Shuru
Apke Nagar Ki App…
ಚಳ್ಳಕೆರೆ ನಗರದ ಮಾಜಿ ಸೈನಿಕ ಹಿರಿಯ ಪ್ರಾಥಮಿಕ ಪಾಠಶಾಲೆ ಇವರ ವತಿಯಿಂದ ಒಂದು ದಿನದ ಹೊರ ಸಂಚಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ನಗರದ ಹೊರವಲಯದ ಅರಣ್ಯ ಇಲಾಖೆ ಕಚೇರಿ ಸಮೀಪ ಇರುವ ಸಾಲುಮರದ ತಿಮ್ಮಕ್ಕ ಉದ್ಯಾನವನಕ್ಕೆ ಮಕ್ಕಳನ್ನು ಹೊರ ಸಂಚಾರ ಕರೆದುಕೊಂಡು ಹೋಗಲಾಯಿತು. ಈ ವೇಳೆ ಉಪವವಲಯ ಅರಣ್ಯಾಧಿಕಾರಿ ವಸಂತ.ಅರಣ್ಯ ಸಂರಕ್ಷಣಾಧಿಕಾರಿ ರಾಜೇಶ ಮಾಜಿ ಸೈನಿಕ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸುರೇಶ ಶಿಕ್ಷಕರಾ ದ್ಯಾಮಣ್ಣ, ಶಿಕ್ಷಕರಾದ ಶಂಕರಲಿಂಗಪ್ಪ ಸುರೇಂದ್ರ, ಜಯಮ್ಮ ಇದ್ದರು.
ಬೆಳಗೆರೆ ನ್ಯೂಸ್
ಚಳ್ಳಕೆರೆ ನಗರದ ಮಾಜಿ ಸೈನಿಕ ಹಿರಿಯ ಪ್ರಾಥಮಿಕ ಪಾಠಶಾಲೆ ಇವರ ವತಿಯಿಂದ ಒಂದು ದಿನದ ಹೊರ ಸಂಚಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ನಗರದ ಹೊರವಲಯದ ಅರಣ್ಯ ಇಲಾಖೆ ಕಚೇರಿ ಸಮೀಪ ಇರುವ ಸಾಲುಮರದ ತಿಮ್ಮಕ್ಕ ಉದ್ಯಾನವನಕ್ಕೆ ಮಕ್ಕಳನ್ನು ಹೊರ ಸಂಚಾರ ಕರೆದುಕೊಂಡು ಹೋಗಲಾಯಿತು. ಈ ವೇಳೆ ಉಪವವಲಯ ಅರಣ್ಯಾಧಿಕಾರಿ ವಸಂತ.ಅರಣ್ಯ ಸಂರಕ್ಷಣಾಧಿಕಾರಿ ರಾಜೇಶ ಮಾಜಿ ಸೈನಿಕ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸುರೇಶ ಶಿಕ್ಷಕರಾ ದ್ಯಾಮಣ್ಣ, ಶಿಕ್ಷಕರಾದ ಶಂಕರಲಿಂಗಪ್ಪ ಸುರೇಂದ್ರ, ಜಯಮ್ಮ ಇದ್ದರು.
More news from Chitradurga and nearby areas
- ಚಿತ್ರದುರ್ಗ ರೇಣುಕಾಸ್ವಾಮಿ ಮನೆಗೆ ನಟ ವಿನೋದರಾಜ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.1
- ಚಿತ್ರದುರ್ಗ: ರೇಣುಕಾಸ್ವಾಮಿ ನಿವಾಸಕ್ಕೆ ವಿನೋದ್ ರಾಜ್ ಭೇಟಿ*1
- 🫠💔 Follow- _nived19_official_ ❤️1
- ಭದ್ರಾ ಮೇಲ್ದಂಡೆ ಯೋಜನೆಗೆ ಚಿತ್ರದುರ್ಗ ಮತಕ್ಷೇತ್ರದ 5 ಕೆರೆಗಳ ಜೊತೆ ಇನ್ನೂ 8 ಕೆರೆಗಳನ್ನು ಸೇರಿಸಬೇಕಾಗಿ ಡಿ.ಕೆ ಶಿವಕುಮಾರ್ ಅವರಿಗೆ ಮನವಿ ಮಾಡಲಾಯಿತು1
- 45 days to gooo🙏🏻❤🤗1
- #ಚಿತ್ರದುರ್ಗ ರೇಣುಕಾಸ್ವಾಮಿ ತಂದೆ ತಾಯಿ ಪಾದ ಸ್ಪರ್ಶಿಸಿ ನಮಸ್ಕರಿಸಿ, ಭಾವುಕರಾದ ನಟ ವಿನೋದ್ ರಾಜ್1
- ಚಳ್ಳಕೆರೆ ನಗರದ ಮಾಜಿ ಸೈನಿಕ ಹಿರಿಯ ಪ್ರಾಥಮಿಕ ಪಾಠಶಾಲೆ ಇವರ ವತಿಯಿಂದ ಒಂದು ದಿನದ ಹೊರ ಸಂಚಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ನಗರದ ಹೊರವಲಯದ ಅರಣ್ಯ ಇಲಾಖೆ ಕಚೇರಿ ಸಮೀಪ ಇರುವ ಸಾಲುಮರದ ತಿಮ್ಮಕ್ಕ ಉದ್ಯಾನವನಕ್ಕೆ ಮಕ್ಕಳನ್ನು ಹೊರ ಸಂಚಾರ ಕರೆದುಕೊಂಡು ಹೋಗಲಾಯಿತು. ಈ ವೇಳೆ ಉಪವವಲಯ ಅರಣ್ಯಾಧಿಕಾರಿ ವಸಂತ.ಅರಣ್ಯ ಸಂರಕ್ಷಣಾಧಿಕಾರಿ ರಾಜೇಶ ಮಾಜಿ ಸೈನಿಕ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸುರೇಶ ಶಿಕ್ಷಕರಾ ದ್ಯಾಮಣ್ಣ, ಶಿಕ್ಷಕರಾದ ಶಂಕರಲಿಂಗಪ್ಪ ಸುರೇಂದ್ರ, ಜಯಮ್ಮ ಇದ್ದರು.2
- 8 ಎಕರೆ.. ಪ್ರಾಪರ್ಟಿ ನಿಯರ್ ಬೈ ಚಳ್ಳಕೆರೆ ಚಿತ್ರದುರ್ಗ ಜಿಲ್ಲೆ. ವಿತ್ ನೀರಾವರಿ. ಚಳ್ಳಕೆರೆ ಓನ್ಲಿ 7.87626682681