Shuru
Apke Nagar Ki App…
ಚಿಕ್ಕೋಡಿ : ಬಸವ ವೃತ್ತ ಎಂಬ ಹೆಸರಿನ ನಾಮ ಫಲಕ ಉದ್ಘಾಟನೆ ನಡೆಯಿತು. ಚಿಕ್ಕೋಡಿ ಸಮೀಪದ ಸಂಕೇಶ್ವರ ನಗರದ ರಾಯಲ ಕಾಲೋನಿ ಮುಂಭಾಗದ ಮುಖ್ಯ ರಸ್ತೆಯಲ್ಲಿ ಇವತ್ತು ಬಸವೇಶ್ವರ ಮಹಾರಾಜರ ಹೆಸರಿನಲ್ಲಿ ಚಿಕ್ಕ ಮತ್ತು ಸುಂದರವಾದ ಉದ್ಯಾನವನ ನಿರ್ಮಿಸುವ ಕುರಿತು ಇವತ್ತು ಬಸವ ವೃತ್ತ ಎಂಬ ಹೆಸರಿನ ನಾಮ ಫಲಕ ಉದ್ಘಾಟನೆ ನಡೆಯಿತು. ನಾಮಫಲಕದ ಉದ್ಘಾಟನೆ ಯುವ ನಾಯಕ ಪವನ ಕತ್ತಿ , ವಿದ್ಯುತ ಸಂಘದ ನಿರ್ದೇಶಕ ವಿನಯ ಪಾಟೀಲ , ಮತ್ತು ಗಜಾನನ ಕೊಳ್ಳಿ ಅವರ ಅಮೃತ ಹಸ್ತದಿಂದ ಜರುಗಿತು. ಈ ವೇಳೆ ವಿದ್ಯುತ ಸಂಘದ ನಿರ್ದೇಶಕ ನಂದು ಮೂಡಶಿ , ಸುಭಾಷ ಕಾಸರಕರ , ಶ್ರೀಕಾಂತ ಹತನುರಿ , ಅಮರ ನಲವಡೆ , ರಾಜೇಂದ್ರ ಪಾಟೀಲ , ಅವಿನಾಶ ನಲವಡೆ , ಹಾರುಣ ಮುಲ್ಲಾ , ವಿಜಯ ಜರಳಿ , ಚಿದು ಕರದನ್ನವರ , ಮತ್ತು ರಾಯಲ ಕಾಲನಿ ನಿವಾಸಿಗಳಾದ - ಬಿ. ಬಿ. ಚಂಡಕಿ , ಕಾಡಪ್ಪಾ ನಾಯಕ , ರಾಜಕುಮಾರ ಪೋತದಾರ , ಸುನೀಲ ಸಿಂಧೆ , ಅನೀಲ ಮುತ್ನಾಳೆ , ಸತೀಶ ಮಾವಿನಕ್ಕಟ್ಟಿ , ರಾಜಶೇಖರ ಲಬ್ಬಿ , ಸಿದ್ದನ್ನ ಮಗದುಮ್ಮ , ಸತೀಶ ಭಾವಚಿ ಉಪಸ್ಥಿತರಿದ್ದರು.....
