logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ದುದ್ದ ಹೋಬಳಿ ಮರಡಿಪುರ ಗ್ರಾಮಸ್ಥರು ಇತ್ತಿಚೆಗೆ ನೆಡೆದ ಜನಸಂಪರ್ಕ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆ ಗಮನ ಸೆಳೆದ ಹಿನ್ನಲೆ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ರವರು ತ್ವರಿತವಾಗಿ ಸ್ಪಂದಿಸಿ ಕೊಳವೆ ಬಾವಿ ಕೊರಸಿ ಕುಡಿಯುವ ನೀರಿಗೆ ಅನುಕೂಲ ಮಾಡಿಕೊಟ್ಟ ಹಿನ್ನಲೆ ಮರಡಿಪುರ ಗ್ರಾಮಸ್ಥರು ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ರವರಿಗೆ ಧನ್ಯವಾದ ವೆಕ್ತಪಡಿಸಿದರು....ಶಾಸಕರು ನಮ್ಮ ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡುತ್ತಿದ್ದು ಪ್ರಸ್ತುತ ಬರಗಾಲದ ಹಿನ್ನಲೆ ಇಂತಹ ಕಾರ್ಯಗಳು ಬಹಳ ಕಾಲ ನೆನಪಿನಲ್ಲಿ ಉಳಿಯುತ್ತವೆ....

on 3 December 2023
user_Raghu YG Yennehole
Raghu YG Yennehole
Pandavapura, Mandya•
on 3 December 2023

ದುದ್ದ ಹೋಬಳಿ ಮರಡಿಪುರ ಗ್ರಾಮಸ್ಥರು ಇತ್ತಿಚೆಗೆ ನೆಡೆದ ಜನಸಂಪರ್ಕ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆ ಗಮನ ಸೆಳೆದ ಹಿನ್ನಲೆ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ರವರು ತ್ವರಿತವಾಗಿ ಸ್ಪಂದಿಸಿ ಕೊಳವೆ ಬಾವಿ ಕೊರಸಿ ಕುಡಿಯುವ ನೀರಿಗೆ ಅನುಕೂಲ ಮಾಡಿಕೊಟ್ಟ ಹಿನ್ನಲೆ ಮರಡಿಪುರ ಗ್ರಾಮಸ್ಥರು ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ರವರಿಗೆ ಧನ್ಯವಾದ ವೆಕ್ತಪಡಿಸಿದರು....ಶಾಸಕರು ನಮ್ಮ ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡುತ್ತಿದ್ದು ಪ್ರಸ್ತುತ ಬರಗಾಲದ ಹಿನ್ನಲೆ ಇಂತಹ ಕಾರ್ಯಗಳು ಬಹಳ ಕಾಲ ನೆನಪಿನಲ್ಲಿ ಉಳಿಯುತ್ತವೆ....

More news from Vijayapura and nearby areas
  • ನಿಮ್ಮ ಯಾವದೇ ಕಾರ್ಯಕ್ರಮಕ್ಕೆ ಸಂಪರ್ಕಿಸಿ ಸಾಲೋಟಗಿ ಭಜಂತ್ರಿ 9380353710
    1
    ನಿಮ್ಮ ಯಾವದೇ ಕಾರ್ಯಕ್ರಮಕ್ಕೆ ಸಂಪರ್ಕಿಸಿ ಸಾಲೋಟಗಿ ಭಜಂತ್ರಿ 9380353710
    user_Mareppa Bajantri
    Mareppa Bajantri
    Artist Vijayapura•
    10 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.