ಆಧುನಿಕತೆಯ ಯುಗದ ಅಬ್ಬರದಲ್ಲೂ ಮಂಕಾಗದ ಪೌರಾಣಿಕ ವೈಭವ ಸಾಮ್ರಾಟ್ ಸುಯೋಧನ ನಾಟಕಕ್ಕೆ ಜನಸಾಗರ ಆನೇಕಲ್ : ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್, ಇನ್ಸ್ಟಾಗ್ರಾಂ, ರೀಲ್ಸ್, ಮತ್ತು ಫೇಸ್ಬುಕ್ ವ್ಯಾಮೋಹದ ನಡುವೆಯೂ, ಮಣ್ಣಿನ ಕಲೆ ಭಾರತ ದೇಶದ ಇತಿಹಾಸವುಳ್ಳ ಪೌರಾಣಿಕ ನಾಟಕಗಳಿಗೆ ಜನಮಾನಸದಲ್ಲಿ ಇಂದಿಗೂ ಅಚಲವಾದ ಸ್ಥಾನವಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ವರ್ತೂರು ಹೋಬಳಿ, ಕೊಡತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂಲಿಕುಂಟೆ ಕಾಲೋನಿಯ ಸರ್ಕಾರಿ ಶಾಲಾ ಆವರಣದಲ್ಲಿ ಡಾ,ರಾಜ್ ಕುಮಾರ್ ಕಲಾಮಂದಿರದಲ್ಲಿ ನಡೆದ ಡಾ,ಬಿ, ಆರ್, ಅಂಬೇಡ್ಕರ್ ಜಯಂತೋತ್ಸವ ಅಂಗವಾಗಿ ಸಾಮ್ರಾಟ್ ಸುಯೋಧನ ಅಥವಾ ಧರ್ಮರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕವು ಸಹಸ್ರಾರು ಪ್ರೇಕ್ಷಕರ ಸಮ್ಮುಖದಲ್ಲಿ ಅತ್ಯಂತ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಸಾಮಾನ್ಯವಾಗಿ ನಾಟಕಗಳೆಂದರೆ ಕೇವಲ ಹಿರಿಯರಿಗೆ ಸೀಮಿತ ಎಂಬ ನಂಬಿಕೆ ಇದ್ದು ಈ ಕಾರ್ಯಕ್ರಮದಲ್ಲಿ ವಿಶೇಷವೆಂದರೆ, ರೀಲ್ಸ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿರುವ ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ರಾತ್ರಿಯಿಡೀ ಕುಳಿತು ನಾಟಕ ವೀಕ್ಷಿಸಿದ್ದು ಕಲಾವಿದರಲ್ಲಿ ಹೊಸ ಉತ್ಸಾಹ ತುಂಬಿದರು, ಕಲಾಭಿಮಾನಿಗಳ ಶಿಸ್ತು ಮತ್ತು ಆಸಕ್ತಿ ಪೌರಾಣಿಕ ಕಲೆಗೆ ಇಂದಿಗೂ ಇರುವ ಬೇಡಿಕೆಯನ್ನು ಎತ್ತಿ ತೋರಿಸಿದರು. ಶ್ರೀ ಮುನೇಶ್ವರ ಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿಯ ವತಿಯಿಂದ ಆಯೋಜಿಸಲಾಗಿದ್ದ ಈ ನಾಟಕಕ್ಕೆ ತೆಲಗರಹಳ್ಳಿ ಶ್ರೀ ವೆಂಕಟರಮಣಪ್ಪ, ಅವರ ದಕ್ಷ ನಿರ್ದೇಶನದಲ್ಲಿ ಡ್ರಾಮಾ ನಾಟಕ ಅತ್ಯಂತ ಜನಪ್ರಿಯತೆ ಪಡೆದು ಪ್ರೇಕ್ಷಕರಲ್ಲಿ ಮನರಂಜನೆ ತುಂಬಿದ್ದು ಕಂಡು ಬಂತು. ಡ್ರಾಮಾ ನಾಟಕಧಾರಿಗಳು ಶ್ರೀ ಕೃಷ್ಣ- ನಾರಾಯಣಸ್ವಾಮಿ (ಬಾಬು), ಭೀಮ- ಎಸ್,ಎಂ,ಅಶೋಕ್, ಕರ್ಣ- ಎಂ,ಪ್ರೇಮ್ ಶಂಕರ್, ಸುಯೋಧನ- ಎಂ,ಅಂಬರೀಶ್, ಶಕೂನಿ- ಎಸ್,ಆರ್,ದಿನೇಶ್, ಅಭಿಮನ್ಯು,ಮುಳ್ಳೂರು ಸತೀಶ್, ಸೂತ್ರಧಾರಿ ಎ, ನಾರಾಯಣಸ್ವಾಮಿ, ದೃತರಾಷ್ಟ್ರ ರಾಮಾಂಜಿ, ದುಶ್ಯಾಸನ ಆನಂದ, ಪಾತ್ರಧಾರಿಗಳ ಘನಗಂಭೀರ ಸಂಭಾಷಣೆ, ವರ್ಣರಂಜಿತ ರಂಗಸಜ್ಜಿಕೆ ಹಾಗೂ ಎಲ್,ಇ,ಡಿ ಪರದೆಯ ಹಿನ್ನೆಲೆ ನಾಟಕಕ್ಕೆ ಮೆರುಗು ನೀಡಿ, ಹಾರ್ಮೋನಿಯಂ,ತಬಲಾ, ರಿದಂ, ಪ್ಯಾಡ್ಗಳ ಸುಶ್ರಾವ್ಯ ಸಂಗೀತ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಡಾ|| ಬಿ,ಆರ್,ಅಂಬೇಡ್ಕರ್ ಜಯಂತಿ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ರಾತ್ರಿ 8ಗಂಟೆಗೆ ಮುದ್ದೆ ಊಟದ ವ್ಯವಸ್ಥೆ ಮಾಡಲಾಗಿತ್ತು,ಸ್ಥಳೀಯ ಗ್ರಾಮಸ್ಥರು ಹಾಗೂ ಕಲಾಭಿಮಾನಿಗಳ ಸಹಕಾರದಿಂದ ಈ ಬೃಹತ್ ಕಾರ್ಯಕ್ರಮವು ಯಾವುದೇ ಅಡೆತಡೆಯಿಲ್ಲದೆ ಯಶಸ್ವಿಯಾಗಿ ಸಂಪನ್ನಗೊಂಡಿತ್ತು. ಈ ಡ್ರಾಮಾ ಕಾರ್ಯಕ್ರಮಕ್ಕೆ ಎಐಸಿಸಿ ಕಾರ್ಯದರ್ಶಿ ರೆಹಮಾನ್ ಖಾನ್ ಡೆಲ್ಲಿ ಪಬ್ಲಿಕ್ ಸ್ಕೂಲ್ ಮುಖ್ಯಸ್ಥರು, ಮಾಜಿ ಸಚಿವರು ಎಚ್,ನಾಗೇಶ್, ಸಮಾಜಸೇವಕರು ಸದಾಶಿವರೆಡ್ಡಿ, ಕೊಡತಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರು ಮಂಜುನಾಥ್, ಕೊಡತಿ ಮಾಜಿ ಅಧ್ಯಕ್ಷರು ಕೃಷ್ಣವೇಣಿ, ಕೊಡತಿ ಮಾಜಿ ಅಧ್ಯಕ್ಷರು ರಮೇಶ ರೆಡ್ಡಿ ಮತ್ತು ಗ್ರಾಮದ ಮುಖ್ಯಸ್ಥರು ಮಂಜುನಾಥ್,ಮಾಜಿ ಸದಸ್ಯರು ನಳಿನಿ, ಸೂಲಿಕುಂಟೆ, ಕೊಡತಿ ಗ್ರಾಮಸ್ಥರು, ಮುಖಂಡರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು, ನೆರೆ ರಾಜ್ಯಗಳಾದ ಆಂಧ್ರ ಮತ್ತು ತಮಿಳುನಾಡಿನ ಕಲಾಪೋಷಕರು ಕಲಾಭಿಮಾನಿಗಳು ಈ ಸುಂದರ ಪೌರಾಣಿಕ ನಾಟಕವನ್ನು ವೀಕ್ಷಿಸಲು ಭಾಗವಹಿಸಿದ್ದರು.
ಆಧುನಿಕತೆಯ ಯುಗದ ಅಬ್ಬರದಲ್ಲೂ ಮಂಕಾಗದ ಪೌರಾಣಿಕ ವೈಭವ ಸಾಮ್ರಾಟ್ ಸುಯೋಧನ ನಾಟಕಕ್ಕೆ ಜನಸಾಗರ ಆನೇಕಲ್ : ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್, ಇನ್ಸ್ಟಾಗ್ರಾಂ, ರೀಲ್ಸ್, ಮತ್ತು ಫೇಸ್ಬುಕ್ ವ್ಯಾಮೋಹದ ನಡುವೆಯೂ, ಮಣ್ಣಿನ ಕಲೆ ಭಾರತ ದೇಶದ ಇತಿಹಾಸವುಳ್ಳ ಪೌರಾಣಿಕ ನಾಟಕಗಳಿಗೆ ಜನಮಾನಸದಲ್ಲಿ ಇಂದಿಗೂ ಅಚಲವಾದ ಸ್ಥಾನವಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ವರ್ತೂರು ಹೋಬಳಿ, ಕೊಡತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂಲಿಕುಂಟೆ ಕಾಲೋನಿಯ ಸರ್ಕಾರಿ ಶಾಲಾ ಆವರಣದಲ್ಲಿ ಡಾ,ರಾಜ್ ಕುಮಾರ್ ಕಲಾಮಂದಿರದಲ್ಲಿ ನಡೆದ ಡಾ,ಬಿ, ಆರ್, ಅಂಬೇಡ್ಕರ್ ಜಯಂತೋತ್ಸವ ಅಂಗವಾಗಿ ಸಾಮ್ರಾಟ್ ಸುಯೋಧನ ಅಥವಾ ಧರ್ಮರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕವು ಸಹಸ್ರಾರು ಪ್ರೇಕ್ಷಕರ ಸಮ್ಮುಖದಲ್ಲಿ ಅತ್ಯಂತ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಸಾಮಾನ್ಯವಾಗಿ ನಾಟಕಗಳೆಂದರೆ ಕೇವಲ ಹಿರಿಯರಿಗೆ ಸೀಮಿತ ಎಂಬ ನಂಬಿಕೆ ಇದ್ದು ಈ ಕಾರ್ಯಕ್ರಮದಲ್ಲಿ ವಿಶೇಷವೆಂದರೆ, ರೀಲ್ಸ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿರುವ ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ರಾತ್ರಿಯಿಡೀ ಕುಳಿತು ನಾಟಕ ವೀಕ್ಷಿಸಿದ್ದು ಕಲಾವಿದರಲ್ಲಿ ಹೊಸ ಉತ್ಸಾಹ ತುಂಬಿದರು, ಕಲಾಭಿಮಾನಿಗಳ ಶಿಸ್ತು ಮತ್ತು ಆಸಕ್ತಿ ಪೌರಾಣಿಕ ಕಲೆಗೆ ಇಂದಿಗೂ ಇರುವ ಬೇಡಿಕೆಯನ್ನು ಎತ್ತಿ ತೋರಿಸಿದರು. ಶ್ರೀ ಮುನೇಶ್ವರ ಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿಯ ವತಿಯಿಂದ ಆಯೋಜಿಸಲಾಗಿದ್ದ ಈ ನಾಟಕಕ್ಕೆ ತೆಲಗರಹಳ್ಳಿ ಶ್ರೀ ವೆಂಕಟರಮಣಪ್ಪ, ಅವರ ದಕ್ಷ ನಿರ್ದೇಶನದಲ್ಲಿ ಡ್ರಾಮಾ ನಾಟಕ ಅತ್ಯಂತ ಜನಪ್ರಿಯತೆ ಪಡೆದು ಪ್ರೇಕ್ಷಕರಲ್ಲಿ ಮನರಂಜನೆ ತುಂಬಿದ್ದು ಕಂಡು ಬಂತು. ಡ್ರಾಮಾ ನಾಟಕಧಾರಿಗಳು ಶ್ರೀ ಕೃಷ್ಣ- ನಾರಾಯಣಸ್ವಾಮಿ (ಬಾಬು), ಭೀಮ- ಎಸ್,ಎಂ,ಅಶೋಕ್, ಕರ್ಣ- ಎಂ,ಪ್ರೇಮ್ ಶಂಕರ್, ಸುಯೋಧನ- ಎಂ,ಅಂಬರೀಶ್, ಶಕೂನಿ- ಎಸ್,ಆರ್,ದಿನೇಶ್, ಅಭಿಮನ್ಯು,ಮುಳ್ಳೂರು ಸತೀಶ್, ಸೂತ್ರಧಾರಿ ಎ, ನಾರಾಯಣಸ್ವಾಮಿ, ದೃತರಾಷ್ಟ್ರ ರಾಮಾಂಜಿ, ದುಶ್ಯಾಸನ ಆನಂದ, ಪಾತ್ರಧಾರಿಗಳ ಘನಗಂಭೀರ ಸಂಭಾಷಣೆ, ವರ್ಣರಂಜಿತ ರಂಗಸಜ್ಜಿಕೆ ಹಾಗೂ ಎಲ್,ಇ,ಡಿ ಪರದೆಯ ಹಿನ್ನೆಲೆ ನಾಟಕಕ್ಕೆ ಮೆರುಗು ನೀಡಿ, ಹಾರ್ಮೋನಿಯಂ,ತಬಲಾ, ರಿದಂ, ಪ್ಯಾಡ್ಗಳ ಸುಶ್ರಾವ್ಯ ಸಂಗೀತ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಡಾ|| ಬಿ,ಆರ್,ಅಂಬೇಡ್ಕರ್ ಜಯಂತಿ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ರಾತ್ರಿ 8ಗಂಟೆಗೆ ಮುದ್ದೆ ಊಟದ ವ್ಯವಸ್ಥೆ ಮಾಡಲಾಗಿತ್ತು,ಸ್ಥಳೀಯ ಗ್ರಾಮಸ್ಥರು ಹಾಗೂ ಕಲಾಭಿಮಾನಿಗಳ ಸಹಕಾರದಿಂದ ಈ ಬೃಹತ್ ಕಾರ್ಯಕ್ರಮವು ಯಾವುದೇ ಅಡೆತಡೆಯಿಲ್ಲದೆ ಯಶಸ್ವಿಯಾಗಿ ಸಂಪನ್ನಗೊಂಡಿತ್ತು. ಈ ಡ್ರಾಮಾ ಕಾರ್ಯಕ್ರಮಕ್ಕೆ ಎಐಸಿಸಿ ಕಾರ್ಯದರ್ಶಿ ರೆಹಮಾನ್ ಖಾನ್ ಡೆಲ್ಲಿ ಪಬ್ಲಿಕ್ ಸ್ಕೂಲ್ ಮುಖ್ಯಸ್ಥರು, ಮಾಜಿ ಸಚಿವರು ಎಚ್,ನಾಗೇಶ್, ಸಮಾಜಸೇವಕರು ಸದಾಶಿವರೆಡ್ಡಿ, ಕೊಡತಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರು ಮಂಜುನಾಥ್, ಕೊಡತಿ ಮಾಜಿ ಅಧ್ಯಕ್ಷರು ಕೃಷ್ಣವೇಣಿ, ಕೊಡತಿ ಮಾಜಿ ಅಧ್ಯಕ್ಷರು ರಮೇಶ ರೆಡ್ಡಿ ಮತ್ತು ಗ್ರಾಮದ ಮುಖ್ಯಸ್ಥರು ಮಂಜುನಾಥ್,ಮಾಜಿ ಸದಸ್ಯರು ನಳಿನಿ, ಸೂಲಿಕುಂಟೆ, ಕೊಡತಿ ಗ್ರಾಮಸ್ಥರು, ಮುಖಂಡರು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು, ನೆರೆ ರಾಜ್ಯಗಳಾದ ಆಂಧ್ರ ಮತ್ತು ತಮಿಳುನಾಡಿನ ಕಲಾಪೋಷಕರು ಕಲಾಭಿಮಾನಿಗಳು ಈ ಸುಂದರ ಪೌರಾಣಿಕ ನಾಟಕವನ್ನು ವೀಕ್ಷಿಸಲು ಭಾಗವಹಿಸಿದ್ದರು.
