Shuru
Apke Nagar Ki App…
ಕೆಂಭಾವಿ ಪಟ್ಟಣದ ಆನಂದ ಬುದ್ಧ ವಿಹಾರ ದಲ್ಲಿ ಇಂದು ಜಗತ್ತಿಗೆ ಶಾಂತಿ ಸಾರಿದ ಶಾಂತಿ ದುತ್ ಭಗವಾನ್ ಗೌತಮ ಬುದ್ಧರ 2570 ವರ್ಷದ ವೈಶಾಖ ಬುದ್ಧ ಪೂರ್ಣಿಮೆ ಜಯಂತೋತ್ಸವ ಆಚರಣೆ ಮಾಡಲಾಯಿತು ಭಗವಾನ್ ಬುದ್ಧರ ಕುರಿತು ಟ್ರಸ್ಟ್ ಅಧ್ಯಕ್ಷರಾದ ಲಾಲಪ್ಪ ಹೊಸಮನಿ ಮಾತನಾಡಿ ಬುದ್ಧನ ಸಂದೇಶ ಜಗತ್ತಿಗೆ ಅವಶ್ಯವಾಗಿದ ಬೌದ್ಧ ಧರ್ಮದ ಮೂಲತತ್ವ ಅರಿತುಕೊಳ್ಳಬೇಕು ಎಂದು ಹೇಳಿದರು ಮಂಜುನಾಥ್ ಕೊಂಬಿನ ಅವರು ತ್ರಿಸರಣ ಪಂಚಶೀಲ ಪಠಣ ಬೋಧಿಸಿದರು ಈ ಸಂದರ್ಭದಲ್ಲಿ ಶರಣಪ್ಪ ವಾಡಿ ಮಾನಪ್ಪ ಹದ್ನೂರ್ ಬಸವರಾಜ ಚಿಂಚೋಳಿ ಪರಶುರಾಮ್ ಬಳಬಟ್ಟಿ ಶರಣು ಹೂವಿನಹಳ್ಳಿ ಧರ್ಮಣ್ಣ ಪತ್ಯಪುರ್ ಶರಣಪ್ಪ ನಗನೂರ್ ಶಿವಶರಣ ಯಾಳಗಿ ತಿಪ್ಪಣ್ಣ ಅಗ್ನಿ ರಾಯಪ್ಪ ಯತ್ನಾಳ ಬಸವಣ್ಣಪ್ಪ ಮಾಳಳಿಕರ್ ಮಾಳಪ್ಪ ಯತ್ನಾಳ ಅಂಬರೀಶ್ ಬೊಮ್ಮನಹಳ್ಳಿ ರಮೇಶ್ ಅದ್ನೂರ್ ಶಿವಪ್ಪ ಕಂಬಾರ್ ಪರಶುರಾಮ್ ಮಾಳಳಿಕರ್ ರವಿ, ಯಮನೂರ್ ಸಿದ್ದಾರ್ಥ್ ಮಾಳಳ್ಳಿಕರ್ ಸಿದ್ದು ಕರಡಕಲ್ ಸಚಿನ್ ಗುಡಿಮನಿ ಇನ್ನು ಅನೇಕ ಉಪಸ್ಥಿತರಿದ್ದರು
ಶಿವಪ್ಪ ಜಿ ಕಂಬಾರ್ ಕೆಂಭಾವಿ
ಕೆಂಭಾವಿ ಪಟ್ಟಣದ ಆನಂದ ಬುದ್ಧ ವಿಹಾರ ದಲ್ಲಿ ಇಂದು ಜಗತ್ತಿಗೆ ಶಾಂತಿ ಸಾರಿದ ಶಾಂತಿ ದುತ್ ಭಗವಾನ್ ಗೌತಮ ಬುದ್ಧರ 2570 ವರ್ಷದ ವೈಶಾಖ ಬುದ್ಧ ಪೂರ್ಣಿಮೆ ಜಯಂತೋತ್ಸವ ಆಚರಣೆ ಮಾಡಲಾಯಿತು ಭಗವಾನ್ ಬುದ್ಧರ ಕುರಿತು ಟ್ರಸ್ಟ್ ಅಧ್ಯಕ್ಷರಾದ ಲಾಲಪ್ಪ ಹೊಸಮನಿ ಮಾತನಾಡಿ ಬುದ್ಧನ ಸಂದೇಶ ಜಗತ್ತಿಗೆ ಅವಶ್ಯವಾಗಿದ ಬೌದ್ಧ ಧರ್ಮದ ಮೂಲತತ್ವ ಅರಿತುಕೊಳ್ಳಬೇಕು ಎಂದು ಹೇಳಿದರು ಮಂಜುನಾಥ್ ಕೊಂಬಿನ ಅವರು ತ್ರಿಸರಣ ಪಂಚಶೀಲ ಪಠಣ ಬೋಧಿಸಿದರು ಈ ಸಂದರ್ಭದಲ್ಲಿ ಶರಣಪ್ಪ ವಾಡಿ ಮಾನಪ್ಪ ಹದ್ನೂರ್ ಬಸವರಾಜ ಚಿಂಚೋಳಿ ಪರಶುರಾಮ್ ಬಳಬಟ್ಟಿ ಶರಣು ಹೂವಿನಹಳ್ಳಿ ಧರ್ಮಣ್ಣ ಪತ್ಯಪುರ್ ಶರಣಪ್ಪ ನಗನೂರ್ ಶಿವಶರಣ ಯಾಳಗಿ ತಿಪ್ಪಣ್ಣ ಅಗ್ನಿ ರಾಯಪ್ಪ ಯತ್ನಾಳ ಬಸವಣ್ಣಪ್ಪ ಮಾಳಳಿಕರ್ ಮಾಳಪ್ಪ ಯತ್ನಾಳ ಅಂಬರೀಶ್ ಬೊಮ್ಮನಹಳ್ಳಿ ರಮೇಶ್ ಅದ್ನೂರ್ ಶಿವಪ್ಪ ಕಂಬಾರ್ ಪರಶುರಾಮ್ ಮಾಳಳಿಕರ್ ರವಿ, ಯಮನೂರ್ ಸಿದ್ದಾರ್ಥ್ ಮಾಳಳ್ಳಿಕರ್ ಸಿದ್ದು ಕರಡಕಲ್ ಸಚಿನ್ ಗುಡಿಮನಿ ಇನ್ನು ಅನೇಕ ಉಪಸ್ಥಿತರಿದ್ದರು
