Shuru
Apke Nagar Ki App…
ಮಕ್ಕಳ ತಜ್ಞ ಡಾ. ಚಂದ್ರನಾಯ್ಕ್ ಮಾತನಾಡಿ. ಶಿವ ಸಾಧು ಸ್ವಾಮೀಜಿಯವರು ಉತ್ತಮವಾದ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು ಇವರ ಅಕಾಲಿಕ ಮರಣದಿಂದ ನಮ್ಮ ಸಮುದಾಯಕ್ಕೆ ಆಘಾತವಾಗಿದೆ. ಸಮುದಾಯದ ಎಲ್ಲಾ ಕಾರ್ಯಗಳಲ್ಲೂ ಸ್ವಾಮೀಜಿಯವರು ಮುದ್ದಾಳತ್ವ ವಹಿಸುತ್ತಿದ್ದರು. ಅಷ್ಟೇ ಅಲ್ಲದೆ ಅದೆಷ್ಟೋ ಗೋವುಗಳನ್ನ ಸಾಕಿ ಅವುಗಳಿಗೆ ಮೇವು ನೀರು ಒದಗಿಸಿ ಮೂಕ ಜೀವಿಗಳನ್ನು ನೋಡಿಕೊಳ್ಳುವ ಕಾರ್ಯದಲ್ಲಿ ಕಾಯಕ ಮಾಡುತ್ತಿದ್ದರು. ನಾನು ಸಹ ಚಳ್ಳಕೆರೆಗೆ ಬಂದಾಗ ಅವರು ನಮಗೆ ಸಾಕಷ್ಟು ಅನುಕೂಲಗಳನ್ನು ಮಾಡಿಕೊಟ್ಟಿದ್ದಾರೆ. ಆದರೆ ಅವರು ಇಂದು ನಮ್ಮೊಂದಿಗಿಲ್ಲ ಎನ್ನುವುದೇ ಒಂದು ಬೇಜಾರದ ಸಂಗತಿಯಾಗಿದೆ. ಹೆಸರಿನಲ್ಲಿ ಇಂದು ಕಣ್ಣು ತಪಾಸಣೆ ಶಿಬಿರ ಮಾಡುತ್ತಿರುವುದು ನೂರಾರು ಜನರಿಗೆ ಅನುಕೂಲವಾಗಲಿದೆ ಎಂದರು. .
ಬೆಳಗೆರೆ ನ್ಯೂಸ್
ಮಕ್ಕಳ ತಜ್ಞ ಡಾ. ಚಂದ್ರನಾಯ್ಕ್ ಮಾತನಾಡಿ. ಶಿವ ಸಾಧು ಸ್ವಾಮೀಜಿಯವರು ಉತ್ತಮವಾದ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು ಇವರ ಅಕಾಲಿಕ ಮರಣದಿಂದ ನಮ್ಮ ಸಮುದಾಯಕ್ಕೆ ಆಘಾತವಾಗಿದೆ. ಸಮುದಾಯದ ಎಲ್ಲಾ ಕಾರ್ಯಗಳಲ್ಲೂ ಸ್ವಾಮೀಜಿಯವರು ಮುದ್ದಾಳತ್ವ ವಹಿಸುತ್ತಿದ್ದರು. ಅಷ್ಟೇ ಅಲ್ಲದೆ ಅದೆಷ್ಟೋ ಗೋವುಗಳನ್ನ ಸಾಕಿ ಅವುಗಳಿಗೆ ಮೇವು ನೀರು ಒದಗಿಸಿ ಮೂಕ ಜೀವಿಗಳನ್ನು ನೋಡಿಕೊಳ್ಳುವ ಕಾರ್ಯದಲ್ಲಿ ಕಾಯಕ ಮಾಡುತ್ತಿದ್ದರು. ನಾನು ಸಹ ಚಳ್ಳಕೆರೆಗೆ ಬಂದಾಗ ಅವರು ನಮಗೆ ಸಾಕಷ್ಟು ಅನುಕೂಲಗಳನ್ನು ಮಾಡಿಕೊಟ್ಟಿದ್ದಾರೆ. ಆದರೆ ಅವರು ಇಂದು ನಮ್ಮೊಂದಿಗಿಲ್ಲ ಎನ್ನುವುದೇ ಒಂದು ಬೇಜಾರದ ಸಂಗತಿಯಾಗಿದೆ. ಹೆಸರಿನಲ್ಲಿ ಇಂದು ಕಣ್ಣು ತಪಾಸಣೆ ಶಿಬಿರ ಮಾಡುತ್ತಿರುವುದು ನೂರಾರು ಜನರಿಗೆ ಅನುಕೂಲವಾಗಲಿದೆ ಎಂದರು. .
More news from Vijayanagar and nearby areas
- Post by Shiva Prasad1
- ಬೂದುಗುಂಪ ಗಂಗಾವತಿ ರೂಟ್ ಸೆಂಟ್ರಲ್ಲಿ ಆಗಿರುವಂತ ಅಪಘಾತ ಮೂವರು ಸ್ಥಳದಲ್ಲಿ 3 ಸಾವು ಹೊಸಳ್ಳಿ ಗ್ರಾಮದ ಯುವಕರು ಅವರ ಹೆಸರು ಇಮ್ರಾನ್ ಮತ್ತು ಅಜೀಜ್ ಮತ್ತು ರಾಜಹಂಸೇನ್ 15 ರಿಂದ 16 ವಯಸ್ಸಿನ ಮಕ್ಕಳು1
- ನಮಸ್ತೆ ಕರ್ನಾಟಕ ನಮಸ್ತೆ ವೀಕ್ಷಕರೇ ಹೆಚ್ ಟಿ ಎಂ ಆಯುರ್ವೇದ ಹಕೀಮ್ ನೌಷದ್ ಖಾನ್ (ಪಾರಂಪರಿಕ )1
- Post by Mahadev c c1
- *ಭಾರತ ನಲ್ಲಿ ವೈರಲ್*1
- Post by SRI RABINDRANATH TAGORE HIGH SCHOOL BIJAPUR1
- ಬಿ ಎಸ್ ಲಾವೇಂದ್ರರವರ ಹೋಮಿಯೋಪತಿ ಕಾಲೇಜ್ ಹಾಗೂ ಆಸ್ಪತ್ರೆಯಲ್ಲಿ 27 ವರ್ಷ ಸೇವೆ1
- *ಭಾರತ ನಲ್ಲಿ ವೈರಲ್*1