ನದೀಮ ಎನ್. ನಾಯಕವಾಡಿ
ಚಿಕ್ಕೋಡಿ : ಬಸವ ವೃತ್ತ ಎಂಬ ಹೆಸರಿನ ನಾಮ ಫಲಕ ಉದ್ಘಾಟನೆ ನಡೆಯಿತು. ಚಿಕ್ಕೋಡಿ ಸಮೀಪದ ಸಂಕೇಶ್ವರ ನಗರದ ರಾಯಲ ಕಾಲೋನಿ ಮುಂಭಾಗದ ಮುಖ್ಯ ರಸ್ತೆಯಲ್ಲಿ ಇವತ್ತು ಬಸವೇಶ್ವರ ಮಹಾರಾಜರ ಹೆಸರಿನಲ್ಲಿ ಚಿಕ್ಕ ಮತ್ತು ಸುಂದರವಾದ ಉದ್ಯಾನವನ ನಿರ್ಮಿಸುವ ಕುರಿತು ಇವತ್ತು ಬಸವ ವೃತ್ತ ಎಂಬ ಹೆಸರಿನ ನಾಮ ಫಲಕ ಉದ್ಘಾಟನೆ ನಡೆಯಿತು. ನಾಮಫಲಕದ ಉದ್ಘಾಟನೆ ಯುವ ನಾಯಕ ಪವನ ಕತ್ತಿ , ವಿದ್ಯುತ ಸಂಘದ ನಿರ್ದೇಶಕ ವಿನಯ ಪಾಟೀಲ , ಮತ್ತು ಗಜಾನನ ಕೊಳ್ಳಿ ಅವರ ಅಮೃತ ಹಸ್ತದಿಂದ ಜರುಗಿತು. ಈ ವೇಳೆ ವಿದ್ಯುತ ಸಂಘದ ನಿರ್ದೇಶಕ ನಂದು ಮೂಡಶಿ , ಸುಭಾಷ ಕಾಸರಕರ , ಶ್ರೀಕಾಂತ ಹತನುರಿ , ಅಮರ ನಲವಡೆ , ರಾಜೇಂದ್ರ ಪಾಟೀಲ , ಅವಿನಾಶ ನಲವಡೆ , ಹಾರುಣ ಮುಲ್ಲಾ , ವಿಜಯ ಜರಳಿ , ಚಿದು ಕರದನ್ನವರ , ಮತ್ತು ರಾಯಲ ಕಾಲನಿ ನಿವಾಸಿಗಳಾದ - ಬಿ. ಬಿ. ಚಂಡಕಿ , ಕಾಡಪ್ಪಾ ನಾಯಕ , ರಾಜಕುಮಾರ ಪೋತದಾರ , ಸುನೀಲ ಸಿಂಧೆ , ಅನೀಲ ಮುತ್ನಾಳೆ , ಸತೀಶ ಮಾವಿನಕ್ಕಟ್ಟಿ , ರಾಜಶೇಖರ ಲಬ್ಬಿ , ಸಿದ್ದನ್ನ ಮಗದುಮ್ಮ , ಸತೀಶ ಭಾವಚಿ ಉಪಸ್ಥಿತರಿದ್ದರು.....
More news from Belagavi and nearby areas
- ಚಿಕ್ಕೋಡಿ:ಸ್ಲೋ ಆಗಿ ರೋಡ್ ಹಂಪ್ ದಾಟುತ್ತಿದ್ದ ಓಮಿನಿ ಕಾರಗೆ ಫಾಸ್ಟ್ ಆಗಿ ಬಂದ ಕೆಎಸ್ ಆರ್ ಟಿಸಿ ಬಸ್ ಹಿಂಬದಿಗೆ ಗುದ್ದಿದ ಘಟನೆ ಚಿಕ್ಕೋಡಿ ಪಟ್ಟಣದ ಇಂದಿರಾನಗರ ಬಳಿ ನಡೆದಿದೆ. ಇವತ್ತು ಬೆಳಗಿನಜಾವ ಈ ಘಟನೆ ನಡೆದಿದೆ.ಅಪಘಾತದ ದೃಶ್ಯ ಸ್ಥಳೀಯ ಅಂಗಡಿಯ ಸಿಸಿ ಕ್ಯಾಮೇರಾದಲ್ಲಿ ಸೆರೆಯಾಗಿದೆ.ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಓಮಿನಿ ಕಾರ ಮಾಲಿಕರ ಹಾಗೂ ಕೆಎಸ್ಆರ್ಟಿಸಿ ಚಾಲಕ,ನಿರ್ವಾಹಕ ಮಧ್ಯೆ ಮಾತಿನ ಚಕಮಕಿ ನಡೆಯಿತು.ಬಸ್ ನ ಡಿಕ್ಕಿಯಾದ ಪರಿಣಾಮ ಓಮಿನಿ ಕಾರಿನ ಹಿಂಭಾಗ ನುಜ್ಜುಗುಜ್ಜಾಗಿದೆ.ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.4
- ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಹೊರವಲಯದಲ್ಲಿ ಇಂದು ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಕಳೆದ ಕೆಲವು ದಿನಗಳಿಂದ ಚರಂಡಿಯಲ್ಲಿ ಬಿದ್ದಿದ್ದ ಅನಾಮಧೇಯ ವ್ಯಕ್ತಿಯೊಬ್ಬನ ಶವ ಇಂದು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಗೋಕಾಕ್ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಬೆನಚನಮರಡಿ ಕ್ರಾಸ್ ಬಳಿ ಇರುವ RJ ಪೆಟ್ರೋಲ್ ಬಂಕ್ ಹತ್ತಿರದ ಮುಖ್ಯ ರಸ್ತೆಯ ಚರಂಡಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಚರಂಡಿಯೊಳಗೆ ವ್ಯಕ್ತಿಯೊಬ್ಬ ಮೃತಪಟ್ಟು ಹಲವು ದಿನಗಳೇ ಕಳೆದಿರುವ ಶಂಕೆ ವ್ಯಕ್ತವಾಗಿದೆ. ಇಂದು ಅತಿಯಾದ ದುರ್ವಾಸನೆ ಬರುತ್ತಿದ್ದ ಕಾರಣ ಸಾರ್ವಜನಿಕರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಗೋಕಾಕ್ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಸದ್ಯ ಶವದ ಸುತ್ತ ಬಿಗಿ ಕಾವಲು ಹಾಕಲಾಗಿದೆ. ಮೃತ ವ್ಯಕ್ತಿ ಯಾರು? ಎಲ್ಲಿಯವನು? ಎಂಬ ಬಗ್ಗೆ ಇನ್ನೂ ಯಾವುದೇ ಸುಳಿವು ಸಿಕ್ಕಿಲ್ಲ. ಈ ಸಾವು ಕೊಲೆಯೋ ಅಥವಾ ಆಕಸ್ಮಿಕವಾಗಿ ಚರಂಡಿಗೆ ಬಿದ್ದು ಸಂಭವಿಸಿದ ಅಪಘಾತವೋ ಎಂಬುದು ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಹೆಚ್ಚಿನ ಮಾಹಿತಿಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ1
- ಅಭಿಮಾನಿಗಳ ಮೇಲೆ ಕೆಂಡಾಮಂಡಲವಾದ ದಳಪತಿ ವಿಜಯ್: ಪ್ರಚಾರದ ವೇಳೆ ನಡೆದಿದ್ದೇನು? ಅಭಿಮಾನಿಗಳ ಮೇಲೆ ವಿಜಯ್ ಕೋಪ (VIDEO) ಟಿವಿಕೆ ಮುಖ್ಯಸ್ಥ ವಿಜಯ್ ತಮ್ಮ ಅಭಿಮಾನಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ವೈರಲ್ ಆಗುತ್ತಿದೆ. ತಮಿಳುನಾಡು ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಅವರ ವಾಹನವನ್ನು ನೂರಾರು ಜನರು ಸುತ್ತುವರಿದರು. ಮುಂದೆ ಸಾಗಲು ಸಾಧ್ಯವಾಗದೆ ಪರಿಸ್ಥಿತಿ ಅಪಾಯಕಾರಿ ಎಂದು ಗ್ರಹಿಸಿದ ಅವರು, ಜನಸಮೂಹ ಪಕ್ಕಕ್ಕೆ ಸರಿಯುವಂತೆ ಕೋಪದಿಂದ ಒತ್ತಾಯಿಸಿದರು. ವಿಜಯ್ ಅವರ ಇತ್ತೀಚಿನ ಕ್ಯಾಲಿಗಳಲ್ಲಿ ಅಭಿಮಾನಿಗಳ ಅತಿಯಾದ ಉತ್ಸಾಹ ಸಮಸ್ಯೆ ಉಂಟುಮಾಡುತ್ತಿರುವುದು ಗೊತ್ತೇ1
- ..... ಪೊಲೀಸ್ ಅಧಿಕಾರಿ ಮೇಲೆ ..... ಅಧಿಕಾರಿಗಳಿಂದ ಕಿರುಕುಳ ವಿಡಿಯೋ ಮಾಡಿ ನ್ಯಾಯಕ್ಕಾಗಿ ಅಂಗಲಾಚಿದ ಇನ್ಸ್ಪೆಕ್ಟರ್ ಶ್ರೀನಿವಾಸ್ . . . #suddipoint #enrisamasse #policeofficer1
- Post by Uday Chougale1
- Post by @april14news1
- |ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ)ಜೈ ಭೀಮ ಯುವ ಘರ್ಜನೆ ಹಳೇ ಮುರನಾಳ ಗ್ರಾಮದಲ್ಲಿ ಗ್ರಾಮ ಘಟಕ ಉದ್ಘಾಟನೆ|1
- Post by @april14news1