logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಬೀದರ್ ಜಿಲ್ಲಾ ಬೀದರ್ ತಾಲೂಕಿನ ಉತ್ತರ ಕ್ಷೇತ್ರದ ಮಾಲೆಗಾಂವ್ ಗ್ರಾಮದ ಪ್ರಾಥಮಿಕ ಕೃಷಿ ಸಹಕಾರ ಸಂಘ ಕಚೇರಿಯ ಮೇಲೆ ಇಂದು ದಿನಾಂಕ 15/8/2025 ರಂದು ಭಾರತದ ಧ್ವಜ ಹಸಿರು ಬಿಳಿ ಕೇಸರಿ ಉಲ್ಟಾ ಧ್ವಜ ಹಾರಿಸಿರುವ ದೃಶ್ಯ. ಕೂಡಲೇ ಅಧಿಕಾರಿಗೆ ಕಾನೂನು ರೀತಿ ಕ್ರಮ ಜರುಗಿಸಿ, ಸೇವೆಯಿಂದ ಅಮಾನತು ಮಾಡಬೇಕು, ದೇಶ ಧ್ವಜಕ್ಕೆ ಅವಮಾನ ಮಾಡಿ, ಸ್ವಾತಂತ್ರ ದಿವಸದಂದು. ಧ್ವಜಾರೋಣ ಮಾಡುವ ಸಂದರ್ಭದಲ್ಲಿ ಧ್ವಜವನ್ನು ಉಲ್ಟಾ ಕಟ್ಟಿ ಹಾರಿಸಿರುತ್ತಾರೆ, ಇದರ ಬಗ್ಗೆ ಸಾರ್ವಜನಿಕ ವಿಚಾರಿಸಿದರೆ, ಉಡಾಫೆ ಮಾತನ್ನು ಹೇಳುತ್ತಾರೆ, ಕೂಡಲೆ ಮತ್ತೊಮ್ಮೆ ಇಂತಹ ಅಧಿಕಾರಿಗಳಿಗೆ, ಸೂಕ್ತ ರೀತಿ ಕಾನೂನು ರೀತಿ ಕ್ರಮ ಜರುಗಿಸಿಬೇಕು

on 15 August
user_ಈಶ್ವರ್ ಬೆಳಕು ನ್ಯೂಸ್ ಕನ್ನಡ User1175
ಈಶ್ವರ್ ಬೆಳಕು ನ್ಯೂಸ್ ಕನ್ನಡ User1175
Journalist Bhalki, Bidar•
on 15 August

ಬೀದರ್ ಜಿಲ್ಲಾ ಬೀದರ್ ತಾಲೂಕಿನ ಉತ್ತರ ಕ್ಷೇತ್ರದ ಮಾಲೆಗಾಂವ್ ಗ್ರಾಮದ ಪ್ರಾಥಮಿಕ ಕೃಷಿ ಸಹಕಾರ ಸಂಘ ಕಚೇರಿಯ ಮೇಲೆ ಇಂದು ದಿನಾಂಕ 15/8/2025 ರಂದು ಭಾರತದ ಧ್ವಜ ಹಸಿರು ಬಿಳಿ ಕೇಸರಿ ಉಲ್ಟಾ ಧ್ವಜ ಹಾರಿಸಿರುವ ದೃಶ್ಯ. ಕೂಡಲೇ ಅಧಿಕಾರಿಗೆ ಕಾನೂನು ರೀತಿ ಕ್ರಮ ಜರುಗಿಸಿ, ಸೇವೆಯಿಂದ ಅಮಾನತು ಮಾಡಬೇಕು, ದೇಶ ಧ್ವಜಕ್ಕೆ ಅವಮಾನ ಮಾಡಿ, ಸ್ವಾತಂತ್ರ ದಿವಸದಂದು. ಧ್ವಜಾರೋಣ ಮಾಡುವ ಸಂದರ್ಭದಲ್ಲಿ ಧ್ವಜವನ್ನು ಉಲ್ಟಾ ಕಟ್ಟಿ ಹಾರಿಸಿರುತ್ತಾರೆ, ಇದರ ಬಗ್ಗೆ ಸಾರ್ವಜನಿಕ ವಿಚಾರಿಸಿದರೆ, ಉಡಾಫೆ ಮಾತನ್ನು ಹೇಳುತ್ತಾರೆ, ಕೂಡಲೆ ಮತ್ತೊಮ್ಮೆ ಇಂತಹ ಅಧಿಕಾರಿಗಳಿಗೆ, ಸೂಕ್ತ ರೀತಿ ಕಾನೂನು ರೀತಿ ಕ್ರಮ ಜರುಗಿಸಿಬೇಕು

  • user_Khaj
    Khaj
    Basavakalyan, Bidar
    💣
    on 19 August
More news from Karnataka and nearby areas
  • Post by SRI RABINDRANATH TAGORE HIGH SCHOOL BIJAPUR
    1
    Post by SRI RABINDRANATH TAGORE HIGH SCHOOL BIJAPUR
    user_SRI RABINDRANATH TAGORE HIGH SCHOOL BIJAPUR
    SRI RABINDRANATH TAGORE HIGH SCHOOL BIJAPUR
    School Vijayapura, Vijayapura, Karnataka•
    12 hrs ago
  • ಹೆಚ್ ಟಿ ಎಂ ಹಕೀಮ್ ನೌಷದ್ ಖಾನ್ (ಪಾರಂಪರಿಕ )
    1
    ಹೆಚ್ ಟಿ ಎಂ 
ಹಕೀಮ್ ನೌಷದ್ ಖಾನ್ (ಪಾರಂಪರಿಕ )
    user_Naushad khan Vahab khan
    Naushad khan Vahab khan
    Ayurvedic clinic Bengaluru South, Bengaluru Urban•
    22 min ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    11 hrs ago
  • Post by SRI RABINDRANATH TAGORE HIGH SCHOOL BIJAPUR
    1
    Post by SRI RABINDRANATH TAGORE HIGH SCHOOL BIJAPUR
    user_SRI RABINDRANATH TAGORE HIGH SCHOOL BIJAPUR
    SRI RABINDRANATH TAGORE HIGH SCHOOL BIJAPUR
    School Vijayapura, Vijayapura, Karnataka•
    18 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    18 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    22 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.