logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

12 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಟಾಕ್ಸಿಕ್ ರಿಲೀಸ್; ಧುರಂದರ್ ದಾಖಲೆ ಉಡೀಸ್ ರಾಕಿಂಗ್‌ಸ್ಟಾರ್‌ ಯಶ್‌ ಅವರ ಬಹು ನಿರೀಕ್ಷಿತ ಸಿನಿಮಾ 'ಟಾಕ್ಸಿಕ್‌' ಇಂದು ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿ ಆರು ಭಾಷೆಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಚಿತ್ರದ ಅವಧಿ 3 ಗಂಟೆ 14 ನಿಮಿಷಗಳು. ಎಲ್ಲಾ ಭಾಗಗಳಲ್ಲಿಯೂ ಚಿತ್ರದ ಮೇಲೆ ನಿರೀಕ್ಷೆ ಇದ್ದು, ಟಿಕೆಟ್ ದರಗಳು ಹೆಚ್ಚಾಗಿವೆ. ಭಾರತದ ಸಿನಿಮಾರಂಗದ ಇತಿಹಾಸದಲ್ಲೇ ಅತ್ಯಧಿಕ ರು.3600 ಟಿಕೆಟ್‌ ದರ ಬೆಂಗಳೂರಿನಲ್ಲಿ ನಿಗದಿಯಾಗಿದ್ದು, ಅಷ್ಟೂ ಟಿಕೆಟ್‌ಗಳೂ ಸೋಲ್ಡೌಟ್‌ ಆಗಿವೆ. ಹಿಂದೆ 'ಧುರಂಧರ್‌' ಸಿನಿಮಾಕ್ಕೆ 3100 ರು. ಟಿಕೆಟ್‌ ದರವಿದ್ದದ್ದು ಈವರೆಗಿನ ದಾಖಲೆಯಾಗಿತ್ತು. ಆರು ಗಂಟೆಯಿಂದ ಪ್ರದರ್ಶನ ಶುರು ಬೆಳಗ್ಗೆ 6ಗಂಟೆಯಿಂದ ಶೋಗಳು ಆರಂಭವಾಗಲಿದ್ದು, ಮಧ್ಯರಾತ್ರಿ 11.45ರವರೆಗೆ ಮುಂದುವರಿಯಲಿವೆ. ವಿಶ್ವಾದ್ಯಂತ ಬರೋಬ್ಬರಿ 12 ಸಾವಿರ ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಭಾರತ ಒಂದರಲ್ಲೇ ಸುಮಾರು 8 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಚಿತ್ರ ರಿಲೀಸ್‌ ಆಗುತ್ತಿದೆ. ರಿಲೀಸ್‌ಗೂ ಮೊದಲೇ ಸುಮಾರು ರೂ.50 ಕೋಟಿ ಗಳಿಕೆ ರಿಲೀಸ್‌ಗೂ ಮುನ್ನ ಅಡ್ವಾನ್ಸ್‌ ಬುಕಿಂಗ್‌ನಿಂದಲೇ ಸುಮಾರು 50 ಕೋಟಿ ರು.ಗಳಷ್ಟು ಕಲೆಕ್ಷನ್‌ ಆಗಿದೆ ಎನ್ನಲಾಗಿದೆ. ಕರ್ನಾಟಕದಲ್ಲಿ ಬಿಡುಗಡೆ ಪೂರ್ವ ರೂ. 20 ಕೋಟಿ ಗಳಿಕೆಯಾಗಿದೆ ಎಂದು ವರದಿಯಾಗಿದೆ. ಚಿತ್ರತಂಡ ಮೊದಲ ದಿನವೇ ಅದ್ದೂರಿ ಗಳಿಕೆ ನಿರೀಕ್ಷೆ ಇಟ್ಟುಕೊಂಡಿದೆ. ಗ್ಲೋಬಲ್ ಸಿನಿಮಾಟಾಕ್ಸಿಕ್‌ ಗ್ಲೋಬಲ್‌ ಸಿನಿಮಾ ಆಗಿದ್ದು, ವಿಶ್ವಾದ್ಯಂತ ಒಟ್ಟು 47 ಕ್ಕೂ ಹೆಚ್ಚು ದೇಶಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ದಿನದ ಕಲೆಕ್ಷನ್‌ ಸುಮಾರು 200 ಕೋಟಿ ದಾಖಲಾಗುವ ನಿರೀಕ್ಷೆ ಇದೆ. ವಿದೇಶಗಳಲ್ಲಿ ಭಾರತೀಯ ಭಾಷೆಗಳ ವಿತರಣೆ ಹಕ್ಕನ್ನು ಫಾರ್ಸ್‌ ಫಿಲಂ ಖರೀದಿಸಿದೆ. ಪ್ರಖ್ಯಾತ ಸಂಸ್ಥೆ ಲಯನ್ಸ್‌ ಗೇಟ್‌ ಇಂಗ್ಲಿಷ್‌ ಓವರ್‌ಸೀಸ್‌ ವಿತರಣೆ ಹಕ್ಕು ತನ್ನದಾಗಿಸಿಕೊಂಡಿದೆ. ನಾಲ್ಕು ವರ್ಷಗಳ ಬಳಿಕ ಯಶ್ ದರ್ಶನ ಭರ್ತಿ ನಾಲ್ಕು ವರ್ಷಗಳ ಬಳಿಕ ಯಶ್‌ ಅವರನ್ನು ರಾಯನಾಗಿ ಬಿಗ್‌ಸ್ಕ್ರೀನ್‌ನಲ್ಲಿ ಕಣ್ತುಂಬಿಕೊಳ್ಳಲು ಜಗತ್ತಿನಾದ್ಯಂತ ಯಶ್ ಅಭಿಯಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಮೂರು ಶೇಡ್‌ಗಳಲ್ಲಿ ಯಶ್‌ ಅಬ್ಬರ, ದೇಶದ ಟಾಪ್‌ 5 ಐವರು ನಾಯಕಿಯರ ನಟನಾ ವೈಭವ, ಮೈನವಿರೇಳಿಸುವ ಸಾಹಸ, ರೊಮ್ಯಾನ್ಸ್‌, ಎಮೋಶನಲ್‌ ಕಥಾಹಂದರ ಸಿನಿಮಾದ ಹೈಲೈಟ್‌ ಆಗಿದ್ದು, ಗೀತು ಮೋಹನ್‌ದಾಸ್‌ ನಿರ್ದೇಶನದ ಈ ಸಿನಿಮಾ ದೊಡ್ಡವರಿಗೆ ಭರಪೂರ ಮನರಂಜನೆ ನೀಡುವ ನಿರೀಕ್ಷೆ ಇದೆ. ಟಾಕ್ಸಿಕ್‌ ರಿಲೀಸ್‌ಗೂ ಮುನ್ನ ಧರ್ಮಸ್ಥಳಕ್ಕೆ ಯಶ್‌ ಭೇಟಿ ತಮ್ಮ ಸಿನಿಮಾ ರಿಲೀಸ್‌ಗೂ ಮುನ್ನ ಧರ್ಮಸ್ಥಳ ಮಂಜುನಾಥಸ್ವಾಮಿ ದರ್ಶನ ಮಾಡುವ ಪದ್ಧತಿಯನ್ನು 'ಟಾಕ್ಸಿಕ್‌' ಸಿನಿಮಾದಲ್ಲಿಯೂ ಯಶ್ ಮುಂದುವರಿಸಿದ್ದಾರೆ. ಚೆನ್ನೈನಿಂದ ವಿಶೇಷ ವಿಮಾನದ ಮೂಲಕ ಮಂಗಳೂರಿಗೆ ಬಂದಿಳಿದ ಯಶ್‌ ಬಳಿಕ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಈ ಸಂದರ್ಭ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರೊಂದಿಗೆ ಮಾತುಕತೆ ನಡೆಸಿದರು. ನಿರ್ಮಾಪಕ ವೆಂಕಟ್‌ ನಾರಾಯಣ್‌ ಜೊತೆಗಿದ್ದರು. ಈ ವೇಳೆ ಯಶ್‌, 'ನಾನು ಪ್ರತೀ ಸಿನಿಮಾ ರಿಲೀಸ್‌ ಮುಂಚೆ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಪಡೆಯುತ್ತೇನೆ. ಕೆಲಸದ ಒತ್ತಡದ ಕಾರಣ ಈ ಬಾರಿ ರಿಲೀಸ್‌ಗೂ ಒಂದು ದಿನ ಮೊದಲು ಬಂದಿದ್ದೇನೆ. ದೇವರ, ಜನರ ಆಶೀರ್ವಾದ ನಮ್ಮ ಮೇಲಿರಲಿ' ಎಂದಿದ್ದಾರೆ.

1 hr ago
user_Shiva
Shiva
Photographer ಅಥಣಿ, ಬೆಳಗಾವಿ, ಕರ್ನಾಟಕ•
1 hr ago
262700c6-f818-4a33-b684-f444d754b925

12 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಟಾಕ್ಸಿಕ್ ರಿಲೀಸ್; ಧುರಂದರ್ ದಾಖಲೆ ಉಡೀಸ್ ರಾಕಿಂಗ್‌ಸ್ಟಾರ್‌ ಯಶ್‌ ಅವರ ಬಹು ನಿರೀಕ್ಷಿತ ಸಿನಿಮಾ 'ಟಾಕ್ಸಿಕ್‌' ಇಂದು ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಮಲಯಾಳಂ ಸೇರಿ ಆರು ಭಾಷೆಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಚಿತ್ರದ ಅವಧಿ 3 ಗಂಟೆ 14 ನಿಮಿಷಗಳು. ಎಲ್ಲಾ ಭಾಗಗಳಲ್ಲಿಯೂ ಚಿತ್ರದ ಮೇಲೆ ನಿರೀಕ್ಷೆ ಇದ್ದು, ಟಿಕೆಟ್ ದರಗಳು ಹೆಚ್ಚಾಗಿವೆ. ಭಾರತದ ಸಿನಿಮಾರಂಗದ ಇತಿಹಾಸದಲ್ಲೇ ಅತ್ಯಧಿಕ ರು.3600 ಟಿಕೆಟ್‌ ದರ ಬೆಂಗಳೂರಿನಲ್ಲಿ ನಿಗದಿಯಾಗಿದ್ದು, ಅಷ್ಟೂ ಟಿಕೆಟ್‌ಗಳೂ ಸೋಲ್ಡೌಟ್‌ ಆಗಿವೆ. ಹಿಂದೆ 'ಧುರಂಧರ್‌' ಸಿನಿಮಾಕ್ಕೆ 3100 ರು. ಟಿಕೆಟ್‌ ದರವಿದ್ದದ್ದು ಈವರೆಗಿನ ದಾಖಲೆಯಾಗಿತ್ತು. ಆರು ಗಂಟೆಯಿಂದ ಪ್ರದರ್ಶನ ಶುರು ಬೆಳಗ್ಗೆ 6ಗಂಟೆಯಿಂದ ಶೋಗಳು ಆರಂಭವಾಗಲಿದ್ದು, ಮಧ್ಯರಾತ್ರಿ 11.45ರವರೆಗೆ ಮುಂದುವರಿಯಲಿವೆ. ವಿಶ್ವಾದ್ಯಂತ ಬರೋಬ್ಬರಿ 12 ಸಾವಿರ ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಭಾರತ ಒಂದರಲ್ಲೇ ಸುಮಾರು 8 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಚಿತ್ರ ರಿಲೀಸ್‌ ಆಗುತ್ತಿದೆ. ರಿಲೀಸ್‌ಗೂ ಮೊದಲೇ ಸುಮಾರು ರೂ.50 ಕೋಟಿ ಗಳಿಕೆ ರಿಲೀಸ್‌ಗೂ ಮುನ್ನ ಅಡ್ವಾನ್ಸ್‌ ಬುಕಿಂಗ್‌ನಿಂದಲೇ ಸುಮಾರು 50 ಕೋಟಿ ರು.ಗಳಷ್ಟು ಕಲೆಕ್ಷನ್‌ ಆಗಿದೆ ಎನ್ನಲಾಗಿದೆ. ಕರ್ನಾಟಕದಲ್ಲಿ ಬಿಡುಗಡೆ ಪೂರ್ವ ರೂ. 