ಇಂದು ಹ್ಯಾಂಡ್ ಪೋಸ್ಟ್ ನ ತಾರಕ ವಿದ್ಯಾ ಸಂಸ್ಥೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಿ ಸುರೇಂದ್ರ ಗೌಡರವರು ಧ್ವಜಾರೋಹಣವನ್ನು ನೆರವೇರಿಸಿದರು ಸಂಸ್ಥೆಯ ಗೌರವಾನ್ವಿತ ಸದಸ್ಯರುಗಳಾದ ಶ್ರೀ ಲಷ್ಮಿ ನರಸಿಂಹ ರವರು ಶ್ರೀ ದಾಸೇಗೌಡರು ಶ್ರೀ ಮಾದೇಗೌಡ ರವರು ಭಾಗವಹಿಸಿದ್ದರು ಕಾರ್ಯದರ್ಶಿಗಳು ಕೂಡ ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು ಹಾಗೆ ಈ ಕಾರ್ಯಕ್ರಮದಲ್ಲಿ ನಿರೂಪಣೆಯನ್ನು ಸಿದ್ದಯ್ಯನವರು ನಿರ್ವಹಿಸಿದನು ಪ್ರಾಥಮಿಕ ಶಾಲೆ ವಿಭಾಗದ ಮುಖ್ಯ ಶಿಕ್ಷಕರಾದ ಶ್ರೀ ಅಶೋಕ್ ಹಾಗೂ ಪ್ರೌಢಶಾಲೆ ಭಾಗದ ಮುಖ್ಯ ಶಿಕ್ಷಕರಾದ ಶ್ರೀ ನಾರಾಯಣ್ ರವರು ಹಾಗೆ ಈ ಕಾರ್ಯಕ್ರಮದಲ್ಲಿ ಶಿಕ್ಷಕ ಶಿಕ್ಷಕರು ಎಂತ ಎಲ್ಲ ಪದಾಧಿಕಾರಿಗಳು ಪೋಷಕರು ಎಲ್ಲರೂ ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಯಶಸ್ವಿ ಗೊಳಿಸಲಾಯಿತು ಈ ಸಂಸ್ಥೆಯ ಕಾರ್ಯದರ್ಶಿಗಳು ಸಿವಿನಾಗರಾಜು ಸರ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಹಿತನುಡಿಗಳನ್ನು ಹೇಳಿದರು. ಸಂಸ್ಥೆ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಲಕ್ಷ್ಮಿ ನರಸಿಂಹರವರು 15 ಜನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ 2000 ಸ್ಕಾಲರ್ಶಿಪ್ ನೀಡಲಾಯಿತು : ತಾರಕ ಫಂಕ್ಷನ ಹಾಲ್ ಮಾಲಿಕರಾದ ಶ್ರೀ ಕುಮಾರ್ ರವರು ಕೂಡ ಭಾಗವಹಿಸಿ
ಇಂದು ಹ್ಯಾಂಡ್ ಪೋಸ್ಟ್ ನ ತಾರಕ ವಿದ್ಯಾ ಸಂಸ್ಥೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಿ ಸುರೇಂದ್ರ ಗೌಡರವರು ಧ್ವಜಾರೋಹಣವನ್ನು ನೆರವೇರಿಸಿದರು ಸಂಸ್ಥೆಯ ಗೌರವಾನ್ವಿತ ಸದಸ್ಯರುಗಳಾದ ಶ್ರೀ ಲಷ್ಮಿ ನರಸಿಂಹ ರವರು ಶ್ರೀ ದಾಸೇಗೌಡರು ಶ್ರೀ ಮಾದೇಗೌಡ ರವರು ಭಾಗವಹಿಸಿದ್ದರು ಕಾರ್ಯದರ್ಶಿಗಳು ಕೂಡ ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು ಹಾಗೆ
ಈ ಕಾರ್ಯಕ್ರಮದಲ್ಲಿ ನಿರೂಪಣೆಯನ್ನು ಸಿದ್ದಯ್ಯನವರು ನಿರ್ವಹಿಸಿದನು ಪ್ರಾಥಮಿಕ ಶಾಲೆ ವಿಭಾಗದ ಮುಖ್ಯ ಶಿಕ್ಷಕರಾದ ಶ್ರೀ ಅಶೋಕ್ ಹಾಗೂ ಪ್ರೌಢಶಾಲೆ ಭಾಗದ ಮುಖ್ಯ ಶಿಕ್ಷಕರಾದ ಶ್ರೀ ನಾರಾಯಣ್ ರವರು ಹಾಗೆ ಈ ಕಾರ್ಯಕ್ರಮದಲ್ಲಿ ಶಿಕ್ಷಕ ಶಿಕ್ಷಕರು ಎಂತ ಎಲ್ಲ ಪದಾಧಿಕಾರಿಗಳು ಪೋಷಕರು ಎಲ್ಲರೂ ಕಾರ್ಯಕ್ರಮದಲ್ಲಿ ಭಾಗಿಗಳಾಗಿ ಯಶಸ್ವಿ ಗೊಳಿಸಲಾಯಿತು ಈ
ಸಂಸ್ಥೆಯ ಕಾರ್ಯದರ್ಶಿಗಳು ಸಿವಿನಾಗರಾಜು ಸರ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಹಿತನುಡಿಗಳನ್ನು ಹೇಳಿದರು. ಸಂಸ್ಥೆ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಲಕ್ಷ್ಮಿ ನರಸಿಂಹರವರು 15 ಜನ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ 2000 ಸ್ಕಾಲರ್ಶಿಪ್ ನೀಡಲಾಯಿತು : ತಾರಕ ಫಂಕ್ಷನ ಹಾಲ್ ಮಾಲಿಕರಾದ ಶ್ರೀ ಕುಮಾರ್ ರವರು ಕೂಡ ಭಾಗವಹಿಸಿ