ಗುರುಶಿಷ್ಯರ ಪರಂಪರೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಮಹತ್ವದ್ದಾಗಿದೆ: ಎಸ್.ಎಸ್.ನಾರ ಗುಳೇದಗುಡ್ಡ : ವಿದ್ಯಾರ್ಥಿಗಳು ಕಲಿಸಿದ ಗುರುಗಳನ್ನು ಮೀರಿಸಿ ಉನ್ನತ ಸ್ಥಾನ ತಲುಪಿದಾಗ ಮಾತ್ರ ಕಲಿಸಿದ ಗುರುಗಳಿಗೆ ತೃಪ್ತಿಯಾಗುತ್ತದೆ. ತಂದೆ ತಾಯಿಗಳಿಗೆ, ಗುರುಗಳಿಗೆ ಗೌರವ ಕೊಡುವಂತಹ ಸಂಸ್ಕಾರ, ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸಬೇಕು ಎಂದು ನಿವೃತ್ತ ಶಿಕ್ಷಕ ಎಸ್.ಎಸ್. ನಾರಾ ಹೇಳಿದರು. ಅವರು ಭಾನುವಾರ ಪಟ್ಟಣದ ಸೈಂಟ್ ಝೇವಿಯರ್ಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 1990-91 ಮತ್ತು 1996-97ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಗುರುವಂದನೆ ಸ್ವೀಕರಿಸಿ ಮಾತನಾಡಿ, ಗುರುಶಿಷ್ಯರ ಪರಂಪರೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಮಹತ್ವದ್ದಾಗಿದೆ. ನೀವು ಕಲಿತು ಎಷ್ಟೇ ದೂರ ಹೋದರೂ, ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ಗುರುಶಿಷ್ಯರ ಸಂಬಂಧ ಹೀಗೆ ಮುಂದುರಿಯಬೇಕು ಎಂದರು. ಶಾಲೆಯ ಸಂಚಾಲಕ ಫಾ. ಹ್ಯಾರಿ ರಾಬರ್ಟ್ ಮಾತನಾಡಿ, ಹಿಂದೆ ವಿದ್ಯಾರ್ಥಿಗಳಾಗಿದ್ದ ನೀವು ಇಂದು ಒಬ್ಬ ಜವಾಬ್ದಾರಿಯುತ ವ್ಯಕ್ತಿಗಳಾಗಿ ಹಿಂದಿನ ಆ ಶಾಲಾದಿನಗಳನ್ನು ನೆನಪಿಸಿಕೊಂಡು ಮತ್ತೇ ಎಲ್ಲರೂ ಒಟ್ಟಾಗಿ ಸೇರಿ, ಅಕ್ಷರ ಕಲಿಸಿದ ಜೀವನದ ದಾರಿ ತೋರಿಸಿದ ಶಿಕ್ಷಕರನ್ನು ಗೌರವಿಸಿ, ಗುರುವಂದನೆ ಅರ್ಪಿಸುತ್ತಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮದಲ್ಲಿ ಫಾದರ್ ಹ್ಯಾರಿ ರಾಬರ್ಟ್, ಶಾಲೆ ಮುಖ್ಯೋಪಾಧ್ಯಾಯ ಬಿ.ಆರ್. ದೊಡ್ಡಿಹಾಳ, ನಿವೃತ್ತ ಶಿಕ್ಷಕರಾದ ಎಸ್.ಎಸ್. ನಾರಾ, ಬಿ.ಎಮ್. ಕೆಂಚಣ್ಣವರ, ಜೆ.ಆರ್. ಪಾಟೀಲ, ಸಿ.ಎ.