Shuru
Apke Nagar Ki App…
ತುಮಕೂರು:ಸಾವಿರಾರು ಜನರಿಗೆ ಮೋಸ ಮಾಡಿ ತಲೆ ಮರೆಸಿಕೊಂಡ ಶಿವಶಕ್ತಿ ಸೌಹಾರ್ದ ಬ್ಯಾಂಕ್ ನ ಸಂಸ್ಥಾಪಕ ತುಮಕೂರು:ಶಿವಶಕ್ತಿ ಕೋ ಆಪರೇಟಿವ್ ಬ್ಯಾಂಕ್ ನ ಸಂಸ್ಥಾಪಕ ಅದ್ಯಕ್ಷ ಸಿದ್ದೇಗೌಡ ಇವರು ತುಮಕೂರು, ಚೇಳೂರು ಮತ್ತು ತೋವಿನಕೆರೆಯಲ್ಲಿ ಶಿವಶಕ್ತಿ ಸೌಹಾರ್ದ ಬ್ಯಾಂಕ್ ತೆರೆದು ತೋವಿನಕೆರೆ ಹಾಗೂ ಸುತ್ತ ಮುತ್ತ ಅನೇಕ ಗ್ರಾಹಕರಿಂದ ಪಿಗ್ಮಿ ಹಾಗೂ ಕೋಟ್ಯಾಂತರ ರೂಪಾಯಿಗಳ ಠೇವಣಿ ಇಡಿಸಿಕೊಂಡು ತುಮಕೂರು , ತೋವಿನಕೆರೆ ಹಾಗೂ ಚೇಳೂರಿನ ಜನರಿಗೆ ಮೋಸ ಮಾಡಿ ತಲೆಮರೆಸಿಕೊಂಡಿದ್ದಾನೆ. ಹಣ ಕಳೆದುಕೊಂಡು ಸಂತ್ರಸ್ಥರಾಗಿರುವ ಸಾವಿರಾರು ಠೇವಣಿದಾರರು ಈತನನ್ನು ಹುಡುಕುತ್ತಿದ್ದಾರೆ .ಯಾರಿಗಾದರೂ ಈತನ ಸುಳಿವು ಕಂಡುಬಂದರೆ ತಿಳಿಸಲು ಕೋರಿದೆ. ನೊಂದವರಿಗೆ ನೆರವಾಗಲು ಕೋರಿದೆ.
ಗಿರೀಶ್ B
ತುಮಕೂರು:ಸಾವಿರಾರು ಜನರಿಗೆ ಮೋಸ ಮಾಡಿ ತಲೆ ಮರೆಸಿಕೊಂಡ ಶಿವಶಕ್ತಿ ಸೌಹಾರ್ದ ಬ್ಯಾಂಕ್ ನ ಸಂಸ್ಥಾಪಕ ತುಮಕೂರು:ಶಿವಶಕ್ತಿ ಕೋ ಆಪರೇಟಿವ್ ಬ್ಯಾಂಕ್ ನ ಸಂಸ್ಥಾಪಕ ಅದ್ಯಕ್ಷ ಸಿದ್ದೇಗೌಡ ಇವರು ತುಮಕೂರು, ಚೇಳೂರು ಮತ್ತು ತೋವಿನಕೆರೆಯಲ್ಲಿ ಶಿವಶಕ್ತಿ ಸೌಹಾರ್ದ ಬ್ಯಾಂಕ್ ತೆರೆದು ತೋವಿನಕೆರೆ ಹಾಗೂ ಸುತ್ತ ಮುತ್ತ ಅನೇಕ ಗ್ರಾಹಕರಿಂದ ಪಿಗ್ಮಿ ಹಾಗೂ ಕೋಟ್ಯಾಂತರ ರೂಪಾಯಿಗಳ ಠೇವಣಿ ಇಡಿಸಿಕೊಂಡು ತುಮಕೂರು , ತೋವಿನಕೆರೆ ಹಾಗೂ ಚೇಳೂರಿನ ಜನರಿಗೆ ಮೋಸ ಮಾಡಿ ತಲೆಮರೆಸಿಕೊಂಡಿದ್ದಾನೆ. ಹಣ ಕಳೆದುಕೊಂಡು ಸಂತ್ರಸ್ಥರಾಗಿರುವ ಸಾವಿರಾರು ಠೇವಣಿದಾರರು ಈತನನ್ನು ಹುಡುಕುತ್ತಿದ್ದಾರೆ .ಯಾರಿಗಾದರೂ ಈತನ ಸುಳಿವು ಕಂಡುಬಂದರೆ ತಿಳಿಸಲು ಕೋರಿದೆ. ನೊಂದವರಿಗೆ ನೆರವಾಗಲು ಕೋರಿದೆ.
