logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಚಿಕ್ಕೋಡಿ : ಹಿರೇಕೋಡಿ ಗ್ರಾಮದಲ್ಲಿ ರೂ.1.25 ಕೋಟಿಗಳ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ: ಶಾಸಕ ಗಣೇಶ ಹುಕ್ಕೇರಿ. ಹಿರೇಕೋಡಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಮಂಜೂರು ಮಾಡುವಂತೆ ಸ್ಥಳೀಯ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಬೇಡಿಕೆ ಇತ್ತು ತಕ್ಷಣ ಶಾಸಕ ಗಣೇಶ ಹುಕ್ಕೇರಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಪ್ರಕಾಶ ಹುಕ್ಕೇರಿಯಲ್ಲಿ ಅವರ ಬೇಡಿಕೆಗೆ ಸ್ಪಂದಿಸಿ ಹಿರೇಕೊಡಿ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯ ಅಂಬೇಡ್ಕರ ಭವನದಿಂದ ಗುಡಿಮನಿ, ಸಾತವೀರ ಕಟ್ಟಿ, ಕಾಂಬಳೆ, ಸಾಗರ ಲಟ್ಟಿ, ಪೂಜಾರಿ ಮನೆಗಳ ಮುಖಾಂತರ ಮುಖ್ಯ ರಸ್ತೆವರೆಗೆ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ರೂ 50.00 ಲಕ್ಷ, 2) ಗ್ರಾಮ ಪಂಚಾಯತಿಯಿಂದ ಮಹಾಲಿಂಗರಾಯ ದೇವಸ್ಥಾನದವರೆಗೆ ರಸ್ತೆ & ಚರಂಡಿ ನಿರ್ಮಾಣಕ್ಕೆ ರೂ.50.00 ಲಕ್ಷ, ಹಾಗೂ 3) ಶ್ರೀ ಹನುಮಾನ ದೇವಸ್ಥಾನದ ಕಟ್ಟಡ ನಿರ್ಮಾಣಕ್ಕೆ ಮೊದಲನೇ ಕಂತಾಗಿ ರೂ.25.00 ಲಕ್ಷಗಳ ಹೀಗೆ ಒಟ್ಟು ರೂ.1.25 ಕೋಟಿಗಳನ್ನು ಸರ್ಕಾರದಿಂದ ವಿಶೇಷ ಅನುದಾನದಿಂದ ಮಂಜೂರು ಮಾಡಿ ಇಂದು ಆ ಕಾಮಗಾರಿಗಳಿಗೆ ಶಾಸಕ ಗಣೇಶ ಹುಕ್ಕೇರಿ ಅವರು ಚಾಲನೆ ನೀಡಿದರು ಹಾಗೂ ಗುಣಮಟ್ಟದ ಕೆಲಸ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಿದರು. ಈಗಾಗಲೇ ಹಿರೇಕೊಡಿ ಗ್ರಾಮದಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಮಹಾವಿದ್ಯಾಲಯದ ನೂತನ ಕಟ್ಟಡ ನಿರ್ಮಾಣಕ್ಕೆ ರೂ 16 ಕೋಟಿ, ವಸತಿ ಶಾಲೆಗೆ ವಾಸಕ್ಕೆ ಅಗತ್ಯವಿರುವ ಬಹುಮಹಡಿಗಳ ಕಟ್ಟಡ (ಜಿ+4) ಕಟ್ಟಡ ನಿರ್ಮಾಣಕ್ಕೆ ರೂ 8.88 ಕೋಟಿ ಹಾಗೂ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ರೂ 1.97 ಕೋಟಿ ಹೀಗೆ ಒಟ್ಟು 26.85 ಕೋಟಿ ರೂ. ಅನುದಾನದಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಶೀರ್ಘವಾಗಿ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಲಾಗುವುದೆಂದು ಹೇಳಿದರು. ಬಳಿಕ ಸ್ಥಳೀಯರೂ ಅನ್ಸರ ಮುಂಜಾವರ ಮಾತನಾಡಿ ಎಂ ಎಲ್ಸಿ ಪ್ರಕಾಶ್ ಹುಕ್ಕೇರಿ ಹಾಗೂ ಗಣೇಶ ಹುಕ್ಕೇರಿ ಅವರು ನಮ್ಮ್ ಗ್ರಾಮಕೆ ಸಾಕಷ್ಟು ಅಬಿವೃದಿ ಕೆಲಸ ಗಳನ್ನು ಮಾಡಿದ್ದಾರೆ ಜೊತೆಯಲಿ ಇದೀಗ ದೇವಸ್ಥಾನಕೆ,ರಸ್ತೆ ಚರಂಡಿಗೆ ಕಾಮಗಾರಿಕೆ ಅನುದಾನ ನೀಡಿ ಚಾಲನೆ ನೀಡಿದಾರೆ ಅವರಿಗೆ ಗ್ರಾಮಸ್ಥರ ಪರವಾಗಿ ಧನ್ಯವಾದಗಳನ್ನು ಹೇಳುತೇನೆ ಎಂದರು. ಈ ಸಂದರ್ಭದಲ್ಲಿ ಹಿರೇಕೊಡಿ ಗ್ರಾಮದ ಸುರೇಶ ಚೌಗಲಾ, ಮಾಜಿ ತಾ.ಪಂ ಸದಸ್ಯ ಸುರೇಶ ಬಾಳೇಶಾ ಚೌಗಲಾ, ಬಾಬರ ಪಟೇಲ, ಬಾಬಾಸಾಬ ಗುಡಿಮನಿ, ಮಹಾದೇವ ಪವಾಡಿ, ದಾದಾ ಪಟೇಲ, ರಾಮಾ ಬಂಡಗರ, ಅನ್ಸರ ಮುಜಾವರ, ನಿಜಾಮ ಪಟೇಲ, ಅಜೀತ ಘೋಸರವಾಡ, ಮಲ್ಲಿಕಾರ್ಜುನ ಚೌಗಲೆ, ಜಿತು ಕಾಂಬಳೆ, ರೋಹಿತ ಮುಕುಂದ, ಶಂಕರ ಟೋನ್ಸೆ, ಸತೀಶ ಧಾಮನ್ನವರ, ಬಾಳಾಸಾಬ ನಿಂಗಾಗೋಳ, ಅವಧುತ ಗುಡಿಮನಿ, ರುದ್ರಪ್ಪಾ ಚೌಗಲೆ, ಪೋಪಟ ಕರೋಶಿ, ವೀರಭದ್ರ ಹುದ್ದಾರ, ಸಹಾಯಕ ಕಾರ್ಯಪಾಲಕ ಅಭಿಯಂತ ಬಿ ಎ ನಾಯಿಕವಾಡಿ, ಕಿರಿಯ ಅಭಿಯಂತ ಜಿ ಎಸ್ ಕಾಮಕರ, ಗುತ್ತಿಗೆದಾರ ರಾವಸಾಬ ಫಕೀರೆ, ಕೇದಾರಿ ನಾಯಿಕ, ಶಶಿಕಾಂತ ಖೋತ, ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.