- *ಶಾಸಕ ಅಶ್ವಥ್ ನಾರಾಯಣ್ ಹೇಳಿಕೆ.* *ಇಡಿ ದಾಳಿ ವಿಚಾರ..* ನನಗೂ ಇದರ ಬಗ್ಗೆ ಮಾಹಿತಿ ಇಲ್ಲ.. ಏನೆಲ್ಲಾ ಆಗಲಿದೆ ಕಾದು ನೊಡೋಣ.. ಇಡಿ ದಾಳಿ ಆದ ಮೇಲೆ ಮಾಹಿತಿ ಸಿಗಲಿದೆ.. ಯಾವ ವಿಷಯಕ್ಕೆ ಆಗಿದೆ ಅನ್ನೋದು ಈಗಲೇ ಹೇಳಲಾಗಲ್ಲ.. ಉಪ್ಪು ತಿಂದವರು ನೀರು ಕುಡಿಯಬೇಕು.. ಅವರ ಮೇಲೆ ಕ್ರಮ ಆಗಬೇಕು.. ಬಿಜೆಪಿ ಮೇಲೆ ಆರೋಪ ಸರಿಯಲ್ಲ.. ಸತ್ಯ ಹೊರಗೆ ಬರಬೇಕು.. ಬಿಟ್ ಕಾಯಿನ್ ವಿಚಾರದಲ್ಲಿ ತನಿಖೆ ಆಗಬೇಕು ಅಂತ ಕಾಂಗ್ರೆಸ್ ನಾಯಕರು ಹೇಳ್ತಾರೆ.. ತನಿಖೆಯಾಗಿ ಸತ್ಯ ಹೊರಗೆ ಬರಲಿ.. ನೂರು ವರ್ಷವಾದ್ರೂ ಅದನ್ನ ಪತ್ತೆ ಹಚ್ಚಬಹುದು.. ಪ್ರಿಯಾಂಕ್ ಖರ್ಗೆ ಹೇಳೋದಲ್ಲ, ಮಾಡಬೇಕು.. ಅಧಿಕಾರಕ್ಕೆ ಬಂದು ಮೂರು ವರ್ಷಗಳಾದ್ರೂ ತನಿಖೆ ಮಾಡಿಲ್ಲ.. ಅಶ್ವಥ್ ನಾರಾಯಣ್. *ಕಾವೇರಿ ನಿರೀನ ಕೊರತೆ ವಿಚಾರ..* ಈಗ ಬೇಸಿಗೆ ಕಾಲ ಆರಂಭವಾಗ್ತಿರೋ ಹಿನ್ನೆಲೆ.. ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಬೇಕು.. ಕುಡಿಯುವ ನೀರಿಗೆ ಕೊರತೆ ಇಲ್ಲದಂತೆ ಕ್ರಮ ಆಗಬೇಕು.. ಸರ್ಕಾರ BWSSB ಮೂಲಕ ನೀರನ್ನ ಪೂರೈಸಬೇಕು.. ನಿರೀನ ಕೊರತೆಯಾಗದಂತೆ ಜಲಮಂಡಳಿ ಕೆಲಸ ಮಾಡಲಿ.. ಸರ್ಕಾರ ಜನರ ಪರವಾಗಿ ಕೆಲಸ ಮಾಡಲಿ..1
- *ELDERS BEWARE* Oh, poor old man…! He came to the bank to deposit money, wrote the details on the deposit slip, and then suddenly collapsed from the very chair where he was sitting and died. Lakshminarayana, a retired employee residing in Nacharam, came on Wednesday to the Punjab National Bank in Habsiguda to deposit