20 ಕೋಟಿ ಗಳಿಕೆಯಾಗಿದೆ ಎಂದು ವರದಿಯಾಗಿದೆ. ಚಿತ್ರತಂಡ ಮೊದಲ ದಿನವೇ ಅದ್ದೂರಿ ಗಳಿಕೆ ನಿರೀಕ್ಷೆ ಇಟ್ಟುಕೊಂಡಿದೆ. ಗ್ಲೋಬಲ್ ಸಿನಿಮಾಟಾಕ್ಸಿಕ್‌ ಗ್ಲೋಬಲ್‌ ಸಿನಿಮಾ ಆಗಿದ್ದು, ವಿಶ್ವಾದ್ಯಂತ ಒಟ್ಟು 47 ಕ್ಕೂ ಹೆಚ್ಚು ದೇಶಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ದಿನದ ಕಲೆಕ್ಷನ್‌ ಸುಮಾರು 200 ಕೋಟಿ ದಾಖಲಾಗುವ ನಿರೀಕ್ಷೆ ಇದೆ. ವಿದೇಶಗಳಲ್ಲಿ ಭಾರತೀಯ ಭಾಷೆಗಳ ವಿತರಣೆ ಹಕ್ಕನ್ನು ಫಾರ್ಸ್‌ ಫಿಲಂ ಖರೀದಿಸಿದೆ. ಪ್ರಖ್ಯಾತ ಸಂಸ್ಥೆ ಲಯನ್ಸ್‌ ಗೇಟ್‌ ಇಂಗ್ಲಿಷ್‌ ಓವರ್‌ಸೀಸ್‌ ವಿತರಣೆ ಹಕ್ಕು ತನ್ನದಾಗಿಸಿಕೊಂಡಿದೆ. ನಾಲ್ಕು ವರ್ಷಗಳ ಬಳಿಕ ಯಶ್ ದರ್ಶನ ಭರ್ತಿ ನಾಲ್ಕು ವರ್ಷಗಳ ಬಳಿಕ ಯಶ್‌ ಅವರನ್ನು ರಾಯನಾಗಿ ಬಿಗ್‌ಸ್ಕ್ರೀನ್‌ನಲ್ಲಿ ಕಣ್ತುಂಬಿಕೊಳ್ಳಲು ಜಗತ್ತಿನಾದ್ಯಂತ ಯಶ್ ಅಭಿಯಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಮೂರು ಶೇಡ್‌ಗಳಲ್ಲಿ ಯಶ್‌ ಅಬ್ಬರ, ದೇಶದ ಟಾಪ್‌ 5 ಐವರು ನಾಯಕಿಯರ ನಟನಾ ವೈಭವ, ಮೈನವಿರೇಳಿಸುವ ಸಾಹಸ, ರೊಮ್ಯಾನ್ಸ್‌, ಎಮೋಶನಲ್‌ ಕಥಾಹಂದರ ಸಿನಿಮಾದ ಹೈಲೈಟ್‌ ಆಗಿದ್ದು, ಗೀತು ಮೋಹನ್‌ದಾಸ್‌ ನಿರ್ದೇಶನದ ಈ ಸಿನಿಮಾ ದೊಡ್ಡವರಿಗೆ ಭರಪೂರ ಮನರಂಜನೆ ನೀಡುವ ನಿರೀಕ್ಷೆ ಇದೆ. ಟಾಕ್ಸಿಕ್‌ ರಿಲೀಸ್‌ಗೂ ಮುನ್ನ ಧರ್ಮಸ್ಥಳಕ್ಕೆ ಯಶ್‌ ಭೇಟಿ ತಮ್ಮ ಸಿನಿಮಾ ರಿಲೀಸ್‌ಗೂ ಮುನ್ನ ಧರ್ಮಸ್ಥಳ ಮಂಜುನಾಥಸ್ವಾಮಿ ದರ್ಶನ ಮಾಡುವ ಪದ್ಧತಿಯನ್ನು 'ಟಾಕ್ಸಿಕ್‌' ಸಿನಿಮಾದಲ್ಲಿಯೂ ಯಶ್ ಮುಂದುವರಿಸಿದ್ದಾರೆ. ಚೆನ್ನೈನಿಂದ ವಿಶೇಷ ವಿಮಾನದ ಮೂಲಕ ಮಂಗಳೂರಿಗೆ ಬಂದಿಳಿದ ಯಶ್‌ ಬಳಿಕ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಈ ಸಂದರ್ಭ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರೊಂದಿಗೆ ಮಾತುಕತೆ ನಡೆಸಿದರು. ನಿರ್ಮಾಪಕ ವೆಂಕಟ್‌ ನಾರಾಯಣ್‌ ಜೊತೆಗಿದ್ದರು. ಈ ವೇಳೆ ಯಶ್‌, 'ನಾನು ಪ್ರತೀ ಸಿನಿಮಾ ರಿಲೀಸ್‌ ಮುಂಚೆ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಪಡೆಯುತ್ತೇನೆ. ಕೆಲಸದ ಒತ್ತಡದ ಕಾರಣ ಈ ಬಾರಿ ರಿಲೀಸ್‌ಗೂ ಒಂದು ದಿನ ಮೊದಲು ಬಂದಿದ್ದೇನೆ. ದೇವರ, ಜನರ ಆಶೀರ್ವಾದ ನಮ್ಮ ಮೇಲಿರಲಿ' ಎಂದಿದ್ದಾರೆ.

More news from ಕರ್ನಾಟಕ and nearby areas
  • ಭಿರಡಿ ಶ್ರೀ ಮಹಾದೇವ ಜಾತ್ರೆಗೆ ದೇಣಿಗೆಯ ನೀಡಿದ ಭಕ್ತರಿಗೆ ಸನ್ಮಾನ
    1
    ಭಿರಡಿ ಶ್ರೀ ಮಹಾದೇವ ಜಾತ್ರೆಗೆ ದೇಣಿಗೆಯ ನೀಡಿದ ಭಕ್ತರಿಗೆ ಸನ್ಮಾನ
    user_ಅಮರ ವಾಹಿನಿ ಕನ್ನಡ news
    ಅಮರ ವಾಹಿನಿ ಕನ್ನಡ news
    ರಾಯಬಾಗ, ಬೆಳಗಾವಿ, ಕರ್ನಾಟಕ•
    2 hrs ago
  • ಈದ್ ಮಿಲಾದ್ ಹಿನ್ನೆಲೆ ಜಮಖಂಡಿಯಲ್ಲಿ ಬಿಗಿ ಪೊಲೀಸ್ ಭದ್ರತೆ ಈದ್ ಮಿಲಾದ್ ಮೆರವಣಿಗೆ ಸೇರಿದಂತೆ ಇನ್ನಿತರ ಹಬ್ಬಗಳಲ್ಲಿ ಡಿಜೆ ಬಳಕೆಗೆ ಅವಕಾಶ ಇಲ್ಲ ಶಾಂತಿಯುತ ಹಬ್ಬಕ್ಕೆ ಸಾರ್ವಜನಿಕರ ಸಹಕಾರ ಕೋರಿದ ಎಸ್‌ಪಿ ಸಿದ್ದಾರ್ಥ ಗೋಯಲ್
    1
    ಈದ್ ಮಿಲಾದ್ ಹಿನ್ನೆಲೆ ಜಮಖಂಡಿಯಲ್ಲಿ ಬಿಗಿ ಪೊಲೀಸ್ ಭದ್ರತೆ

ಈದ್ ಮಿಲಾದ್ ಮೆರವಣಿಗೆ ಸೇರಿದಂತೆ ಇನ್ನಿತರ ಹಬ್ಬಗಳಲ್ಲಿ ಡಿಜೆ ಬಳಕೆಗೆ ಅವಕಾಶ ಇಲ್ಲ

ಶಾಂತಿಯುತ ಹಬ್ಬಕ್ಕೆ ಸಾರ್ವಜನಿಕರ ಸಹಕಾರ ಕೋರಿದ ಎಸ್‌ಪಿ ಸಿದ್ದಾರ್ಥ ಗೋಯಲ್
    user_@april14news
    @april14news
    ವರದಿಗಾರ ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    11 hrs ago
  • ಈದ್ ಮಿಲಾದ್ ಹಿನ್ನೆಲೆ‌ ಪೊಲೀಸರಿಂದ‌ ಮುಧೋಳ‌ ನಗರದಲ್ಲಿ ಪಥ ಸಂಚಲನ ಮುಧೋಳ : ಈದ್ ಮಿಲಾದ್ ಹಬ್ಬದ ಹಿನ್ನೆಲೆ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುಂಜಾಗ್ರತಾ ದೃಷ್ಟಿಯಿಂದ ನಗರದ ಪ್ರಮುಖ ಬೀದಿಗಳಲ್ಲಿ‌ ಪೊಲೀಸ್ ಪಥ ಸಂಚಲನ ನಡೆಯಿತು. ನಗರದ ಪೊಲೀಸ್ ಠಾಣೆಯಿಂದ ಆರಂಭಗೊಂಡ‌ ಪಥ ಸಂಚಲನ ಶಿವಾಜಿ ವೃತ್ತ, ಬರಗಿ ಮಸೀದಿ, ಗಾಂಧಿ ಚೌಕ್, ತಂಬಾಕ್‌ ಚೌಕ್, ಜೈ ಭಾರತ ಸರ್ಕಲ್, ಜಡಗಣ್ಣ-ಬಾಲಣ್ಣ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಲಾಯಿತು.
    2
    ಈದ್ ಮಿಲಾದ್ ಹಿನ್ನೆಲೆ‌ ಪೊಲೀಸರಿಂದ‌ ಮುಧೋಳ‌ ನಗರದಲ್ಲಿ ಪಥ ಸಂಚಲನ
ಮುಧೋಳ : ಈದ್ ಮಿಲಾದ್ ಹಬ್ಬದ ಹಿನ್ನೆಲೆ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುಂಜಾಗ್ರತಾ ದೃಷ್ಟಿಯಿಂದ ನಗರದ ಪ್ರಮುಖ ಬೀದಿಗಳಲ್ಲಿ‌ ಪೊಲೀಸ್ ಪಥ ಸಂಚಲನ ನಡೆಯಿತು.
ನಗರದ ಪೊಲೀಸ್ ಠಾಣೆಯಿಂದ ಆರಂಭಗೊಂಡ‌ ಪಥ ಸಂಚಲನ ಶಿವಾಜಿ ವೃತ್ತ, ಬರಗಿ ಮಸೀದಿ, ಗಾಂಧಿ ಚೌಕ್, ತಂಬಾಕ್‌ ಚೌಕ್, ಜೈ ಭಾರತ ಸರ್ಕಲ್, ಜಡಗಣ್ಣ-ಬಾಲಣ್ಣ ವೃತ್ತ, ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಲಾಯಿತು.
    user_ಗೋವಿಂದಪ್ಪ ತಳವಾರ
    ಗೋವಿಂದಪ್ಪ ತಳವಾರ
    ಮುಧೋಳ, ಬಾಗಲಕೋಟೆ, ಕರ್ನಾಟಕ•
    12 hrs ago
  • ಮುಧೋಳದಲ್ಲಿ ಈದ್ ಮಿಲಾದ್: ಶಾಂತಿ ಸುವ್ಯವಸ್ಥೆಗಾಗಿ ಪೊಲೀಸರ ಆಕರ್ಷಕ ಪಥಸಂಚಲನ ಮುಧೋಳ: ನಾಳೆಯ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಯಾವುದೇ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಮಂಗಳವಾರ ಪ್ರಮುಖ ಬೀದಿಗಳಲ್ಲಿ ಆಕರ್ಷಕ ಪಥಸಂಚಲನ ನಡೆಸಿದರು. ನಗರದ ಪೊಲೀಸ್ ಠಾಣೆಯಿಂದ ಆರಂಭಗೊಂಡ ಈ ಪಥಸಂಚಲನವು ಶಿವಾಜಿ ವೃತ್ತ, ಬರಗಿ ಮಸೀದಿ, ಗಾಂಧಿ ಚೌಕ, ತಂಬಾಕ್ ಚೌಕ, ಜೈ ಭಾರತ ಸರ್ಕಲ್, ಜಡಗಣ್ಣ-ಬಾಲಣ್ಣ ವೃತ್ತ, ಬಸವೇಶ್ವರ ವೃತ್ತ ಹಾಗೂ ಅಂಬೇಡ್ಕರ್ ವೃತ್ತ ಸೇರಿದಂತೆ ನಗರದ ಪ್ರಮುಖ ಬೀದಿಗಳ ಮೂಲಕ ಸಾಗಿತು. ಈ ವೇಳೆ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಿ ಮಾತನಾಡಿದ ಸಿಪಿಐ ಎಂ. ನಾಗರಡ್ಡಿ ಹಬ್ಬಗಳನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕು. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಹಬ್ಬದ ವಾತಾವರಣವನ್ನು ಕಾಪಾಡಬೇಕು ಎಂದು ಮನವಿ ಮಾಡಿದರು. ಪಥಸಂಚಲನದಲ್ಲಿ ಸಿಪಿಐ ಎಂ. ನಾಗರಡ್ಡಿ, ಮುಧೋಳ ಪಿಎಸ್‌ಐ ಅಜೀತಕುಮಾರ ಹೊಸಮನಿ, ಲೋಕಾಪುರ ಪಿಎಸ್‌ಐ ಕಾಡಪ್ಪ ಜಕ್ಕಣ್ಣವರ, ಕ್ರೈಂ ಪಿಎಸ್‌ಐ ಪ್ರಕಾಶ ಮುರನಾಳ ಹಾಗೂ ಇಲಾಖೆಯ ಸಿಬ್ಬಂದಿಯಾದ ವಸಂತ್ ಬೀಳಗಿ, ಮಲ್ಲು ವಗ್ಗೇನವರ, ಹಣಮಂತ ಮಾದರ, ಮನೋಹರ ಕುರಿ ಸೇರಿದಂತೆ ಗೃಹ ರಕ್ಷಕ ದಳದ ಸಿಬ್ಬಂದಿ ಒಟ್ಟು 180ಕ್ಕೂ ಹೆಚ್ಚು ಅಧಿಕ ಸಿಬ್ಬಂದಿ ಭಾಗವಹಿಸಿದ್ದರು.
