ಜಿ.ಎಸ್.ಶಿವ ರುದ್ರಪ್ಪ ಅವರ ಸಾಹಿತ್ಯ ಜಾಗತಿಕ ತಲ್ಲಣಗಳನ್ನು ಶಮನಗೊಳಿಸುವ ದಾರಿ ದೀಪ ಶಿವಮೊಗ್ಗ : ಜೀವನ ಅನುಭವವನ್ನು ಕಾವ್ಯ ಅನುಭವ ವಾಗಿಸಿದ ರಾಷ್ಟ್ರಕವಿ ಜಿ.ಎಸ್.ಶಿವ ರುದ್ರಪ್ಪ ಅವರ ಸಾಹಿತ್ಯ ಜಾಗತಿಕ ತಲ್ಲಣಗಳನ್ನು ಶಮನಗೊಳಿಸುವ ದಾರಿ ದೀಪ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಅಭಿಪ್ರಾಯಪಟ್ಟರು. ಅವರು ಕುವೆಂಪು ವಿಶ್ವವಿದ್ಯಾಲ ಯದ ಕನ್ನಡ ಭಾರತಿ ವಿಭಾಗವು ಸಾಹಿತ್ಯ ಅಕಾಡೆಮಿ, ಜಿ. ಎಸ್ ಎಸ್. ಪ್ರತಿಷ್ಠಾನದ ಸಹಯೋಗ ದಲ್ಲಿ ಏರ್ಪಡಿಸಿದ್ದ ಜಿ.ಎಸ್.ಶಿವ ರುದ್ರಪ್ಪ 'ಮರು ಓದಿನ ನೆಲೆಗಳು ಎಂಬ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು ಕುವೆಂಪು ಅವರ ವಿಚಾರಗಳನ್ನು ಮುಂದುವರಿಸಿದವರು. ಅವರ ಪ್ರಜಾಪ್ರಭುತ್ವ ಮನೋಭಾವ ಅನನ್ಯ ಎಂದರು. ದಿಕ್ಕೂಚಿ ಭಾಷಣ ಮಾಡಿದ ಪ್ರೊ ರಾಜೇಂದ್ರ ಚೆನ್ನಿ ಅವರು ಜಿಎಸ್ಎಸ್ ಸಾಹಿತ್ಯವು ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಪ್ರೇರೇಪಿಸುತ್ತದೆ. ಕುವೆಂಪು ಚಿಂತನೆಯನ್ನು ಮಂಥನ ಮಾಡಿ ದವರು. ಅಲಕ್ಷಿತ ಸಮುದಾಯ ಗಳಲ್ಲಿ ಹೊಸ ಚೈತನ್ಯ ಇರುವುದನ್ನು ಗುರುತಿಸಿ ದಾಖಲಿಸಿದವರು ಎಂದರು. ಕುಲಪತಿ ಪ್ರೊ.ಶರತ್ ಅನಂತ್ಮೂರ್ತಿ ಅವರು ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಲಿಂಗಪ್ಪ ಗೋನಾಳ ಜಿಎಸ್ಎಸ್ ಅವರ ಕರ್ತವ್ಯ ಸ್ಮರಿಸಿದರು. ಕನ್ನಡ ಭಾರತಿ ನಿರ್ದೇಶಕರಾದ ಪ್ರೊ ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಸ್ವಾಗತಿಸಿದರು. ಡಾ ಚಂದ್ರಿಕಾ ಪ್ರಾಸ್ತಾವಿಕವಾಗಿ ಮಾತನಾಡಿದರು. ರಿಯಾ ಆಯಿಷಾ ಪ್ರಾರ್ಥನೆ ಸಲ್ಲಿಸಿದರು. ಡಾ.ಸಾಸ್ಟೇಹಳ್ಳಿ ಸತೀಶ್ ವಂದಿಸಿದರು. ಡಾ.ಪುರುಷೋತ್ತಮ ನಿರೂಪಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸಂಶೋಧನಾರ್ಥಿ ಗಳು, ಸಾಹಿತಿಗಳು ಆಗಮಿಸಿದ್ದರು.