some cash; he suffered a heart attack, fell down right there, and collapsed. The bank staff rushed him to the hospital, but by the time he reached there the doctors said he had already passed away. During summer, it is better not to let elderly people go out unnecessarily, as far as possible1
- ಕುಂದಲಹಳ್ಳಿಯಲ್ಲಿ ಬೈಕ್ ಅಪಘಾತ, ಇಬ್ಬರಿಗೆ ಗಾಯ ಇಂಡಿಕೇಟರ್ ಇಲ್ಲದೆ ತಿರುವು, ಡಿಕ್ಕಿ ಸಂಭವ1
- ನಗರೇನಹಳ್ಳಿಯಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಚಾಲನೆ. ಹೊಸಕೋಟೆ ವಿಧಾನಸಭಾ ಕ್ಷೇತ್ರದ ಸೂಲಿಬೆಲೆ ಹೋಬಳಿಯ ನಗರೇನಹಳ್ಳಿ ಗ್ರಾಮದಲ್ಲಿ ಸುಮಾರು 30 ಲಕ್ಷ ರೂ. ಆರ್ಡಿಪಿಆರ್ ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಿಸುವ ಕಾಮಗಾರಿಯ ಭೂಮಿಪೂಜೆಯನ್ನು ಗಣ್ಯರೊಂದಿಗೆ ನೆರವೇರಿಸಲಾಯಿತು1
- ಕೋಲಾರ:- ಕೇಂದ್ರದ ಮೋದಿ ನೇತೃತ್ವದ ಸರ್ಕಾರ ಸಂಸತ್ ಇ ನಲ್ಲಿ ಮಂಡಿಸಿದ್ದ 'ನಾರಿಶಕ್ತಿ ವಂದನ್'ಮಸೂದೆಗೆ ಅಡ್ಡಿಪಡಿ - ಸುವ ಮೂಲಕ ದೇಶದ ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆ - ತಂದು ಮಹಾದ್ರೋಹ ಬಗೆದಿರುವ ಭ್ರಷ್ಟ ಕಾಂಗ್ರೆಸ್ ಮತ್ತವರ ಬೆಂಬಲಿಗ ಪಕ್ಷಗಳನ್ನು ಚುನಾವಣೆಯಲ್ಲಿ ಬಹಿಷ್ಕರಿಸಲು ಬಿಜೆಪಿ ಮುಖಂಡರು ಕರೆ ನೀಡಿದರು.ನಗರದ ಬಸ್ನಿಲ್ದಾಣ ವೃತ್ತದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ,ಮಾಜಿ ಸಂಸದ ಎಸ್. ಮುನಿಸ್ವಾಮಿ ಅವರ ಪತ್ನಿ ಶೈಲಜ ಮುನಿಸ್ವಾಮಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಅರುಣಮ್ಮ, ಮಾಲಾ ವೆಂಕಟೇಶ್, ಮತ್ತಿತರರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ನೂರಾರು