Shuru
Apke Nagar Ki App…
ಶಿವಮೊಗ್ಗ-ಉಪಟಳ ನೀಡುತ್ತಿದ್ದ ತಾಯಿಯನ್ನ ರಕ್ಷಿಸಿದ ಅಕ್ಕಪಡೆ ಶಿವಮೊಗ್ಗ: ಸಖಿ ಕೇಂದ್ರದ ಬಳಿ ತಾಯಿ ಯೊಬ್ಬಳು ತನ್ನ ಮಕ್ಕಳನ್ನ ನೋಡಲು ಮದ್ಯ ಸೇವಿಸಿ ಉಪ ಟಳ ನೀಡುತ್ತಿದ್ದ ಹಿನ್ನಲೆ ಯಲ್ಲಿ ಆಕೆಯನ್ನ ರಕ್ಷಿಸಿರುವ ಅಕ್ಕಪಡೆ ಆಕೆಯ ಮನೆಗೆ ಬಿಟ್ಟುಬಂದಿದೆ. ಮಲ್ಕಳ ಆರೈಕೆ ಮಾಡದೆ ಇರುವ ಕಾರಣ ಅಕ್ಕಪಡೆಯಿಂದ ರಕ್ಷಿಸ ಲ್ಪಟ್ಟ ಮಹಿಳೆಯ ಎರಡೂ ಮಕ್ಕಳನ್ನ ಸಖಿ ಕೇಂದ್ರಕ್ಕೆ ಬಿಡ ಲಾಗಿತ್ತು. ಈ ಮಕ್ಕಳನ್ನ ನೋಡಲು ತಾಯಿ ಒಬ್ಬಳು ಮದ್ಯ ಸೇವಿಸಿ ಕೇಂದ್ರದ ಬಳಿ ಉಪಟಳ ಮಾಡಿದ್ದಾಳೆ. ಅಕ್ಕಪಡೆ ಬಂದು ಮಕ್ಕಳ ಭವಿಷ್ಯದ ಬಗ್ಗೆ ಮನವರಿಕೆ ಮಾಡಿದ ಮೇಲೆ ಮನಗಂಡ ತಾಯಿಯನ್ನ ಮನೆಗೆ ಕರೆದು ಕೊಂಡು ಹೋಗಿ ಬಿಡಲಾಗಿದೆ. ನಂತರ ಗಂಡನಿಗೂ ಮನವರಿಕೆ ಮಾಡಲಾಗಿದೆ.
ಆರ್.ವಿ.ಕೃಷ್ಣ
ಶಿವಮೊಗ್ಗ-ಉಪಟಳ ನೀಡುತ್ತಿದ್ದ ತಾಯಿಯನ್ನ ರಕ್ಷಿಸಿದ ಅಕ್ಕಪಡೆ ಶಿವಮೊಗ್ಗ: ಸಖಿ ಕೇಂದ್ರದ ಬಳಿ ತಾಯಿ ಯೊಬ್ಬಳು ತನ್ನ ಮಕ್ಕಳನ್ನ ನೋಡಲು ಮದ್ಯ ಸೇವಿಸಿ ಉಪ ಟಳ ನೀಡುತ್ತಿದ್ದ ಹಿನ್ನಲೆ ಯಲ್ಲಿ ಆಕೆಯನ್ನ ರಕ್ಷಿಸಿರುವ ಅಕ್ಕಪಡೆ ಆಕೆಯ ಮನೆಗೆ ಬಿಟ್ಟುಬಂದಿದೆ. ಮಲ್ಕಳ ಆರೈಕೆ ಮಾಡದೆ ಇರುವ ಕಾರಣ ಅಕ್ಕಪಡೆಯಿಂದ ರಕ್ಷಿಸ ಲ್ಪಟ್ಟ ಮಹಿಳೆಯ ಎರಡೂ ಮಕ್ಕಳನ್ನ ಸಖಿ ಕೇಂದ್ರಕ್ಕೆ ಬಿಡ ಲಾಗಿತ್ತು. ಈ ಮಕ್ಕಳನ್ನ ನೋಡಲು ತಾಯಿ ಒಬ್ಬಳು ಮದ್ಯ ಸೇವಿಸಿ ಕೇಂದ್ರದ ಬಳಿ ಉಪಟಳ ಮಾಡಿದ್ದಾಳೆ. ಅಕ್ಕಪಡೆ ಬಂದು ಮಕ್ಕಳ ಭವಿಷ್ಯದ ಬಗ್ಗೆ ಮನವರಿಕೆ ಮಾಡಿದ ಮೇಲೆ ಮನಗಂಡ ತಾಯಿಯನ್ನ ಮನೆಗೆ ಕರೆದು ಕೊಂಡು ಹೋಗಿ ಬಿಡಲಾಗಿದೆ. ನಂತರ ಗಂಡನಿಗೂ ಮನವರಿಕೆ ಮಾಡಲಾಗಿದೆ.