ಮೇಟಿ, ಜಯಪ್ರಕಾಶ ಕಳ್ಳಿಗುಡ್ಡ, ಶಾಲೆಯ ಸಿಸ್ಟರ್ ತೇರೆಜಾ, ಸಿಸ್ಟರ್ ವಿದ್ಯಾ ಅವರಿಗೆ ಗುರುವಂದನೆ ಸಲ್ಲಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳಾದ ಮನೋಹರ ಪುಟಾಣಿಕರ, ಶಿವಾನಂದ ಆಲೂರ, ಹುಚ್ಚೇಶ ದೊಡಮನಿ, ಪ್ರಸನ್ ಭಾವಿಕಟ್ಟಿ, ಮಹೇಶ ಅಲದಿ, ಸೋಮನಾಥ ತಾಂಡೂರ, ದೇವೇಂದ್ರಪ್ಪ ಕೆರೂರ, ಸಂಗನಬಸು ರೊಡಗೈ, ಡೆನಿಸ್ ಜೋಸೆಫ್, ಮಹಾಂತೇಶ ಗುಡದಾರಿ, ರಾಘವೇಂದ್ರ ಹಾಸಿಲಕರ, ವೆಂಕಟೇಶ ಪವಾರ, ಪ್ರವೀಣ ರಾಜನಾಳ, ಪುಂಡಲೀಕ ರಾಜಾಪುರ, ಜಗದೀಶ ಬೆಳಗಲ್, ವಿರೇಶ ಮುದೇನೂರ, ಶಾರದಾ ನಾಯಕ, ನಂದಾ ಪವಾರ, ಶಿವಲೀಲಾ ಚಂದಾಪೂರ, ಚಂದ್ರಕಲಾ ಹೆಗಡೆ, ಕವಿತಾ ಹುನಗುಂದ, ಮಂಜುಳಾ ಒಣರೊಟ್ಟಿ, ಪ್ರಭಾವತಿ ಬೆನಕನಾಳ, ಸರೋಜಾ ಗುರಂ, ಆರತಿ ಗುರುಂ, ಸುಧಾ ಡಮ್, ಜಯಶ್ರೀ ರಂಜನಗಿ, ಗಾಯತ್ರಿ ಹಾಸಿಲಕರ, ಸಲ್ಮಾ ಸವರಾಜ, ಸೇರಿದಂತೆ ಹಳೆವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಗುರುಶಿಷ್ಯರ ಪರಂಪರೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಮಹತ್ವದ್ದಾಗಿದೆ: ಎಸ್.ಎಸ್.ನಾರ ಗುಳೇದಗುಡ್ಡ : ವಿದ್ಯಾರ್ಥಿಗಳು ಕಲಿಸಿದ ಗುರುಗಳನ್ನು ಮೀರಿಸಿ ಉನ್ನತ ಸ್ಥಾನ ತಲುಪಿದಾಗ ಮಾತ್ರ ಕಲಿಸಿದ ಗುರುಗಳಿಗೆ ತೃಪ್ತಿಯಾಗುತ್ತದೆ. ತಂದೆ ತಾಯಿಗಳಿಗೆ, ಗುರುಗಳಿಗೆ ಗೌರವ ಕೊಡುವಂತಹ ಸಂಸ್ಕಾರ, ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸಬೇಕು ಎಂದು ನಿವೃತ್ತ ಶಿಕ್ಷಕ ಎಸ್.ಎಸ್. ನಾರಾ ಹೇಳಿದರು. ಅವರು ಭಾನುವಾರ ಪಟ್ಟಣದ ಸೈಂಟ್ ಝೇವಿಯರ್ಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 1990-91 ಮತ್ತು 1996-97ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಗುರುವಂದನೆ ಸ್ವೀಕರಿಸಿ ಮಾತನಾಡಿ, ಗುರುಶಿಷ್ಯರ ಪರಂಪರೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಮಹತ್ವದ್ದಾಗಿದೆ. ನೀವು ಕಲಿತು ಎಷ್ಟೇ ದೂರ ಹೋದರೂ, ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ಗುರುಶಿಷ್ಯರ ಸಂಬಂಧ ಹೀಗೆ ಮುಂದುರಿಯಬೇಕು ಎಂದರು. ಶಾಲೆಯ ಸಂಚಾಲಕ ಫಾ. ಹ್ಯಾರಿ ರಾಬರ್ಟ್ ಮಾತನಾಡಿ, ಹಿಂದೆ ವಿದ್ಯಾರ್ಥಿಗಳಾಗಿದ್ದ ನೀವು ಇಂದು ಒಬ್ಬ ಜವಾಬ್ದಾರಿಯುತ ವ್ಯಕ್ತಿಗಳಾಗಿ ಹಿಂದಿನ ಆ ಶಾಲಾದಿನಗಳನ್ನು ನೆನಪಿಸಿಕೊಂಡು ಮತ್ತೇ ಎಲ್ಲರೂ ಒಟ್ಟಾಗಿ ಸೇರಿ, ಅಕ್ಷರ ಕಲಿಸಿದ ಜೀವನದ ದಾರಿ ತೋರಿಸಿದ ಶಿಕ್ಷಕರನ್ನು ಗೌರವಿಸಿ, ಗುರುವಂದನೆ ಅರ್ಪಿಸುತ್ತಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮದಲ್ಲಿ ಫಾದರ್ ಹ್ಯಾರಿ ರಾಬರ್ಟ್, ಶಾಲೆ ಮುಖ್ಯೋಪಾಧ್ಯಾಯ ಬಿ.ಆರ್. ದೊಡ್ಡಿಹಾಳ, ನಿವೃತ್ತ ಶಿಕ್ಷಕರಾದ ಎಸ್.ಎಸ್. ನಾರಾ, ಬಿ.ಎಮ್. ಕೆಂಚಣ್ಣವರ, ಜೆ.ಆರ್. ಪಾಟೀಲ, ಸಿ.ಎ.ಮೇಟಿ, ಜಯಪ್ರಕಾಶ ಕಳ್ಳಿಗುಡ್ಡ, ಶಾಲೆಯ ಸಿಸ್ಟರ್ ತೇರೆಜಾ, ಸಿಸ್ಟರ್ ವಿದ್ಯಾ ಅವರಿಗೆ ಗುರುವಂದನೆ ಸಲ್ಲಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳಾದ ಮನೋಹರ ಪುಟಾಣಿಕರ, ಶಿವಾನಂದ ಆಲೂರ, ಹುಚ್ಚೇಶ ದೊಡಮನಿ, ಪ್ರಸನ್ ಭಾವಿಕಟ್ಟಿ, ಮಹೇಶ ಅಲದಿ, ಸೋಮನಾಥ ತಾಂಡೂರ, ದೇವೇಂದ್ರಪ್ಪ ಕೆರೂರ, ಸಂಗನಬಸು ರೊಡಗೈ, ಡೆನಿಸ್ ಜೋಸೆಫ್, ಮಹಾಂತೇಶ ಗುಡದಾರಿ, ರಾಘವೇಂದ್ರ ಹಾಸಿಲಕರ, ವೆಂಕಟೇಶ ಪವಾರ, ಪ್ರವೀಣ ರಾಜನಾಳ, ಪುಂಡಲೀಕ ರಾಜಾಪುರ, ಜಗದೀಶ ಬೆಳಗಲ್, ವಿರೇಶ ಮುದೇನೂರ, ಶಾರದಾ ನಾಯಕ, ನಂದಾ ಪವಾರ, ಶಿವಲೀಲಾ ಚಂದಾಪೂರ, ಚಂದ್ರಕಲಾ ಹೆಗಡೆ, ಕವಿತಾ ಹುನಗುಂದ, ಮಂಜುಳಾ ಒಣರೊಟ್ಟಿ, ಪ್ರಭಾವತಿ ಬೆನಕನಾಳ, ಸರೋಜಾ ಗುರಂ, ಆರತಿ ಗುರುಂ, ಸುಧಾ ಡಮ್, ಜಯಶ್ರೀ ರಂಜನಗಿ, ಗಾಯತ್ರಿ ಹಾಸಿಲಕರ, ಸಲ್ಮಾ ಸವರಾಜ, ಸೇರಿದಂತೆ ಹಳೆವಿದ್ಯಾರ್ಥಿಗಳು ಉಪಸ್ಥಿತರಿದ್ದರು.
- ಗುರುಶಿಷ್ಯರ ಪರಂಪರೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಮಹತ್ವದ್ದಾಗಿದೆ: ಎಸ್.ಎಸ್.ನಾರ ಗುಳೇದಗುಡ್ಡ : ವಿದ್ಯಾರ್ಥಿಗಳು ಕಲಿಸಿದ ಗುರುಗಳನ್ನು ಮೀರಿಸಿ ಉನ್ನತ ಸ್ಥಾನ ತಲುಪಿದಾಗ ಮಾತ್ರ ಕಲಿಸಿದ ಗುರುಗಳಿಗೆ ತೃಪ್ತಿಯಾಗುತ್ತದೆ. ತಂದೆ ತಾಯಿಗಳಿಗೆ, ಗುರುಗಳಿಗೆ ಗೌರವ ಕೊಡುವಂತಹ ಸಂಸ್ಕಾರ, ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸಬೇಕು ಎಂದು ನಿವೃತ್ತ ಶಿಕ್ಷಕ ಎಸ್.ಎಸ್. ನಾರಾ ಹೇಳಿದರು. ಅವರು ಭಾನುವಾರ ಪಟ್ಟಣದ ಸೈಂಟ್ ಝೇವಿಯರ್ಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 1990-91 ಮತ್ತು 1996-97ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಗುರುವಂದನೆ ಸ್ವೀಕರಿಸಿ ಮಾತನಾಡಿ, ಗುರುಶಿಷ್ಯರ ಪರಂಪರೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಮಹತ್ವದ್ದಾಗಿದೆ. ನೀವು ಕಲಿತು ಎಷ್ಟೇ ದೂರ ಹೋದರೂ, ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ಗುರುಶಿಷ್ಯರ ಸಂಬಂಧ ಹೀಗೆ ಮುಂದುರಿಯಬೇಕು ಎಂದರು. ಶಾಲೆಯ ಸಂಚಾಲಕ ಫಾ. ಹ್ಯಾರಿ ರಾಬರ್ಟ್ ಮಾತನಾಡಿ, ಹಿಂದೆ ವಿದ್ಯಾರ್ಥಿಗಳಾಗಿದ್ದ ನೀವು ಇಂದು ಒಬ್ಬ ಜವಾಬ್ದಾರಿಯುತ ವ್ಯಕ್ತಿಗಳಾಗಿ ಹಿಂದಿನ ಆ ಶಾಲಾದಿನಗಳನ್ನು ನೆನಪಿಸಿಕೊಂಡು ಮತ್ತೇ ಎಲ್ಲರೂ ಒಟ್ಟಾಗಿ ಸೇರಿ, ಅಕ್ಷರ ಕಲಿಸಿದ ಜೀವನದ ದಾರಿ ತೋರಿಸಿದ ಶಿಕ್ಷಕರನ್ನು ಗೌರವಿಸಿ, ಗುರುವಂದನೆ ಅರ್ಪಿಸುತ್ತಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮದಲ್ಲಿ ಫಾದರ್ ಹ್ಯಾರಿ ರಾಬರ್ಟ್, ಶಾಲೆ ಮುಖ್ಯೋಪಾಧ್ಯಾಯ ಬಿ.ಆರ್. ದೊಡ್ಡಿಹಾಳ, ನಿವೃತ್ತ ಶಿಕ್ಷಕರಾದ ಎಸ್.ಎಸ್. ನಾರಾ, ಬಿ.ಎಮ್. ಕೆಂಚಣ್ಣವರ, ಜೆ.ಆರ್. ಪಾಟೀಲ, ಸಿ.ಎ.