    1
    ಮುಧೋಳದಲ್ಲಿ ಈದ್ ಮಿಲಾದ್: ಶಾಂತಿ ಸುವ್ಯವಸ್ಥೆಗಾಗಿ ಪೊಲೀಸರ ಆಕರ್ಷಕ ಪಥಸಂಚಲನ
ಮುಧೋಳ: ನಾಳೆಯ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಯಾವುದೇ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಮಂಗಳವಾರ ಪ್ರಮುಖ ಬೀದಿಗಳಲ್ಲಿ ಆಕರ್ಷಕ ಪಥಸಂಚಲನ ನಡೆಸಿದರು.
ನಗರದ ಪೊಲೀಸ್ ಠಾಣೆಯಿಂದ ಆರಂಭಗೊಂಡ ಈ ಪಥಸಂಚಲನವು ಶಿವಾಜಿ ವೃತ್ತ, ಬರಗಿ ಮಸೀದಿ, ಗಾಂಧಿ ಚೌಕ, ತಂಬಾಕ್ ಚೌಕ, ಜೈ ಭಾರತ ಸರ್ಕಲ್, ಜಡಗಣ್ಣ-ಬಾಲಣ್ಣ ವೃತ್ತ, ಬಸವೇಶ್ವರ ವೃತ್ತ ಹಾಗೂ ಅಂಬೇಡ್ಕರ್ ವೃತ್ತ ಸೇರಿದಂತೆ ನಗರದ ಪ್ರಮುಖ ಬೀದಿಗಳ ಮೂಲಕ ಸಾಗಿತು.
ಈ ವೇಳೆ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಿ ಮಾತನಾಡಿದ ಸಿಪಿಐ ಎಂ. ನಾಗರಡ್ಡಿ ಹಬ್ಬಗಳನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಬೇಕು. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಹಬ್ಬದ ವಾತಾವರಣವನ್ನು ಕಾಪಾಡಬೇಕು ಎಂದು ಮನವಿ ಮಾಡಿದರು.
ಪಥಸಂಚಲನದಲ್ಲಿ ಸಿಪಿಐ ಎಂ. ನಾಗರಡ್ಡಿ, ಮುಧೋಳ ಪಿಎಸ್‌ಐ ಅಜೀತಕುಮಾರ ಹೊಸಮನಿ, ಲೋಕಾಪುರ ಪಿಎಸ್‌ಐ ಕಾಡಪ್ಪ ಜಕ್ಕಣ್ಣವರ, ಕ್ರೈಂ ಪಿಎಸ್‌ಐ ಪ್ರಕಾಶ ಮುರನಾಳ ಹಾಗೂ ಇಲಾಖೆಯ ಸಿಬ್ಬಂದಿಯಾದ ವಸಂತ್ ಬೀಳಗಿ, ಮಲ್ಲು ವಗ್ಗೇನವರ, ಹಣಮಂತ ಮಾದರ, ಮನೋಹರ ಕುರಿ ಸೇರಿದಂತೆ ಗೃಹ ರಕ್ಷಕ ದಳದ ಸಿಬ್ಬಂದಿ ಒಟ್ಟು 180ಕ್ಕೂ ಹೆಚ್ಚು ಅಧಿಕ ಸಿಬ್ಬಂದಿ ಭಾಗವಹಿಸಿದ್ದರು.
    user_GV NEWS
    GV NEWS
    ಶಿಕ್ಷಕ ಮುಧೋಳ, ಬಾಗಲಕೋಟೆ, ಕರ್ನಾಟಕ•
    13 hrs ago
  • ಡೆವಿಲ್ ರಿಪೋರ್ಟರ್ ಚಿತ್ರೀಕರಣದ ವೇಳೆ ಬೆಚ್ಚಿಬೀಳಿಸುವ ಘಟನೆ! ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ನಡೆದ ಘಟನೆಯೊಂದು ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ! ಹೌದು ವೀಕ್ಷಕರೇ... ಹುಕ್ಕೇರಿ ತಾಲೂಕಿನ ಹೆಸರಾಂತ ಪತ್ರಕರ್ತರಾಗಿದ್ದ ದಿವಂಗತ ಪ್ರಕಾಶ್ ದೇಶಪಾಂಡೆ ಅವರು ಬರೆದಿರುವ ಪುಸ್ತಕದಲ್ಲಿನ ಸತ್ಯ ಘಟನೆ ಕುರಿತ ಭೂತಾಯಣ ಲೇಖನದ ಆಧಾರದ ಮೇಲೆ, ಹಿರಿಯ ಕಲಾವಿದರು ಹಾಗೂ “ಜೂನಿಯರ್ ರಾಜಕುಮಾರ್” ಎಂದೇ ಖ್ಯಾತಿ ಪಡೆದಿರುವ ಶ್ರೀ ಬಸವರಾಜ್ ಪಟ್ಟಣಶೆಟ್ಟಿ ಅವರ ನಿರ್ದೇಶನದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಿರುಚಿತ್ರವೇ “ಡೆವಿಲ್ ರಿಪೋರ್ಟರ್.” ಈ ಕಿರುಚಿತ್ರದ ವಿಶೇಷತೆ ಏನೆಂದರೆ, ದಿವಂಗತ ಪ್ರಕಾಶ್ ದೇಶಪಾಂಡೆ ಅವರು ಹುಕ್ಕೇರಿ ಪಟ್ಟಣದವರಾಗಿದ್ದರಿಂದ, ಅವರ ಪುಸ್ತಕದಲ್ಲಿ ಉಲ್ಲೇಖಿಸಿರುವ ಕೆಲವು ನೈಜ ಘಟನೆಗಳು, ಸ್ಥಳಗಳ ಹೆಸರುಗಳು, ಸಮಯ ಮತ್ತು ಅವರು ಸಂಚರಿಸುತ್ತಿದ್ದ ದಾರಿಗಳ ವಿವರಗಳನ್ನೇ ಕಥೆಯಲ್ಲಿ ಬಳಸಿಕೊಳ್ಳಲಾಗಿದೆ. ಅದರಂತೆ ನಿರ್ದೇಶಕ ಬಸವರಾಜ್ ಪಟ್ಟಣಶೆಟ್ಟಿ ಅವರ ಮಾರ್ಗದರ್ಶನದಲ್ಲಿ, ಚಿತ್ರತಂಡವು ಪುಸ್ತಕದಲ್ಲಿ ಉಲ್ಲೇಖಿಸಿರುವ ಸ್ಥಳದಲ್ಲಿಯೇ ಹಾಗೂ ಸೂಚಿಸಿರುವ ಸಮಯದಲ್ಲಿಯೇ ಚಿತ್ರೀಕರಣ ನಡೆಸಲು ಮುಂದಾಗಿತ್ತು. ಆದರೆ... ಆ ರಾತ್ರಿ ಚಿತ್ರೀಕರಣದ ಸ್ಥಳದಲ್ಲಿ ನಿರ್ದೇಶಕರಾದ ಬಸವರಾಜ್ ಪಟ್ಟಣಶೆಟ್ಟಿ, ಪ್ರಮುಖ ಕಲಾವಿದರಾದ ಮುಕೇಶಕುಮಾರ ಲಂಬುಗೋಳ – ಚಿಕ್ಕೋಡಿ, ಮಹಾಲಿಂಗ ಗಗ್ಗರಿ – ಹಂದಿಗುಂದ, ಅಭಿಲಾಷ ಶಿರಗಾಂವಕರ – ಗೋಕಾಕ್, ಬಸವರಾಜ್ ಚಿಕ್ಕೋಡೆ – ಹಿಡಕಲ ಇವರನ್ನು ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ. ಚಿತ್ರೀಕರಣದ ಸ್ಥಳದಲ್ಲಿ ಯಾವುದೇ ಲೈಟಿಂಗ್ ವ್ಯವಸ್ಥೆಯೂ ಇರಲಿಲ್ಲ. ಕೆಲವು ದೃಶ್ಯಗಳನ್ನು ಕಲಾವಿದರ ಬೈಕ್‌ಗಳ ಲೈಟ್‌ನ ಸಹಾಯದಿಂದ... ಮತ್ತೆ ಕೆಲವು ಸಂದರ್ಭಗಳಲ್ಲಿ ಕೇವಲ ಮೊಬೈಲ್ ಟಾರ್ಚ್‌ನ ಬೆಳಕಿನಲ್ಲಿ... ಮಧ್ಯರಾತ್ರಿಯ ಕತ್ತಲಿನಲ್ಲಿ ಚಿತ್ರೀಕರಿಸಲಾಯಿತು. ಇದೇ ಸಂದರ್ಭದಲ್ಲಿ ಚಿತ್ರದ ಒಂದು ಪ್ರಮುಖ ದೃಶ್ಯವನ್ನು ಹಳೆಯ ಬಸ್‌ಸ್ಟ್ಯಾಂಡ್‌ನಲ್ಲಿ ಚಿತ್ರೀಕರಿಸಲಾಗುತ್ತಿತ್ತು. ರಿಪೋರ್ಟರ್ ಪಾತ್ರಧಾರಿ ಮುಕೇಶಕುಮಾರ ಲಂಬುಗೋಳ ಅವರು ನಿದ್ರೆಯಲ್ಲಿರುವಾಗ ಕನಸಿನಲ್ಲಿ ಕೆಲವು ಭಯಾನಕ ದೃಶ್ಯಗಳನ್ನು ಕಂಡು, ಗಾಬರಿಯಿಂದ ಎದ್ದು, “ಅಯ್ಯೋ... ದೆವ್ವ... ದೆವ್ವ...” ಎಂದು ಕೂಗುತ್ತಾರೆ. ಅವರ ಸ್ನೇಹಿತ ಕಲ್ಲೇಶಿ ಪಾತ್ರದಲ್ಲಿದ್ದ ಮಹಾಲಿಂಗ ಗಗ್ಗರಿ ಅವರು ಅವರನ್ನು ಸಮಾಧಾನಪಡಿಸುತ್ತಾ, “ಯಾಕ್? ಏನಾಯ್ತು? ಎಷ್ಟು ಗಾಬರಿಯಾಗ್ತೀಯೋ ಮಾರಾಯ...” ಎಂದು ಹೇಳುವ ಸಂದರ್ಭದಲ್ಲಿ... ಅದೇ ಡೈಲಾಗ್‌ನ ಮಧ್ಯದಲ್ಲಿ... ಒಂದು ಕ್ಷಣ... ಒಬ್ಬ ಹೆಣ್ಣಿನಂತಿರುವ ಅಸ್ಪಷ್ಟ ನಗುವಿನ ಧ್ವನಿ ಕೇಳಿಬರುತ್ತದೆ! ಆ ಸಮಯದಲ್ಲಿ ಚಿತ್ರೀಕರಣ ಮಾಡುತ್ತಿದ್ದ ಕಲಾವಿದರಿಗೆ ಈ ಧ್ವನಿ ಕೇಳಿಸಿರಲಿಲ್ಲ. ಆದರೆ... ಚಿತ್ರೀಕರಣ ಮುಗಿದು ಸಂಕಲನದ ಕೆಲಸ ನಡೆಯುತ್ತಿದ್ದಾಗ, ಇದೇ ಧ್ವನಿ ರೆಕಾರ್ಡಿಂಗ್‌ನಲ್ಲಿ ಸೆರೆಯಾಗಿರುವುದು ಗಮನಕ್ಕೆ ಬಂದಿದೆ! ಅತ್ಯಂತ ಕುತೂಹಲಕಾರಿ ಸಂಗತಿ ಏನೆಂದರೆ... ಈ ಚಿತ್ರೀಕರಣ ನಡೆದದ್ದು 04 ಆಗಸ್ಟ್ 2026ರಂದು. ಆದರೆ ಆ ವಿಚಿತ್ರ ಧ್ವನಿ ಸಂಕಲನದ ಸಂದರ್ಭದಲ್ಲಿ ಗಮನಕ್ಕೆ ಬಂದದ್ದು 23 ಆಗಸ್ಟ್ 2026ರಂದು! ಅಂದರೆ... ಚಿತ್ರೀಕರಣ ನಡೆದ ಹಲವು ದಿನಗಳ ನಂತರವೇ ಆ ಧ್ವನಿಯ ಅಸಹಜತೆ ಚಿತ್ರತಂಡದ ಗಮನಕ್ಕೆ ಬಂದಿದೆ. ನಾವು ಕೆಲವು ಘಟನೆಗಳನ್ನು ನಂಬಲು ಸಾಧ್ಯವಿಲ್ಲ. ಕೆಲವು ಘಟನೆಗಳನ್ನು ನಮ್ಮ ಕಣ್ಣಾರೆ ಕಂಡರೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ... ನಂಬಲು ಸಾಧ್ಯವಿಲ್ಲದ ಕೆಲವು ಘಟನೆಗಳು ನಿಜವಾಗಿಯೂ ನಮ್ಮ ಮುಂದೆ ನಡೆದಿರುತ್ತವೆ. ಇದು ಅಂತಹದ್ದೇ ಒಂದು ಘಟನೆನಾ? ಅದರ ಸತ್ಯಾಸತ್ಯತೆಯನ್ನು ನಿರ್ಧರಿಸುವುದು ನಿಮ್ಮ ಕೈಯಲ್ಲಿದೆ. ಈಗ ಆ ಚಿತ್ರೀಕರಣದ ವೇಳೆ ಸೆರೆಯಾದ ಆ ಅಸಹಜ ಧ್ವನಿಯನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ... ಕೇಳಿ... ಗಮನವಿಟ್ಟು ಕೇಳಿ... “ಡೆವಿಲ್ ರಿಪೋರ್ಟರ್” ಚಿತ್ರೀಕರಣದ ವೇಳೆ ಸೆರೆಯಾದ ಆ ನಿಗೂಢ ಧ್ವನಿ! ಡೆವಿಲ್ ರಿಪೋರ್ಟರ್ ಚಿತ್ರೀಕರಣದ ವೇಳೆ ಬೆಚ್ಚಿಬೀಳಿಸುವ ಘಟನೆ! ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ನಡೆದ ಘಟನೆಯೊಂದು ಇದೀಗ ಭಾರೀ ಕುತೂಹಲಕ್ಕೆಡೆವಿಲ್ ರಿಪೋರ್ಟರ್ ಚಿತ್ರೀಕರಣದ ವೇಳೆ ಬೆಚ್ಚಿಬೀಳಿಸುವ ಘಟನೆ! ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ನಡೆದ ಘಟನೆಯೊಂದು ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ! ಹೌದು ವೀಕ್ಷಕರೇ... ಹುಕ್ಕೇರಿ ತಾಲೂಕಿನ ಹೆಸರಾಂತ ಪತ್ರಕರ್ತರಾಗಿದ್ದ ದಿವಂಗತ ಪ್ರಕಾಶ್ ದೇಶಪಾಂಡೆ ಅವರು ಬರೆದಿರುವ ಪುಸ್ತಕದಲ್ಲಿನ ಸತ್ಯ ಘಟನೆ ಕುರಿತ ಭೂತಾಯಣ ಲೇಖನದ ಆಧಾರದ ಮೇಲೆ, ಹಿರಿಯ ಕಲಾವಿದರು ಹಾಗೂ “ಜೂನಿಯರ್ ರಾಜಕುಮಾರ್” ಎಂದೇ ಖ್ಯಾತಿ ಪಡೆದಿರುವ ಶ್ರೀ ಬಸವರಾಜ್ ಪಟ್ಟಣಶೆಟ್ಟಿ ಅವರ ನಿರ್ದೇಶನದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಿರುಚಿತ್ರವೇ “ಡೆವಿಲ್ ರಿಪೋರ್ಟರ್.” ಈ ಕಿರುಚಿತ್ರದ ವಿಶೇಷತೆ ಏನೆಂದರೆ, ದಿವಂಗತ ಪ್ರಕಾಶ್ ದೇಶಪಾಂಡೆ ಅವರು ಹುಕ್ಕೇರಿ ಪಟ್ಟಣದವರಾಗಿದ್ದರಿಂದ, ಅವರ ಪುಸ್ತಕದಲ್ಲಿ ಉಲ್ಲೇಖಿಸಿರುವ ಕೆಲವು ನೈಜ ಘಟನೆಗಳು, ಸ್ಥಳಗಳ ಹೆಸರುಗಳು, ಸಮಯ ಮತ್ತು ಅವರು ಸಂಚರಿಸುತ್ತಿದ್ದ ದಾರಿಗಳ ವಿವರಗಳನ್ನೇ ಕಥೆಯಲ್ಲಿ ಬಳಸಿಕೊಳ್ಳಲಾಗಿದೆ. ಅದರಂತೆ ನಿರ್ದೇಶಕ ಬಸವರಾಜ್ ಪಟ್ಟಣಶೆಟ್ಟಿ ಅವರ ಮಾರ್ಗದರ್ಶನದಲ್ಲಿ, ಚಿತ್ರತಂಡವು ಪುಸ್ತಕದಲ್ಲಿ ಉಲ್ಲೇಖಿಸಿರುವ ಸ್ಥಳದಲ್ಲಿಯೇ ಹಾಗೂ ಸೂಚಿಸಿರುವ ಸಮಯದಲ್ಲಿಯೇ ಚಿತ್ರೀಕರಣ ನಡೆಸಲು ಮುಂದಾಗಿತ್ತು. ಆದರೆ... ಆ ರಾತ್ರಿ ಚಿತ್ರೀಕರಣದ ಸ್ಥಳದಲ್ಲಿ ನಿರ್ದೇಶಕರಾದ ಬಸವರಾಜ್ ಪಟ್ಟಣಶೆಟ್ಟಿ, ಪ್ರಮುಖ ಕಲಾವಿದರಾದ ಮುಕೇಶಕುಮಾರ ಲಂಬುಗೋಳ – ಚಿಕ್ಕೋಡಿ, ಮಹಾಲಿಂಗ ಗಗ್ಗರಿ – ಹಂದಿಗುಂದ, ಅಭಿಲಾಷ ಶಿರಗಾಂವಕರ – ಗೋಕಾಕ್, ಬಸವರಾಜ್ ಚಿಕ್ಕೋಡೆ – ಹಿಡಕಲ ಇವರನ್ನು ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ. ಚಿತ್ರೀಕರಣದ ಸ್ಥಳದಲ್ಲಿ ಯಾವುದೇ ಲೈಟಿಂಗ್ ವ್ಯವಸ್ಥೆಯೂ ಇರಲಿಲ್ಲ. ಕೆಲವು ದೃಶ್ಯಗಳನ್ನು ಕಲಾವಿದರ ಬೈಕ್‌ಗಳ ಲೈಟ್‌ನ ಸಹಾಯದಿಂದ... ಮತ್ತೆ ಕೆಲವು ಸಂದರ್ಭಗಳಲ್ಲಿ ಕೇವಲ ಮೊಬೈಲ್ ಟಾರ್ಚ್‌ನ ಬೆಳಕಿನಲ್ಲಿ... ಮಧ್ಯರಾತ್ರಿಯ ಕತ್ತಲಿನಲ್ಲಿ ಚಿತ್ರೀಕರಿಸಲಾಯಿತು. ಇದೇ ಸಂದರ್ಭದಲ್ಲಿ ಚಿತ್ರದ ಒಂದು ಪ್ರಮುಖ ದೃಶ್ಯವನ್ನು ಹಳೆಯ ಬಸ್‌ಸ್ಟ್ಯಾಂಡ್‌ನಲ್ಲಿ ಚಿತ್ರೀಕರಿಸಲಾಗುತ್ತಿತ್ತು. ರಿಪೋರ್ಟರ್ ಪಾತ್ರಧಾರಿ ಮುಕೇಶಕುಮಾರ ಲಂಬುಗೋಳ ಅವರು ನಿದ್ರೆಯಲ್ಲಿರುವಾಗ ಕನಸಿನಲ್ಲಿ ಕೆಲವು ಭಯಾನಕ ದೃಶ್ಯಗಳನ್ನು ಕಂಡು, ಗಾಬರಿಯಿಂದ ಎದ್ದು, “ಅಯ್ಯೋ... ದೆವ್ವ... ದೆವ್ವ...” ಎಂದು ಕೂಗುತ್ತಾರೆ. ಅವರ ಸ್ನೇಹಿತ ಕಲ್ಲೇಶಿ ಪಾತ್ರದಲ್ಲಿದ್ದ ಮಹಾಲಿಂಗ ಗಗ್ಗರಿ ಅವರು ಅವರನ್ನು ಸಮಾಧಾನಪಡಿಸುತ್ತಾ, “ಯಾಕ್? ಏನಾಯ್ತು? ಎಷ್ಟು ಗಾಬರಿಯಾಗ್ತೀಯೋ ಮಾರಾಯ...” ಎಂದು ಹೇಳುವ ಸಂದರ್ಭದಲ್ಲಿ... ಅದೇ ಡೈಲಾಗ್‌ನ ಮಧ್ಯದಲ್ಲಿ... ಒಂದು ಕ್ಷಣ... ಒಬ್ಬ ಹೆಣ್ಣಿನಂತಿರುವ ಅಸ್ಪಷ್ಟ ನಗುವಿನ ಧ್ವನಿ ಕೇಳಿಬರುತ್ತದೆ! ಆ ಸಮಯದಲ್ಲಿ ಚಿತ್ರೀಕರಣ ಮಾಡುತ್ತಿದ್ದ ಕಲಾವಿದರಿಗೆ ಈ ಧ್ವನಿ ಕೇಳಿಸಿರಲಿಲ್ಲ. ಆದರೆ... ಚಿತ್ರೀಕರಣ ಮುಗಿದು ಸಂಕಲನದ ಕೆಲಸ ನಡೆಯುತ್ತಿದ್ದಾಗ, ಇದೇ ಧ್ವನಿ ರೆಕಾರ್ಡಿಂಗ್‌ನಲ್ಲಿ ಸೆರೆಯಾಗಿರುವುದು ಗಮನಕ್ಕೆ ಬಂದಿದೆ! ಅತ್ಯಂತ ಕುತೂಹಲಕಾರಿ ಸಂಗತಿ ಏನೆಂದರೆ... ಈ ಚಿತ್ರೀಕರಣ ನಡೆದದ್ದು 04 ಆಗಸ್ಟ್ 2026ರಂದು. ಆದರೆ ಆ ವಿಚಿತ್ರ ಧ್ವನಿ ಸಂಕಲನದ ಸಂದರ್ಭದಲ್ಲಿ ಗಮನಕ್ಕೆ ಬಂದದ್ದು 23 ಆಗಸ್ಟ್ 2026ರಂದು! ಅಂದರೆ... ಚಿತ್ರೀಕರಣ ನಡೆದ ಹಲವು ದಿನಗಳ ನಂತರವೇ ಆ ಧ್ವನಿಯ ಅಸಹಜತೆ ಚಿತ್ರತಂಡದ ಗಮನಕ್ಕೆ ಬಂದಿದೆ. ನಾವು ಕೆಲವು ಘಟನೆಗಳನ್ನು ನಂಬಲು ಸಾಧ್ಯವಿಲ್ಲ. ಕೆಲವು ಘಟನೆಗಳನ್ನು ನಮ್ಮ ಕಣ್ಣಾರೆ ಕಂಡರೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ... ನಂಬಲು ಸಾಧ್ಯವಿಲ್ಲದ ಕೆಲವು ಘಟನೆಗಳು ನಿಜವಾಗಿಯೂ ನಮ್ಮ ಮುಂದೆ ನಡೆದಿರುತ್ತವೆ. ಇದು ಅಂತಹದ್ದೇ ಒಂದು ಘಟನೆನಾ? ಅದರ ಸತ್ಯಾಸತ್ಯತೆಯನ್ನು ನಿರ್ಧರಿಸುವುದು ನಿಮ್ಮ ಕೈಯಲ್ಲಿದೆ. ಈಗ ಆ ಚಿತ್ರೀಕರಣದ ವೇಳೆ ಸೆರೆಯಾದ ಆ ಅಸಹಜ ಧ್ವನಿಯನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ... ಕೇಳಿ... ಗಮನವಿಟ್ಟು ಕೇಳಿ... “ಡೆವಿಲ್ ರಿಪೋರ್ಟರ್” ಚಿತ್ರೀಕರಣದ ವೇಳೆ ಸೆರೆಯಾದ ಆ ನಿಗೂಢ ಧ್ವನಿ! ಕಾರಣವಾಗಿದೆ! ಹೌದು ವೀಕ್ಷಕರೇ... ಹುಕ್ಕೇರಿ ತಾಲೂಕಿನ ಹೆಸರಾಂತ ಪತ್ರಕರ್ತರಾಗಿದ್ದ ದಿವಂಗತ ಪ್ರಕಾಶ್ ದೇಶಪಾಂಡೆ ಅವರು ಬರೆದಿರುವ ಪುಸ್ತಕದಲ್ಲಿನ ಸತ್ಯ ಘಟನೆ ಕುರಿತ ಭೂತಾಯಣ ಲೇಖನದ ಆಧಾರದ ಮೇಲೆ, ಹಿರಿಯ ಕಲಾವಿದರು ಹಾಗೂ “ಜೂನಿಯರ್ ರಾಜಕುಮಾರ್” ಎಂದೇ ಖ್ಯಾತಿ ಪಡೆದಿರುವ ಶ್ರೀ ಬಸವರಾಜ್ ಪಟ್ಟಣಶೆಟ್ಟಿ ಅವರ ನಿರ್ದೇಶನದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಿರುಚಿತ್ರವೇ “ಡೆವಿಲ್ ರಿಪೋರ್ಟರ್.” ಈ ಕಿರುಚಿತ್ರದ ವಿಶೇಷತೆ ಏನೆಂದರೆ, ದಿವಂಗತ ಪ್ರಕಾಶ್ ದೇಶಪಾಂಡೆ ಅವರು ಹುಕ್ಕೇರಿ ಪಟ್ಟಣದವರಾಗಿದ್ದರಿಂದ, ಅವರ ಪುಸ್ತಕದಲ್ಲಿ ಉಲ್ಲೇಖಿಸಿರುವ ಕೆಲವು ನೈಜ ಘಟನೆಗಳು, ಸ್ಥಳಗಳ ಹೆಸರುಗಳು, ಸಮಯ ಮತ್ತು ಅವರು ಸಂಚರಿಸುತ್ತಿದ್ದ ದಾರಿಗಳ ವಿವರಗಳನ್ನೇ ಕಥೆಯಲ್ಲಿ ಬಳಸಿಕೊಳ್ಳಲಾಗಿದೆ. ಅದರಂತೆ ನಿರ್ದೇಶಕ ಬಸವರಾಜ್ ಪಟ್ಟಣಶೆಟ್ಟಿ ಅವರ ಮಾರ್ಗದರ್ಶನದಲ್ಲಿ, ಚಿತ್ರತಂಡವು ಪುಸ್ತಕದಲ್ಲಿ ಉಲ್ಲೇಖಿಸಿರುವ ಸ್ಥಳದಲ್ಲಿಯೇ ಹಾಗೂ ಸೂಚಿಸಿರುವ ಸಮಯದಲ್ಲಿಯೇ ಚಿತ್ರೀಕರಣ ನಡೆಸಲು ಮುಂದಾಗಿತ್ತು. ಆದರೆ... ಆ ರಾತ್ರಿ ಚಿತ್ರೀಕರಣದ ಸ್ಥಳದಲ್ಲಿ ನಿರ್ದೇಶಕರಾದ ಬಸವರಾಜ್ ಪಟ್ಟಣಶೆಟ್ಟಿ, ಪ್ರಮುಖ ಕಲಾವಿದರಾದ ಮುಕೇಶಕುಮಾರ ಲಂಬುಗೋಳ – ಚಿಕ್ಕೋಡಿ, ಮಹಾಲಿಂಗ ಗಗ್ಗರಿ – ಹಂದಿಗುಂದ, ಅಭಿಲಾಷ ಶಿರಗಾಂವಕರ – ಗೋಕಾಕ್, ಬಸವರಾಜ್ ಚಿಕ್ಕೋಡೆ – ಹಿಡಕಲ ಇವರನ್ನು ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ. ಚಿತ್ರೀಕರಣದ ಸ್ಥಳದಲ್ಲಿ ಯಾವುದೇ ಲೈಟಿಂಗ್ ವ್ಯವಸ್ಥೆಯೂ ಇರಲಿಲ್ಲ. ಕೆಲವು ದೃಶ್ಯಗಳನ್ನು ಕಲಾವಿದರ ಬೈಕ್‌ಗಳ ಲೈಟ್‌ನ ಸಹಾಯದಿಂದ... ಮತ್ತೆ ಕೆಲವು ಸಂದರ್ಭಗಳಲ್ಲಿ ಕೇವಲ ಮೊಬೈಲ್ ಟಾರ್ಚ್‌ನ ಬೆಳಕಿನಲ್ಲಿ... ಮಧ್ಯರಾತ್ರಿಯ ಕತ್ತಲಿನಲ್ಲಿ ಚಿತ್ರೀಕರಿಸಲಾಯಿತು. ಇದೇ ಸಂದರ್ಭದಲ್ಲಿ ಚಿತ್ರದ ಒಂದು ಪ್ರಮುಖ ದೃಶ್ಯವನ್ನು ಹಳೆಯ ಬಸ್‌ಸ್ಟ್ಯಾಂಡ್‌ನಲ್ಲಿ ಚಿತ್ರೀಕರಿಸಲಾಗುತ್ತಿತ್ತು. ರಿಪೋರ್ಟರ್ ಪಾತ್ರಧಾರಿ ಮುಕೇಶಕುಮಾರ ಲಂಬುಗೋಳ ಅವರು ನಿದ್ರೆಯಲ್ಲಿರುವಾಗ ಕನಸಿನಲ್ಲಿ ಕೆಲವು ಭಯಾನಕ ದೃಶ್ಯಗಳನ್ನು ಕಂಡು, ಗಾಬರಿಯಿಂದ ಎದ್ದು, “ಅಯ್ಯೋ... ದೆವ್ವ... ದೆವ್ವ...” ಎಂದು ಕೂಗುತ್ತಾರೆ. ಅವರ ಸ್ನೇಹಿತ ಕಲ್ಲೇಶಿ ಪಾತ್ರದಲ್ಲಿದ್ದ ಮಹಾಲಿಂಗ ಗಗ್ಗರಿ ಅವರು ಅವರನ್ನು ಸಮಾಧಾನಪಡಿಸುತ್ತಾ, “ಯಾಕ್? ಏನಾಯ್ತು? ಎಷ್ಟು ಗಾಬರಿಯಾಗ್ತೀಯೋ ಮಾರಾಯ...” ಎಂದು ಹೇಳುವ ಸಂದರ್ಭದಲ್ಲಿ... ಅದೇ ಡೈಲಾಗ್‌ನ ಮಧ್ಯದಲ್ಲಿ... ಒಂದು ಕ್ಷಣ... ಒಬ್ಬ ಹೆಣ್ಣಿನಂತಿರುವ ಅಸ್ಪಷ್ಟ ನಗುವಿನ ಧ್ವನಿ ಕೇಳಿಬರುತ್ತದೆ! ಆ ಸಮಯದಲ್ಲಿ ಚಿತ್ರೀಕರಣ ಮಾಡುತ್ತಿದ್ದ ಕಲಾವಿದರಿಗೆ ಈ ಧ್ವನಿ ಕೇಳಿಸಿರಲಿಲ್ಲ. ಆದರೆ... ಚಿತ್ರೀಕರಣ ಮುಗಿದು ಸಂಕಲನದ ಕೆಲಸ ನಡೆಯುತ್ತಿದ್ದಾಗ, ಇದೇ ಧ್ವನಿ ರೆಕಾರ್ಡಿಂಗ್‌ನಲ್ಲಿ ಸೆರೆಯಾಗಿರುವುದು ಗಮನಕ್ಕೆ ಬಂದಿದೆ! ಅತ್ಯಂತ ಕುತೂಹಲಕಾರಿ ಸಂಗತಿ ಏನೆಂದರೆ... ಈ ಚಿತ್ರೀಕರಣ ನಡೆದದ್ದು 04 ಆಗಸ್ಟ್ 2026ರಂದು. ಆದರೆ ಆ ವಿಚಿತ್ರ ಧ್ವನಿ ಸಂಕಲನದ ಸಂದರ್ಭದಲ್ಲಿ ಗಮನಕ್ಕೆ ಬಂದದ್ದು 23 ಆಗಸ್ಟ್ 2026ರಂದು! ಅಂದರೆ... ಚಿತ್ರೀಕರಣ ನಡೆದ ಹಲವು ದಿನಗಳ ನಂತರವೇ ಆ ಧ್ವನಿಯ ಅಸಹಜತೆ ಚಿತ್ರತಂಡದ ಗಮನಕ್ಕೆ ಬಂದಿದೆ. ನಾವು ಕೆಲವು ಘಟನೆಗಳನ್ನು ನಂಬಲು ಸಾಧ್ಯವಿಲ್ಲ. ಕೆಲವು ಘಟನೆಗಳನ್ನು ನಮ್ಮ ಕಣ್ಣಾರೆ ಕಂಡರೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ... ನಂಬಲು ಸಾಧ್ಯವಿಲ್ಲದ ಕೆಲವು ಘಟನೆಗಳು ನಿಜವಾಗಿಯೂ ನಮ್ಮ ಮುಂದೆ ನಡೆದಿರುತ್ತವೆ. ಇದು ಅಂತಹದ್ದೇ ಒಂದು ಘಟನೆನಾ? ಅದರ ಸತ್ಯಾಸತ್ಯತೆಯನ್ನು ನಿರ್ಧರಿಸುವುದು ನಿಮ್ಮ ಕೈಯಲ್ಲಿದೆ. ಈಗ ಆ ಚಿತ್ರೀಕರಣದ ವೇಳೆ ಸೆರೆಯಾದ ಆ ಅಸಹಜ ಧ್ವನಿಯನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ... ಕೇಳಿ... ಗಮನವಿಟ್ಟು ಕೇಳಿ... “ಡೆವಿಲ್ ರಿಪೋರ್ಟರ್” ಚಿತ್ರೀಕರಣದ ವೇಳೆ ಸೆರೆಯಾದ ಆ ನಿಗೂಢ ಧ್ವನಿ!
    1
    ಡೆವಿಲ್ ರಿಪೋರ್ಟರ್ ಚಿತ್ರೀಕರಣದ ವೇಳೆ ಬೆಚ್ಚಿಬೀಳಿಸುವ ಘಟನೆ!
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ನಡೆದ ಘಟನೆಯೊಂದು ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ!
ಹೌದು ವೀಕ್ಷಕರೇ...
ಹುಕ್ಕೇರಿ ತಾಲೂಕಿನ ಹೆಸರಾಂತ ಪತ್ರಕರ್ತರಾಗಿದ್ದ ದಿವಂಗತ ಪ್ರಕಾಶ್ ದೇಶಪಾಂಡೆ ಅವರು ಬರೆದಿರುವ ಪುಸ್ತಕದಲ್ಲಿನ ಸತ್ಯ ಘಟನೆ ಕುರಿತ ಭೂತಾಯಣ ಲೇಖನದ
 ಆಧಾರದ ಮೇಲೆ, ಹಿರಿಯ ಕಲಾವಿದರು ಹಾಗೂ “ಜೂನಿಯರ್ ರಾಜಕುಮಾರ್” ಎಂದೇ ಖ್ಯಾತಿ ಪಡೆದಿರುವ ಶ್ರೀ ಬಸವರಾಜ್ ಪಟ್ಟಣಶೆಟ್ಟಿ ಅವರ ನಿರ್ದೇಶನದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಿರುಚಿತ್ರವೇ “ಡೆವಿಲ್ ರಿಪೋರ್ಟರ್.”
ಈ ಕಿರುಚಿತ್ರದ ವಿಶೇಷತೆ ಏನೆಂದರೆ, ದಿವಂಗತ ಪ್ರಕಾಶ್ ದೇಶಪಾಂಡೆ ಅವರು ಹುಕ್ಕೇರಿ ಪಟ್ಟಣದವರಾಗಿದ್ದರಿಂದ, ಅವರ ಪುಸ್ತಕದಲ್ಲಿ ಉಲ್ಲೇಖಿಸಿರುವ ಕೆಲವು ನೈಜ ಘಟನೆಗಳು, ಸ್ಥಳಗಳ ಹೆಸರುಗಳು, ಸಮಯ ಮತ್ತು ಅವರು ಸಂಚರಿಸುತ್ತಿದ್ದ ದಾರಿಗಳ ವಿವರಗಳನ್ನೇ ಕಥೆಯಲ್ಲಿ ಬಳಸಿಕೊಳ್ಳಲಾಗಿದೆ.
ಅದರಂತೆ ನಿರ್ದೇಶಕ ಬಸವರಾಜ್ ಪಟ್ಟಣಶೆಟ್ಟಿ ಅವರ ಮಾರ್ಗದರ್ಶನದಲ್ಲಿ, ಚಿತ್ರತಂಡವು ಪುಸ್ತಕದಲ್ಲಿ ಉಲ್ಲೇಖಿಸಿರುವ ಸ್ಥಳದಲ್ಲಿಯೇ ಹಾಗೂ ಸೂಚಿಸಿರುವ ಸಮಯದಲ್ಲಿಯೇ ಚಿತ್ರೀಕರಣ ನಡೆಸಲು ಮುಂದಾಗಿತ್ತು.
ಆದರೆ...
ಆ ರಾತ್ರಿ ಚಿತ್ರೀಕರಣದ ಸ್ಥಳದಲ್ಲಿ ನಿರ್ದೇಶಕರಾದ ಬಸವರಾಜ್ ಪಟ್ಟಣಶೆಟ್ಟಿ, ಪ್ರಮುಖ ಕಲಾವಿದರಾದ ಮುಕೇಶಕುಮಾರ ಲಂಬುಗೋಳ – ಚಿಕ್ಕೋಡಿ, ಮಹಾಲಿಂಗ ಗಗ್ಗರಿ – ಹಂದಿಗುಂದ, ಅಭಿಲಾಷ ಶಿರಗಾಂವಕರ – ಗೋಕಾಕ್, ಬಸವರಾಜ್ ಚಿಕ್ಕೋಡೆ – ಹಿಡಕಲ ಇವರನ್ನು ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ.
