Shuru
Apke Nagar Ki App…
ಬಿಸಿ ಊಟದಲ್ಲಿ ಹಲ್ಲಿ ಪ್ರತ್ಯಕ್ಷ : ಓರ್ವ ವಿದ್ಯಾರ್ಥಿ ಅಸ್ವಸ್ಥ ಯಾದಗಿರಿ ಜಿಲ್ಲೆಯ ಸುರಪುರ ನಗರದ ವಡ್ಡರ ಕಾಲೋನಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿ ಊಟದಲ್ಲಿ ಹಲ್ಲಿ ಬಿದ್ದಿದ್ದು ಇದರಿಂದ ಊಟ ಮಾಡಿದ ವಿದ್ಯಾರ್ಥಿಯೋರ್ವ್ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. 42 ಜನ ವಿದ್ಯಾರ್ಥಿಗಳಿರುವ ಶಾಲೆಗೆ ಖಾಸಗಿ ಏಜೆನ್ಸಿ ಮೂಲಕ ಪೂರೈಸಲಾಗುತ್ತಿರುವ ಬಿಸಿಊಟದಲ್ಲಿ ಹಲ್ಲಿ ಬಿದ್ದಿದ್ದು ಗಮನಿಸದೇ ವಿದ್ಯಾರ್ಥಿಗಳು ಊಟ ಮಾಡಿ ಅಸ್ವಸ್ಥರಾಗಿದ್ದಾರೆ ಸದ್ಯ ವಿದ್ಯಾರ್ಥಿಗಳ ಆರೋಗ್ಯ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ. ಖಾಸಗಿ ಜನಿಸಿ ಮತ್ತು ಮೇಲ್ವಿಚಾರಕರ ಮೇಲೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಪುರುಷೋತ್ತಮ ನಾಯಕ ಸುರಪುರ
ಬಿಸಿ ಊಟದಲ್ಲಿ ಹಲ್ಲಿ ಪ್ರತ್ಯಕ್ಷ : ಓರ್ವ ವಿದ್ಯಾರ್ಥಿ ಅಸ್ವಸ್ಥ ಯಾದಗಿರಿ ಜಿಲ್ಲೆಯ ಸುರಪುರ ನಗರದ ವಡ್ಡರ ಕಾಲೋನಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿ ಊಟದಲ್ಲಿ ಹಲ್ಲಿ ಬಿದ್ದಿದ್ದು ಇದರಿಂದ ಊಟ ಮಾಡಿದ ವಿದ್ಯಾರ್ಥಿಯೋರ್ವ್ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. 42 ಜನ ವಿದ್ಯಾರ್ಥಿಗಳಿರುವ ಶಾಲೆಗೆ ಖಾಸಗಿ ಏಜೆನ್ಸಿ ಮೂಲಕ ಪೂರೈಸಲಾಗುತ್ತಿರುವ ಬಿಸಿಊಟದಲ್ಲಿ ಹಲ್ಲಿ ಬಿದ್ದಿದ್ದು ಗಮನಿಸದೇ ವಿದ್ಯಾರ್ಥಿಗಳು ಊಟ ಮಾಡಿ ಅಸ್ವಸ್ಥರಾಗಿದ್ದಾರೆ ಸದ್ಯ ವಿದ್ಯಾರ್ಥಿಗಳ ಆರೋಗ್ಯ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ. ಖಾಸಗಿ ಜನಿಸಿ ಮತ್ತು ಮೇಲ್ವಿಚಾರಕರ ಮೇಲೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
More news from ಕರ್ನಾಟಕ and nearby areas
- ಯಾದಗಿರಿ ಜಿಲ್ಲೆಯ ಸುರಪುರ ನಗರದ ವಡ್ಡರ ಕಾಲೋನಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿ ಊಟದಲ್ಲಿ ಹಲ್ಲಿ ಬಿದ್ದಿದ್ದು ಇದರಿಂದ ಊಟ ಮಾಡಿದ ವಿದ್ಯಾರ್ಥಿಯೋರ್ವ್ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. 42 ಜನ ವಿದ್ಯಾರ್ಥಿಗಳಿರುವ ಶಾಲೆಗೆ ಖಾಸಗಿ ಏಜೆನ್ಸಿ ಮೂಲಕ ಪೂರೈಸಲಾಗುತ್ತಿರುವ ಬಿಸಿಊಟದಲ್ಲಿ ಹಲ್ಲಿ ಬಿದ್ದಿದ್ದು ಗಮನಿಸದೇ ವಿದ್ಯಾರ್ಥಿಗಳು ಊಟ ಮಾಡಿ ಅಸ್ವಸ್ಥರಾಗಿದ್ದಾರೆ ಸದ್ಯ ವಿದ್ಯಾರ್ಥಿಗಳ ಆರೋಗ್ಯ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ. ಖಾಸಗಿ ಜನಿಸಿ ಮತ್ತು ಮೇಲ್ವಿಚಾರಕರ ಮೇಲೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.1