More news from ಕರ್ನಾಟಕ and nearby areas
- Post by ಶಿವಪ್ಪ ಜಿ ಕಂಬಾರ್ ಕೆಂಭಾವಿ2
- ಜಾಲಹಳ್ಳಿ ಗ್ರಾಮದ ಶ್ರಮಿಕ ಭವನದಲ್ಲಿ ವಿಶ್ವ ಕಾರ್ಮಿಕ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮುಖಂಡರಾದ ಗಿರಿಯಪ್ಪ ಪೂಜಾರಿ ಅವರು, ಕಾರ್ಮಿಕರ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ಪ್ರತಿಯೊಬ್ಬ ಕಾರ್ಮಿಕನಿಗೂ ಕನಿಷ್ಠ ವೇತನ ಸಿಗಬೇಕಾದ ಹಕ್ಕು ಇದ್ದರೂ, ಇಂದಿಗೂ ಸಂಪೂರ್ಣವಾಗಿ ಜಾರಿಗೆ ಬಂದಿಲ್ಲ ಎಂದು ಅವರು ಹೇಳಿದರು. ಸರಕಾರಕ್ಕೆ ಹಲವಾರು ಹೋರಾಟಗಳ ಮೂಲಕ ಮನವಿ ಸಲ್ಲಿಸಿದ್ದರೂ, ಇನ್ನೂ ನಿರೀಕ್ಷಿತ ಫಲ ಸಿಗದೆ ಇರುವುದನ್ನು ವಿಷಾದಿಸಿದರು. ಇದೇ ವೇಳೆ, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಪೌರಕಾರ್ಮಿಕರಿಗೆ ಉದ್ಯೋಗ ಭದ್ರತೆ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ. ಕಾರ್ಮಿಕ ಕಾನೂನುಗಳನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬುದನ್ನೂ ಅವರು ಹೇಳಿದರು. ಕೆಲಸದ ಗಂಟೆಗಳು ಹೆಚ್ಚಾಗುತ್ತಿರುವುದು, ವೇತನ ಕಡಿಮೆಯಾಗಿರುವುದು, ಸಾಮಾಜಿಕ ಭದ್ರತಾ ಸೌಲಭ್ಯಗಳ ಕೊರತೆ ಇತ್ಯಾದಿ ಸಮಸ್ಯೆಗಳು ಕಾರ್ಮಿಕರನ್ನು ಸಂಕಷ್ಟಕ್ಕೆ ತಳ್ಳಿವೆ ಎಂದು ಹೇಳಿದರು. ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕಾಗಿ ಇದೇ ತಿಂಗಳ ಮೇ 30ರಂದು ರಾಯಚೂರಿನಲ್ಲಿ ಕನಿಷ್ಠ ವೇತನ ಜಾರಿಗಾಗಿ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಸಾವಿರಾರು ಕಾರ್ಮಿಕರು ಭಾಗವಹಿಸುವ ನಿರೀಕ್ಷೆಯಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು. ನಮ್ಮ ಗುರಿ ಈಡೇರುವವರೆಗೆ ಹೋರಾಟ ಮುಂದುವರಿಯಬೇಕು ಎಂದು ಅವರು ಹೇಳಿದರು. ಕಾರ್ಯಕ್ರಮದ ಆರಂಭದಲ್ಲಿ ಮುದರಂಗಪ್ಪ ಯರಕಮಟ್ಟಿ ಅವರು ಸ್ವಾಗತ ಕೋರಿ ನಿರೂಪಣೆ ಮಾಡಿದರು. ಈ ಸಂದರ್ಭದಲ್ಲಿ ಮೈಬೂಬ್ ಸಾಬ್ ಕುರುಕುಂದಿ, ಹೈದರ್ ಬಿ ಉದ್ಧಾರ, ಮುದ್ದಮ್ಮ, ಕಾಶಿನಾಥ್, ಮುದ್ದು ರಂಗಪ್ಪ, ಬಾಲಯ್ಯ ಗೋಸಲ್, ಸತ್ಯಭಾಮ, ಅನ್ನಮ್ಮ ರಾಂಪಾಳಿ, ಮಲ್ಲಮ್ಮ ಬೈಚಬಾಳ್, ಶಂಕರ್ ಸೋಮನ ಮರಡಿ ಸೇರಿದಂತೆ ನೂರಾರು ಕಾರ್ಮಿಕ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ ---1
- BIG BREAKING NEWS || ಅತಿಯಾದ ಬಿಸಿಲಿಗೆ ಹೊತ್ತಿ ಉರಿದ ರಾಯಲ್ ಎನ್ಫೀಲ್ಡ್ ಬೈಕ್ ಅತಿಯಾದ ಬಿಸಿಲಿಗೆ ಹೊತ್ತಿ ಉರಿದ ರಾಯಲ್ ಎನ್ಫೀಲ್ಡ್ ಬೈಕ್ ಶುಕ್ರವಾರದ ನಮಾಜ್ ಮುಗಿಸಿ ಹೊರಬರುವಷ್ಟರಲ್ಲಿ ಬೈಕ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಕೂಡಲೇ ಸ್ಥಳೀಯ ಏರಿಯಾದ ಯುವಕರು ಧಾವಿಸಿ ಬಂದು, ನೀರು ಸುರಿಯುವ ಮೂಲಕ ಬೆಂಕಿಯನ್ನು ನಂದಿಸಲು ತೀವ್ರ ಪ್ರಯತ್ನ ನಡೆಸಿದರು. ಆದರೆ, ಬೆಂಕಿಯ ಜ್ವಾಲೆ ಅಷ್ಟರಲ್ಲೇ ತೀವ್ರವಾಗಿದ್ದರಿಂದ ಬೈಕ್ ಕ್ಷಣಾರ್ಧದಲ್ಲಿ ಕಣ್ಣೆದುರೇ ಸುಟ್ಟು ಕರಕಲಾಗಿದೆ. ನೆರೆಯ ರಾಜ್ಯದ ತೆಲಂಗಾಣದ ನಾರಾಯಣಪೇಟೆ: ಜಿಲ್ಲೆಯ 24ನೇ ವಾರ್ಡ್ನ ಲಾಲ್ ಮಸೀದಿ ದರ್ಗಾ ರಸ್ತೆಯ ಬಳಿ ಇಂದು ಭೀಕರ ಅಗ್ನಿ ಅವಘಡವೊಂದು ಸಂಭವಿಸಿದೆ. ಶುಕ್ರವಾರ ನಮಾಜ್ ಮುಗಿದ ನಂತರ ನಿಲ್ಲಿಸಿದ್ದ ರಾಯಲ್ ಎನ್ಫೀಲ್ಡ್ ಬೈಕ್ ಒಂದು ಅತಿಯಾದ ಬಿಸಿಲಿನ ತಾಪಕ್ಕೆ ಹಠಾತ್ತಾಗಿ ಬೆಂಕಿ ಹೊತ್ತಿಕೊಂಡು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಘಟನೆಯ ವಿವರ: ಶುಕ್ರವಾರದ ನಮಾಜ್ ಮುಗಿಸಿ ಹೊರಬರುವಷ್ಟರಲ್ಲಿ ಬೈಕ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಕೂಡಲೇ ಸ್ಥಳೀಯ ಏರಿಯಾದ ಯುವಕರು ಧಾವಿಸಿ ಬಂದು, ನೀರು ಸುರಿಯುವ ಮೂಲಕ ಬೆಂಕಿಯನ್ನು ನಂದಿಸಲು ತೀವ್ರ ಪ್ರಯತ್ನ ನಡೆಸಿದರು. ಆದರೆ, ಬೆಂಕಿಯ ಜ್ವಾಲೆ ಅಷ್ಟರಲ್ಲೇ ತೀವ್ರವಾಗಿದ್ದರಿಂದ ಬೈಕ್ ಕ್ಷಣಾರ್ಧದಲ್ಲಿ ಕಣ್ಣೆದುರೇ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್, ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅತಿಯಾದ ಬಿಸಿಲಿನ ಕಾರಣದಿಂದಾಗಿ ಬೈಕ್ನ ಇಂಧನ ಟ್ಯಾಂಕ್ ಅಥವಾ ವೈರಿಂಗ್ನಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಈ ಅವಘಡ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.1
- ಲಕ್ಷ್ಮೇಶ್ವರ : ಪಟ್ಟಣದ ಲಕ್ಷ್ಮೇಶ್ವರ ಹುಬ್ಬಳ್ಳಿ ರಸ್ತೆಯ ಚೆನ್ನಮ್ಮ ಡಿಎಡ್ ಕಾಲೇಜಿನ ಬಳಿ ಇಂದು ಬೆಳಗಿನ ಜಾವ ವಾಯು ವಿವಾರಕ್ಕೆ ತೆರಳುತ್ತಿದ್ದ ಇಬ್ಬರು ಮೇಲೆ ಲಕ್ಷ್ಮೇಶ್ವರ ಕಡೆಯಿಂದ ಬರುತ್ತಿದ್ದ ಕಾರೊಂದು ಡಿಕ್ಕಿ ಹೊಡೆದು ಇಬ್ಬರೂ ವಾಯು ವಿಹಾರಿಗಳನ್ನು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಪಟ್ಟಣದ ಲಕ್ಷ್ಮೀ ನಗರದ ನಿವಾಸಿಗಳಾದ ಶಿಕ್ಷಕ ಅಶೋಕ್ ಸರ್ವಿ ಮತ್ತು ಆಟೋ ಚಾಲಕ ಶಿವಾನಂದ ಹುಲಕೋಟಿ ಎಂಬುವರು ವಾಯು ವಿಹಾರಕ್ಕೆ ತೆರಳಿದಾಗ ಇವರಿಗೆ ಲಕ್ಷ್ಮೇಶ್ವರ ಇಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಕಾರು ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ಶಿಕ್ಷಕ ಗಂಭೀರ ಗಾಯಾಳುಗಳಾಗಿ ಜೀವ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ ಪಿಎಸ್ಐ ನಾಗರಾಜ್ ಗಡದ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.4
- Post by ABU NEWS CHANNEL ಸಂಪಾದಕರು1
- ವಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಎಲ್ಲಾ ಬೌದ್ಧ ಧರ್ಮದ ಅವರಿಗೆ ಸ್ವಾಗತ ಬಯಸುವೆ.1
- ಹಸಿರು ಕ್ರಾಂತಿ ಮಾಡಿದ್ದೀನಿ ಅಂತ ಹೇಳ್ತಿರಿ, ನೀರು ಬಂದ್ರೆ ತಾನೇ ಹಸಿರು ಕ್ರಾಂತಿ: ರೈತ ಸಂಘ.?1
- Post by ಶಿವಪ್ಪ ಜಿ ಕಂಬಾರ್ ಕೆಂಭಾವಿ3