್ರೇರಣೆಯಾಗುತ್ತವೆ ಎಂಬ ಸಾಮಾನ್ಯ ಉದ್ದೇಶ ಇದರಲ್ಲಿದೆ. ನಮ್ಮ ತಾಲೂಕಿನ ವಿದ್ಯಾರ್ಥಿಗಳ ಸಾಧನೆ ಹೆಚ್ಚಾಗಬೇಕು ಎಂಬ ಉದ್ದೇಶವಿದೆ. ಕಷ್ಟುಪಟ್ಟು ಶಿಕ್ಷಣ ಪಡೆದವು ಆದರೆ ಇಂದಿನ ಮಕ್ಕಳು ಆ ಕಷ್ಟ ಪಡಬಾರದು ಎಂಬ ಉದ್ದೇಶವಿತ್ತು. ಹೀಗಾಗಿ ಪುರಸ್ಕಾರ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು. ಡಾ. ಎಸ್.ಎಸ್. ದೇಸಾಯಿ ಮಾತನಾಡಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಾನಂದ ಮ್ಯಾಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರ ದೇವಣ್ಣ ಚಾಕಲಬ್ಬಿ, ಮಲ್ಲಪ್ಪ ರಾಮಗೇರಿ, ಬಸನಗೌಡ ಮೇಗಳಮನಿ, ನಿಂಗನಗೌಡ ಪಾಟೀಲ, ಡಾ. ಪ್ರಭುಗೌಡ ಪಾಟೀಲ ಸೇರಿದಂತೆ ಅಭಿಮಾನಿಗಳು, ವಿದ್ಯಾರ್ಥಿಗಳು ಇದ್ದರು. ಮಲ್ಲಿಕಾರ್ಜುನ ಹಡಪದ ಕಾರ್ಯಕ್ರಮ ನಿರ್ವಹಿಸಿದರು.4
- two wheelers avali1
- *ಭಾರತ ನಲ್ಲಿ ವೈರಲ್*1
- *ಭಾರತ ನಲ್ಲಿ ವೈರಲ್*1
- *ಭಾರತ ನಲ್ಲಿ ವೈರಲ್*1