2 hrs ago
user_ನದೀಮ ಎನ್. ನಾಯಕವಾಡಿ
ನದೀಮ ಎನ್. ನಾಯಕವಾಡಿ
Local News Reporter Chikodi, Belagavi•
2 hrs ago
96135c1c-7fb4-47c1-8875-285681547869

ಚಿಕ್ಕೋಡಿ : ಹಿರೇಕೋಡಿ ಗ್ರಾಮದಲ್ಲಿ ರೂ.1.25 ಕೋಟಿಗಳ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ: ಶಾಸಕ ಗಣೇಶ ಹುಕ್ಕೇರಿ. ಹಿರೇಕೋಡಿ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಮಂಜೂರು ಮಾಡುವಂತೆ ಸ್ಥಳೀಯ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಬೇಡಿಕೆ ಇತ್ತು ತಕ್ಷಣ ಶಾಸಕ ಗಣೇಶ ಹುಕ್ಕೇರಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಪ್ರಕಾಶ ಹುಕ್ಕೇರಿಯಲ್ಲಿ ಅವರ ಬೇಡಿಕೆಗೆ ಸ್ಪಂದಿಸಿ ಹಿರೇಕೊಡಿ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯ ಅಂಬೇಡ್ಕರ ಭವನದಿಂದ ಗುಡಿಮನಿ, ಸಾತವೀರ ಕಟ್ಟಿ, ಕಾಂಬಳೆ, ಸಾಗರ ಲಟ್ಟಿ, ಪೂಜಾರಿ ಮನೆಗಳ ಮುಖಾಂತರ ಮುಖ್ಯ ರಸ್ತೆವರೆಗೆ ಸಿ.ಸಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ರೂ 50.00 ಲಕ್ಷ,

ae698d59-1156-4b72-8c95-d44a52106615

2) ಗ್ರಾಮ ಪಂಚಾಯತಿಯಿಂದ ಮಹಾಲಿಂಗರಾಯ ದೇವಸ್ಥಾನದವರೆಗೆ ರಸ್ತೆ & ಚರಂಡಿ ನಿರ್ಮಾಣಕ್ಕೆ ರೂ.50.00 ಲಕ್ಷ, ಹಾಗೂ 3) ಶ್ರೀ ಹನುಮಾನ ದೇವಸ್ಥಾನದ ಕಟ್ಟಡ ನಿರ್ಮಾಣಕ್ಕೆ ಮೊದಲನೇ ಕಂತಾಗಿ ರೂ.25.00 ಲಕ್ಷಗಳ ಹೀಗೆ ಒಟ್ಟು ರೂ.1.25 ಕೋಟಿಗಳನ್ನು ಸರ್ಕಾರದಿಂದ ವಿಶೇಷ ಅನುದಾನದಿಂದ ಮಂಜೂರು ಮಾಡಿ ಇಂದು ಆ ಕಾಮಗಾರಿಗಳಿಗೆ ಶಾಸಕ ಗಣೇಶ ಹುಕ್ಕೇರಿ ಅವರು ಚಾಲನೆ ನೀಡಿದರು ಹಾಗೂ ಗುಣಮಟ್ಟದ ಕೆಲಸ ಮಾಡುವಂತೆ ಗುತ್ತಿಗೆದಾರರಿಗೆ ಸೂಚಿಸಿದರು. ಈಗಾಗಲೇ ಹಿರೇಕೊಡಿ ಗ್ರಾಮದಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಮಹಾವಿದ್ಯಾಲಯದ ನೂತನ ಕಟ್ಟಡ ನಿರ್ಮಾಣಕ್ಕೆ ರೂ 16 ಕೋಟಿ, ವಸತಿ ಶಾಲೆಗೆ ವಾಸಕ್ಕೆ ಅಗತ್ಯವಿರುವ

a88bcf7a-4773-4925-827d-2518995d4fb2

ಬಹುಮಹಡಿಗಳ ಕಟ್ಟಡ (ಜಿ+4) ಕಟ್ಟಡ ನಿರ್ಮಾಣಕ್ಕೆ ರೂ 8.88 ಕೋಟಿ ಹಾಗೂ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ರೂ 1.97 ಕೋಟಿ ಹೀಗೆ ಒಟ್ಟು 26.85 ಕೋಟಿ ರೂ. ಅನುದಾನದಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಶೀರ್ಘವಾಗಿ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಲಾಗುವುದೆಂದು ಹೇಳಿದರು. ಬಳಿಕ ಸ್ಥಳೀಯರೂ ಅನ್ಸರ ಮುಂಜಾವರ ಮಾತನಾಡಿ ಎಂ ಎಲ್ಸಿ ಪ್ರಕಾಶ್ ಹುಕ್ಕೇರಿ ಹಾಗೂ ಗಣೇಶ ಹುಕ್ಕೇರಿ ಅವರು ನಮ್ಮ್ ಗ್ರಾಮಕೆ ಸಾಕಷ್ಟು ಅಬಿವೃದಿ ಕೆಲಸ ಗಳನ್ನು ಮಾಡಿದ್ದಾರೆ ಜೊತೆಯಲಿ ಇದೀಗ ದೇವಸ್ಥಾನಕೆ,ರಸ್ತೆ ಚರಂಡಿಗೆ ಕಾಮಗಾರಿಕೆ ಅನುದಾನ ನೀಡಿ ಚಾಲನೆ ನೀಡಿದಾರೆ ಅವರಿಗೆ ಗ್ರಾಮಸ್ಥರ ಪರವಾಗಿ ಧನ್ಯವಾದಗಳನ್ನು ಹೇಳುತೇನೆ ಎಂದರು. ಈ ಸಂದರ್ಭದಲ್ಲಿ ಹಿರೇಕೊಡಿ ಗ್ರಾಮದ ಸುರೇಶ ಚೌಗಲಾ,