- ಊಟ ಸೇವಿಸಿದ 50ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ, ಐದು ವಿದ್ಯಾರ್ಥಿಗಳ ಸ್ಥಿತಿ ಗಂಭೀರ..! ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದ ವಡ್ಡರ ಕಾಲೋನಿ ಸರ್ಕಾರಿ ಶಾಲೆಯಲ್ಲಿ ನಡೆದ ಘಟನೆ ವಿಶ್ವಗಂಗಾ ಎಂಬ ಏಜೇನ್ಸಿ ಶಾಲೆಗೆ ಬಿಸಿಯೂಟವನ್ನು ಸರಬರಾಜು ಮಾಡ್ತಿತ್ತು ಪ್ರತಿ ನಿತ್ಯದಂತೆ ಇವತ್ತು ಕೂಡ ಮಧ್ಯಾಹ್ನದ ಬಿಸಿಯೂಟ ಸೇವಿಸಿರುವ ಮಕ್ಕಳು ಆಗ ಓರ್ವ ವಿದ್ಯಾರ್ಥಿನಿಯ ತಟ್ಟೆಯಲ್ಲಿ ಸತ್ತಿರುವ ಹಲ್ಲಿ ಪತ್ತೆಯಾಗಿದೆ ಊಟ ಸೇವಿಸಿದ ಮಕ್ಕಳಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ ಇದರಿಂದಾಗಿ ಶಾಲೆಯ ಸುಮಾರು 50ಕ್ಕೂ ಅಧಿಕ ಮಕ್ಕಳು ಅಸ್ವಸ್ಥಗೊಂಡಿದ್ದಾರೆ1
- ರಾಯಚೂರು ನಗರದ ವಾರ್ಡ ನಂಬರ್ 4 ರ ಮಾವಿನಕೆರೆ ರಸ್ತೆಯಲ್ಲಿ ಅನಧಿಕೃತವಾಗಿ ಕಟ್ಟಿದ ಕಟ್ಟಡಗಳ ತೆರವು ಕಾರ್ಯಚರಣಎ ಮಾಡಲಾಯಿತು. ಈ ವೇಳೆ ಅಗಲಿಕರಣಕ್ಕೆ 25 ಮನೆ, 15 ಕಾಂಪೌಂಡ್ ಸೇರಿ ಹಲವು ಮಳಿಗೆಗಳನ್ನು ಡೆಮಾಲಿಷ್ ಮಾಡಲಾಯಿತು. ರಸ್ತೆ ಎರಡೂ ಬದಿ 20 ಅಡಿ ಡೆಮಾಲಿಷ್ಮಾಡಲಾಗಿದ್ದು ಆದಷ್ಟು ಬೇಗ ರಸ್ತೆ ನಿರ್ಮಾಣ ಕಾಮಗಾರಿ ಆಎಂಬಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.1
- Post by SRI RABINDRANATH TAGORE HIGH SCHOOL BIJAPUR1
- ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಕ್ರೀಡಾ ಸಾಂಸ್ಕೃತಿಕ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಇಂದು ಬೀದಿ ನಾಯಿಗಳ ಕಚ್ಚಾಟ ಹಾಗೂ ಬೀದಿ ದನಗಳ ಹುಚ್ಛಾಟದ ಕುರಿತು ಪೌರಾಯುಕ್ತರು ನಗರಸಭೆ ನವನಗರ ಬಾಗಲಕೋಟೆ ಹಾಗೂ ಮಾನ್ಯ ಅಪರ ಜಿಲ್ಲಾಧಿಕಾರಿಗಳು ಬಾಗಲಕೋಟ ಅವರಿಗೆ ಹಾಗೂ ಮುಖ್ಯ ಇಂಜಿನೀಯರರು ಬಾಗಲಕೋಟ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ರವರಿಗೆ ಮನವಿ ಸಲ್ಲಿಸಲಾಯಿತು. ನಗರಸಭೆ ಬಾಗಲಕೋಟ ಇವರಿಗೆ ಹಲವಾರು ಬಾರಿ ಜನರು ಹಾಗೂ ಜನಪ್ರತಿನಿಧಿಗಳು ಬೀದಿ ನಾಯಿಗಳ ಕಚ್ಚಾಟದ ಕುರಿತು ಕುಂದು ಕೊರತೆಗಳನ್ನು ಲಿಖಿತ ಹಾಗೂ ಮೌಖಿಕವಾಗಿ ತಿಳಿಸಿದರು ಹಾಗೂ ಅಂಧ ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದು ಅತಿ ಹೆಚ್ಚು ಮಾಧ್ಯಮದಲ್ಲಿ ಪ್ರಸಾರವಾದರೂ ಈ ಹಿಂದೆ ಅವರ ಗಮನದಲ್ಲಿ ತಂದರು ಕೂಡ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ದೇಶದ ಮಕ್ಕಳ ಜೀವದ ಜೊತೆ ತಾವು ಆಟವಾಡುತ್ತಿದ್ದೀರಿ. ಈ ಹಿಂದೆ ಆಗಿರುವ ಇಂತಹ ಘಟನೆಗಳ ಬಗ್ಗೆ ಕ್ರಮ ವಹಿಸಿರುವುದಾದರೂ ಏನು