Shuru
Apke Nagar Ki App…
ಗ್ಯಾಸ್ ಸಿಲಿಂಡರ್ ಬುಕ್ಕಂಗಿಗೆ ಸರ್ವರ್ ಸಮಸ್ಯ, ಗ್ಯಾಸ್ ಬುಕ್ಕಾಗದೆ ಸಿಲಿಂಡರ್ ಸಿಗುತ್ತಿಲ್ಲ.. ಗ್ಯಾಸ್ ಇಲ್ಲದೆ ಅಡಿಗೆ ಮಾಡಲು ಆಗುತ್ತಿಲ್ಲ..
Suresh Belagere
ಗ್ಯಾಸ್ ಸಿಲಿಂಡರ್ ಬುಕ್ಕಂಗಿಗೆ ಸರ್ವರ್ ಸಮಸ್ಯ, ಗ್ಯಾಸ್ ಬುಕ್ಕಾಗದೆ ಸಿಲಿಂಡರ್ ಸಿಗುತ್ತಿಲ್ಲ.. ಗ್ಯಾಸ್ ಇಲ್ಲದೆ ಅಡಿಗೆ ಮಾಡಲು ಆಗುತ್ತಿಲ್ಲ..
More news from ಕರ್ನಾಟಕ and nearby areas
- Post by Suresh Belagere1
- Post by ಗೋಪನಹಳ್ಳಿಶಿವಣ್ಣ1
- ಶಿವಮೊಗ್ಗ: ನಗರದ ಭಾರ್ಗವಿ ಪೆಟ್ರೋಲ್ ಬಂಕ್ ಹಿಂಭಾಗ ಅಪಾರ್ಟ್ ಮೆಂಟ್ ಹತ್ತಿರ ಕ್ಷುಲ್ಲಕ ಕಾರಣಕ್ಕಾಗಿ ನಿನ್ನೆ ರಾತ್ರಿ ಸುಮಾರು 9 ಗಂಟೆ ಸಮಯದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ಯಾಗಿದೆ. ಅಡಿಕೆಮಂಡಿ ವರ್ತಕರು ಮತ್ತು ಅಪಾರ್ಟೆಂಟ್ ಮಾಲೀಕ ಪ್ರೇಮ್ ಮತ್ತು ಇತರರ ನಡುವೆ ಗಲಾಟೆ ಯಾಗಿದೆ.ನಿಖರವಾದ ಕಾರಣ ತಿಳಿದುಬಂದಿಲ್ಲ.ಸಾರ್ವಜನಿಕರು ಗಾಬರಿಯಾಗಿ ಗಲಾಟೆ ವೀಕ್ಷಣೆ ಮಾಡುತ್ತಿದ್ದರು.ನಂತರ ಪೊಲೀಸ್ ವಾಹನ ಬಂದ ನಂತರದಲ್ಲಿ ಅಪಾರ್ಟೆಂಟ್ ಮಾಲೀಕರು ಮತ್ತು ಕುಟುಂಬದವರು ಹಾಗೂ ಇತರರು ತುಂಗಾ ನಗರ ಪೊಲೀಸ್ ಠಾಣೆಗೆ ತೆರಳಿದರು.ರಾತ್ರಿ ಈ ಬಗ್ಗೆ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿಯನ್ನು ತಿಳಿಯ ಬೇಕಾಗಿದೆ.1
- ಹಾರ್ದಿಕ್ ಪಾಂಡ್ಯ ವಿರುದ್ಧ ಪೊಲೀಸ್ ದೂರು: ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ ಆರೋಪ. #JB_News_Kannada1
- ಹೋರಾಟದ ವೇದಿಕೆಗೆ CM Siddaramaiah ಬರದೇ ಹೋದರೆ, ಹೋರಾಟಗಾರರು ವಿಧಾನಸೌಧಕ್ಕೆ... ಜೈ ಮಾದಿಗ1
- ನಾಡಪ್ರಭು ಕೆಂಪೇಗೌಡರ ಸಂಪೂರ್ಣ ಜೀವನ ಚರಿತ್ರೆ #news #onlinetv24x7 #ನಾಡಪ್ರಭುಕೆಂಪೇಗೌಡರು #ಬೆಂಗಳೂರು1
- Post by Mayur TV Hangal YouTube c1
- ಚಳ್ಳಕೆರೆ: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕ್ಷೇತ್ರ ಸಮನ್ವಾಯಾಧಿಕಾರಿಗಳ ಕಚೇರಿ ಶಾಲಾ ಶಿಕ್ಷಕರ ಇಲಾಖೆ ಚಳ್ಳಕೆರೆ ತಾಲ್ಲೂಕು ಕಿರಿಯಾ /ಹಿರಿಯ ಪ್ರಥಾಮಿಕ ಶಾಲೆಗಳ ಮುಖ್ಯ ಶಿಕ್ಷಕರಿಗೆ PRASHAST 2.0 ಕುರಿತು ಒಂದು ದಿನದ ಕಾರ್ಯಾಗಾರ ನಗರದ ಸ್ವಾಮಿ ವಿವೇಕಾನಂದ ಪ್ರೌಡಶಾಲೆಯಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಗಾರಕ್ಕೆ ಬಿಇಓ ಕೆ.ಎಸ್ ಸುರೇಶ ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿದರು..ತರಬೇತಿ ಕಾರ್ಯಕ್ರಮದಲ್ಲಿ ಬಿಆರ್ ಸಿ ಮಂಜುಬಾಬು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಿಟಿ.ಮಂಜುನಾಥ ಸ್ವಾಮಿ, ಕ್ಷೇತ್ರ ಸಮನ್ವಯಾಧಿಕಾರಿ ತಿಪ್ಪೇಸ್ವಾಮಿ, ಈಶ್ವರಪ್ಪ , ಎಚ್ ಓ ರಾಜಣ್ಣ,ಪ್ರಕಾಶ ,ಮಲ್ಲೇಶ, ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಇದ್ದರು...1