72935845-30a9-4bf8-8c82-3a528ced8421

ಮಾಜಿ ತಾ.ಪಂ ಸದಸ್ಯ ಸುರೇಶ ಬಾಳೇಶಾ ಚೌಗಲಾ, ಬಾಬರ ಪಟೇಲ, ಬಾಬಾಸಾಬ ಗುಡಿಮನಿ, ಮಹಾದೇವ ಪವಾಡಿ, ದಾದಾ ಪಟೇಲ, ರಾಮಾ ಬಂಡಗರ, ಅನ್ಸರ ಮುಜಾವರ, ನಿಜಾಮ ಪಟೇಲ, ಅಜೀತ ಘೋಸರವಾಡ, ಮಲ್ಲಿಕಾರ್ಜುನ ಚೌಗಲೆ, ಜಿತು ಕಾಂಬಳೆ, ರೋಹಿತ ಮುಕುಂದ, ಶಂಕರ ಟೋನ್ಸೆ, ಸತೀಶ ಧಾಮನ್ನವರ, ಬಾಳಾಸಾಬ ನಿಂಗಾಗೋಳ, ಅವಧುತ ಗುಡಿಮನಿ, ರುದ್ರಪ್ಪಾ ಚೌಗಲೆ, ಪೋಪಟ ಕರೋಶಿ, ವೀರಭದ್ರ ಹುದ್ದಾರ, ಸಹಾಯಕ ಕಾರ್ಯಪಾಲಕ ಅಭಿಯಂತ ಬಿ ಎ ನಾಯಿಕವಾಡಿ, ಕಿರಿಯ ಅಭಿಯಂತ ಜಿ ಎಸ್ ಕಾಮಕರ, ಗುತ್ತಿಗೆದಾರ ರಾವಸಾಬ ಫಕೀರೆ, ಕೇದಾರಿ ನಾಯಿಕ, ಶಶಿಕಾಂತ ಖೋತ, ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.

More news from Belagavi and nearby areas
  • ಒಂದು ಪ್ರೂಜೆಕ್ಟಗಾಗಿ ಆಸ್ಟ್ರೇಲಿಯಾ ಗೆ ಹೋದ ಚಿಕ್ಕೋಡಿಯ ನಿವಾಸಿ ಆಸ್ಟ್ರೇಲಿಯಾದ ಐಲೆಂಡನಲ್ಲಿ ಇರುವ ಅಂಗಡಿಯಲ್ಲಿ ವೆಂಕಟೇಶ ಶುಗರ್ ಫ್ಯಾಕ್ಟರಿಯ ಬೆಡಕಿಹಾಳದ ಸಕ್ಕರೆಯು ಭಾರತದಿಂದ ಆಸ್ಟ್ರೇಲಿಯಾ ಗೆ ಪೋರೈಕೆ ಅಗಿದನ್ನು ನೋಡಿ ಹೇಮ್ಮೆ ಪಟ್ಟ ಭಾರತಯ ನಿವಾಸಿ
    1
    ಒಂದು ಪ್ರೂಜೆಕ್ಟಗಾಗಿ ಆಸ್ಟ್ರೇಲಿಯಾ ಗೆ ಹೋದ ಚಿಕ್ಕೋಡಿಯ ನಿವಾಸಿ
ಆಸ್ಟ್ರೇಲಿಯಾದ  ಐಲೆಂಡನಲ್ಲಿ ಇರುವ ಅಂಗಡಿಯಲ್ಲಿ ವೆಂಕಟೇಶ ಶುಗರ್ ಫ್ಯಾಕ್ಟರಿಯ ಬೆಡಕಿಹಾಳದ ಸಕ್ಕರೆಯು ಭಾರತದಿಂದ ಆಸ್ಟ್ರೇಲಿಯಾ ಗೆ ಪೋರೈಕೆ ಅಗಿದನ್ನು  ನೋಡಿ ಹೇಮ್ಮೆ ಪಟ್ಟ ಭಾರತಯ ನಿವಾಸಿ
    user_ನದೀಮ ಎನ್. ನಾಯಕವಾಡಿ
    ನದೀಮ ಎನ್. ನಾಯಕವಾಡಿ
    Local News Reporter Chikodi, Belagavi•
    16 hrs ago
  • ಬಾಗಲಕೋಟೆ: ಲೋಕಾಯುಕ್ತ ಬಲೆಗೆ ಬಿದ್ದ ಕೆರೂರು ಪಿಎಸ್ಐ ಮತ್ತು ಕಾನ್ಸ್‌ಟೇಬಲ್! ಸುಳ್ಳು ಕೇಸ್ ದಾಖಲಿಸುವುದಾಗಿ ಬೆದರಿಸಿ 1.70 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ದಾಳಿ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪೊಲೀಸ್ ಠಾಣೆ. ಪಿಎಸ್ಐ ಭೀಮಪ್ಪ ರಬಕವಿ ಮತ್ತು ಪೊಲೀಸ್ ಪೇದೆ ಸಂತೋಷ ಬಿರಾದಾರ. ಇಸ್ಪೀಟ್ ಆಟದ ಸುಳ್ಳು ಆರೋಪ ಹೊರಿಸಿ, ಬೈಕ್ ಬಿಡುಗಡೆ ಮಾಡಲು ಹಣಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿಗಳು. ಲೋಕಾಯುಕ್ತ ಎಸ್ಪಿ ಎಂ.