ಜಿ.ಎಸ್.ಶಿವ ರುದ್ರಪ್ಪ ಅವರ ಸಾಹಿತ್ಯ ಜಾಗತಿಕ ತಲ್ಲಣಗಳನ್ನು ಶಮನಗೊಳಿಸುವ ದಾರಿ ದೀಪ ಶಿವಮೊಗ್ಗ : ಜೀವನ ಅನುಭವವನ್ನು ಕಾವ್ಯ ಅನುಭವ ವಾಗಿಸಿದ ರಾಷ್ಟ್ರಕವಿ ಜಿ.ಎಸ್.ಶಿವ ರುದ್ರಪ್ಪ ಅವರ ಸಾಹಿತ್ಯ ಜಾಗತಿಕ ತಲ್ಲಣಗಳನ್ನು ಶಮನಗೊಳಿಸುವ ದಾರಿ ದೀಪ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಅಭಿಪ್ರಾಯಪಟ್ಟರು. ಅವರು ಕುವೆಂಪು ವಿಶ್ವವಿದ್ಯಾಲ ಯದ ಕನ್ನಡ ಭಾರತಿ ವಿಭಾಗವು ಸಾಹಿತ್ಯ ಅಕಾಡೆಮಿ, ಜಿ. ಎಸ್ ಎಸ್. ಪ್ರತಿಷ್ಠಾನದ ಸಹಯೋಗ ದಲ್ಲಿ ಏರ್ಪಡಿಸಿದ್ದ ಜಿ.ಎಸ್.ಶಿವ ರುದ್ರಪ್ಪ 'ಮರು ಓದಿನ ನೆಲೆಗಳು ಎಂಬ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು ಕುವೆಂಪು ಅವರ ವಿಚಾರಗಳನ್ನು ಮುಂದುವರಿಸಿದವರು. ಅವರ ಪ್ರಜಾಪ್ರಭುತ್ವ ಮನೋಭಾವ ಅನನ್ಯ ಎಂದರು. ದಿಕ್ಕೂಚಿ ಭಾಷಣ ಮಾಡಿದ ಪ್ರೊ ರಾಜೇಂದ್ರ ಚೆನ್ನಿ ಅವರು ಜಿಎಸ್ಎಸ್ ಸಾಹಿತ್ಯವು ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಪ್ರೇರೇಪಿಸುತ್ತದೆ. ಕುವೆಂಪು ಚಿಂತನೆಯನ್ನು ಮಂಥನ ಮಾಡಿ ದವರು. ಅಲಕ್ಷಿತ ಸಮುದಾಯ ಗಳಲ್ಲಿ ಹೊಸ ಚೈತನ್ಯ ಇರುವುದನ್ನು ಗುರುತಿಸಿ ದಾಖಲಿಸಿದವರು ಎಂದರು. ಕುಲಪತಿ ಪ್ರೊ.ಶರತ್ ಅನಂತ್ಮೂರ್ತಿ ಅವರು ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಲಿಂಗಪ್ಪ ಗೋನಾಳ ಜಿಎಸ್ಎಸ್ ಅವರ ಕರ್ತವ್ಯ ಸ್ಮರಿಸಿದರು. ಕನ್ನಡ ಭಾರತಿ ನಿರ್ದೇಶಕರಾದ ಪ್ರೊ ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಸ್ವಾಗತಿಸಿದರು. ಡಾ ಚಂದ್ರಿಕಾ ಪ್ರಾಸ್ತಾವಿಕವಾಗಿ ಮಾತನಾಡಿದರು. ರಿಯಾ ಆಯಿಷಾ ಪ್ರಾರ್ಥನೆ ಸಲ್ಲಿಸಿದರು. ಡಾ.ಸಾಸ್ಟೇಹಳ್ಳಿ ಸತೀಶ್ ವಂದಿಸಿದರು. ಡಾ.ಪುರುಷೋತ್ತಮ ನಿರೂಪಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸಂಶೋಧನಾರ್ಥಿ ಗಳು, ಸಾಹಿತಿಗಳು ಆಗಮಿಸಿದ್ದರು.
