logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

As I the Bellary District In-charge Minister Conducted a public meeting at the premises of the District Collector Office in Bellary and distributed the benefits to the beneficiaries and received grievances from the public, and assured them to solve their issues on priority MLAs Shri.B Nagendra, Shri.Nara Bharath Reddy, DIG Smt.Varthika Kattiyar, District Collector Shri.Nagendra Prasad, SP Smt.Shobharani were present.

on 29 September
user_YSRmedia vijayanagaraupsates
YSRmedia vijayanagaraupsates
Local News Reporter Vijayanagar, Karnataka•
on 29 September
23ed7629-ec45-469c-a864-7739af2aa526
93fccbfc-030a-4c39-b9a6-0b861ee1aab6
c811e9a8-22ef-4fdf-8cc3-e589af3ee6f1
19b0b622-65b3-4b23-91ce-f831390d6c55

As I the Bellary District In-charge Minister Conducted a public meeting at the premises of the District Collector Office in Bellary and distributed the benefits to the beneficiaries and received grievances from the public, and assured them to solve their issues on priority MLAs Shri.B Nagendra, Shri.Nara Bharath Reddy, DIG Smt.Varthika Kattiyar, District Collector Shri.Nagendra Prasad, SP Smt.Shobharani were present.

More news from Karnataka and nearby areas
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    4 hrs ago
  • ಲಾರಿ ಹಾಗೂ ಬಸ್ ನಡುವ ಡಿಕ್ಕಿ ಹೊತ್ತಿ ಉರಿದ ಬಸ್ 17 ಪ್ರಯಾಣಿಕರ ಸಜೀವ ದಹನ ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 17 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊಲ್ಲಡ್ಕು ಗ್ರಾಮದ ಬಳಿ ನಡೆದಿದೆ... ರಾಷ್ಡೀಯ ಹೆದ್ದಾರಿ ಕೆ.ಆರ್ ಹಳ್ಳಿ ಗೊರ್ಲಡ್ಕು ಬಳಿ ಸೀಬರ್ಡ್ ಸ್ಲೀಪರ್ ಕೋಚ್ ಬಸ್ ಹಾಗೂ ಲಾರಿ ನಡುವೆ ಡಿಕ್ಕಿಯಾಗಿ ಹೊತ್ತಿ ಉರಿದ ಪರಿಣಾಮ 17 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಲಾರಿ ಡಿಕ್ಕಿ ಸಂಭವಿಸಿದ್ದು, ಈ ವೇಳೆ ಬಸ್ ನಲ್ಲಿದ್ದ 17 ಕ್ಕೂ ಹೆಚ್ಚು ಜನರು ಸಜೀವ ದಹನವಾಗಿದ್ದಾರೆ. ಹಲವರು ಗಾಯಗೊಂಡಿದ್ದು, ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಸ್ ಅತಿವೇಗದಿಂದ ಕಂಟೈನರ್ ಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡದ ರಭಸಕ್ಕೆ ನೋಡ ನೋಡುತ್ತಿದ್ದಂತೆ ಬೆಂಕಿ ಹತ್ತಿಕೊಂಡಿದೆ. ಬೆಂಕಿಯ ಕನ್ನಾಲಿಗೆಗೆ ಪ್ರಯಾಣಿಕರು ಸುಟ್ಟು ಕರಕಲಾಗಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗೋ ಸಾಧ್ಯತೆ ಇದೆ ಎನ್ನಲಾಗಿದೆ. ವೇಗವಾಗಿ ಬರುತ್ತಿದ್ದ ಬಸ್ ಬೃಹತ್ ಕಂಟೈನರ್ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬಸ್ಗೆ ಬೆಂಕಿ ಹತ್ತಿಕೊಂಡಿದೆ. ಒಂದಷ್ಟು ಪ್ರಯಾಣಿಕರು ಬಸ್ನಿಂದ ಇಳಿದರೂ ಕೂಡಾ 17ಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿದ್ದಾರೆ.
    1
    ಲಾರಿ ಹಾಗೂ ಬಸ್ ನಡುವ ಡಿಕ್ಕಿ ಹೊತ್ತಿ ಉರಿದ ಬಸ್ 17 ಪ್ರಯಾಣಿಕರ ಸಜೀವ ದಹನ
ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 17 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊಲ್ಲಡ್ಕು ಗ್ರಾಮದ ಬಳಿ ನಡೆದಿದೆ...
ರಾಷ್ಡೀಯ ಹೆದ್ದಾರಿ ಕೆ.ಆರ್ ಹಳ್ಳಿ ಗೊರ್ಲಡ್ಕು ಬಳಿ ಸೀಬರ್ಡ್ ಸ್ಲೀಪರ್ ಕೋಚ್ ಬಸ್ ಹಾಗೂ ಲಾರಿ ನಡುವೆ ಡಿಕ್ಕಿಯಾಗಿ ಹೊತ್ತಿ ಉರಿದ ಪರಿಣಾಮ 17 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ..
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಲಾರಿ ಡಿಕ್ಕಿ ಸಂಭವಿಸಿದ್ದು, ಈ ವೇಳೆ ಬಸ್ ನಲ್ಲಿದ್ದ 17 ಕ್ಕೂ ಹೆಚ್ಚು ಜನರು ಸಜೀವ ದಹನವಾಗಿದ್ದಾರೆ. ಹಲವರು ಗಾಯಗೊಂಡಿದ್ದು, ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಬಸ್ ಅತಿವೇಗದಿಂದ ಕಂಟೈನರ್ ಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡದ ರಭಸಕ್ಕೆ ನೋಡ ನೋಡುತ್ತಿದ್ದಂತೆ ಬೆಂಕಿ ಹತ್ತಿಕೊಂಡಿದೆ. ಬೆಂಕಿಯ ಕನ್ನಾಲಿಗೆಗೆ ಪ್ರಯಾಣಿಕರು ಸುಟ್ಟು ಕರಕಲಾಗಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗೋ ಸಾಧ್ಯತೆ ಇದೆ ಎನ್ನಲಾಗಿದೆ.
ವೇಗವಾಗಿ ಬರುತ್ತಿದ್ದ ಬಸ್ ಬೃಹತ್ ಕಂಟೈನರ್ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬಸ್ಗೆ ಬೆಂಕಿ ಹತ್ತಿಕೊಂಡಿದೆ. ಒಂದಷ್ಟು ಪ್ರಯಾಣಿಕರು ಬಸ್ನಿಂದ ಇಳಿದರೂ ಕೂಡಾ 17ಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿದ್ದಾರೆ.
    user_ಬೆಳಗೆರೆ ನ್ಯೂಸ್
    ಬೆಳಗೆರೆ ನ್ಯೂಸ್
    Video Creator Chitradurga, Karnataka•
    20 hrs ago
  • ಅಗ್ನಿವೀರ ಸೇನೆಗೆ ಆಯ್ಕೆ: ಸನ್ಮಾನ ಯಾದಗಿರಿ: ಕ.ರ.ವೇ ಸ್ವಾಭಿಮಾನಿ ಬಣ ಸುರಪುರ ತಾಲೂಕು ಘಟಕ ವತಿಯಿಂದ ತಾಲೂಕಿನ ಲಕ್ಷ್ಮೀಪೂರ ಗ್ರಾಮದ ಮಾಜಿ ಯೋಧರಾದ & ಮಾಜಿ ಸೈನಿಕರ ಸಂಘದ ತಾಲೂಕು ಅಧ್ಯಕ್ಷರಾದ ಶ್ರೀ ಭೀಮಣ್ಣ ನಾಯಕ ಲಕ್ಷ್ಮೀಪೂರ ಅವರ ಮಗನಾದ ಶ್ರೀನಿವಾಸ .ಬಿ.ನಾಯಕ ಅವರು ಅಗ್ನಿವೀರ ಸೇನೆಗೆ ಆಯ್ಕೆಯಾಗಿರುವುದರಿಂದ ಸನ್ಮಾನಿಸಲಾಯಿತು. ಈ ವೇಳೆ ತಾಲೂಕು ಅಧ್ಯಕ್ಷ ಸಚಿನ್ ಕುಮಾರ್ ಮಾತನಾಡಿ ಮಾಜಿ ಯೋಧರಾದ ಭೀಮಣ್ಣ ನಾಯಕ ಅವರು 21 ವರ್ಷ BSF ನಲ್ಲಿ ತಮ್ಮ ಮನೆ ,ಊರು, ಬಂದುಗಳನ್ನು ಬದಿಗಿಟ್ಟು ದೇಶಸೇವೆ ಸಲ್ಲಿಸಿ ಬಂದು ನಂತರ ನಿರಂತರವಾಗಿ ಮಾಜಿ ಸೈನಿಕರ & ರೈತರ ಕಷ್ಟಕ್ಕೆ ಸ್ಪಂದಿಸುತ್ತಾ ಬರುತ್ತಿದ್ದಾರೆ . 2019 ರಲ್ಲಿ ದೊಡ್ಡ ಮಗನೂ ಕೂಡಾ ವಾಹನ ಅಪಘಾತದಲ್ಲಿ ಸಾವನ್ನಪ್ಪಿದರು ಅದು ದು:ಖದಲ್ಲಿದರು ಸಹ ಕೊನೆಯ ಮಗನಾದ ಶ್ರೀನಿವಾಸ ನಾಯಕ ಅವರನ್ನ ದೇಶ ಸೇವೆಗೆ ಕಳುಹಿಸಲು ಮಗನಿಗೆ ತಂದೆ - ತಾಯಿ ಧೈರ್ಯ ತುಂಬಿ ದೇಶದ ನಡೆದ ನೈಜ ಘಟನೆಗಳನ್ನು ಹೇಳಿ ಅವರಿಗೆ ಧೈರ್ಯ, ಶೌರ್ಯ,ದೇಶಪ್ರೇಮ ತುಂಬಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು. ಮುಖರು ದೇವರಾಜ, ಮೌನೇಶ ದೇವಿಕೇರಿ ಇತರರಿದ್ದರು.
