ಓಂ ನರಸಿಂಹರಾಜಯಾ ನಮಃ 🙏🏼 #uttaradimath #uttaradimatha #sri_uttaradimath #moolarama #sri_satyatmateertharu ಉತ್ತರಾದಿ ಮಠವು ದ್ವೈತ ವೇದಾಂತ ಪರಂಪರೆಯ ಪ್ರಮುಖ ಮಠಗಳಲ್ಲಿ ಒಂದಾಗಿದೆ. ಇದನ್ನು ಶ್ರೀಮಧ್ವಾಚಾರ್ಯರ ಪ್ರಮುಖ ಶಿಷ್ಯರಾದ ಶ್ರೀ ಪದ್ಮನಾಭ ತೀರ್ಥರು ಸ್ಥಾಪಿಸಿದರು. ಈ ಮಠವು ಮಾಧ್ವ ಸಿದ್ಧಾಂತವನ್ನು ಪೋಷಿಸುವುದು, ಸಂಸ್ಕೃತ ಸಾಹಿತ್ಯವನ್ನು ಸಂರಕ್ಷಿಸುವುದು ಮತ್ತು ವೈದಿಕ ಸಂಪ್ರದಾಯವನ್ನು ಮುಂದುವರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪ್ರಮುಖ ಅಂಶಗಳು ಸ್ಥಾಪಕರು: ಆಚಾರ್ಯ ಮಧ್ವರ ಪರಂಪರೆಯಲ್ಲಿ ಬಂದವರಾದ ಶ್ರೀ ಪದ್ಮನಾಭ ತೀರ್ಥರಿಂದ ಈ ಮಠವು ಸ್ಥಾಪನೆಗೊಂಡಿತು. ಗುರು ಪರಂಪರೆ: ಮಧ್ವಾಚಾರ್ಯ, ಪದ್ಮನಾಭ ತೀರ್ಥ, ಜಯತೀರ್ಥ, ವಿದ್ಯಾಧೀಶ ತೀರ್ಥ ಸೇರಿದಂತೆ ಅನೇಕ ಶ್ರೇಷ್ಠ ವಿದ್ವಾಂಸರು ಮತ್ತು ಸಂತರು ಈ ಮಠದ ಪೀಠವನ್ನು ಅಲಂಕರಿಸಿದ್ದಾರೆ. ಪ್ರಸ್ತುತ, ಶ್ರೀ ಸತ್ಯಾತ್ಮ ತೀರ್ಥರು ಈ ಮಠದ 42ನೇ ಪೀಠಾಧಿಪತಿಗಳಾಗಿದ್ದಾರೆ. ಮುಖ್ಯ ಕೇಂದ್ರ: ಮಠದ ಕೇಂದ್ರ ಕಛೇರಿಯು ಬೆಂಗಳೂರಿನ ಬಸವನಗುಡಿಯಲ್ಲಿದೆ. ದೈವಿಕ ಸ್ವರೂಪಗಳು: ಮಠದಲ್ಲಿ ಬ್ರಹ್ಮದೇವರಿಂದ ಪೂಜಿಸಲ್ಪಟ್ಟ ಶ್ರೀ ಮೂಲರಾಮ, ಶ್ರೀ ದಿಗ್ದಿಜಯರಾಮ, ಮತ್ತು ಶ್ರೀ ವಂಶರಾಮರ ವಿಗ್ರಹಗಳನ್ನು ಪೂಜಿಸಲಾಗುತ್ತದೆ. ಆಧ್ಯಾತ್ಮಿಕ ತತ್ವ: ಉತ್ತರಾದಿ ಮಠವು ದ್ವೈತ ವೇದಾಂತ ತತ್ವದ ಮೇಲೆ ಹೆಚ್ಚು ಗಮನಹರಿಸುತ್ತದೆ. ಇದು ವೈಯಕ್ತಿಕ ಆತ್ಮ ಮತ್ತು ವಿಷ್ಣುವಿನ ನಡುವಿನ ಭೇದವನ್ನು ಒತ್ತಿಹೇಳುತ್ತದೆ ಮತ್ತು ವೇದಗಳ ಪ್ರಮಾಣೀಕರಣವನ್ನು ಎತ್ತಿಹಿಡಿಯುತ್ತದೆ. ಇತಿಹಾಸದ ತಿರುಳು: ಉತ್ತರಾದಿ ಮಠವನ್ನು ಆದಿಮಠ, ಮೂಲ ಮಠ, ಅಥವಾ ಮೂಲ ಮಹಾ ಸಂಸ್ಥಾನ ಎಂದೂ ಕರೆಯಲಾಗುತ್ತದೆ. #Chetha #Muniswamy #gowda #Riya #YOGI #ChethanaMuniswamygowda #narasimha #krishna #harekrishna #darshan #iskcon #spirituality #dailydarshan #lordnarasimha #vishnu #narayana #bhakti #bhaktiyoga #radhakrishna #god #hinduism #love #bhaktimarga #meditation #hindu #devotion #laxminarasimha #temple #kirtan #vaishnava #radheradhe #spiritual #narasimhadeva #haribol #bhagavadgita #krsna #Chetha #Muniswamy #gowda #Riya #YOGI #ChethanaMuniswamygowda
ಓಂ ನರಸಿಂಹರಾಜಯಾ ನಮಃ 🙏🏼 #uttaradimath #uttaradimatha #sri_uttaradimath #moolarama #sri_satyatmateertharu ಉತ್ತರಾದಿ ಮಠವು ದ್ವೈತ ವೇದಾಂತ ಪರಂಪರೆಯ ಪ್ರಮುಖ ಮಠಗಳಲ್ಲಿ ಒಂದಾಗಿದೆ. ಇದನ್ನು ಶ್ರೀಮಧ್ವಾಚಾರ್ಯರ ಪ್ರಮುಖ ಶಿಷ್ಯರಾದ ಶ್ರೀ ಪದ್ಮನಾಭ ತೀರ್ಥರು ಸ್ಥಾಪಿಸಿದರು. ಈ ಮಠವು ಮಾಧ್ವ ಸಿದ್ಧಾಂತವನ್ನು ಪೋಷಿಸುವುದು, ಸಂಸ್ಕೃತ ಸಾಹಿತ್ಯವನ್ನು ಸಂರಕ್ಷಿಸುವುದು ಮತ್ತು ವೈದಿಕ ಸಂಪ್ರದಾಯವನ್ನು ಮುಂದುವರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪ್ರಮುಖ ಅಂಶಗಳು ಸ್ಥಾಪಕರು: ಆಚಾರ್ಯ ಮಧ್ವರ ಪರಂಪರೆಯಲ್ಲಿ ಬಂದವರಾದ ಶ್ರೀ ಪದ್ಮನಾಭ ತೀರ್ಥರಿಂದ ಈ ಮಠವು ಸ್ಥಾಪನೆಗೊಂಡಿತು. ಗುರು ಪರಂಪರೆ: ಮಧ್ವಾಚಾರ್ಯ, ಪದ್ಮನಾಭ ತೀರ್ಥ, ಜಯತೀರ್ಥ, ವಿದ್ಯಾಧೀಶ ತೀರ್ಥ ಸೇರಿದಂತೆ ಅನೇಕ ಶ್ರೇಷ್ಠ ವಿದ್ವಾಂಸರು ಮತ್ತು ಸಂತರು ಈ ಮಠದ ಪೀಠವನ್ನು ಅಲಂಕರಿಸಿದ್ದಾರೆ. ಪ್ರಸ್ತುತ, ಶ್ರೀ ಸತ್ಯಾತ್ಮ ತೀರ್ಥರು ಈ ಮಠದ 42ನೇ ಪೀಠಾಧಿಪತಿಗಳಾಗಿದ್ದಾರೆ. ಮುಖ್ಯ ಕೇಂದ್ರ: ಮಠದ ಕೇಂದ್ರ ಕಛೇರಿಯು ಬೆಂಗಳೂರಿನ ಬಸವನಗುಡಿಯಲ್ಲಿದೆ. ದೈವಿಕ ಸ್ವರೂಪಗಳು: ಮಠದಲ್ಲಿ ಬ್ರಹ್ಮದೇವರಿಂದ ಪೂಜಿಸಲ್ಪಟ್ಟ ಶ್ರೀ ಮೂಲರಾಮ, ಶ್ರೀ ದಿಗ್ದಿಜಯರಾಮ, ಮತ್ತು ಶ್ರೀ ವಂಶರಾಮರ ವಿಗ್ರಹಗಳನ್ನು ಪೂಜಿಸಲಾಗುತ್ತದೆ. ಆಧ್ಯಾತ್ಮಿಕ ತತ್ವ: ಉತ್ತರಾದಿ ಮಠವು ದ್ವೈತ ವೇದಾಂತ ತತ್ವದ ಮೇಲೆ ಹೆಚ್ಚು