ಮಹಿಳೆಯರು ಭಾಗವಹಿಸಿ ಮಾನವ ಸರಪಳಿ ನಿರ್ಮಿಸಿದ್ದಲ್ಲದೇ ರಾಹುಲ್ ಗಾಂಧಿ,ಸಿದ್ದರಾಮಯ್ಯ, ಮಲ್ಲಿ - ಕಾರ್ಜುನ ಖರ್ಗೆ ವಿರುದ್ಧ ಘೋಷಣೆ ಕೂಗಿದರು. ಮಾಜಿ ಸಚಿವ ವರ್ತೂರು ಪ್ರಕಾಶ್ ಮಾತನಾಡಿ, ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ವಿಧೇಯಕ ಮಂಡಿ - ಸಲಾಗಿದ್ದು ಈ ವಿಧೇಯಕ ಸೋಲಿಗೆ ಪ್ರಮುಖ ಪಾತ್ರ ವಹಿಸಿ ” ರುವ ಕಾಂಗ್ರೆಸ್ ಪಕ್ಷದ ವಿರುದ್ದ ಮಹಿಳೆಯರು ಹೋರಾಟ - ನಡೆಸುವುದು ಮಾತ್ರವಲ್ಲ ಮುಂದಿನ ಚುನಾವಣೆಯಲ್ಲಿ ಬಹಿ ಷ್ಕರಿಸಬೇಕು ಎಂದು ಕರೆ ನೀಡಿದರು. ಪ್ರತಿಭಟನೆಯಲ್ಲಿ ಬಿಜೆಪಿ - ಮಹಿಳಾ ಮೋರ್ಚಾದ ಮಮತಮ್ಮ,ಅಶ್ವಿನಿ,ಗೀತಾ,ಶ್ವೇತಾ, ನಗರಸಭೆ ಮಾಜಿ ಸದಸ್ಯ ಪ್ರವೀಣ್ ಗೌಡ, ಬಿಜೆಪಿ ಮುಖಂಡ - ರಾದ ವಿಜಯಕುಮಾರ್, ವೇಮಗಲ್ ಪಪಂ ಉಪಾಧ್ಯಕ್ಷ ಸಿ.ಎಸ್.ವೆಂಕಟೇಶ್, ಬಂಕ್ ಮಂಜು, ಎಂಪಿ.ನಾರಾಯಣ - ಸ್ವಾಮಿ, ಅಪ್ಪಿನಾರಾಯಣಸ್ವಾಮಿ, ಕೆಂಬೋಡಿ ನಾರಾಯಣ ಸ್ವಾಮಿ,ಒಬಿಸಿ ಮೋರ್ಚಾಬಾಲಾಜಿ,ತಿಮ್ಮರಾಯಪ್ಪ, ಮಾಲೂರು - ಕೃಷ್ಣಪ್ಪ, ಮುಳಬಾಗಿಲು ಮಂಜುನಾಥಗೌಡ, ಶಿವಣ್ಣ, ಲಕ್ಷ್ಮಣ - ಗೌಡ, ಸುರೇಶ್, ಕಿರಣ್, ಬಂಗಾರಪೇಟೆ ಮಹೇಶ್, ಕಾಡುಗುರು ನಾಗಭೂಷಣ್, ಮಾಲೂರು ಅಪ್ಪಿರಾಜು, ಸಾ.ಮಾ. ಅನಿಲ್ ಬಾಬು ಸೇರಿದಂತೆ ನೂರಾರು ಮಹಿಳೆಯರು ಮತ್ತಿತರರಿದ್ದರು.1
- Post by Chand Pasha1
- KOLAR KI.AWAAZ KOUSAR1
- Share your fantasy Avatar on socials with a caption on “Why Dark fantasy is the tastiest cookie?” and tag *@sunfeastdarkfantasy* with the hashtag *#millionfantasies* to stand a chance to *Party with SRK* along with a chance to win 1 million exciting prizes like *SUV, Bike, International Trip etc.*1