    1
    ಅಗ್ನಿವೀರ ಸೇನೆಗೆ ಆಯ್ಕೆ:  ಸನ್ಮಾನ
ಯಾದಗಿರಿ: ಕ.ರ.ವೇ ಸ್ವಾಭಿಮಾನಿ ಬಣ ಸುರಪುರ ತಾಲೂಕು ಘಟಕ ವತಿಯಿಂದ ತಾಲೂಕಿನ  ಲಕ್ಷ್ಮೀಪೂರ ಗ್ರಾಮದ ಮಾಜಿ ಯೋಧರಾದ & ಮಾಜಿ ಸೈನಿಕರ ಸಂಘದ ತಾಲೂಕು ಅಧ್ಯಕ್ಷರಾದ ಶ್ರೀ ಭೀಮಣ್ಣ ನಾಯಕ ಲಕ್ಷ್ಮೀಪೂರ ಅವರ ಮಗನಾದ ಶ್ರೀನಿವಾಸ .ಬಿ.ನಾಯಕ ಅವರು ಅಗ್ನಿವೀರ ಸೇನೆಗೆ ಆಯ್ಕೆಯಾಗಿರುವುದರಿಂದ ಸನ್ಮಾನಿಸಲಾಯಿತು.  
ಈ ವೇಳೆ ತಾಲೂಕು ಅಧ್ಯಕ್ಷ ಸಚಿನ್ ಕುಮಾರ್ ಮಾತನಾಡಿ ಮಾಜಿ ಯೋಧರಾದ ಭೀಮಣ್ಣ ನಾಯಕ ಅವರು 21 ವರ್ಷ BSF ನಲ್ಲಿ ತಮ್ಮ ಮನೆ ,ಊರು, ಬಂದುಗಳನ್ನು ಬದಿಗಿಟ್ಟು ದೇಶಸೇವೆ ಸಲ್ಲಿಸಿ ಬಂದು ನಂತರ ನಿರಂತರವಾಗಿ ಮಾಜಿ ಸೈನಿಕರ & ರೈತರ ಕಷ್ಟಕ್ಕೆ ಸ್ಪಂದಿಸುತ್ತಾ ಬರುತ್ತಿದ್ದಾರೆ . 2019 ರಲ್ಲಿ ದೊಡ್ಡ ಮಗನೂ ಕೂಡಾ ವಾಹನ ಅಪಘಾತದಲ್ಲಿ ಸಾವನ್ನಪ್ಪಿದರು ಅದು ದು:ಖದಲ್ಲಿದರು ಸಹ ಕೊನೆಯ ಮಗನಾದ ಶ್ರೀನಿವಾಸ ನಾಯಕ ಅವರನ್ನ ದೇಶ ಸೇವೆಗೆ ಕಳುಹಿಸಲು ಮಗನಿಗೆ ತಂದೆ - ತಾಯಿ ಧೈರ್ಯ ತುಂಬಿ ದೇಶದ ನಡೆದ ನೈಜ ಘಟನೆಗಳನ್ನು ಹೇಳಿ ಅವರಿಗೆ ಧೈರ್ಯ, ಶೌರ್ಯ,ದೇಶಪ್ರೇಮ  ತುಂಬಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು. 
ಮುಖರು ದೇವರಾಜ,
ಮೌನೇಶ ದೇವಿಕೇರಿ ಇತರರಿದ್ದರು.
    user_ಪುರುಷೋತ್ತಮ ನಾಯಕ ಸುರಪುರ
    ಪುರುಷೋತ್ತಮ ನಾಯಕ ಸುರಪುರ
    Journalist ಶೋರಾಪುರ, ಯಾದಗಿರಿ, ಕರ್ನಾಟಕ•
    17 hrs ago
  • Post by SRI RABINDRANATH TAGORE HIGH SCHOOL BIJAPUR
    1
    Post by SRI RABINDRANATH TAGORE HIGH SCHOOL BIJAPUR
    user_SRI RABINDRANATH TAGORE HIGH SCHOOL BIJAPUR
    SRI RABINDRANATH TAGORE HIGH SCHOOL BIJAPUR
    School Vijayapura, Vijayapura, Karnataka•
    5 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    10 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    15 hrs ago
  • *ಭಾರತ ನಲ್ಲಿ ವೈರಲ್*
    1
    *ಭಾರತ ನಲ್ಲಿ ವೈರಲ್*
    user_Md Aleemulla Shariff
    Md Aleemulla Shariff
    Citizen Reporter Mysuru, Karnataka•
    16 hrs ago
  • Post by SRI RABINDRANATH TAGORE HIGH SCHOOL BIJAPUR
    1
    Post by SRI RABINDRANATH TAGORE HIGH SCHOOL BIJAPUR
    user_SRI RABINDRANATH TAGORE HIGH SCHOOL BIJAPUR
    SRI RABINDRANATH TAGORE HIGH SCHOOL BIJAPUR
    School Vijayapura, Vijayapura, Karnataka•
    10 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.