ಗಮನಹರಿಸುತ್ತದೆ. ಇದು ವೈಯಕ್ತಿಕ ಆತ್ಮ ಮತ್ತು ವಿಷ್ಣುವಿನ ನಡುವಿನ ಭೇದವನ್ನು ಒತ್ತಿಹೇಳುತ್ತದೆ ಮತ್ತು ವೇದಗಳ ಪ್ರಮಾಣೀಕರಣವನ್ನು ಎತ್ತಿಹಿಡಿಯುತ್ತದೆ. ಇತಿಹಾಸದ ತಿರುಳು: ಉತ್ತರಾದಿ ಮಠವನ್ನು ಆದಿಮಠ, ಮೂಲ ಮಠ, ಅಥವಾ ಮೂಲ ಮಹಾ ಸಂಸ್ಥಾನ ಎಂದೂ ಕರೆಯಲಾಗುತ್ತದೆ. #Chetha #Muniswamy #gowda #Riya #YOGI #ChethanaMuniswamygowda #narasimha #krishna #harekrishna #darshan #iskcon #spirituality #dailydarshan #lordnarasimha #vishnu #narayana #bhakti #bhaktiyoga #radhakrishna #god #hinduism #love #bhaktimarga #meditation #hindu #devotion #laxminarasimha #temple #kirtan #vaishnava #radheradhe #spiritual #narasimhadeva #haribol #bhagavadgita #krsna #Chetha #Muniswamy #gowda #Riya #YOGI #ChethanaMuniswamygowda
- ಮಳವಳ್ಳಿ:ಪಟ್ಟಣದಲ್ಲಿ ಪ್ರಥಮ ಬಾರಿಗೆ ಐತಿಹಾಸಿಕ ಸುತ್ತೂರು ಜಯಂತಿ ಕಾರ್ಯಕ್ರಮಕ್ಕೆ ಕ್ಷಣಗಣನೆ-೧ ವಾರ ಜನರಿಗೆ ಭಕ್ತಿಯ ಸಿಂಚನ-ಮನರAಜನೆಯ ರಸದೌತಣ • ಡಿ.೧೫ ರಂದು ಸುತ್ತೂರಿನಿಂದ ಅದಿಜಗದ್ಗುರು ಶ್ರೀಶಿವರಾತ್ರಿ ಶಿವಯೋಗಿಗಳರವರ ಉತ್ಸವಮೂರ್ತಿ ಅಗಮನಕ್ಕೆ ಸಿದ್ದತೆ ಮಳವಳ್ಳಿಯಲ್ಲಿ ಇತಿಹಾಸದಲ್ಲಿ ಹಿಂದೆ ನಡೆದಿಲ್ಲ ಮುಂದೆ ನಡೆಯುತ್ತದೋ ಏನೂ ಗೊತ್ತಿಲ್ಲವೆಂಬ ಹಿರಿಯರ ಮಾತುಗಳಂತೆ ಆದರೆ ಡಿ.೧೫ ರಿಂದ ಡಿ.೨೨ ರವರೆಗೆ ೧ ವಾರ ನಡೆಯಲಿರುವ ಐತಿಹಾಸಿಕ ಸುತ್ತೂರಿನ ಅದಿಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳರವರ ೧೦೬೬ನೇ ಜಯಂತಿ ಮಹೋತ್ಸವ ಆಚರಣೆ ಜಿಲ್ಲೆಯ ಸರ್ವ ಜನರಿಗೂ ೧ ವಾರಗಳ ಕಾಲ ಬೆಳಿಗ್ಗೆಯಿಂದ ರಾತ್ರಿಯವರೆಗೂ ಭಕ್ತಿಯ ಸಿಂಚನ ಪರಂಪರೆಯ ಮನರಂಜನೆಯ ರಸದೌತಣ ನೀಡಲಿದೆ. ಈಗಾಗಲೇ ಪಟ್ಟಣವೆಲ್ಲ ಮದುವಣಿಗಿತ್ತೆಯಂತೆ ಶ್ರಂಗಾರಗೊAಡಿದೆ,ತೆAಗಿನ ಗರಿಗಳ,ಬಾಳೆ ಎಲೆಗಳ, ಮಾವಿನ ಹಸಿರು ತೋರಣಗಳ ಸ್ವಾಗತ ಮನಸೊರೆಗೊಂಡಿವೆ.ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಬಿರುಸುಗೊಂಡಿದೆ, ಪಟ್ಟಣಕ್ಕೆ ಅಗಮಿಸುವ ನಾಲ್ಕು ಮಾರ್ಗದಲ್ಲಿ ಪಟ್ಟಣಕ್ಕೆ ಅಗಮಿಸುವ ಜನರಿಗೆ ಬರುವಿಕೆಗೆ ಸ್ವಾಗತ ಕಮಾನುಗಳು ಜನರನ್ನು ಬರಮಾಡಿಕೊಳ್ಳುತ್ತಿವೆ,ಬೃಹತ್ ವೇದಿಕೆ ನಿರ್ಮಾಣ ಬಿರುಸಿನಿಂದ ಸಾಗಿದೆ,ಸಿದ್ದಪ್ಪಾಜಿ,ಮಂಟೆಸ್ವಾಮಿ ದ್ವಾರಗಳ ನಿರ್ಮಾಣ,ಶ್ರೀ ಷಡಕ್ಷರದೇವನ ಅನುಭವ ಮಂಟಪ ,ಜಗದ್ಗುರು ಶ್ರೀ ಘನಲಿಂಗ ಶಿವಯೋಗಿ ವೇದಿಕೆ ಸಂಪ್ರದಾಯಬದ್ದವಾದ ನಿರ್ಮಾಣ ಜನರನ್ನು ಅಕ಼ರ್ಷಿಸುತ್ತಿದೆ.ಬೃಹತ್ ದಾಸೋಹ ವ್ಯವಸ್ಥೆ ವೇದಿಕೆ,೧೧೫ಕ್ಕೂ ಹೆಚ್ಚು ವಸ್ತುಪ್ರದರ್ಶನಗಳ ಮಳಿಗೆ ಸಿದ್ದತೆ ಭರದಿಂದ ಸಾಗಿವೆ. ಸುತ್ತೂರು ಜಯಂತಿ ಮಹೋತ್ಸವವು ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇದ್ರ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಕನಕಪುರ ದೇಗುಲ ಮಠದ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮಿಗಳ ದಿವ್ಯ ಸಮ್ಮುಖದಲ್ಲಿ ಡಿ.೧೫ ರಂದು ಸೋಮವಾರ ಬೆಳಿಗ್ಗೆ ೭.೩೦ ಗಂಟೆಗೆ ಸುತ್ತೂರು ಶ್ರೀ ಕ್ಷೇತ್ರದಿಂದ ಅದಿಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳರವರ ಉತ್ಸವ ಮೂರ್ತಿ ಹೊರಟು ಟಿ.ನರಸಿಫುರ,ಬೆಲಕವಾಡಿ ಮಾರ್ಗವಾಗಿ ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರ ಬಳಿ ಅಗಮಿಸುವ ಉತ್ಸವ ಮೂರ್ತಿಯನ್ನು ಸಂಪ್ರದಾಯಬದ್ದ ಮಂಗಳವಾದ್ಯ ,ಜಾನಪದ ಕಲಾತಂಡಗಳೊAದಿಗೆ ಶ್ರೀ ಷಡಕ್ಷರ ದೇವನ ಅನುಭವ ಮಂಟಪಕ್ಕೆ ಬಿಜಯಂಗೈಸಲಾಗುವುದು ಡಿ.೧೬ ರಂದು ಬೆಳಿಗ್ಗೆ ೮.೩೦ ಗಂಟೆಗೆ ದ್ವಜಾರೋಹಣ, ಶ್ರೀ.ಷಡಕ್ಷರದೇವನ ಅನುಭವ ಮಂಟ¥ ವೇದಿಕೆÀ,ಜಗದ್ಗುರು.ಶ್ರೀಘನಲಿಂಗ ಶಿವಯೋಗಿ ವೇದಿಕೆ,ಶ್ರೀಮಂಟೆಸ್ವಾಮಿ,ಶ್ರೀ ಸಿದ್ದಪ್ಪಾಜಿ ದ್ವಾರಗಳ ಉದ್ಘಾಟನೆ ಕಾರ್ಯಕ್ರಮಗಳು ನಡೆಯಲಿವೆ.ಮದ್ಯಾಹ್ನ ೩.