- Post by Suresh Belagere1
- 10 ನೇ ವರ್ಷದ ಸಂಭ್ರಮದಲ್ಲಿ ಆನ್ಲೈನ್ ಟಿವಿ ಗೆ ಟಿ. ಬಿ ಶೇಖರ್ ಅವರಿಂದ ಶುಭ ಹಾರೈಕೆಗಳು1
- Post by ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊1
- ನಡೆಸಿರುವ ದಬ್ಬಾಳಿಕೆ ದೌರ್ಜನ್ಯದ ವಿರುದ್ಧ ಪ್ರಜಾಪ್ರಭುತ್ವದ ದಲ್ಲಿಪ್ರಶ್ನೆ ಕೇಳಿಕೊಂಡು ಪತ್ರ ಕೊಡಲು ಬಂದಿರುವ ಕೆಆರ್ಎಸ್ ಪಕ್ಷದ ಸೈನಿಕರು1
- ಧಾರವಾಡ: ಎಲ್ಲ ಶಾಸಕರು ಸಚಿವರಾಗಲು ಅರ್ಹತೆ ಪಡೆದಿದ್ದಾರೆ. ಶಾಸಕರು ಸಚಿವ ಸ್ಥಾನ ಕೇಳುವುದು ತಪ್ಪಲ್ಲ ಎಂದು ಸಚಿವ ಸಂತೋಷ ಲಾಡ್ ಹೇಳಿದರು. ಧಾರವಾಡ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಲ್ಲ ಶಾಸಕರಿಗೂ ಸಚಿವರಾಗುವ ಅರ್ಹತೆ ಇದೆ. ಅದು ಹೊಸಬರಿರಲಿ, ಫಸ್ಟ್ ಟೈಮ್ ಶಾಸಕರಾದವರಿರಲಿ. ಅವರಿಗೆ ಸಚಿವರಾಗಬೇಕು ಎಂಬ ಆಸೆ ಇದೆ. ಡಿಕೆಶಿ ಅವರ ಹೇಳಿಕೆ ಕೂಡ ನಾನು ನೋಡಿದೆ. ಏನೇ ಮಾಡಿದರೂ ಒಂದು ಲಿಮಿಟ್ಸ್ ಹಾಗೂ ಪಾರ್ಟಿ ಚೌಕಟ್ಟಿನಲ್ಲೇ ಎಲ್ಲವನ್ನೂ ಮಾತನಾಡಬೇಕು ಎಂದಿದ್ದಾರೆ. ಪಾರ್ಟಿ ಚೌಕಟ್ಟು ಬಿಟ್ಟು ವಿಷಯಗಳು ಹೊರ ಹೋಗಬಾರದು ಎಂದು ಅವರು ಹೇಳಿದ್ದಾರೆ. ಹೈಕಮಾಂಡ್ಗೆ ನಮ್ಮನ್ನೂ ಸಚಿವರನ್ನಾಗಿ ಮಾಡಲಿ ಎಂದು ಶಾಸಕರು ಹೋಗಿದ್ದಾರೆ. ಕೇಳುವ ಅಧಿಕಾರ ಎಲ್ಲರಿಗೂ ಇದೆ. ಅದೇ ಕಾರಣಕ್ಕೆ ಶಾಸಕರು ಹೋಗಿದ್ದಾರೆ ಅದೇನು ತಪ್ಪಲ್ಲ ಎಂದು ತಿಳಿಸಿದರು.1
- ಭಾರತೀಯ ಜನತಾ ಪಾರ್ಟಿ ಬಳ್ಳಾರಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಹಂಪಿ ರಮಣ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಮಾತನಾಡಿದ ಹಂಪಿ ರಮಣ ಅವರು, ಈ ಹೊಣೆಗಾರಿಕೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿ, ಪಕ್ಷವನ್ನು ತಳಮಟ್ಟದಲ್ಲಿ ಸದೃಡಗೊಳಿಸುವುದಾಗಿ ತಿಳಿಸಿದ್ದಾರೆ. ಮುಂಬರುವ ಸವಾಲುಗಳನ್ನು ಎದುರಿಸಿ, ಪಕ್ಷದ ವರ್ಚಸ್ಸನ್ನು ಹೆಚ್ಚಿಸಲು ಸತತವಾಗಿ ಕೆಲಸ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ.1
- ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ಏಪ್ರಿಲ್ 18ರಂದು ಜಿಲ್ಲಾಸ್ಪತ್ರೆಯಲ್ಲಿ ಉಚಿತ ಮೂತ್ರಕೋಶ ತಪಾಸಣಾ ಶಿಭಿರ ಹಮ್ಮಿಕೊಳ್ಳಲಾಗಿದೆ. ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ಮತ್ತು ದಾವಣಗೆರೆಯ ಎಸ್.ಎಸ್.ನಾರಾಯಣ ಹೆಲ್ತ್ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ಇದೇ ಏಪ್ರಿಲ್ 18ರಂದು ನಗರದ ಜಿಲ್ಲಾ ಆಸ್ಪತ್ರೆಯ ಕೊಠಡಿ ಸಂಖ್ಯೆ 15ರಲ್ಲಿ “ಉಚಿತ ಮೂತ್ರಕೋಶ ತಪಾಸಣಾ ಶಿಬಿರ” ನಡೆಯಲಿದೆ.1
- Post by Suresh Belagere1
- Post by ✍ 𝕾𝖆𝖉𝖆𝖓𝖆𝖓𝖉𝕿𝖎𝖐𝖆𝖗𝖊1