ಬಿ. ನಂದಗಾಂವಿ ಮಾರ್ಗದರ್ಶನದಲ್ಲಿ ಡಿಎಸ್ಪಿ ಸುರೇಶರೆಡ್ಡಿ ತಂಡದಿಂದ ಭರ್ಜರಿ ಬೇಟೆ. "ಬಾಗಲಕೋಟೆ ಜಿಲ್ಲೆಯಲ್ಲಿ ಭ್ರಷ್ಟ ಪೊಲೀಸ್ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ನೀಡಿದೆ. ಬಾದಾಮಿ ತಾಲೂಕಿನ ಕೆರೂರು ಪಟ್ಟಣದ ಪಿಎಸ್ಐ ಭೀಮಪ್ಪ ರಬಕವಿ ಹಾಗೂ ಪೊಲೀಸ್ ಪೇದೆ ಸಂತೋಷ ಬಿರಾದಾರ ಈಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ​ಮುತ್ತಪ್ಪ ನಾಯ್ಕರ್ ಎಂಬುವವರ ಸ್ನೇಹಿತನ ಮೇಲೆ ಇಸ್ಪೀಟ್ ಆಟದ ಸುಳ್ಳು ಕೇಸ್ ದಾಖಲಿಸುವುದಾಗಿ ಬೆದರಿಸಿದ್ದ ಈ ಅಧಿಕಾರಿಗಳು, ವಶಪಡಿಸಿಕೊಂಡಿದ್ದ ಬೈಕ್ ಬಿಡುಗಡೆ ಮಾಡಲು ಬರೋಬ್ಬರಿ ಒಂದು ಲಕ್ಷದ ಎಪ್ಪತ್ತು ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿ
    1
    ಬಾಗಲಕೋಟೆ: ಲೋಕಾಯುಕ್ತ ಬಲೆಗೆ ಬಿದ್ದ ಕೆರೂರು ಪಿಎಸ್ಐ ಮತ್ತು ಕಾನ್ಸ್‌ಟೇಬಲ್!
ಸುಳ್ಳು ಕೇಸ್ ದಾಖಲಿಸುವುದಾಗಿ ಬೆದರಿಸಿ 1.70 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ದಾಳಿ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪೊಲೀಸ್ ಠಾಣೆ.
ಪಿಎಸ್ಐ ಭೀಮಪ್ಪ ರಬಕವಿ ಮತ್ತು ಪೊಲೀಸ್ ಪೇದೆ ಸಂತೋಷ ಬಿರಾದಾರ.
ಇಸ್ಪೀಟ್ ಆಟದ ಸುಳ್ಳು ಆರೋಪ ಹೊರಿಸಿ, ಬೈಕ್ ಬಿಡುಗಡೆ ಮಾಡಲು ಹಣಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿಗಳು.
ಲೋಕಾಯುಕ್ತ ಎಸ್ಪಿ ಎಂ.ಬಿ. ನಂದಗಾಂವಿ ಮಾರ್ಗದರ್ಶನದಲ್ಲಿ ಡಿಎಸ್ಪಿ ಸುರೇಶರೆಡ್ಡಿ ತಂಡದಿಂದ ಭರ್ಜರಿ ಬೇಟೆ.
"ಬಾಗಲಕೋಟೆ ಜಿಲ್ಲೆಯಲ್ಲಿ ಭ್ರಷ್ಟ ಪೊಲೀಸ್ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ನೀಡಿದೆ. ಬಾದಾಮಿ ತಾಲೂಕಿನ ಕೆರೂರು ಪಟ್ಟಣದ ಪಿಎಸ್ಐ ಭೀಮಪ್ಪ ರಬಕವಿ ಹಾಗೂ ಪೊಲೀಸ್ ಪೇದೆ ಸಂತೋಷ ಬಿರಾದಾರ ಈಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
​ಮುತ್ತಪ್ಪ ನಾಯ್ಕರ್ ಎಂಬುವವರ ಸ್ನೇಹಿತನ ಮೇಲೆ ಇಸ್ಪೀಟ್ ಆಟದ ಸುಳ್ಳು ಕೇಸ್ ದಾಖಲಿಸುವುದಾಗಿ ಬೆದರಿಸಿದ್ದ ಈ ಅಧಿಕಾರಿಗಳು, ವಶಪಡಿಸಿಕೊಂಡಿದ್ದ ಬೈಕ್ ಬಿಡುಗಡೆ ಮಾಡಲು ಬರೋಬ್ಬರಿ ಒಂದು ಲಕ್ಷದ ಎಪ್ಪತ್ತು ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿ
    user_Vajramani nasalapure
    Vajramani nasalapure
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    4 hrs ago
  • ಭಾಲ್ಕಿಯಲ್ಲಿ ಡಾ. ಬಸವಲಿಂಗ ಪಟ್ಟದೇವರ ಅಮೃತ ಮಹೋತ್ಸವ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಭವ್ಯ ಸ್ವಾಗತ.ಕಲ್ಯಾಣ ಕರ್ನಾಟಕದ ನಡೆದಾಡುವ ದೇವರು ಲಿಂ. ಪರಮ ಪೂಜ್ಯ ಡಾ. ಚನ್ನಬಸವ ಪಟ್ಟದೇವರ ಪುಣ್ಯಸ್ಮರಣೆ ಹಾಗೂ ನಾಡೋಜ ಡಾ. ಬಸವಲಿಂಗ ಪಟ್ಟದೇವರವರ 75ನೇ ಜನ್ಮದಿನದ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಭಾಲ್ಕಿ ನಗರಕ್ಕೆ ಆಗಮಿಸಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದೆನು.
