Shuru
Apke Nagar Ki App…
ಹಿಟ್ ಆ್ಯಂಡ್ ರನ್ನಲ್ಲಿ ಯುವಕ ಸಾವು ಮೂರು ವಾಹನಗಳ ಡಿಕ್ಕಿಗೆ ದುರಂತ ಅಂತ್ಯ ಹಿಟ್ ಆ್ಯಂಡ್ ರನ್ನಲ್ಲಿ ಯುವಕ ಸಾವು ಮೂರು ವಾಹನಗಳ ಡಿಕ್ಕಿಗೆ ದುರಂತ ಅಂತ್ಯ . . . . #veeganewskannada #veeganewsplus #kannadaactress #kannadanewslivetoday #kannadanewslive
Veega News Kannada
ಹಿಟ್ ಆ್ಯಂಡ್ ರನ್ನಲ್ಲಿ ಯುವಕ ಸಾವು ಮೂರು ವಾಹನಗಳ ಡಿಕ್ಕಿಗೆ ದುರಂತ ಅಂತ್ಯ ಹಿಟ್ ಆ್ಯಂಡ್ ರನ್ನಲ್ಲಿ ಯುವಕ ಸಾವು ಮೂರು ವಾಹನಗಳ ಡಿಕ್ಕಿಗೆ ದುರಂತ ಅಂತ್ಯ . . . . #veeganewskannada #veeganewsplus #kannadaactress #kannadanewslivetoday #kannadanewslive
More news from ಕರ್ನಾಟಕ and nearby areas
- ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ಮಾಜಿ ರೌಡಿ ಶೀಟರ್ ಅನಿಲ್ ಅಲಿಯಾಸ್ ‘ಬೋರ್ ವೆಲ್’ ಅನಿಲ್ ಹುಟ್ಟುಹಬ್ಬದ ಪಾರ್ಟಿ ಆಯೋಜಿಸಲಾಗಿದ್ದು, ಈ ವೇಳೆ ಹಲವು ರೌಡಿ ಶೀಟರ್ಗಳು ಭಾಗವಹಿಸಿದ್ದರೆಂದು ತಿಳಿದುಬಂದಿದೆ. ಮಾಹಿತಿ ಆಧರಿಸಿ ಪೊಲೀಸರು ಸ್ಥಳಕ್ಕೆ ತೆರಳಿ ತಪಾಸಣೆ ನಡೆಸಿದಾಗ ಕೆಲವರು ಅಲ್ಲಿಂದ ಪರಾರಿಯಾಗಿದ್ದಾರೆ. ಇನ್ನೂ ಕೆಲವರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು ತಪಾಸಣೆಯನ್ನು ಪ್ರಶ್ನಿಸಿದ ಘಟನೆ ನಡೆದಿದೆ. ಈ ಅನಿರೀಕ್ಷಿತ ಪೊಲೀಸ್ ಪರಿಶೀಲನೆಯಿಂದ ಅನಿಲ್ ಹಾಗೂ ಆತನ ಸಂಗಡಿಗರಲ್ಲಿ ಆತಂಕ ಉಂಟಾಗಿದೆ. ಘಟನೆಯ ವಿಡಿಯೋ ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚರ್ಚೆಗೆ ಕಾರಣವಾಗಿದೆ.1
- Post by ಅರವಿಂದ್ ರಾಜೀವ್1
- haris1
- Post by SUDHUR CHAULANI NEWS1