ಚಿತ್ರೀಕರಣದ ಸ್ಥಳದಲ್ಲಿ ಯಾವುದೇ ಲೈಟಿಂಗ್ ವ್ಯವಸ್ಥೆಯೂ ಇರಲಿಲ್ಲ.
ಕೆಲವು ದೃಶ್ಯಗಳನ್ನು ಕಲಾವಿದರ ಬೈಕ್‌ಗಳ ಲೈಟ್‌ನ ಸಹಾಯದಿಂದ...
ಮತ್ತೆ ಕೆಲವು ಸಂದರ್ಭಗಳಲ್ಲಿ ಕೇವಲ ಮೊಬೈಲ್ ಟಾರ್ಚ್‌ನ ಬೆಳಕಿನಲ್ಲಿ...
ಮಧ್ಯರಾತ್ರಿಯ ಕತ್ತಲಿನಲ್ಲಿ ಚಿತ್ರೀಕರಿಸಲಾಯಿತು.
ಇದೇ ಸಂದರ್ಭದಲ್ಲಿ ಚಿತ್ರದ ಒಂದು ಪ್ರಮುಖ ದೃಶ್ಯವನ್ನು ಹಳೆಯ ಬಸ್‌ಸ್ಟ್ಯಾಂಡ್‌ನಲ್ಲಿ ಚಿತ್ರೀಕರಿಸಲಾಗುತ್ತಿತ್ತು.
ರಿಪೋರ್ಟರ್ ಪಾತ್ರಧಾರಿ ಮುಕೇಶಕುಮಾರ ಲಂಬುಗೋಳ ಅವರು ನಿದ್ರೆಯಲ್ಲಿರುವಾಗ ಕನಸಿನಲ್ಲಿ ಕೆಲವು ಭಯಾನಕ ದೃಶ್ಯಗಳನ್ನು ಕಂಡು, ಗಾಬರಿಯಿಂದ ಎದ್ದು,
“ಅಯ್ಯೋ... ದೆವ್ವ... ದೆವ್ವ...”
ಎಂದು ಕೂಗುತ್ತಾರೆ.
ಅವರ ಸ್ನೇಹಿತ ಕಲ್ಲೇಶಿ ಪಾತ್ರದಲ್ಲಿದ್ದ ಮಹಾಲಿಂಗ ಗಗ್ಗರಿ ಅವರು ಅವರನ್ನು ಸಮಾಧಾನಪಡಿಸುತ್ತಾ,
“ಯಾಕ್? ಏನಾಯ್ತು? ಎಷ್ಟು ಗಾಬರಿಯಾಗ್ತೀಯೋ ಮಾರಾಯ...”
ಎಂದು ಹೇಳುವ ಸಂದರ್ಭದಲ್ಲಿ...
ಅದೇ ಡೈಲಾಗ್‌ನ ಮಧ್ಯದಲ್ಲಿ...
ಒಂದು ಕ್ಷಣ...
ಒಬ್ಬ ಹೆಣ್ಣಿನಂತಿರುವ ಅಸ್ಪಷ್ಟ ನಗುವಿನ ಧ್ವನಿ ಕೇಳಿಬರುತ್ತದೆ!
ಆ ಸಮಯದಲ್ಲಿ ಚಿತ್ರೀಕರಣ ಮಾಡುತ್ತಿದ್ದ ಕಲಾವಿದರಿಗೆ ಈ ಧ್ವನಿ ಕೇಳಿಸಿರಲಿಲ್ಲ.
ಆದರೆ...
ಚಿತ್ರೀಕರಣ ಮುಗಿದು ಸಂಕಲನದ ಕೆಲಸ ನಡೆಯುತ್ತಿದ್ದಾಗ, ಇದೇ ಧ್ವನಿ ರೆಕಾರ್ಡಿಂಗ್‌ನಲ್ಲಿ ಸೆರೆಯಾಗಿರುವುದು ಗಮನಕ್ಕೆ ಬಂದಿದೆ!
ಅತ್ಯಂತ ಕುತೂಹಲಕಾರಿ ಸಂಗತಿ ಏನೆಂದರೆ...
ಈ ಚಿತ್ರೀಕರಣ ನಡೆದದ್ದು 04 ಆಗಸ್ಟ್ 2026ರಂದು.
ಆದರೆ ಆ ವಿಚಿತ್ರ ಧ್ವನಿ ಸಂಕಲನದ ಸಂದರ್ಭದಲ್ಲಿ ಗಮನಕ್ಕೆ ಬಂದದ್ದು 23 ಆಗಸ್ಟ್ 2026ರಂದು!
ಅಂದರೆ...
ಚಿತ್ರೀಕರಣ ನಡೆದ ಹಲವು ದಿನಗಳ ನಂತರವೇ ಆ ಧ್ವನಿಯ ಅಸಹಜತೆ ಚಿತ್ರತಂಡದ ಗಮನಕ್ಕೆ ಬಂದಿದೆ.

ನಾವು ಕೆಲವು ಘಟನೆಗಳನ್ನು ನಂಬಲು ಸಾಧ್ಯವಿಲ್ಲ.
ಕೆಲವು ಘಟನೆಗಳನ್ನು ನಮ್ಮ ಕಣ್ಣಾರೆ ಕಂಡರೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.
ಆದರೆ...
ನಂಬಲು ಸಾಧ್ಯವಿಲ್ಲದ ಕೆಲವು ಘಟನೆಗಳು ನಿಜವಾಗಿಯೂ ನಮ್ಮ ಮುಂದೆ ನಡೆದಿರುತ್ತವೆ.
ಇದು ಅಂತಹದ್ದೇ ಒಂದು ಘಟನೆನಾ?
ಅದರ ಸತ್ಯಾಸತ್ಯತೆಯನ್ನು ನಿರ್ಧರಿಸುವುದು ನಿಮ್ಮ ಕೈಯಲ್ಲಿದೆ.
ಈಗ ಆ ಚಿತ್ರೀಕರಣದ ವೇಳೆ ಸೆರೆಯಾದ ಆ ಅಸಹಜ ಧ್ವನಿಯನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ...
ಕೇಳಿ... ಗಮನವಿಟ್ಟು ಕೇಳಿ...
“ಡೆವಿಲ್ ರಿಪೋರ್ಟರ್” ಚಿತ್ರೀಕರಣದ ವೇಳೆ ಸೆರೆಯಾದ ಆ ನಿಗೂಢ ಧ್ವನಿ!
ಡೆವಿಲ್ ರಿಪೋರ್ಟರ್ ಚಿತ್ರೀಕರಣದ ವೇಳೆ ಬೆಚ್ಚಿಬೀಳಿಸುವ ಘಟನೆ!
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ನಡೆದ ಘಟನೆಯೊಂದು ಇದೀಗ ಭಾರೀ ಕುತೂಹಲಕ್ಕೆಡೆವಿಲ್ ರಿಪೋರ್ಟರ್ ಚಿತ್ರೀಕರಣದ ವೇಳೆ ಬೆಚ್ಚಿಬೀಳಿಸುವ ಘಟನೆ!
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ನಡೆದ ಘಟನೆಯೊಂದು ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ!
ಹೌದು ವೀಕ್ಷಕರೇ...
ಹುಕ್ಕೇರಿ ತಾಲೂಕಿನ ಹೆಸರಾಂತ ಪತ್ರಕರ್ತರಾಗಿದ್ದ ದಿವಂಗತ ಪ್ರಕಾಶ್ ದೇಶಪಾಂಡೆ ಅವರು ಬರೆದಿರುವ ಪುಸ್ತಕದಲ್ಲಿನ ಸತ್ಯ ಘಟನೆ ಕುರಿತ ಭೂತಾಯಣ ಲೇಖನದ
ಆಧಾರದ ಮೇಲೆ, ಹಿರಿಯ ಕಲಾವಿದರು ಹಾಗೂ “ಜೂನಿಯರ್ ರಾಜಕುಮಾರ್” ಎಂದೇ ಖ್ಯಾತಿ ಪಡೆದಿರುವ ಶ್ರೀ ಬಸವರಾಜ್ ಪಟ್ಟಣಶೆಟ್ಟಿ ಅವರ ನಿರ್ದೇಶನದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಿರುಚಿತ್ರವೇ “ಡೆವಿಲ್ ರಿಪೋರ್ಟರ್.”
ಈ ಕಿರುಚಿತ್ರದ ವಿಶೇಷತೆ ಏನೆಂದರೆ, ದಿವಂಗತ ಪ್ರಕಾಶ್ ದೇಶಪಾಂಡೆ ಅವರು ಹುಕ್ಕೇರಿ ಪಟ್ಟಣದವರಾಗಿದ್ದರಿಂದ, ಅವರ ಪುಸ್ತಕದಲ್ಲಿ ಉಲ್ಲೇಖಿಸಿರುವ ಕೆಲವು ನೈಜ ಘಟನೆಗಳು, ಸ್ಥಳಗಳ ಹೆಸರುಗಳು, ಸಮಯ ಮತ್ತು ಅವರು ಸಂಚರಿಸುತ್ತಿದ್ದ ದಾರಿಗಳ ವಿವರಗಳನ್ನೇ ಕಥೆಯಲ್ಲಿ ಬಳಸಿಕೊಳ್ಳಲಾಗಿದೆ.
ಅದರಂತೆ ನಿರ್ದೇಶಕ ಬಸವರಾಜ್ ಪಟ್ಟಣಶೆಟ್ಟಿ ಅವರ ಮಾರ್ಗದರ್ಶನದಲ್ಲಿ, ಚಿತ್ರತಂಡವು ಪುಸ್ತಕದಲ್ಲಿ ಉಲ್ಲೇಖಿಸಿರುವ ಸ್ಥಳದಲ್ಲಿಯೇ ಹಾಗೂ ಸೂಚಿಸಿರುವ ಸಮಯದಲ್ಲಿಯೇ ಚಿತ್ರೀಕರಣ ನಡೆಸಲು ಮುಂದಾಗಿತ್ತು.
ಆದರೆ...
ಆ ರಾತ್ರಿ ಚಿತ್ರೀಕರಣದ ಸ್ಥಳದಲ್ಲಿ ನಿರ್ದೇಶಕರಾದ ಬಸವರಾಜ್ ಪಟ್ಟಣಶೆಟ್ಟಿ, ಪ್ರಮುಖ ಕಲಾವಿದರಾದ ಮುಕೇಶಕುಮಾರ ಲಂಬುಗೋಳ – ಚಿಕ್ಕೋಡಿ, ಮಹಾಲಿಂಗ ಗಗ್ಗರಿ – ಹಂದಿಗುಂದ, ಅಭಿಲಾಷ ಶಿರಗಾಂವಕರ – ಗೋಕಾಕ್, ಬಸವರಾಜ್ ಚಿಕ್ಕೋಡೆ – ಹಿಡಕಲ ಇವರನ್ನು ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ.
ಚಿತ್ರೀಕರಣದ ಸ್ಥಳದಲ್ಲಿ ಯಾವುದೇ ಲೈಟಿಂಗ್ ವ್ಯವಸ್ಥೆಯೂ ಇರಲಿಲ್ಲ.
ಕೆಲವು ದೃಶ್ಯಗಳನ್ನು ಕಲಾವಿದರ ಬೈಕ್‌ಗಳ ಲೈಟ್‌ನ ಸಹಾಯದಿಂದ...
ಮತ್ತೆ ಕೆಲವು ಸಂದರ್ಭಗಳಲ್ಲಿ ಕೇವಲ ಮೊಬೈಲ್ ಟಾರ್ಚ್‌ನ ಬೆಳಕಿನಲ್ಲಿ...
ಮಧ್ಯರಾತ್ರಿಯ ಕತ್ತಲಿನಲ್ಲಿ ಚಿತ್ರೀಕರಿಸಲಾಯಿತು.
ಇದೇ ಸಂದರ್ಭದಲ್ಲಿ ಚಿತ್ರದ ಒಂದು ಪ್ರಮುಖ ದೃಶ್ಯವನ್ನು ಹಳೆಯ ಬಸ್‌ಸ್ಟ್ಯಾಂಡ್‌ನಲ್ಲಿ ಚಿತ್ರೀಕರಿಸಲಾಗುತ್ತಿತ್ತು.
ರಿಪೋರ್ಟರ್ ಪಾತ್ರಧಾರಿ ಮುಕೇಶಕುಮಾರ ಲಂಬುಗೋಳ ಅವರು ನಿದ್ರೆಯಲ್ಲಿರುವಾಗ ಕನಸಿನಲ್ಲಿ ಕೆಲವು ಭಯಾನಕ ದೃಶ್ಯಗಳನ್ನು ಕಂಡು, ಗಾಬರಿಯಿಂದ ಎದ್ದು,
“ಅಯ್ಯೋ... ದೆವ್ವ... ದೆವ್ವ...”
ಎಂದು ಕೂಗುತ್ತಾರೆ.
ಅವರ ಸ್ನೇಹಿತ ಕಲ್ಲೇಶಿ ಪಾತ್ರದಲ್ಲಿದ್ದ ಮಹಾಲಿಂಗ ಗಗ್ಗರಿ ಅವರು ಅವರನ್ನು ಸಮಾಧಾನಪಡಿಸುತ್ತಾ,
“ಯಾಕ್? ಏನಾಯ್ತು? ಎಷ್ಟು ಗಾಬರಿಯಾಗ್ತೀಯೋ ಮಾರಾಯ...”