    1
    ಭಾಲ್ಕಿಯಲ್ಲಿ ಡಾ. ಬಸವಲಿಂಗ ಪಟ್ಟದೇವರ ಅಮೃತ ಮಹೋತ್ಸವ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಭವ್ಯ ಸ್ವಾಗತ.ಕಲ್ಯಾಣ ಕರ್ನಾಟಕದ ನಡೆದಾಡುವ ದೇವರು ಲಿಂ. ಪರಮ ಪೂಜ್ಯ ಡಾ. ಚನ್ನಬಸವ ಪಟ್ಟದೇವರ ಪುಣ್ಯಸ್ಮರಣೆ ಹಾಗೂ ನಾಡೋಜ ಡಾ. ಬಸವಲಿಂಗ ಪಟ್ಟದೇವರವರ 75ನೇ ಜನ್ಮದಿನದ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಭಾಲ್ಕಿ ನಗರಕ್ಕೆ ಆಗಮಿಸಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದೆನು.
    user_JB NEWS ಕನ್ನಡ
    JB NEWS ಕನ್ನಡ
    NEWS REPORTER BIDAR Belagavi, Karnataka•
    23 hrs ago
  • Post by @april14news
    1
    Post by @april14news
    user_@april14news
    @april14news
    ವರದಿಗಾರ ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    3 hrs ago
  • ಸಮಾಜ ಘಾತಕ ಡ್ರಗ್ಸ್ ಬಳಕೆ ದಂಡನೀಯ ಅಪರಾಧ. ಆರೋಗ್ಯಕರ ಸಮಾಜಕ್ಕಾಗಿ ಡ್ರಗ್ಸ್ ಮುಕ್ತ ಕರ್ನಾಟಕ ಅತ್ಯಗತ್ಯ. ಮಾದಕ ವ್ಯಸನದಿಂದ ದೂರವಿದ್ದು ಸುರಕ್ಷಿತ ಜೀವನ ಸಾಗಿಸುವುದು ಇಂದಿನ ಯುವ ಪೀಳಿಗೆಯ ಕರ್ತವ್ಯ" ಎಂದುಮುಧೋಳ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕರಾದ ಚನ್ನವೀರ ಚಲವಾದಿ ಹೇಳಿದರು ನಗರದ ಇಂದಿರಾ ಕ್ಯಾಂಟೀನ್ ಹತ್ತಿರದ ಕಾಲೇಜ್ ರಸ್ತೆಯಲ್ಲಿ ಮಂಗಳವಾರ ಅವರು ಪದವಿ ಕಾಲೇಜು ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಹಾಗೂ ಜೀವನದ ಮೌಲ್ಯಗಳ ಕುರಿತು ಪ್ರೇರಣಾದಾಯಕ ಮಾತುಗಳನ್ನಾಡಿದರು. ನಂತರ ​ಬಾಗಲಕೋಟೆ ಜಿಲ್ಲಾ ಪೊಲೀಸ್ ಮತ್ತು ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ANTF) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಈ ಅಭಿಯಾನದಲ್ಲಿ ಅವರು ವಿದ್ಯಾರ್ಥಿನಿಯರಿಗೆ ಕರಪತ್ರಗಳನ್ನು ವಿತರಿಸಿ ಮಾಹಿತಿ ನೀಡಿ"ಪದವಿ ಶಿಕ್ಷಣವು ನಿಮ್ಮ ಜೀವನದ ಕೊನೆಯ ಘಟ್ಟ ಮತ್ತು ಭವಿಷ್ಯದ ಬುನಾದಿ. ಈ ಹಂತದಲ್ಲಿ ನೀವು ಮಾಡುವ ಕಠಿಣ ಪರಿಶ್ರಮ ನಿಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ. ತಂದೆ-ತಾಯಿಗಳು ತಮ್ಮ ತುತ್ತನ್ನು ಮಾರಿ ನಿಮಗೆ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ. ಅವರ ಕಣ್ಣಲ್ಲಿ ನೀರು ಬರಿಸದಂತೆ, ಅವರ ಪ್ರೀತಿ ಮತ್ತು ವಿಶ್ವಾಸಕ್ಕೆ ದಕ್ಕೆ ತರದಂತೆ ಚೆನ್ನಾಗಿ ಓದಿ ಉತ್ತಮ ನಾಗರಿಕರಾಗಿ ಹೊರಹೊಮ್ಮಿ, ಮಾದಕ ವ್ಯಸನದ ಬಗ್ಗೆ ದೂರು ನೀಡಲು ಇಲಾಖೆಯ ಸಹಾಯವಾಣಿ '1933' ಮತ್ತು ತುರ್ತು ಪರಿಸ್ಥಿತಿಗೆ '112' ಸಂಖ್ಯೆಯನ್ನು ಬಳಸುವಂತೆ ಮನವರಿಕೆ ಮಾಡಿಕೊಟ್ಟರು. 'ಬ್ರೇಕ್ ದಿ ಚೈನ್ - ಸೇ ನೋ ಟು ಡ್ರಗ್ಸ್' ಎಂಬ ಘೋಷವಾಕ್ಯದೊಂದಿಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ದಾನಮ್ಮದೇವಿ ಹಾಗೂ ಎಸ್ ಅರ್.ಕಂಠಿ ಕಾಲೇಜು ಪದವಿ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳು ಇದ್ದರು.
    2
    ಸಮಾಜ ಘಾತಕ ಡ್ರಗ್ಸ್ ಬಳಕೆ ದಂಡನೀಯ ಅಪರಾಧ. ಆರೋಗ್ಯಕರ ಸಮಾಜಕ್ಕಾಗಿ ಡ್ರಗ್ಸ್ ಮುಕ್ತ ಕರ್ನಾಟಕ ಅತ್ಯಗತ್ಯ. ಮಾದಕ ವ್ಯಸನದಿಂದ ದೂರವಿದ್ದು ಸುರಕ್ಷಿತ ಜೀವನ ಸಾಗಿಸುವುದು ಇಂದಿನ ಯುವ ಪೀಳಿಗೆಯ ಕರ್ತವ್ಯ" ಎಂದುಮುಧೋಳ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕರಾದ  ಚನ್ನವೀರ ಚಲವಾದಿ ಹೇಳಿದರು    
ನಗರದ ಇಂದಿರಾ ಕ್ಯಾಂಟೀನ್ ಹತ್ತಿರದ ಕಾಲೇಜ್ ರಸ್ತೆಯಲ್ಲಿ  ಮಂಗಳವಾರ  ಅವರು ಪದವಿ ಕಾಲೇಜು ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಹಾಗೂ ಜೀವನದ ಮೌಲ್ಯಗಳ ಕುರಿತು ಪ್ರೇರಣಾದಾಯಕ ಮಾತುಗಳನ್ನಾಡಿದರು.
ನಂತರ  ​ಬಾಗಲಕೋಟೆ ಜಿಲ್ಲಾ ಪೊಲೀಸ್ ಮತ್ತು ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ANTF) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಈ ಅಭಿಯಾನದಲ್ಲಿ ಅವರು ವಿದ್ಯಾರ್ಥಿನಿಯರಿಗೆ ಕರಪತ್ರಗಳನ್ನು ವಿತರಿಸಿ ಮಾಹಿತಿ ನೀಡಿ"ಪದವಿ ಶಿಕ್ಷಣವು ನಿಮ್ಮ ಜೀವನದ ಕೊನೆಯ ಘಟ್ಟ ಮತ್ತು ಭವಿಷ್ಯದ ಬುನಾದಿ. ಈ ಹಂತದಲ್ಲಿ ನೀವು ಮಾಡುವ ಕಠಿಣ ಪರಿಶ್ರಮ ನಿಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ. ತಂದೆ-ತಾಯಿಗಳು ತಮ್ಮ ತುತ್ತನ್ನು ಮಾರಿ ನಿಮಗೆ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ. ಅವರ ಕಣ್ಣಲ್ಲಿ ನೀರು ಬರಿಸದಂತೆ, ಅವರ ಪ್ರೀತಿ ಮತ್ತು ವಿಶ್ವಾಸಕ್ಕೆ ದಕ್ಕೆ ತರದಂತೆ ಚೆನ್ನಾಗಿ ಓದಿ ಉತ್ತಮ ನಾಗರಿಕರಾಗಿ ಹೊರಹೊಮ್ಮಿ, ಮಾದಕ ವ್ಯಸನದ ಬಗ್ಗೆ ದೂರು ನೀಡಲು ಇಲಾಖೆಯ ಸಹಾಯವಾಣಿ '1933' ಮತ್ತು ತುರ್ತು ಪರಿಸ್ಥಿತಿಗೆ '112' ಸಂಖ್ಯೆಯನ್ನು ಬಳಸುವಂತೆ ಮನವರಿಕೆ ಮಾಡಿಕೊಟ್ಟರು. 'ಬ್ರೇಕ್ ದಿ ಚೈನ್ - ಸೇ ನೋ ಟು ಡ್ರಗ್ಸ್' ಎಂಬ ಘೋಷವಾಕ್ಯದೊಂದಿಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ದಾನಮ್ಮದೇವಿ ಹಾಗೂ ಎಸ್ ಅರ್.ಕಂಠಿ ಕಾಲೇಜು ಪದವಿ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳು ಇದ್ದರು.
    user_GV NEWS
    GV NEWS
    ಶಿಕ್ಷಕ ಮುಧೋಳ, ಬಾಗಲಕೋಟೆ, ಕರ್ನಾಟಕ•
    7 hrs ago
  • ಬಾಗಲಕೋಟೆ ಜಿಲ್ಲೆಯ ಕೆರೂರು ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರದ ವಿರುದ್ಧ ಜನರ ಆಕ್ರೋಶ ಸ್ಫೋಟಗೊಂಡ ಅಪರೂಪದ ಘಟನೆ ನಡೆದಿದೆ. ಲೋಕಾಯುಕ್ತ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಪಿಎಸ್ಐ ಭೀಮಪ್ಪ ರಬಕವಿ ಮತ್ತು ಒಬ್ಬ ಪೊಲೀಸ್ ಪೇದೆ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಪಟ್ಟಣದ ಜನರು ಠಾಣೆಯ ಮುಂದೆ ಜಮಾಯಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
    1
    ಬಾಗಲಕೋಟೆ ಜಿಲ್ಲೆಯ ಕೆರೂರು ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರದ ವಿರುದ್ಧ ಜನರ ಆಕ್ರೋಶ ಸ್ಫೋಟಗೊಂಡ ಅಪರೂಪದ ಘಟನೆ ನಡೆದಿದೆ.
ಲೋಕಾಯುಕ್ತ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಪಿಎಸ್ಐ ಭೀಮಪ್ಪ ರಬಕವಿ ಮತ್ತು ಒಬ್ಬ ಪೊಲೀಸ್ ಪೇದೆ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಪಟ್ಟಣದ ಜನರು ಠಾಣೆಯ ಮುಂದೆ ಜಮಾಯಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
    user_PKBagalkot
    PKBagalkot
    ಬಾಗಲಕೋಟೆ, ಬಾಗಲಕೋಟೆ, ಕರ್ನಾಟಕ•
    1 hr ago
  • ವಿಜಯಪುರ: ಏಪ್ರಿಲ್ 26ರಂದು ಅಹಿಂದ ವಿಚಾರಣಾ ಸಂಕೀರ್ಣ ವಿಜಯಪುರದಲ್ಲಿ ಬುಧವಾರದಂದು ಮಾಜಿ ಶಾಸಕ ರಾಜು ಅಲಗೂರು ಅವರು ಹೇಳಿಕೆ ನೀಡಿದಂತೆ, ಏಪ್ರಿಲ್ 26ರಂದು ಹುಬ್ಬಳ್ಳಿ ನಗರದಲ್ಲಿ ರಾಜ್ಯಮಟ್ಟದ ಅಹಿಂದ ವಿಚಾರ ಸಂಕೀರ್ಣವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಲಿದ್ದಾರೆ. ಅಹಿಂದ ಸಂಘಟನೆ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅಹಿಂದ ನಾಯಕರು ಹಾಗೂ ಮುಖಂಡರು ಭಾಗವಹಿಸುವಂತೆ ಅವರು ಮನವಿ ಮಾಡಿದರು.
    1
    ವಿಜಯಪುರ: ಏಪ್ರಿಲ್ 26ರಂದು ಅಹಿಂದ ವಿಚಾರಣಾ ಸಂಕೀರ್ಣ
ವಿಜಯಪುರದಲ್ಲಿ ಬುಧವಾರದಂದು ಮಾಜಿ ಶಾಸಕ ರಾಜು ಅಲಗೂರು ಅವರು ಹೇಳಿಕೆ ನೀಡಿದಂತೆ, ಏಪ್ರಿಲ್ 26ರಂದು ಹುಬ್ಬಳ್ಳಿ ನಗರದಲ್ಲಿ ರಾಜ್ಯಮಟ್ಟದ ಅಹಿಂದ ವಿಚಾರ ಸಂಕೀರ್ಣವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಲಿದ್ದಾರೆ. ಅಹಿಂದ ಸಂಘಟನೆ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅಹಿಂದ ನಾಯಕರು ಹಾಗೂ ಮುಖಂಡರು ಭಾಗವಹಿಸುವಂತೆ ಅವರು ಮನವಿ ಮಾಡಿದರು.
    user_T NEWS BIJAPUR
    T NEWS BIJAPUR
    ವಿಜಯಪುರ, ವಿಜಯಪುರ, ಕರ್ನಾಟಕ•
    5 hrs ago
  • ಚಿಕ್ಕೋಡಿ ಬ್ರೇಕಿಂಗ್... ಹುಕ್ಕೇರಿ ಪೊಲೀಸರಿಂದ ಭರ್ಜರಿ ಕಾರ್ಯಚರಣೆ ಖತರ್ನಾಕ್ ಕಳ್ಳರನ್ನು ಬಂಧಿಸಿ 15.45 ಲಕ್ಷ ಚಿನ್ನಾಭರಣ 9 ಬೈಕ ವಶಕ್ಕೆ ಪಡೆದ ಹುಕ್ಕೇರಿ ಪೊಲೀಸರು ಹುಕ್ಕೇರಿ ಪೊಲೀಸರ ಭರ್ಜರಿ ಕಾರ್ಯಾಚರಣೆಯ ಮೂಲಕ ಹುಕ್ಕೇರಿ ಠಾಣೆಯ 6 ಪ್ರಕರಣಗಳು ಹಾಗೂ ಇತರ ಠಾಣಾ ವ್ಯಾಪ್ತಿಯ 9 ಪ್ರಕರಣಗಳು ಭೇದಿಸಿ ಒಟ್ಟು 15.45ಲಕ್ಷ ಮೂಲದ ಸ್ವತ್ತನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು ಹುಕ್ಕೇರಿ ಪಟ್ಟಣದ ಬೆಲ್ಲದ ಬಾಗೇವಾಡಿ ಕ್ರಾಸ್ ಬಳಿ ನಂಬರ್ ಪ್ಲೇಟ್ ಇಲ್ಲದ ಬೈಕ್ ಸವಾರ ಮಾಡುತ್ತಿದ್ದ ಸೌಸಯಸ್ಪದ ವ್ಯಕ್ತಿ ಉಮೇಶ್ ಹನುಮಂತ ಗಾಡಿ ವಡ್ಡರ ಬಂದಿಸಿ ವಿಚಾರಣೆ ಮಾಡಿದಾಗ ಅಂತರಾಜ ಕಳ್ಳತನದ ಜಾಲ ಬೆಳಕಿಗೆ ಬಂದಿದೆ ಈತನಿಂದ ಗೋಕಾಕ ಕಾಗಲ ಸೆಂಕೇಶ್ವರ್ ಹುಕ್ಕೇರಿ ಬೆಳಗಾವಿ ಕೇ.ಎಲ್.ಇ. ಆಸ್ಪತ್ರೆ ನಿಪ್ಪಾಣಿ ಬಾಗಗಳಲ್ಲಿ ಕಳವು ಮಾಡಿದ್ ಸುಮಾರು 6ಲಕ್ಷದ ಮೌಲ್ಯದ 9 ಬೈಕಗಳನ್ನು ವಶಪಡಿಸಿಕೊಂಡ ಹಾಗೂ 1ಟ್ರಾಕ್ಟರ್ ಟ್ರೋಲಿ ವಶಕ್ಕೆ ಪಡೆಸಿಕೊಂಡರು ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ರಾಮಗೊಂಡ ಬಸರಗಿ ಹಾಗೂ ಗೋಕಾಕ್ ಡಿ. ಎಸ್. ಪಿ.ರವಿ ನಾಯಕ ಮಾರ್ಗದರ್ಶನದಲ್ಲಿ ಹುಕ್ಕೇರಿ ಪೊಲೀಸ್ ನಿರೀಕ್ಷರಾದ ಮಹಾಂತೇಶ್ ಬಸ್ಸಾಪುರೆ ಅವರ್ ತಂಡದವರಾದ ಮಂಜುನಾಥ್ ಕಬ್ಬುರೆ ಅಜಿತ್ ನಾಯಿಕ್ ಅರ್ಜುನ್ ಮಸರಗುಪ್ಪಿ ಭರ್ಜರಿ ಕಾರ್ಯಾಚರಣೆ ನಡಸಿ ವಿವಿಧ ಕಳವು ಪ್ರಕರಣಗಳಲ್ಲಿ ಬಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿಗಳಾದ ಕೆ. ರಾಮರಾಜನ್ ಶ್ಲಾಘನೀಯ ವ್ಯಕ್ತ ಪಡಿಸಿದ್ದಾರೆ.