More news from ಕರ್ನಾಟಕ and nearby areas
- ಜೈನ ರ ಮುಕ್ತಿದಾಮದಲ್ಲಿ ಸಚಿವ ಡಿ.ಸುಧಾಕರ್ ಅಂತ್ಯಕ್ರಿಯೆಗೆ ವಿಧಿ ವಿಧಾನಗಳ ಪ್ರಕ್ರಿಯೆ.1
- ಹಾನಗಲ್. ವಿದ್ಯುತ್ ತಂತಿ ಸ್ಪರ್ಶಿಸಿ ಕಾರ್ಮಿಕ ಸಾವು ತಾಲೂಕಿನ ಬೊಮ್ಮನಹಳ್ಳಿ ಆರೋಗೊಪ್ಪ ಗ್ರಾಮದಲ್ಲಿ ಘಟನೆ ನಡೆದಿದೆ. ರಮೇಶ್ ಗೊಲ್ಲರ್ (38) ಮೃತ ಪಟ್ಟ ದುರ್ದೈವಿ ಆಗಿದ್ದಾನೆ. ವಿದ್ಯುತ್ ಕಂಬದಲ್ಲಿ ಕೆಲಸ ನಿರ್ವಹಿಸುತ್ತಿರುವ ವೇಳೆ ವಿದ್ಯುತ್ ಸ್ಪರ್ಶಿಸಿ ರಮೇಶ್ ಸಾವನ್ನಪ್ಪಿದ್ದಾನೆ. ಕಂಬದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ವಿದ್ಯುತ್ ಬಂದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.. ಸ್ಥಳಕ್ಕೆ ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.. ಕುಟುಂಬಕ್ಕೆ ಸೂಕ್ತವಾದ ಪರಿಹಾರ ನೀಡುವಂತೆ ಸ್ಥಳೀಯರು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಈ ಕುರಿತು ಹಾನಗಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.1
- ಶಿಗ್ಗಾವಿ ತಾಲ್ಲೂಕಿನ ಹಲವೆಡೆ ಮಳೆಯಾಗಿ ಬಿಸಿಲಿನಿಂದ ಬಳಲಿದ್ದ ಜನರಿಗೆ ವರುಣದೇವ ತಂಪು ನೀಡಿದ್ದಾನೆ. ಹಿರೇಬೆಂಡಿಗೇರಿ, ಹಿರೇಮಣಕಟ್ಟಿ, ಮುಗಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮಳೆಯಿಂದ ಆಹ್ಲಾದಕರ ವಾತಾವರಣ ಸೃಷ್ಟಿಯಾಗಿದೆ.3
- ಮೇ 12 ಕ್ಕೆ ಮಂಗಳೂರು ಸುತ್ತಮುತ್ತ ಪವರ್ ಕಟ್: ಬಿಜೈನಲ್ಲಿ ಮೆಸ್ಕಾಂ ಪ್ರಕಟಣೆ ದಿನಾಂಕ 12.05.2026 ರಂದು ಬೆಳಿಗ್ಗೆ 10.00 ರಿಂದ ಸಂಜೆ 05:00 ಗಂಟೆಯವರೆಗೆ 110/33/11ಕೆವಿ ಕುಲಶೇಖರ ಉಪಕೇಂದ್ರದಿಂದ ಹೊರಡುವ 11ಕೆವಿ ಎಕ್ಕೂರು ನ್ಯೂ ಮತ್ತು ಗೋರಿಗುಡ್ಡ ಫೀಡರ್ನಲ್ಲಿ ತುರ್ತು ನಿರ್ವಹಣೆ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ, ಗುರುಪ್ರಸಾದ್ ಲೇನ್, ಗೋರಿಗುಡ್ಡ, ನೆಕ್ಕರೆಮಾರ್, ಉಜ್ಜೋಡಿ, ಎಕ್ಕೂರು ಜಂಕ್ಷನ್, ಕೇಂದ್ರಿಯ ವಿದ್ಯಾಲಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.1
- ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಮೇ 10ರಂದು ತಾಯಿ ದಿನವನ್ನು ತಾಲೂಕಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಸೇರಿದಂತೆ ಹಿರಿಯ ಸಾಹಿತಿಗಳು, ಪತ್ರಕರ್ತರು ಮತ್ತು ಸಾರ್ವಜನಿಕರು ತಮ್ಮ ತಾಯಂದಿರನ್ನು ಗೌರವಿಸಿ, ಸಿಹಿ ಹಂಚಿ ವಂದಿಸಿದರು. ಈ ದಿನ ತಾಯಿಯ ಆದರ್ಶ ಗುಣಗಳನ್ನು ಸ್ಮರಿಸಿ, ಪೋಷಕರನ್ನು ಪೂಜಿಸುವುದರ ಮಹತ್ವವನ್ನು ಸಾರಲಾಯಿತು.4
- ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉದಯ್ ಕುಮಾರ್ ಎಲಿವಾಳ ಅವರು ರೈತರ ಜಮೀನುಗಳಿಗೆ ಭೇಟಿ ನೀಡಿದರು. ಈ ಭೇಟಿ ರೈತರ ಸಮಸ್ಯೆಗಳನ್ನು ಆಲಿಸಲು ಹಾಗೂ ಇಲಾಖೆಯ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲು ಮಹತ್ವದ್ದಾಗಿದೆ.1
- ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಕಳ್ಳರ ಹಾವಳಿ ಹೆಚ್ಚಿದ್ದು, ಸ್ಥಳೀಯರಿಗೆ ಎಚ್ಚರಿಕೆ ನೀಡಲಾಗಿದೆ. ಜನರು ತಮ್ಮ ಮನೆಗಳನ್ನು ಭದ್ರಪಡಿಸಿಕೊಳ್ಳುವಂತೆ ಹಾಗೂ ಜಾಗರೂಕರಾಗಿರುವಂತೆ ಸೂಚಿಸಲಾಗಿದೆ.4
- ದಿವಂಗತ ಸಚಿವ ಡಿ. ಸುಧಾಕರ್ ಅವರ ಅಂತ್ಯಸಂಸ್ಕಾರದ ಸ್ಥಳವನ್ನು ಚಿತ್ರದುರ್ಗದಲ್ಲಿ ಬದಲಾಯಿಸಲಾಗಿದೆ. ಕುಟುಂಬಸ್ಥರ ನಿರ್ಧಾರದಂತೆ ಪಾವಗಡ ರಸ್ತೆಯ ಮುಕ್ತಿಧಾಮದಲ್ಲಿ ಜೈನ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳು ನಡೆಯಲಿವೆ. ಪುತ್ರ ಸುಹಾಸ್ ಅಗ್ನಿ ಸ್ಪರ್ಶ ಮಾಡಲಿದ್ದು, ಸಾವಿರಾರು ಅಭಿಮಾನಿಗಳು ಅಂತಿಮ ನಮನ ಸಲ್ಲಿಸಲಿದ್ದಾರೆ.1
- ಶಿಗ್ಗಾವಿ ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ಕಳೆದ 20-25 ದಿನಗಳಿಂದ ನೀರು ಪೂರೈಕೆಯಾಗದ ಕಾರಣ 6ನೇ ವಾರ್ಡ್ನ ಮಹಿಳೆಯರು ಪುರಸಭೆ ಎದುರು ಪ್ರತಿಭಟನೆ ನಡೆಸಿದರು. ಬೇಸಿಗೆಯಲ್ಲಿ ಕುಡಿಯುವ ಹಾಗೂ ಗೃಹ ಬಳಕೆಯ ನೀರಿಲ್ಲದೆ ಜನರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೇಸತ್ತ ಮಹಿಳೆಯರು ಕೊನೆಗೆ ಸ್ವತಃ ಬೀದಿಗಿಳಿದು ಆಕ್ರೋಶ ಹೊರಹಾಕಿದರು.3