ಎಂದು ಹೇಳುವ ಸಂದರ್ಭದಲ್ಲಿ...
ಅದೇ ಡೈಲಾಗ್‌ನ ಮಧ್ಯದಲ್ಲಿ...
ಒಂದು ಕ್ಷಣ...
ಒಬ್ಬ ಹೆಣ್ಣಿನಂತಿರುವ ಅಸ್ಪಷ್ಟ ನಗುವಿನ ಧ್ವನಿ ಕೇಳಿಬರುತ್ತದೆ!
ಆ ಸಮಯದಲ್ಲಿ ಚಿತ್ರೀಕರಣ ಮಾಡುತ್ತಿದ್ದ ಕಲಾವಿದರಿಗೆ ಈ ಧ್ವನಿ ಕೇಳಿಸಿರಲಿಲ್ಲ.
ಆದರೆ...
ಚಿತ್ರೀಕರಣ ಮುಗಿದು ಸಂಕಲನದ ಕೆಲಸ ನಡೆಯುತ್ತಿದ್ದಾಗ, ಇದೇ ಧ್ವನಿ ರೆಕಾರ್ಡಿಂಗ್‌ನಲ್ಲಿ ಸೆರೆಯಾಗಿರುವುದು ಗಮನಕ್ಕೆ ಬಂದಿದೆ!
ಅತ್ಯಂತ ಕುತೂಹಲಕಾರಿ ಸಂಗತಿ ಏನೆಂದರೆ...
ಈ ಚಿತ್ರೀಕರಣ ನಡೆದದ್ದು 04 ಆಗಸ್ಟ್ 2026ರಂದು.
ಆದರೆ ಆ ವಿಚಿತ್ರ ಧ್ವನಿ ಸಂಕಲನದ ಸಂದರ್ಭದಲ್ಲಿ ಗಮನಕ್ಕೆ ಬಂದದ್ದು 23 ಆಗಸ್ಟ್ 2026ರಂದು!
ಅಂದರೆ...
ಚಿತ್ರೀಕರಣ ನಡೆದ ಹಲವು ದಿನಗಳ ನಂತರವೇ ಆ ಧ್ವನಿಯ ಅಸಹಜತೆ ಚಿತ್ರತಂಡದ ಗಮನಕ್ಕೆ ಬಂದಿದೆ.
ನಾವು ಕೆಲವು ಘಟನೆಗಳನ್ನು ನಂಬಲು ಸಾಧ್ಯವಿಲ್ಲ.
ಕೆಲವು ಘಟನೆಗಳನ್ನು ನಮ್ಮ ಕಣ್ಣಾರೆ ಕಂಡರೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.
ಆದರೆ...
ನಂಬಲು ಸಾಧ್ಯವಿಲ್ಲದ ಕೆಲವು ಘಟನೆಗಳು ನಿಜವಾಗಿಯೂ ನಮ್ಮ ಮುಂದೆ ನಡೆದಿರುತ್ತವೆ.
ಇದು ಅಂತಹದ್ದೇ ಒಂದು ಘಟನೆನಾ?
ಅದರ ಸತ್ಯಾಸತ್ಯತೆಯನ್ನು ನಿರ್ಧರಿಸುವುದು ನಿಮ್ಮ ಕೈಯಲ್ಲಿದೆ.
ಈಗ ಆ ಚಿತ್ರೀಕರಣದ ವೇಳೆ ಸೆರೆಯಾದ ಆ ಅಸಹಜ ಧ್ವನಿಯನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ...
ಕೇಳಿ... ಗಮನವಿಟ್ಟು ಕೇಳಿ...
“ಡೆವಿಲ್ ರಿಪೋರ್ಟರ್” ಚಿತ್ರೀಕರಣದ ವೇಳೆ ಸೆರೆಯಾದ ಆ ನಿಗೂಢ ಧ್ವನಿ! ಕಾರಣವಾಗಿದೆ!
ಹೌದು ವೀಕ್ಷಕರೇ...
ಹುಕ್ಕೇರಿ ತಾಲೂಕಿನ ಹೆಸರಾಂತ ಪತ್ರಕರ್ತರಾಗಿದ್ದ ದಿವಂಗತ ಪ್ರಕಾಶ್ ದೇಶಪಾಂಡೆ ಅವರು ಬರೆದಿರುವ ಪುಸ್ತಕದಲ್ಲಿನ ಸತ್ಯ ಘಟನೆ ಕುರಿತ ಭೂತಾಯಣ ಲೇಖನದ
ಆಧಾರದ ಮೇಲೆ, ಹಿರಿಯ ಕಲಾವಿದರು ಹಾಗೂ “ಜೂನಿಯರ್ ರಾಜಕುಮಾರ್” ಎಂದೇ ಖ್ಯಾತಿ ಪಡೆದಿರುವ ಶ್ರೀ ಬಸವರಾಜ್ ಪಟ್ಟಣಶೆಟ್ಟಿ ಅವರ ನಿರ್ದೇಶನದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಿರುಚಿತ್ರವೇ “ಡೆವಿಲ್ ರಿಪೋರ್ಟರ್.”
ಈ ಕಿರುಚಿತ್ರದ ವಿಶೇಷತೆ ಏನೆಂದರೆ, ದಿವಂಗತ ಪ್ರಕಾಶ್ ದೇಶಪಾಂಡೆ ಅವರು ಹುಕ್ಕೇರಿ ಪಟ್ಟಣದವರಾಗಿದ್ದರಿಂದ, ಅವರ ಪುಸ್ತಕದಲ್ಲಿ ಉಲ್ಲೇಖಿಸಿರುವ ಕೆಲವು ನೈಜ ಘಟನೆಗಳು, ಸ್ಥಳಗಳ ಹೆಸರುಗಳು, ಸಮಯ ಮತ್ತು ಅವರು ಸಂಚರಿಸುತ್ತಿದ್ದ ದಾರಿಗಳ ವಿವರಗಳನ್ನೇ ಕಥೆಯಲ್ಲಿ ಬಳಸಿಕೊಳ್ಳಲಾಗಿದೆ.
ಅದರಂತೆ ನಿರ್ದೇಶಕ ಬಸವರಾಜ್ ಪಟ್ಟಣಶೆಟ್ಟಿ ಅವರ ಮಾರ್ಗದರ್ಶನದಲ್ಲಿ, ಚಿತ್ರತಂಡವು ಪುಸ್ತಕದಲ್ಲಿ ಉಲ್ಲೇಖಿಸಿರುವ ಸ್ಥಳದಲ್ಲಿಯೇ ಹಾಗೂ ಸೂಚಿಸಿರುವ ಸಮಯದಲ್ಲಿಯೇ ಚಿತ್ರೀಕರಣ ನಡೆಸಲು ಮುಂದಾಗಿತ್ತು.
ಆದರೆ...
ಆ ರಾತ್ರಿ ಚಿತ್ರೀಕರಣದ ಸ್ಥಳದಲ್ಲಿ ನಿರ್ದೇಶಕರಾದ ಬಸವರಾಜ್ ಪಟ್ಟಣಶೆಟ್ಟಿ, ಪ್ರಮುಖ ಕಲಾವಿದರಾದ ಮುಕೇಶಕುಮಾರ ಲಂಬುಗೋಳ – ಚಿಕ್ಕೋಡಿ, ಮಹಾಲಿಂಗ ಗಗ್ಗರಿ – ಹಂದಿಗುಂದ, ಅಭಿಲಾಷ ಶಿರಗಾಂವಕರ – ಗೋಕಾಕ್, ಬಸವರಾಜ್ ಚಿಕ್ಕೋಡೆ – ಹಿಡಕಲ ಇವರನ್ನು ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ.
ಚಿತ್ರೀಕರಣದ ಸ್ಥಳದಲ್ಲಿ ಯಾವುದೇ ಲೈಟಿಂಗ್ ವ್ಯವಸ್ಥೆಯೂ ಇರಲಿಲ್ಲ.
ಕೆಲವು ದೃಶ್ಯಗಳನ್ನು ಕಲಾವಿದರ ಬೈಕ್‌ಗಳ ಲೈಟ್‌ನ ಸಹಾಯದಿಂದ...
ಮತ್ತೆ ಕೆಲವು ಸಂದರ್ಭಗಳಲ್ಲಿ ಕೇವಲ ಮೊಬೈಲ್ ಟಾರ್ಚ್‌ನ ಬೆಳಕಿನಲ್ಲಿ...
ಮಧ್ಯರಾತ್ರಿಯ ಕತ್ತಲಿನಲ್ಲಿ ಚಿತ್ರೀಕರಿಸಲಾಯಿತು.
ಇದೇ ಸಂದರ್ಭದಲ್ಲಿ ಚಿತ್ರದ ಒಂದು ಪ್ರಮುಖ ದೃಶ್ಯವನ್ನು ಹಳೆಯ ಬಸ್‌ಸ್ಟ್ಯಾಂಡ್‌ನಲ್ಲಿ ಚಿತ್ರೀಕರಿಸಲಾಗುತ್ತಿತ್ತು.
ರಿಪೋರ್ಟರ್ ಪಾತ್ರಧಾರಿ ಮುಕೇಶಕುಮಾರ ಲಂಬುಗೋಳ ಅವರು ನಿದ್ರೆಯಲ್ಲಿರುವಾಗ ಕನಸಿನಲ್ಲಿ ಕೆಲವು ಭಯಾನಕ ದೃಶ್ಯಗಳನ್ನು ಕಂಡು, ಗಾಬರಿಯಿಂದ ಎದ್ದು,
“ಅಯ್ಯೋ... ದೆವ್ವ... ದೆವ್ವ...”
ಎಂದು ಕೂಗುತ್ತಾರೆ.
ಅವರ ಸ್ನೇಹಿತ ಕಲ್ಲೇಶಿ ಪಾತ್ರದಲ್ಲಿದ್ದ ಮಹಾಲಿಂಗ ಗಗ್ಗರಿ ಅವರು ಅವರನ್ನು ಸಮಾಧಾನಪಡಿಸುತ್ತಾ,
“ಯಾಕ್? ಏನಾಯ್ತು? ಎಷ್ಟು ಗಾಬರಿಯಾಗ್ತೀಯೋ ಮಾರಾಯ...”
ಎಂದು ಹೇಳುವ ಸಂದರ್ಭದಲ್ಲಿ...
ಅದೇ ಡೈಲಾಗ್‌ನ ಮಧ್ಯದಲ್ಲಿ...
ಒಂದು ಕ್ಷಣ...
ಒಬ್ಬ ಹೆಣ್ಣಿನಂತಿರುವ ಅಸ್ಪಷ್ಟ ನಗುವಿನ ಧ್ವನಿ ಕೇಳಿಬರುತ್ತದೆ!
ಆ ಸಮಯದಲ್ಲಿ ಚಿತ್ರೀಕರಣ ಮಾಡುತ್ತಿದ್ದ ಕಲಾವಿದರಿಗೆ ಈ ಧ್ವನಿ ಕೇಳಿಸಿರಲಿಲ್ಲ.
ಆದರೆ...
ಚಿತ್ರೀಕರಣ ಮುಗಿದು ಸಂಕಲನದ ಕೆಲಸ ನಡೆಯುತ್ತಿದ್ದಾಗ, ಇದೇ ಧ್ವನಿ ರೆಕಾರ್ಡಿಂಗ್‌ನಲ್ಲಿ ಸೆರೆಯಾಗಿರುವುದು ಗಮನಕ್ಕೆ ಬಂದಿದೆ!
ಅತ್ಯಂತ ಕುತೂಹಲಕಾರಿ ಸಂಗತಿ ಏನೆಂದರೆ...
ಈ ಚಿತ್ರೀಕರಣ ನಡೆದದ್ದು 04 ಆಗಸ್ಟ್ 2026ರಂದು.
ಆದರೆ ಆ ವಿಚಿತ್ರ ಧ್ವನಿ ಸಂಕಲನದ ಸಂದರ್ಭದಲ್ಲಿ ಗಮನಕ್ಕೆ ಬಂದದ್ದು 23 ಆಗಸ್ಟ್ 2026ರಂದು!
ಅಂದರೆ...
ಚಿತ್ರೀಕರಣ ನಡೆದ ಹಲವು ದಿನಗಳ ನಂತರವೇ ಆ ಧ್ವನಿಯ ಅಸಹಜತೆ ಚಿತ್ರತಂಡದ ಗಮನಕ್ಕೆ ಬಂದಿದೆ.
ನಾವು ಕೆಲವು ಘಟನೆಗಳನ್ನು ನಂಬಲು ಸಾಧ್ಯವಿಲ್ಲ.
ಕೆಲವು ಘಟನೆಗಳನ್ನು ನಮ್ಮ ಕಣ್ಣಾರೆ ಕಂಡರೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.
ಆದರೆ...