    1
    ಚಿಕ್ಕೋಡಿ ಬ್ರೇಕಿಂಗ್...
ಹುಕ್ಕೇರಿ ಪೊಲೀಸರಿಂದ ಭರ್ಜರಿ ಕಾರ್ಯಚರಣೆ 
ಖತರ್ನಾಕ್  ಕಳ್ಳರನ್ನು  ಬಂಧಿಸಿ 15.45 ಲಕ್ಷ ಚಿನ್ನಾಭರಣ 9 ಬೈಕ ವಶಕ್ಕೆ ಪಡೆದ ಹುಕ್ಕೇರಿ ಪೊಲೀಸರು 
ಹುಕ್ಕೇರಿ ಪೊಲೀಸರ  ಭರ್ಜರಿ ಕಾರ್ಯಾಚರಣೆಯ ಮೂಲಕ 
ಹುಕ್ಕೇರಿ ಠಾಣೆಯ 6 ಪ್ರಕರಣಗಳು ಹಾಗೂ ಇತರ ಠಾಣಾ ವ್ಯಾಪ್ತಿಯ 9 ಪ್ರಕರಣಗಳು ಭೇದಿಸಿ ಒಟ್ಟು 15.45ಲಕ್ಷ ಮೂಲದ ಸ್ವತ್ತನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು
ಹುಕ್ಕೇರಿ ಪಟ್ಟಣದ ಬೆಲ್ಲದ ಬಾಗೇವಾಡಿ ಕ್ರಾಸ್ ಬಳಿ ನಂಬರ್ ಪ್ಲೇಟ್ ಇಲ್ಲದ ಬೈಕ್ ಸವಾರ ಮಾಡುತ್ತಿದ್ದ ಸೌಸಯಸ್ಪದ ವ್ಯಕ್ತಿ ಉಮೇಶ್ ಹನುಮಂತ ಗಾಡಿ ವಡ್ಡರ  ಬಂದಿಸಿ ವಿಚಾರಣೆ  ಮಾಡಿದಾಗ 
ಅಂತರಾಜ ಕಳ್ಳತನದ ಜಾಲ ಬೆಳಕಿಗೆ ಬಂದಿದೆ
ಈತನಿಂದ ಗೋಕಾಕ ಕಾಗಲ ಸೆಂಕೇಶ್ವರ್ ಹುಕ್ಕೇರಿ ಬೆಳಗಾವಿ ಕೇ.ಎಲ್.ಇ. ಆಸ್ಪತ್ರೆ ನಿಪ್ಪಾಣಿ ಬಾಗಗಳಲ್ಲಿ ಕಳವು ಮಾಡಿದ್ ಸುಮಾರು 6ಲಕ್ಷದ ಮೌಲ್ಯದ 9 ಬೈಕಗಳನ್ನು ವಶಪಡಿಸಿಕೊಂಡ ಹಾಗೂ 1ಟ್ರಾಕ್ಟರ್ ಟ್ರೋಲಿ ವಶಕ್ಕೆ ಪಡೆಸಿಕೊಂಡರು 
ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ರಾಮಗೊಂಡ ಬಸರಗಿ ಹಾಗೂ ಗೋಕಾಕ್ ಡಿ. ಎಸ್. ಪಿ.ರವಿ ನಾಯಕ ಮಾರ್ಗದರ್ಶನದಲ್ಲಿ ಹುಕ್ಕೇರಿ ಪೊಲೀಸ್ ನಿರೀಕ್ಷರಾದ ಮಹಾಂತೇಶ್ ಬಸ್ಸಾಪುರೆ ಅವರ್ ತಂಡದವರಾದ ಮಂಜುನಾಥ್ ಕಬ್ಬುರೆ ಅಜಿತ್ ನಾಯಿಕ್ ಅರ್ಜುನ್ ಮಸರಗುಪ್ಪಿ ಭರ್ಜರಿ ಕಾರ್ಯಾಚರಣೆ ನಡಸಿ ವಿವಿಧ ಕಳವು ಪ್ರಕರಣಗಳಲ್ಲಿ ಬಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು 
ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿಗಳಾದ ಕೆ. ರಾಮರಾಜನ್ ಶ್ಲಾಘನೀಯ ವ್ಯಕ್ತ ಪಡಿಸಿದ್ದಾರೆ.
    user_Vajramani nasalapure
    Vajramani nasalapure
    ಬೆಳಗಾವಿ, ಬೆಳಗಾವಿ, ಕರ್ನಾಟಕ•
    7 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.