ಮೇಟಿ, ಜಯಪ್ರಕಾಶ ಕಳ್ಳಿಗುಡ್ಡ, ಶಾಲೆಯ ಸಿಸ್ಟರ್ ತೇರೆಜಾ, ಸಿಸ್ಟರ್ ವಿದ್ಯಾ ಅವರಿಗೆ ಗುರುವಂದನೆ ಸಲ್ಲಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳಾದ ಮನೋಹರ ಪುಟಾಣಿಕರ, ಶಿವಾನಂದ ಆಲೂರ, ಹುಚ್ಚೇಶ ದೊಡಮನಿ, ಪ್ರಸನ್ ಭಾವಿಕಟ್ಟಿ, ಮಹೇಶ ಅಲದಿ, ಸೋಮನಾಥ ತಾಂಡೂರ, ದೇವೇಂದ್ರಪ್ಪ ಕೆರೂರ, ಸಂಗನಬಸು ರೊಡಗೈ, ಡೆನಿಸ್ ಜೋಸೆಫ್, ಮಹಾಂತೇಶ ಗುಡದಾರಿ, ರಾಘವೇಂದ್ರ ಹಾಸಿಲಕರ, ವೆಂಕಟೇಶ ಪವಾರ, ಪ್ರವೀಣ ರಾಜನಾಳ, ಪುಂಡಲೀಕ ರಾಜಾಪುರ, ಜಗದೀಶ ಬೆಳಗಲ್, ವಿರೇಶ ಮುದೇನೂರ, ಶಾರದಾ ನಾಯಕ, ನಂದಾ ಪವಾರ, ಶಿವಲೀಲಾ ಚಂದಾಪೂರ, ಚಂದ್ರಕಲಾ ಹೆಗಡೆ, ಕವಿತಾ ಹುನಗುಂದ, ಮಂಜುಳಾ ಒಣರೊಟ್ಟಿ, ಪ್ರಭಾವತಿ ಬೆನಕನಾಳ, ಸರೋಜಾ ಗುರಂ, ಆರತಿ ಗುರುಂ, ಸುಧಾ ಡಮ್, ಜಯಶ್ರೀ ರಂಜನಗಿ, ಗಾಯತ್ರಿ ಹಾಸಿಲಕರ, ಸಲ್ಮಾ ಸವರಾಜ, ಸೇರಿದಂತೆ ಹಳೆವಿದ್ಯಾರ್ಥಿಗಳು ಉಪಸ್ಥಿತರಿದ್ದರು.1
- ಡಾ.ಯತೀಂದ್ರ ಸಿದ್ದರಾಮಯ್ಯಗೆ ಯುವ ಮುಖಂಡ ಶರಣು ಇದ್ದಲಗಿ ಸತ್ಕಾರ ಇಳಕಲ್: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ಇಳಕಲ್ಲ ತಾಲೂಕಿನ ಬೂದಿಹಾಳ ಗ್ರಾಮದ ಯುವ ಮುಖಂಡ ಶರಣಬಸವ ಇದ್ದಲಗಿ ಗೌರವಿಸಿ ಸತ್ಕರಿಸಿದರು. ಮುದಗಲ್ಲ ಪಟ್ಟಣದಲ್ಲಿ ನಡೆದ ಲಿಂಗಸಗೂರು ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಬಂಧುಗಳ ಮದುವೆ ಸಮಾರಂಭ ಮುಗಿಸಿ ಕೌವಲಗುಡ್ಡ ಗ್ರಾಮಕ್ಕೆ ತೆರಳುವಾಗ ತುಂಬ ಕ್ರಾಸ್ದಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ಮತ್ತು ಆಪ್ತ ರಾಮಕೃಷ್ಣ ರೊಳ್ಳಿ ಅವರನ್ನು ಸ್ವಾಗತಿಸಿಕೊಂಡು ಸತ್ಕರಿಸಿ ಗೌರವಿಸಿದರು. ಈ ಸಮಯದಲ್ಲಿ ಡಾ.ಯತೀಂದ್ರ ಅಭಿಮಾನಿಗಳು,ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದರು.2