೧೫ ಗಂಟೆಗೆ ಜಯಂತಿ ಮಹೋತ್ಸವವನ್ನು ರಾಷ್ಟçಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಉದ್ಘಾಟಿಸಲಿದ್ದು,ಅಧ್ಯಕ್ಷತೆಯನು ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋತ್ ವಹಿಸಲಿದ್ದು,ಜಯಂತಿ ಸ್ಮರಣ ಸಂಚಿಕೆಯನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡುವರು,ವಿಶೇಷ ಅಹ್ವಾನಿತರಾಗಿ ಉಸ್ತುವಾರಿ ಸಚಿವರಾದ ಎನ್.ಚೆಲುವರಾಯಸ್ವಾಮಿ,ಶಾಸಕರಾದ ಪಿ.ಎಂ.ನರೇAದ್ರಸ್ವಾಮಿ ಬಾಗವಹಿಸುವರು.ಸಂಜೆ ೫ ಗಂಟೆಗೆ ಚಂದ್ರವನ ಅಶ್ರಮದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಸಾವಯವ ಕೃಷಿ ,ಸಿರಿದಾನ್ಯಗಳ ಉತ್ಪನ್ನಗಳ ಕುರಿತು ತೆಂಕಹಳ್ಳಿ ಕಿರು ಉತ್ಪನ್ನಗಳ ಮುಖ್ಯಸ್ಥ ಬಿ.ಮಹೇಶ್ ಉಪನ್ಯಾಸ ನೀಡುವರು.ಸಂಜೆ ೬ ಗಮಟೆಗೆ ಡಾ.ಕಾ.ರಾಮೇಶ್ರವರಪ್ಪ ಮತ್ತು ತಮಡದಿಂದ ಸಂಗೀತನ ಗಾನಯಾನ,ರಾತ್ರಿ ೯ ಗಂಟೆಗೆ ಶನಿದೇವರ ಮಹಾತ್ಮೆ ನಾಟಕ ನಡೆಯಲಿದೆ. ಜಯಂತಿ ಮಹೋತ್ಸವದ ಸ್ವಾಗತ ಸಮಿತಿ ಗೌರವ ಅಧ್ಯಕ್ಷರಾದ ಶ್ರೀ ಚನ್ನಬಸವಸ್ವಾಮಿಗಳ ದಿವ್ಯ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಡಾ,ಕುಮಾರ್ ,ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ,ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿಗಳಾದ ಎಸ್.ಇ.ಗಂಗಾಧರಸ್ವಾಮಿ,ಎಸ್,ತಿಮ್ಮಯ್ಯ,ಡಿವೈಎಸ್ಪಿ ಯಶವಂತ್ ಕುಮಾರ್,ಉಪ ವಿಭಾಗಾದಿಕಾರಿ ಶಿವಮೂರ್ತಿ,ತಹಶೀಲ್ದಾರ್ ಡಾ.ಲೋಕೇಶ್ ಹಾಗೂ ಜಯಂತಿ ಮಹೋತ್ಸವದ ಸಮಿತಿಯ ಸದಸ್ಯರು ಕಾರ್ಯಕ್ರಮದ ವೇದಿಕೆ,ವಸ್ತುಪ್ರದರ್ಶನ ಸ್ಟಾಲ್,ದಾಸೋಹ ವ್ಯವಸ್ಥೆಯ,ಅಗಮನ,ನಿರ್ಗಮನ ಸ್ಥಳಗಳು,ವಾಹನ ಪಾರ್ಕಿಂಗ್,ದೇವಸ್ಥಾನ ನಿರ್ಮಾಣ ಸೇರಿದಂತೆ ಸುತ್ತಮುತ್ತಲ ಸ್ವಚ್ಚತೆ,ಕಡಿಯುವ ನೀರು ಸೌಲಭ್ಯಗಳ ಕುರಿತು ಅಂತಿಮ ಹಂತದ ಪರಿಶೀಲನೆ ನಡೆಸಿ ಬಂದೋಬಸ್ತ್ ಕುರಿತು ಚರ್ಚೆ ನಡೆಸಿದರು.1
- *ಭಾರತ ನಲ್ಲಿ ವೈರಲ್*1
- *ಭಾರತ ನಲ್ಲಿ ವೈರಲ್*1