ಅಂತ ಪ್ರಶ್ನೆ ಮಾಡಲಾಯಿತು ಹಾಗೂ ಇನ್ನು ಮುಂದೆ ಇಂಥಹ ಅಹಿತಕರ ಘಟನೆ ಸಂಭವಿಸದಲ್ಲಿ ತಾವೇ ನೇರವಾಗಿ ಜವಾಬ್ದಾರರಾಗುತ್ತಿರಿ ಅಂತ ಪರಿಗಣಿಸಿ ತಮ್ಮ ಅ ನಿರ್ದಿಷ್ಟ ಹೋರಾಟ ಮಾಡುತ್ತೇವೆ ಎಂದು ಶ್ರೀಧರ ನೀಲನಾಯಕ ರವರು ಹೇಳಿದರು. ಈ ಸಂದರ್ಭದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಕ್ರೀಡಾ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶ್ರೀಧರ್ ಅ ನೀಲನಾಯಕ, ಕಾರ್ಯದರ್ಶಿಯಾದ ಶ್ರೀ ಶ್ರೀಕಾಂತ ಅ ನೀಲನಾಯಕ, ಸಂತೋಷ ಅ ನೀಲನಾಯಕ, ಬಂದೆನೆಮಾಜ ಬಾದಾಮಿ, ಲಕನ ರೋಕಡೆ , ವಾಸಿಮ್ ಕಲಾದಗಿ , ಶಹಿನಶಾ ಡಾಲಾಯತ ,ಇಲಿಯಾಸ್ ಮದರಖಂಡಿ , ಅಪ್ಸರ ಕಲ್ಬುರ್ಗಿ, ಶ್ರವಣ ಖಾತೆದಾರ, ಧರ್ಮ ಚಲವಾದಿ, ಅಭಿಷೇಕ್ ತಳ್ಳಿಕೇರಿ, ಇಸಾಕ್ ಮದರಖಂಡಿ ಹಾಗೂ ಇತರರೂ ಉಪಸ್ಥಿತರಿದ್ದರು.. Channel Description Welcome to [BHIMA HEJJE NEWS] Official YouTube Channel. We provide verified news updates, local and national stories, and in-depth reporting. All content is based on authentic sources and facts. Stay informed, stay aware. Grievance Officer Information (IT Rules 2021 Compliance) Grievance Officer: Sangamesh Chalawadi Email: schalawadi94@gmail.com Phone: +919632474266 Address: Veerapur(R.C),Simikeri, Bagalkot-karnataka All complaints or concerns regarding content will be addressed within 15 days. Legal / Registration Information - RNI Registration: [ KARKAN\2021\81838] - Digital News Publisher Registration (MIB/Press Sewa): [ KARKAN\2021\81838] - PAN Card: [BZFPC4225G] Content Policy / Disclaimer - All news content is fact-checked and based on authentic sources. - We avoid fake news, defamatory content, hate speech, and copyright infringement. - Unauthorized copying or redistribution of content is prohibited. Optional / Future-Proofing - Official website: bhimahejjenews.blogspot.com - Social media handles: Facebook : https://www.facebook.com/share/16LHJQrRq4/ Instagram : https://www.instagram.com/invites/contact/?utm_source=ig_contact_invite&utm_medium=copy_link&utm_content=w0ouic4 Twiter(X) : https://x.com/SangameshChala2?t=Gru1x_mMpEn1w6auInClJw&s=09 Shuru App : https://shuru.co.in/dl/s8Cw6P - Archive of all published content maintained ಭೀಮ ಹೆಜ್ಜೆ ನ್ಯೂಸ್[ಒಂದು ಹೆಜ್ಜೆ ನ್ಯಾಯಕ್ಕಾಗಿ] ಸಮಾಜದ ಒಳಿತಿಗಾಗಿ,ಅನ್ಯಾಯದ ವಿರುದ್ಧ ನ್ಯಾಯದ ಸಲುವಾಗಿ ಹಗಲು ಇರುಳು ದುಡಿಯಲು ಶ್ರಮಿಸುತ್ತಿದ್ದೇವೆ. ಸಮಾಜದ ರಾಜಕಾರಣಿಗಳ ವಿರುದ್ಧ ಭ್ರಷ್ಟ ಅಧಿಕಾರಿಗಳ ವಿರುದ್ಧ ಪ್ರತಿಯೊಂದು ಅನ್ಯಾಯದ ವಿರುದ್ದ ಹೋರಾಡಲು ಪ್ರಯತ್ನಿಸುತ್ತಿದ್ದೇವೆ. ಯಾವುದೇ ರೀತಿಯ ಅನ್ಯಾಯದ ವಿರುದ್ಧ ಹೋರಾಡಲು ನಮಗೆ ನಿಮ್ಮ ಅಗತ್ಯವಿದ್ದು ನಿಮ್ಮ ಸಹಕಾರ ಬೇಕಾಗಿದೆ.. ನೀವು ನಮಗೆ ಸಪೋರ್ಟ್ ಮಾಡಲು ಬಯಸಿದಲ್ಲಿ ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ ಬೆಲ್ ಐಕಾನ್ ಒತ್ತಿ ಲೈಕ್ ಮಾಡಿ ಶೇರ್ ಮಾಡಿ.. ಭೀಮ ಹೆಜ್ಜೆ/ಒಂದು ಹೆಜ್ಜೆ ನ್ಯಾಯಕ್ಕಾಗಿ.. #bhimahejjenews #bagalkot #karnataka #dcoffice #bilagi #allnewschannel #ministryofkarnataka #cabinet #siddaramayya.1
- ರೈತರ ದಿನಾಚರಣೆಯ ಅಂಗವಾಗಿ ಆಯೋಜಿಸಲಾದ 3ನೇ ವರ್ಷದ ವಿಜಯನಗರ ಜಿಲ್ಲಾ ರೈತರ ಸಮಾವೇಶದಲ್ಲಿ ಶ್ರೀಮತಿ ಬಿ. ಎಲ್. ರಾಣಿ ಸಂಯುಕ್ತ ಅಮ್ಮನವರು ಭಾಗವಹಿಸಿ, ರೈತರ ಹಿತಾಸಕ್ತಿಗಾಗಿ ಇಂದು ಮತ್ತು ಮುಂದಿನ ದಿನಗಳಲ್ಲಿಯೂ ಸದಾಕಾಲ ತಮ್ಮ ಬೆಂಬಲ ಇರಲಿದೆ ಎಂದು ಭರವಸೆ ನೀಡಿದರು.1
- ಭಾಲ್ಕಿ :- ರೈತರ ಕಬ್ಬಿನ ಹಣ ಪಾವತಿಸಿ, ಯುವ ರೈತ ಮುಖಂಡ ಕೆಡಿ ಗಣೇಶ್ ಒತ್ತಾಯ.1
- *भालकी तालुक्यातील जमखंडी गावातील दलित (मादिग) वस्तीतील श्री भवानी मातेच्या मंदिराच्या जीर्णोद्धारासाठी ₹5 लाख अनुदान – मंत्री ईश्वर खंड्रे यांच्या वतीने सुपूर्द* भालकी मतदारसंघातील जमखंडी गावातील दलित (मादिग) वस्तीतील श्री भवानी मातेच्या मंदिराच्या जीर्णोद्धारासाठी, निवडणुकीपूर्वी दिलेल्या आश्वासनाप्रमाणे जिल्ह्याचे प्रभारी मंत्री माननीय श्री ईश्वर खंड्रे यांच्या वतीने आज ग्रामस्थांच्या उपस्थितीत ₹5 लाखांचे अनुदान सुपूर्द करण्यात आले. मंदिराच्या विकासासाठी सहकार्य केल्याबद्दल माननीय मंत्री श्री ईश्वर खंड्रे तसेच खासदार श्री सागर खंड्रे यांचे जमखंडी गावातील नागरिकांनी मनःपूर्वक आभार मानले.1