- ಕುಷ್ಟಗಿ ತಹಸೀಲ್ ಕಚೇರಿಯಲ್ಲಿ ತಾಲೂಕಾಡಳಿತದಿಂದ ಹೇಮರೆಡ್ಡಿ ಮಲ್ಲಮ್ಮ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಈ ವೇಳೆ ಮಾತನಾಡಿದ ಮುಖಂಡರು, 14ನೇ ಶತಮಾನದ ಈ ಭಕ್ತೆಯು ತಮ್ಮ ತ್ಯಾಗ, ಭಕ್ತಿ ಹಾಗೂ ಧಾರ್ಮಿಕ ನಿಷ್ಠೆಯಿಂದ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದಾರೆ ಎಂದು ಸ್ಮರಿಸಿದರು. ಅವರು ಮಹಿಳೆಯರಲ್ಲಿ ಧೈರ್ಯ, ಸಹನೆ, ನಿಸ್ವಾರ್ಥ ಸೇವೆ ಹಾಗೂ ಭಕ್ತಿಯ ಸಂದೇಶವನ್ನು ಸಾರಿದರು.1
- ಜಮಖಂಡಿಯ ಕುಂಚನೂರ ರಸ್ತೆಯಲ್ಲಿ ಎರಡು ಬೈಕ್ಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಓರ್ವ ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.1
- ನಾಗೇಶ್ ಎಸ್ ಅವರು ಶ್ರೀ ಬಂಜಾರ ಲಂಬಾಣಿ ಸಮುದಾಯ ದಿಗ್ವಿಜಯ ಭಾರತ ಪಕ್ಷದ ರಾಜ್ಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಲಂಬಾಣಿ ಸಮುದಾಯಗಳ ಹಿತಾಸಕ್ತಿ ಮತ್ತು ಅಭಿವೃದ್ಧಿಗಾಗಿ ಪಕ್ಷದ ಮೂಲಕ ಶ್ರಮಿಸಲು ಅವರು ಮುಂದಾಗಿದ್ದಾರೆ.2
- ತಮಿಳುನಾಡಿನಲ್ಲಿ ನೂತನ ಮುಖ್ಯಮಂತ್ರಿಯಾಗಿ ವಿಜಯ್ಗೆ ರಾಹುಲ್ ಗಾಂಧಿ ತಮ್ಮ ಬೆಂಬಲ ನೀಡಿದ್ದಾರೆ. ಈ ರಾಜಕೀಯ ಬೆಳವಣಿಗೆ ರಾಜ್ಯದಾದ್ಯಂತ ತೀವ್ರ ಕುತೂಹಲ ಮೂಡಿಸಿದ್ದು, ರಾಷ್ಟ್ರಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿದೆ.1
- ವಿಜಯಪುರದಲ್ಲಿ ನಡೆದ ಶ್ರೀ ಕೃಷ್ಣ ಪಾರಿಜಾತ ಕಾರ್ಯಕ್ರಮದಲ್ಲಿ ರುಕ್ಮಿಣಿ ಸನ್ನಿವೇಶದ ಹಾಡು ಪ್ರೇಕ್ಷಕರ ಮನಸೂರೆಗೊಂಡಿತು. ಈ ಭಕ್ತಿಪೂರ್ವಕ ಪ್ರಸ್ತುತಿಯು ನೆರೆದಿದ್ದ ಭಕ್ತರನ್ನು ಭಕ್ತಿಯ ಸಾಗರದಲ್ಲಿ ತೇಲಿಸಿತು.1
- ಗದಗ ಜಿಲ್ಲಾ ಮುಂಡರಗಿ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿದ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ಉದಯ್ ಕುಮಾರ್ ಎಲಿವಾಳ1