More news from ಕರ್ನಾಟಕ and nearby areas
- ನೆಲಮಂಗಲದಲ್ಲಿ ಬಾಲಕಿಯ ಬಾಲ್ಯವಿವಾಹಕ್ಕೆ ಯತ್ನ! 17 ವರ್ಷದ ಬಾಲಕಿಯ ಬಲವಂತ ವಿವಾಹಕ್ಕೆ ತಡೆ ನೆಲಮಂಗಲ ಕವಾಡಿಮಠದ ವೀರಭದ್ರೇಶ್ವರದಲ್ಲಿ ಕಲ್ಯಾಣ ಮಂಟಪದಲ್ಲಿ ಘಟನೆ ಮಧ್ಯರಾತ್ರಿ 1098 ಮಕ್ಕಳ ಸಹಾಯವಾಣಿಗೆ ಕರೆಮಾಡಿ ಮಾಹಿತಿ ಮಾಹಿತಿ ತಿಳಿಯುತ್ತಿದ್ದಂತೆ ಅಧಿಕಾರಿಗಳ ದಾಳಿ, ಪರಿಶೀಲನೆ ಬಾಲಕಿ ದಾಖಲೆ ಪರಿಶೀಲನೆ ವೇಳೆ ಅಪ್ರಾಪ್ತತೆ ಎಂದು ಬಹಿರಂಗ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ತಂಡದಿಂದ ಕಾರ್ಯಾಚರಣೆ ನೆಲಮಂಗಲ ಟೌನ್ ಪೊಲೀಸರ ಸಹಾಯದಲ್ಲಿ ದಾಳಿ 18 ವರ್ಷದ ಒಳಗಿನ ಬಾಲಕಿ ಆದ್ದರಿಂದ ಬಾಲ್ಯ ವಿವಾಹವೆಂದು ಪರಿಗಣಿಸಿ ಪ್ರಕರಣ ಮಧ್ಯರಾತ್ರಿ 3 ಗಂಟೆಗೆ ದಾಳಿ ನಡೆಸಿ ಬಾಲಕಿ ರಕ್ಷಣೆ ತಾಯಿಯೊಂದಿಗೆ ಸುರಕ್ಷಿತ ಸ್ಥಳಕ್ಕೆ ಬಾಲಕಿ ಸ್ಥಳಾಂತರ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲು ಕ್ರಮ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲು.4
- ಬೆಂಗಳೂರು ಏರ್ಪೋರ್ಟ್ನಿಂದ ಹುಬ್ಬಳ್ಳಿಗೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಎಂಎಲ್ಸಿ ನಾಜಿರ್ ಅಹಮದ್ ರಾಜ್ಯ ರಾಜಕಾರಣದ ಪ್ರಚಲಿತ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡಿದರು. ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ಶಾಸಕರು ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ದಾವಣಗೆರೆ ಉಪಚುನಾವಣೆ ಹಾಗೂ ಮುಸ್ಲಿಂ ಮುಖಂಡರ ನಡುವಿನ ಭಿನ್ನಾಭಿಪ್ರಾಯದ ಪ್ರಶ್ನೆಗೆ ಉತ್ತರಿಸಿದ ಅವರು, ಹೈಕಮಾಂಡ್ ಎಲ್ಲಾ ಬೆಳವಣಿಗೆಗಳನ್ನು ಗಮನಿಸುತ್ತಿದೆ ಎಂದು ಹೇಳಿದರು. ಈ ಹೇಳಿಕೆ ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.1
- Post by ಈಶ್ವರ್ ಬೆಳಕು ನ್ಯೂಸ್ ಕನ್ನಡ User1
- ನಸೀರ್ ಅಹ್ಮದ್ ರವರನ್ನು ವಜಾ ಮಾಡಿರೋದು ಹೈಕಮಾಂಡ್ ತೀರ್ಮಾನ - ಎಂ.ಸಿ ಸುಧಾಕರ್..!1
- Post by Chand Pasha1
- KOLAR KI.AWAAZ KOUSAR1
- ನಜೀರ್ ಅಹಮದ್ ಬೆಂಬಲಕ್ಕೆ ನಾಯಕರು ಒಗ್ಗಟ್ಟು ಟಿಕೆಟ್ ಗೊಂದಲ: ಅಲ್ಪಸಂಖ್ಯಾತರ ಅಸಮಾಧಾನ ಕಾಂಗ್ರೆಸ್ನಲ್ಲಿ ಕಲಹ, ದಾವಣಗೆರೆ ಹಾಟ್ ಟಾಪಿಕ್ ಜಮೀರ್–ನಜೀರ್ ವಿರುದ್ಧ ದೂರು: ನಾಯಕರ ಆಕ್ರೋಶ ಬೈಎಲೆಕ್ಷನ್ಗೆ ಮುನ್ನ ಕಾಂಗ್ರೆಸ್ನಲ್ಲಿ ಬಿರುಕು1
- ಬೆಂಗಳೂರಿನ ಡಿ.ಜೆ. ಹಳ್ಳಿಯ ಕನಕನಗರದಲ್ಲಿ ಯುವತಿ ಹಾಗೂ ಇಬ್ಬರು ಯುವಕರ ಮೇಲೆ ಸ್ಥಳೀಯರ ಗುಂಪು ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಂಗಡಿ ಮುಂಭಾಗದಲ್ಲಿ ನಿಂತಿದ್ದ ವೇಳೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ಆರಂಭವಾಗಿ, ಅದು ಕೆಲವೇ ಕ್ಷಣಗಳಲ್ಲಿ ಹೊಡೆದಾಟಕ್ಕೆ ತಿರುಗಿದೆ ಎಂದು ತಿಳಿದುಬಂದಿದೆ. ಏಳೆಂಟು ಮಂದಿಯ ತಂಡ ಮೂವರ ಮೇಲೆ ಹಲ್ಲೆ ನಡೆಸಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಘಟನೆಗೆ ಸಂಬಂಧಿಸಿದ ವಿಡಿಯೋ ಹರಿದಾಡುತ್ತಿದ್ದಂತೆ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಾರ್ವಜನಿಕ ವಲಯದಲ್ಲಿ ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.1