- ದೊಡ್ಡಬಳ್ಳಾಪುರ ಜಮೀನು ವ್ಯಾಜ್ಯ ಹಿನ್ನೆಲೆ ವಕೀಲನ ಮೇಲೆ ಗುಂಪು ಹಲ್ಲೆ..! ವಕೀಲ ಪ್ರತಾಪ್ ಮೇಲೆ ಅದೇ ಗ್ರಾಮದ ವಕೀಲನ ಕುಟುಂಬಸ್ಥರಿಂದ ಹಲ್ಲೆ.ಲ ದೊಡ್ಡಬಳ್ಳಾಪುರ ತಾಲ್ಲೂಕಿನ ದಡಘಟ್ಟಮಡಗು ಗ್ರಾಮದಲ್ಲಿ ಘಟನೆ. ಮುಖಕ್ಕೆ ಖಾರದ ಪುಡಿ ಹಾಕಿ ದೊಣ್ಣೆ ಮತ್ತು ರಾಡ್ ನಿಂದ ರಕ್ತ ಬರುವಂತೆ ಹಲ್ಲೆ. ಜಮೀನಿಗೆ ಕಾಂಪೌಂಡ್ ಹಾಕಲು ಹೋಗಿದ್ದ ವೇಳೆ ಘಟನೆ ಸ್ಥಳದಲ್ಲಿ ಪೋಲೀಸರು ಇದ್ದರೂ ಕ್ಯಾರೆ ಎನ್ನದೆ ಹಲ್ಲೆ ಮಾಡಿರುವ ಗುಂಪು. ಜಗಳ ಬಿಡಿಸಲು ಬಂದ ವ್ಯಕ್ತಿಗಳ ಮೇಲೂ ಹಲ್ಲೆ ನಡೆಸಿರುವ ಗುಂಪು. ಹಲ್ಲೆ ಸಂಬಂಧ ಒಟ್ಟು 19 ಜನರ ವಿರುದ್ಧ FIR ದಾಖಲು. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಖಾಸಗಿ ಅಸ್ಪತ್ರೆಗೆ ರವಾನೆ ಹೊಸಹಳ್ಳಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲು. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡಬಳ್ಳಾಪುರ ತಾಲ್ಲೂಕಿನ ದಡಘಟ್ಟಮಡಗು ಗ್ರಾಮದಲ್ಲಿ ಘಟನೆ. .........................2
- ದೇಶದಲ್ಲಿ ಮಾತೃ ಭಾಷೆ ತುಂಬಾ ಮುಖ್ಯ ದ್ವೀತಿಯ ಭಾಷೆ ಕೂಡ ನೀಡಿದ್ದಾರೆ ಅದು ಪೋಷಕರಿಗೆ ಬಿಟ್ಟ ವಿಚಾರ ಅದು ಅವರ ವ್ಯಯಕ್ತಕ ಅಭಿಲಾಷೆ ಅದನ್ನ ಪೋಷಕರು ನಿರ್ಧಾರ ಮಾಡ್ತಾರೆ ಮಕ್ಕಳಿಗೆ ಮೂರು ಭಾಷೆ ಒತ್ತಡ ಹಾಕಿದ್ರೆ ಅವರ ಕಲಿಕೆ ಮೇಲೆ ಪರಿಣಾಮ ಬೀಳುತ್ತೆ ಸಚಿವರು ಒಳ್ಳೆಯ ತೀರ್ಮಾನ ಮಾಡಿದ್ದಾರೆ ಎರಡು ಭಾಷೆ ಕಲಿಯಿರಿ ಅಂತಾ ಹೇಳಿದ್ದಾರೆ ಬಿಜೆಪಿ ನಾಯಕರಿಗೆ ವಿರೋಧ ಮಾಡೋದೇ ಗುರಿಅವರ ನಾಯಕರನ್ನ ಮೆಚ್ಚಿಸಬೇಕು ಅಂದ್ರೆನಾವು ಹಿಂದಿ ಪರ ಹೋರಾಟ ಮಾಡ್ತಿದ್ದೇವೆ ಆ ತರಹ ಕೇಂದ್ರದ ನಾಯಕರಿಗೆ ತೋರಿಸಬೇಕು ಅದನ್ನ ಬಿಜೆಪಿ ನಾಯಕರು ಮಾಡ್ತಿದ್ದಾರೆ *ಇದು ಶೈಕ್ಷಣಿಕ ನಿರ್ಧಾರನಾ ಆಥವಾ ರಾಜಕೀಯನಾ ಎಂಬ ಪ್ರಶ್ನೆ* ಆವತ್ತಿನ ಪರಿಸ್ಥಿತಿ ಬೇರೆ ಇವತ್ತಿನ ಪರಿಸ್ಥಿತಿ ಬೇರೆಇವತ್ತು ಎರಡು ಭಾಷೆಗೆ ಅವಕಾಶ ಕೊಟ್ಟಿದ್ದಾರೆಬಹುತೇಕರು ಮೂರನೇ ಭಾಷೆಯಲ್ಲಿ ಫೇಲ್ ಆಗ್ತಾರೆ ಹಾಗಾಗೀ ಈ ಬೆಳವಣಿಗೆಯನ್ನ ತಂದಿದ್ದಾರೆ *ಕೆ ಎಂ ಎಫ್ ಚುನಾವಣೆ ವಿಚಾರ* ಅದು ನಂಗೆ ಗೊತ್ತಿಲ್ಲನಾನು ಆಕಾಂಕ್ಷಿ ಅಂತಾ ಹೇಳೇ ಇಲ್ಲಆ ರೀತಿ ನಾನು ಹೇಳೇ ಇಲ್ಲ *ಶಾಸಕರಿಗೆ ಐಪಿಎಲ್ ಟಿಕೆಟ್ ವಿಚಾರ* ಟಿಕೆಟ್ ಕೇಳಿರೋದು ತಪ್ಪು ಈಗ ಯಾರು ಮಾತನಾಡಿದ್ದಾರೆ ಅಪರಾಧ ಘಟನೆ ಆದಾಗ ಯಾರುಏನು ಮಾತನಾಡಿದ್ರು ಇಚ್ಚೆ ಇರೋದು ಅವರೇ ಹೋಗಿ ತೆಗೆದುಕೊಳ್ಳಬೇಕು ಆಸಕ್ತಿ ಇರೋದು ಕಾಸು ಕೊಟ್ಟಿ ನೋಡೋದು ಒಂದು ರೀತಿಯ ಒಳ್ಳೆಯ ಬೆಳವಣಿಗೆ ಅದು ರಾಷ್ಟ್ರೀಯ ಕ್ರೀಡೆಯೂ ಅಲ್ಲ ಅದು ಕರ್ಮಷಿಯಲ್ ಗೇಮ್ ಅಷ್ಟೇ*ಸ್ಟೇಡಿಯಂ ನಿರ್ಮಾಣ ವಿಚಾರ*ಇದಾಗಲೇ ಸರ್ಕಾರ ನಾನು ಸೂಚಿಸಿದ ಕಡೆ ಸರ್ಕಾರ ಒಂದು ಸ್ಟೇಡಿಯಂ ನಿರ್ಮಾಣ ಮಾಡ್ತಿದೆಯುವಕರಿಗೆ, ಕ್ರೀಡೆಗೆ ಪ್ರೋತ್ಸಾಹ ನೀಡಬೇಕು ಹೀಗಾಗಿ ನಾಲ್ಕು ಕಡೆ ಸ್ಟೇಡಿಯಂ ಆಗಬೇಕು ನಾನು ನನ್ನ ಕ್ಷೇತ್ರದಲ್ಲಿ ಸ್ಟೇಡಿಯಂ ಆಗಬೇಕು ಆಗ ನಾನು ಹೋಗಿ ಮನವಿ ಮಾಡಿದೆನಾಲ್ಕು ಕಡೆ ಸ್ಟೇಡಿಯಂ ಆದ್ರೆ ಒಳ್ಳೆಯದು ಬಿಡದಿಯಲ್ಲೂ ಆಗೋದಕ್ಕೆ ಮನವಿ ಮಾಡ್ತೇನೆ*ಬೈ ಎಲೆಕ್ಷನ್ ಪ್ರಚಾರ* ಹೇಳಿದ್ದಾರೆ ಕರೆದ್ರೆ ಹೋಗ್ತೇನೆ ಅಗತ್ಯ ಇದ್ರೆ ನಾನು ಕೂಡ ಹೋಗ್ತೇನೆ *ಜಮೀರ್ ಮುನಿಸು ವಿಚಾರ* ನಗುನಗುತ್ತಲೇ ಇದ್ದಾರೆ ಅಲ್ವ? ಕೇರಳದಲ್ಲಿ ಪ್ರಚಾರ ಮಾಡ್ತಿದ್ದಾರೆ ಎಲ್ಲೋ ಒಂದು ಕಡೆ ಮಾಡ್ತಿದ್ದಾರೆ ಅಲ್ವ ಇಲ್ಲಿ ಯಾರು ಪ್ರಚಾರ ಮಾಡ್ತಾರೆ ಅಂತ ಅಲ್ಲ ಕಾಂಗ್ರೆಸ್ ಅಭ್ಯರ್ಥಿ ಗೆ ಜನ ವೋಟ್ ಹಾಕ್ತಾರೆ ಅಲ್ಲಿಯೂ ಕೂಡ ಇದ್ದವರು ಹಿರಿಯರು ಒಟ್ಟಿನಲ್ಲಿ ಕಾಂಗ್ರೆಸ್ ಗೆಲ್ಲುತ್ತೆ ಅನ್ನೋ ವಿಶ್ವಾಸವಿದೆ1
- Post by ಈಶ್ವರ್ ಬೆಳಕು ನ್ಯೂಸ್ ಕನ್ನಡ User4
- Post by ಅರವಿಂದ್ ರಾಜೀವ್1