ನಂಬಲು ಸಾಧ್ಯವಿಲ್ಲದ ಕೆಲವು ಘಟನೆಗಳು ನಿಜವಾಗಿಯೂ ನಮ್ಮ ಮುಂದೆ ನಡೆದಿರುತ್ತವೆ.
ಇದು ಅಂತಹದ್ದೇ ಒಂದು ಘಟನೆನಾ?
ಅದರ ಸತ್ಯಾಸತ್ಯತೆಯನ್ನು ನಿರ್ಧರಿಸುವುದು ನಿಮ್ಮ ಕೈಯಲ್ಲಿದೆ.
ಈಗ ಆ ಚಿತ್ರೀಕರಣದ ವೇಳೆ ಸೆರೆಯಾದ ಆ ಅಸಹಜ ಧ್ವನಿಯನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದ್ದೇವೆ...
ಕೇಳಿ... ಗಮನವಿಟ್ಟು ಕೇಳಿ...
“ಡೆವಿಲ್ ರಿಪೋರ್ಟರ್” ಚಿತ್ರೀಕರಣದ ವೇಳೆ ಸೆರೆಯಾದ ಆ ನಿಗೂಢ ಧ್ವನಿ!
    user_SAMATA NEWS KANNADA 1
    SAMATA NEWS KANNADA 1
    Advertising agency ಚಿಕ್ಕೋಡಿ, ಬೆಳಗಾವಿ, ಕರ್ನಾಟಕ•
    2 hrs ago
  • "ಡೆವಿಲ್ ರಿಪೋರ್ಟರ "ಕಿರು ಚಿತ್ರ ಚಿತ್ರೀಕರಣದಲ್ಲಿ ನಿಜವಾದ ಪಿಶಾಚಿಯ ಧ್ವನಿ ರಿಕಾರ್ಡಿಂಗ ಆಗಿದೆ... ಗಾಭರಿಯಾದ ಸಂಕಲನಕಾರ ಮುಕೇಶಕುಮಾರ ಲಂಬುಗೋಳ..! ಕಳೆದ ತಿಂಗಳಿನಿಂದ ಚಿತ್ರೀಕರಣ ಆಗುತ್ತಿದ್ದ ಕೆ.ಸಿ.ಯೂಟೂಬ ಅರ್ಪಿಸುತ್ತಿರುವ "ಡೆವಿಲ್ ರಿಪೋರ್ಟರ" ಕಿರುಚಿತ್ರದ ಚಿತ್ರೀಕರಣದಲ್ಲಿ ಹಾರರ್ ಘಟನೆ ನಿಜವಾಗಿ ಜರುಗಿ ಚಿತ್ರ ತಂಡಕ್ಕೆ ಶಾಕ್ ಆಗಿದೆ. ಹುಕ್ಕೇರಿಯ ಪತ್ರಕರ್ತ ದಿ.ಪ್ರಕಾಶ ದೇಶಪಾಂಡೆಯವರ ಲೇಖನ ಆಧಾರಿತ ಈ ಕಿರುಚಿತ್ರವನ್ನು ಬಸವರಾಜ ಪಟ್ಟಣಶೆಟ್ಟಿಯವರು ಸಾಹಿತ್ಯ ರಚಿಸಿ ನಿರ್ದೇಶನ ಮಾಡುತ್ತಿದ್ದಾರೆ. ಅವರು 1987 ರಲ್ಲೇ ಚಿತ್ರ ರಂಗದಲ್ಲಿದ್ದ ಹಿರಿಯ ಅನುಭವಿಕ ನಿರ್ದೇಶಕರು. ಆಶ್ಚರ್ಯ ಎಂದರೆ ಪತ್ರಕರ್ತರಾದ ಮುಕೇಶಕುಮಾರ ಲಂಬುಗೋಳ ಮತ್ತು ಮಹಾಲಿಂಗ ಗಗ್ಗರಿಯವರು ನಡು ರಾತ್ರಿಯ ಪಿಶಾಚಿಯ ಕಾಟಕ್ಕೆ ಹೆದರಿ ಹಾಳು ಬಿದ್ದಿರುವ ಹಿಡಕಲ್ ಡ್ಯಾಮದಿಂದ ಹತ್ತರಗಿ ಹೆದ್ದಾರಿಗೆ ಹೋಗುವ ನಿರ್ಜನ... ಕಾಡಿನ ಪಕ್ಕದ ಬಸ್ ನಿಲ್ದಾಣದಲ್ಲಿ ಹೋಗಿ ಕೂಡುತ್ತಾರೆ. ಅಲ್ಲಿ ಹೆದರುತ್ತ ಕೂತಿರುವ ದೃಶ್ಯ ಚಿತ್ರೀಕರಣ ಮಾಡಲಾಗಿತ್ತು. ಆಗ ಸ್ಥಳದಲ್ಲಿದ್ದವರು ಆರೇಳು ಜನ ಪುರುಷರು ಮಾತ್ರ. ಇದನ್ನು ಎಡಿಟಿಂಗ ಮಾಡುವಾಗ ಅಪರಿಚಿತ ಹೆಣ್ಣು ನಗುವ ಧ್ವನಿ ರಿಕಾರ್ಡ ಆಗಿದೆ. ಆ ಧ್ವನಿ ಎಲ್ಲಿಂದ ಬಂತು...! ಆ ನಿರ್ಜನ ರಾತ್ರಿಯಲ್ಲಿ ಚಿತ್ರ ತಂಡ ಬಿಟ್ಟರೆ ಯಾರೂ ಇರಲಿಲ್ಲ. ಇದು ನಿಜಕ್ಕೂ ಡೆವಿಲ್ ಧ್ವನಿಯೇ....! ತಾವೇ ನೋಡಿ. ಮನುಷ್ಯರ ಕಣ್ಣಿಗೆ ಕಾಣದ ಕೆಲ ಅತೀಂದ್ರಿಯ ಶಕ್ತಿಗಳು ಕ್ಯಾಮರಾ ಕಣ್ಣಿಗೆ ಕಾಣುತ್ತವೆ...ಕೇಳುತ್ತವೆ ಎನ್ನವದಕ್ಕೆ ಇದೇ ಸಾಕ್ಷಿ..! 🙏
    4
    "ಡೆವಿಲ್ ರಿಪೋರ್ಟರ "ಕಿರು ಚಿತ್ರ ಚಿತ್ರೀಕರಣದಲ್ಲಿ  ನಿಜವಾದ ಪಿಶಾಚಿಯ ಧ್ವನಿ ರಿಕಾರ್ಡಿಂಗ ಆಗಿದೆ... ಗಾಭರಿಯಾದ ಸಂಕಲನಕಾರ ಮುಕೇಶಕುಮಾರ ಲಂಬುಗೋಳ..!
ಕಳೆದ ತಿಂಗಳಿನಿಂದ ಚಿತ್ರೀಕರಣ ಆಗುತ್ತಿದ್ದ ಕೆ.ಸಿ.ಯೂಟೂಬ ಅರ್ಪಿಸುತ್ತಿರುವ "ಡೆವಿಲ್ ರಿಪೋರ್ಟರ" ಕಿರುಚಿತ್ರದ ಚಿತ್ರೀಕರಣದಲ್ಲಿ ಹಾರರ್ ಘಟನೆ ನಿಜವಾಗಿ ಜರುಗಿ ಚಿತ್ರ ತಂಡಕ್ಕೆ ಶಾಕ್ ಆಗಿದೆ. 
ಹುಕ್ಕೇರಿಯ ಪತ್ರಕರ್ತ ದಿ.ಪ್ರಕಾಶ ದೇಶಪಾಂಡೆಯವರ ಲೇಖನ ಆಧಾರಿತ ಈ ಕಿರುಚಿತ್ರವನ್ನು ಬಸವರಾಜ ಪಟ್ಟಣಶೆಟ್ಟಿಯವರು ಸಾಹಿತ್ಯ ರಚಿಸಿ ನಿರ್ದೇಶನ ಮಾಡುತ್ತಿದ್ದಾರೆ. ಅವರು 1987 ರಲ್ಲೇ ಚಿತ್ರ ರಂಗದಲ್ಲಿದ್ದ ಹಿರಿಯ ಅನುಭವಿಕ ನಿರ್ದೇಶಕರು. ಆಶ್ಚರ್ಯ ಎಂದರೆ ಪತ್ರಕರ್ತರಾದ ಮುಕೇಶಕುಮಾರ ಲಂಬುಗೋಳ ಮತ್ತು ಮಹಾಲಿಂಗ ಗಗ್ಗರಿಯವರು ನಡು ರಾತ್ರಿಯ ಪಿಶಾಚಿಯ ಕಾಟಕ್ಕೆ ಹೆದರಿ ಹಾಳು ಬಿದ್ದಿರುವ  ಹಿಡಕಲ್ ಡ್ಯಾಮದಿಂದ ಹತ್ತರಗಿ ಹೆದ್ದಾರಿಗೆ ಹೋಗುವ ನಿರ್ಜನ... ಕಾಡಿನ  ಪಕ್ಕದ ಬಸ್ ನಿಲ್ದಾಣದಲ್ಲಿ ಹೋಗಿ ಕೂಡುತ್ತಾರೆ. ಅಲ್ಲಿ ಹೆದರುತ್ತ ಕೂತಿರುವ ದೃಶ್ಯ ಚಿತ್ರೀಕರಣ ಮಾಡಲಾಗಿತ್ತು. ಆಗ ಸ್ಥಳದಲ್ಲಿದ್ದವರು ಆರೇಳು ಜನ ಪುರುಷರು ಮಾತ್ರ. 
ಇದನ್ನು ಎಡಿಟಿಂಗ ಮಾಡುವಾಗ ಅಪರಿಚಿತ ಹೆಣ್ಣು ನಗುವ ಧ್ವನಿ ರಿಕಾರ್ಡ ಆಗಿದೆ. ಆ ಧ್ವನಿ ಎಲ್ಲಿಂದ ಬಂತು...! ಆ ನಿರ್ಜನ ರಾತ್ರಿಯಲ್ಲಿ ಚಿತ್ರ ತಂಡ ಬಿಟ್ಟರೆ ಯಾರೂ ಇರಲಿಲ್ಲ. ಇದು ನಿಜಕ್ಕೂ ಡೆವಿಲ್ ಧ್ವನಿಯೇ....! ತಾವೇ ನೋಡಿ. ಮನುಷ್ಯರ ಕಣ್ಣಿಗೆ ಕಾಣದ ಕೆಲ ಅತೀಂದ್ರಿಯ ಶಕ್ತಿಗಳು ಕ್ಯಾಮರಾ ಕಣ್ಣಿಗೆ ಕಾಣುತ್ತವೆ...ಕೇಳುತ್ತವೆ ಎನ್ನವದಕ್ಕೆ ಇದೇ ಸಾಕ್ಷಿ..!
🙏
    user_Basavraj Pattansheti
    Basavraj Pattansheti
    Artist ಗೋಕಾಕ, ಬೆಳಗಾವಿ, ಕರ್ನಾಟಕ•
    13 hrs ago
  • ಜಿಲ್ಲೆಯಲ್ಲಿ ಬಾಕಿರುವ ಬಿಲ್ಲನ್ನು ಶೀಘ್ರದಲ್ಲೇ ಪಾವತಿಸಲು ಸೂಚನೆ ನೀಡಲಾಗಿದೆ: ಡಿಸಿ ಸಂಗಪ್ಪ
    1
    ಜಿಲ್ಲೆಯಲ್ಲಿ ಬಾಕಿರುವ ಬಿಲ್ಲನ್ನು ಶೀಘ್ರದಲ್ಲೇ ಪಾವತಿಸಲು ಸೂಚನೆ ನೀಡಲಾಗಿದೆ: ಡಿಸಿ ಸಂಗಪ್ಪ
    user_Shabbir Bijapur
    Shabbir Bijapur
    Local News Reporter ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    9 hrs ago
  • ಜಮಖಂಡಿಯಲ್ಲಿ ಗ್ಯಾಸ್ ಲೀಕ್; ಬೆಂಕಿ ಅವಘಡ! 🔴 ೬೭ ವರ್ಷದ ವೃದ್ಧೆಗೆ ಸಣ್ಣಪುಟ್ಟ ಸುಟ್ಟ ಗಾಯ 🔴 ಅಗ್ನಿಶಾಮಕ ದಳದಿಂದ ಸಮಯಕ್ಕೆ ಸರಿಯಾಗಿ ರಕ್ಷಣೆ 🔴 ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ
    1
    ಜಮಖಂಡಿಯಲ್ಲಿ ಗ್ಯಾಸ್ ಲೀಕ್; ಬೆಂಕಿ ಅವಘಡ!
🔴 ೬೭ ವರ್ಷದ ವೃದ್ಧೆಗೆ ಸಣ್ಣಪುಟ್ಟ ಸುಟ್ಟ ಗಾಯ
🔴 ಅಗ್ನಿಶಾಮಕ ದಳದಿಂದ ಸಮಯಕ್ಕೆ ಸರಿಯಾಗಿ ರಕ್ಷಣೆ
🔴 ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ
    user_@april14news
    @april14news
    ವರದಿಗಾರ ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    14 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.