ಚಿಕ್ಕೋಡಿ ವ್ಯಾಪ್ತಿಯ ಗ್ರಾಮ ಪಂಚಾಯತ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ. ಚಿಕ್ಕೋಡಿ : ಕರ್ನಾಟಕ ಪಂಚಾಯತ ರಾಜ್ಯ ಸೀಮಾ ನಿರ್ಣಯ ಆಯೋಗವು ಗ್ರಾಪಂ ಚುನಾಯಿತರ ಸಂಖ್ಯೆ ನಿಗದಿಪಡಿಸಿ ಆದೇಶ ಹೊರಡಿಸಿದೆ. ಒಂದು ವೇಳೆ ಅಕ್ಷೇಪಣೆ ಇದ್ದಲ್ಲಿ 24ರೊಳಗಾಗಿ ಕರ್ನಾಟಕ ಪಂಚಾಯತ ರಾಜ್ ಸೀಮಾ ನಿರ್ಣಯ ಆಯೋಗವು ಸಲ್ಲಿಸಲು ಕೋರಿದೆ. ಆಯೋಗ ಇದೆ ತಿಂಗಳಲ್ಲಿ ಚುನಾವಣೆ ನಡೆಸಲು ಇಚ್ಛಿಸಿತ್ತು.ಆದರೆಮೀಸಲಾತಿಯಿಂದಾಗಿಮುಂದೂಡಲಾಗಿದ್ದು ಬಹುತೇಕ ಅಕ್ಟೋಬರ ತಿಂಗಳಲ್ಲಿ ನಡೆಸುವ ಸಾಧ್ಯತೆ ಇದೆ. ಗಡಿ ಭಾಗದ ಚಿಕ್ಕೋಡಿ ತಾಲೂಕಿನಲ್ಲಿ 667 ಜನ ಸದಸ್ಯರು ಹಾಗೂ ನಿಪ್ಪಾಣಿ ತಾಲೂಕಿನಲ್ಲಿ 498 ಜನ ಸದಸ್ಯರ ಪಟ್ಟಿ ಬಿಡುಗಡೆ ಮಾಡಿದೆ. ಚಿಕ್ಕೋಡಿ ತಾಲೂಕು ಗ್ರಾಪಂ ಸದಸ್ಯರ ಸಂಖ್ಯೆಯ ವಿವರ ಇಂತಿದೆ: ವಾಳಕಿ-12, ಕಾಡಾಪುರ-16, ಚಂದೂರ-13, ಹಿರೇಕೋಡಿ-30,ಮಾಂಜರಿ-27,ಅಂಕಲಿ -33,ಕೇರೂರ-41, ಪಟ್ಟಣಕುಡಿ-22, ಖಡಕಲಾಟ-35, ಕರೋಶಿ-22, ಬೇನಾಡಿ-20, ಯಡೂರ-20, ಇಂಗಳಿ-22, ನೇಜ-18. ಶಮನೇವಾಡಿ-16, ಚಿಂಚಣಿ-18, ಶಿರಗಾಂವ-19, ನಾಗರಮುನ್ನೋಳಿ-21, ಜಾಗನೂರ-31, ನಾಯಿಂಗ್ಲಜ-19, ಜೋಡಕುರಳಿ-15, ವಡ್ತಾಳ-13, ಬಂಬಲವಾಡ-17, ಕರಗಾಂವ-16,ಮುಗಳಿ-15 ಬೆಳಕುಡ-09, ಉಮರಾಣಿ-16, ನವಲಿಹಾಳ-16, ಕೋಥಳಿ-10, ಹತ್ತರವಾಟ-14, ಜೈನಾಪುರ-16, ನನದಿ-18, ಮಲಿಕವಾಡ-08. ಚಿಕ್ಕಲವಾಳ-17, ಜನವಾಡ -10 ಮತ್ತು ನಾಗರಾಳ-09 ಹೀಗೆ ಒಟ್ಟು 36 ಗ್ರಾಮ ಪಂಚಾಯತಿಗಳಲ್ಲಿ 667 ಜನ ಸದಸ್ಯರಿದ್ದಾರೆ. ನಿಪ್ಪಾಣಿ ತಾಲೂಕು :ಕೋಡಿ-16,ಕೋಗನೊಳಿ-32,ಸೌಂದಲಗಾ-25,ಅಕ್ಕೋಳ-23,ಗಳತಗಾ-28,ಭೋಜ-27,ಮಾಂಗೂರ-19,ಕಾರದಾಗ -23,ಬೇಡಕಿಹಾಳ-29,ಕುರಲಿ -18,ಬೇನಾಡಿ -20,ಕುನ್ನೂರ -22,ಶಿರದವಾಡ-8,ಆಡಿ -19,ಮಾನಕಾಪೂರ- 25,ಯಮಗರ್ಣಿ -22,ಶಿರಗುಪ್ಪಿ -18, ಜಾತ್ರಾಟ-16,ಅಪ್ಪಚ್ಚಿವಾಡಿ -22,ಸೆಂಡೂರ -10,ಹುನ್ನರಗಿ -10,ಮಮದಪೂರ ಕೆ ಎಲ್ -10,ಲಖನಾಪೂರ-10,ಯರನಾಳ- 17,ಬಾರವಾಡ್- 08,ಸಿದ್ನಾಳ- 07,ಡೊಣೆವಾಡಿ ಹೀಗೆ ಓಟ್ಟು 27 ಗ್ರಾಮ ಪಂಚಾಯತಗಳಳ್ಲಿ 498ಜನ ಸದಸ್ಯರಿದ್ದಾರೆ.
ಚಿಕ್ಕೋಡಿ ವ್ಯಾಪ್ತಿಯ ಗ್ರಾಮ ಪಂಚಾಯತ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ. ಚಿಕ್ಕೋಡಿ : ಕರ್ನಾಟಕ ಪಂಚಾಯತ ರಾಜ್ಯ ಸೀಮಾ ನಿರ್ಣಯ ಆಯೋಗವು ಗ್ರಾಪಂ ಚುನಾಯಿತರ ಸಂಖ್ಯೆ ನಿಗದಿಪಡಿಸಿ ಆದೇಶ ಹೊರಡಿಸಿದೆ. ಒಂದು ವೇಳೆ ಅಕ್ಷೇಪಣೆ ಇದ್ದಲ್ಲಿ 24ರೊಳಗಾಗಿ ಕರ್ನಾಟಕ ಪಂಚಾಯತ ರಾಜ್ ಸೀಮಾ ನಿರ್ಣಯ ಆಯೋಗವು ಸಲ್ಲಿಸಲು ಕೋರಿದೆ. ಆಯೋಗ ಇದೆ ತಿಂಗಳಲ್ಲಿ ಚುನಾವಣೆ ನಡೆಸಲು ಇಚ್ಛಿಸಿತ್ತು.ಆದರೆಮೀಸಲಾತಿಯಿಂದಾಗಿಮುಂದೂಡಲಾಗಿದ್ದು ಬಹುತೇಕ ಅಕ್ಟೋಬರ ತಿಂಗಳಲ್ಲಿ ನಡೆಸುವ ಸಾಧ್ಯತೆ ಇದೆ. ಗಡಿ ಭಾಗದ ಚಿಕ್ಕೋಡಿ ತಾಲೂಕಿನಲ್ಲಿ 667 ಜನ ಸದಸ್ಯರು ಹಾಗೂ ನಿಪ್ಪಾಣಿ ತಾಲೂಕಿನಲ್ಲಿ 498 ಜನ ಸದಸ್ಯರ ಪಟ್ಟಿ ಬಿಡುಗಡೆ ಮಾಡಿದೆ. ಚಿಕ್ಕೋಡಿ ತಾಲೂಕು ಗ್ರಾಪಂ ಸದಸ್ಯರ ಸಂಖ್ಯೆಯ ವಿವರ ಇಂತಿದೆ: ವಾಳಕಿ-12, ಕಾಡಾಪುರ-16, ಚಂದೂರ-13, ಹಿರೇಕೋಡಿ-30,ಮಾಂಜರಿ-27,ಅಂಕಲಿ -33,ಕೇರೂರ-41, ಪಟ್ಟಣಕುಡಿ-22, ಖಡಕಲಾಟ-35, ಕರೋಶಿ-22, ಬೇನಾಡಿ-20, ಯಡೂರ-20, ಇಂಗಳಿ-22, ನೇಜ-18. ಶಮನೇವಾಡಿ-16, ಚಿಂಚಣಿ-18, ಶಿರಗಾಂವ-19, ನಾಗರಮುನ್ನೋಳಿ-21, ಜಾಗನೂರ-31, ನಾಯಿಂಗ್ಲಜ-19, ಜೋಡಕುರಳಿ-15, ವಡ್ತಾಳ-13, ಬಂಬಲವಾಡ-17, ಕರಗಾಂವ-16,ಮುಗಳಿ-15 ಬೆಳಕುಡ-09, ಉಮರಾಣಿ-16, ನವಲಿಹಾಳ-16, ಕೋಥಳಿ-10, ಹತ್ತರವಾಟ-14, ಜೈನಾಪುರ-16, ನನದಿ-18, ಮಲಿಕವಾಡ-08. ಚಿಕ್ಕಲವಾಳ-17, ಜನವಾಡ -10 ಮತ್ತು ನಾಗರಾಳ-09 ಹೀಗೆ ಒಟ್ಟು 36 ಗ್ರಾಮ ಪಂಚಾಯತಿಗಳಲ್ಲಿ 667 ಜನ ಸದಸ್ಯರಿದ್ದಾರೆ. ನಿಪ್ಪಾಣಿ ತಾಲೂಕು :ಕೋಡಿ-16,ಕೋಗನೊಳಿ-32,ಸೌಂದಲಗಾ-25,ಅಕ್ಕೋಳ-23,ಗಳತಗಾ-28,ಭೋಜ-27,ಮಾಂಗೂರ-19,ಕಾರದಾಗ -23,ಬೇಡಕಿಹಾಳ-29,ಕುರಲಿ -18,ಬೇನಾಡಿ -20,ಕುನ್ನೂರ -22,ಶಿರದವಾಡ-8,ಆಡಿ -19,ಮಾನಕಾಪೂರ- 25,ಯಮಗರ್ಣಿ -22,ಶಿರಗುಪ್ಪಿ -18, ಜಾತ್ರಾಟ-16,ಅಪ್ಪಚ್ಚಿವಾಡಿ -22,ಸೆಂಡೂರ -10,ಹುನ್ನರಗಿ -10,ಮಮದಪೂರ ಕೆ ಎಲ್ -10,ಲಖನಾಪೂರ-10,ಯರನಾಳ- 17,ಬಾರವಾಡ್- 08,ಸಿದ್ನಾಳ- 07,ಡೊಣೆವಾಡಿ ಹೀಗೆ ಓಟ್ಟು 27 ಗ್ರಾಮ ಪಂಚಾಯತಗಳಳ್ಲಿ 498ಜನ ಸದಸ್ಯರಿದ್ದಾರೆ.
- ಒಂದು ಪ್ರೂಜೆಕ್ಟಗಾಗಿ ಆಸ್ಟ್ರೇಲಿಯಾ ಗೆ ಹೋದ ಚಿಕ್ಕೋಡಿಯ ನಿವಾಸಿ ಆಸ್ಟ್ರೇಲಿಯಾದ ಐಲೆಂಡನಲ್ಲಿ ಇರುವ ಅಂಗಡಿಯಲ್ಲಿ ವೆಂಕಟೇಶ ಶುಗರ್ ಫ್ಯಾಕ್ಟರಿಯ ಬೆಡಕಿಹಾಳದ ಸಕ್ಕರೆಯು ಭಾರತದಿಂದ ಆಸ್ಟ್ರೇಲಿಯಾ ಗೆ ಪೋರೈಕೆ ಅಗಿದನ್ನು ನೋಡಿ ಹೇಮ್ಮೆ ಪಟ್ಟ ಭಾರತಯ ನಿವಾಸಿ1
- ಬಾಗಲಕೋಟೆ: ಲೋಕಾಯುಕ್ತ ಬಲೆಗೆ ಬಿದ್ದ ಕೆರೂರು ಪಿಎಸ್ಐ ಮತ್ತು ಕಾನ್ಸ್ಟೇಬಲ್! ಸುಳ್ಳು ಕೇಸ್ ದಾಖಲಿಸುವುದಾಗಿ ಬೆದರಿಸಿ 1.70 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ದಾಳಿ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪೊಲೀಸ್ ಠಾಣೆ. ಪಿಎಸ್ಐ ಭೀಮಪ್ಪ ರಬಕವಿ ಮತ್ತು ಪೊಲೀಸ್ ಪೇದೆ ಸಂತೋಷ ಬಿರಾದಾರ. ಇಸ್ಪೀಟ್ ಆಟದ ಸುಳ್ಳು ಆರೋಪ ಹೊರಿಸಿ, ಬೈಕ್ ಬಿಡುಗಡೆ ಮಾಡಲು ಹಣಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿಗಳು. ಲೋಕಾಯುಕ್ತ ಎಸ್ಪಿ ಎಂ.ಬಿ. ನಂದಗಾಂವಿ ಮಾರ್ಗದರ್ಶನದಲ್ಲಿ ಡಿಎಸ್ಪಿ ಸುರೇಶರೆಡ್ಡಿ ತಂಡದಿಂದ ಭರ್ಜರಿ ಬೇಟೆ. "ಬಾಗಲಕೋಟೆ ಜಿಲ್ಲೆಯಲ್ಲಿ ಭ್ರಷ್ಟ ಪೊಲೀಸ್ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ನೀಡಿದೆ. ಬಾದಾಮಿ ತಾಲೂಕಿನ ಕೆರೂರು ಪಟ್ಟಣದ ಪಿಎಸ್ಐ ಭೀಮಪ್ಪ ರಬಕವಿ ಹಾಗೂ ಪೊಲೀಸ್ ಪೇದೆ ಸಂತೋಷ ಬಿರಾದಾರ ಈಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮುತ್ತಪ್ಪ ನಾಯ್ಕರ್ ಎಂಬುವವರ ಸ್ನೇಹಿತನ ಮೇಲೆ ಇಸ್ಪೀಟ್ ಆಟದ ಸುಳ್ಳು ಕೇಸ್ ದಾಖಲಿಸುವುದಾಗಿ ಬೆದರಿಸಿದ್ದ ಈ ಅಧಿಕಾರಿಗಳು, ವಶಪಡಿಸಿಕೊಂಡಿದ್ದ ಬೈಕ್ ಬಿಡುಗಡೆ ಮಾಡಲು ಬರೋಬ್ಬರಿ ಒಂದು ಲಕ್ಷದ ಎಪ್ಪತ್ತು ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿ1
- ಭಾಲ್ಕಿಯಲ್ಲಿ ಡಾ. ಬಸವಲಿಂಗ ಪಟ್ಟದೇವರ ಅಮೃತ ಮಹೋತ್ಸವ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಭವ್ಯ ಸ್ವಾಗತ.ಕಲ್ಯಾಣ ಕರ್ನಾಟಕದ ನಡೆದಾಡುವ ದೇವರು ಲಿಂ. ಪರಮ ಪೂಜ್ಯ ಡಾ. ಚನ್ನಬಸವ ಪಟ್ಟದೇವರ ಪುಣ್ಯಸ್ಮರಣೆ ಹಾಗೂ ನಾಡೋಜ ಡಾ. ಬಸವಲಿಂಗ ಪಟ್ಟದೇವರವರ 75ನೇ ಜನ್ಮದಿನದ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಭಾಲ್ಕಿ ನಗರಕ್ಕೆ ಆಗಮಿಸಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದೆನು.1
- Post by @april14news1
- ಸಮಾಜ ಘಾತಕ ಡ್ರಗ್ಸ್ ಬಳಕೆ ದಂಡನೀಯ ಅಪರಾಧ. ಆರೋಗ್ಯಕರ ಸಮಾಜಕ್ಕಾಗಿ ಡ್ರಗ್ಸ್ ಮುಕ್ತ ಕರ್ನಾಟಕ ಅತ್ಯಗತ್ಯ. ಮಾದಕ ವ್ಯಸನದಿಂದ ದೂರವಿದ್ದು ಸುರಕ್ಷಿತ ಜೀವನ ಸಾಗಿಸುವುದು ಇಂದಿನ ಯುವ ಪೀಳಿಗೆಯ ಕರ್ತವ್ಯ" ಎಂದುಮುಧೋಳ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕರಾದ ಚನ್ನವೀರ ಚಲವಾದಿ ಹೇಳಿದರು ನಗರದ ಇಂದಿರಾ ಕ್ಯಾಂಟೀನ್ ಹತ್ತಿರದ ಕಾಲೇಜ್ ರಸ್ತೆಯಲ್ಲಿ ಮಂಗಳವಾರ ಅವರು ಪದವಿ ಕಾಲೇಜು ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾದಕ ದ್ರವ್ಯ ವಿರೋಧಿ ಜಾಗೃತಿ ಹಾಗೂ ಜೀವನದ ಮೌಲ್ಯಗಳ ಕುರಿತು ಪ್ರೇರಣಾದಾಯಕ ಮಾತುಗಳನ್ನಾಡಿದರು. ನಂತರ ಬಾಗಲಕೋಟೆ ಜಿಲ್ಲಾ ಪೊಲೀಸ್ ಮತ್ತು ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ANTF) ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಈ ಅಭಿಯಾನದಲ್ಲಿ ಅವರು ವಿದ್ಯಾರ್ಥಿನಿಯರಿಗೆ ಕರಪತ್ರಗಳನ್ನು ವಿತರಿಸಿ ಮಾಹಿತಿ ನೀಡಿ"ಪದವಿ ಶಿಕ್ಷಣವು ನಿಮ್ಮ ಜೀವನದ ಕೊನೆಯ ಘಟ್ಟ ಮತ್ತು ಭವಿಷ್ಯದ ಬುನಾದಿ. ಈ ಹಂತದಲ್ಲಿ ನೀವು ಮಾಡುವ ಕಠಿಣ ಪರಿಶ್ರಮ ನಿಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ. ತಂದೆ-ತಾಯಿಗಳು ತಮ್ಮ ತುತ್ತನ್ನು ಮಾರಿ ನಿಮಗೆ ವಿದ್ಯಾಭ್ಯಾಸ ಮಾಡಿಸುತ್ತಿದ್ದಾರೆ. ಅವರ ಕಣ್ಣಲ್ಲಿ ನೀರು ಬರಿಸದಂತೆ, ಅವರ ಪ್ರೀತಿ ಮತ್ತು ವಿಶ್ವಾಸಕ್ಕೆ ದಕ್ಕೆ ತರದಂತೆ ಚೆನ್ನಾಗಿ ಓದಿ ಉತ್ತಮ ನಾಗರಿಕರಾಗಿ ಹೊರಹೊಮ್ಮಿ, ಮಾದಕ ವ್ಯಸನದ ಬಗ್ಗೆ ದೂರು ನೀಡಲು ಇಲಾಖೆಯ ಸಹಾಯವಾಣಿ '1933' ಮತ್ತು ತುರ್ತು ಪರಿಸ್ಥಿತಿಗೆ '112' ಸಂಖ್ಯೆಯನ್ನು ಬಳಸುವಂತೆ ಮನವರಿಕೆ ಮಾಡಿಕೊಟ್ಟರು. 'ಬ್ರೇಕ್ ದಿ ಚೈನ್ - ಸೇ ನೋ ಟು ಡ್ರಗ್ಸ್' ಎಂಬ ಘೋಷವಾಕ್ಯದೊಂದಿಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ದಾನಮ್ಮದೇವಿ ಹಾಗೂ ಎಸ್ ಅರ್.ಕಂಠಿ ಕಾಲೇಜು ಪದವಿ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳು ಇದ್ದರು.2
- ಬಾಗಲಕೋಟೆ ಜಿಲ್ಲೆಯ ಕೆರೂರು ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರದ ವಿರುದ್ಧ ಜನರ ಆಕ್ರೋಶ ಸ್ಫೋಟಗೊಂಡ ಅಪರೂಪದ ಘಟನೆ ನಡೆದಿದೆ. ಲೋಕಾಯುಕ್ತ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಪಿಎಸ್ಐ ಭೀಮಪ್ಪ ರಬಕವಿ ಮತ್ತು ಒಬ್ಬ ಪೊಲೀಸ್ ಪೇದೆ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಪಟ್ಟಣದ ಜನರು ಠಾಣೆಯ ಮುಂದೆ ಜಮಾಯಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.1
- ವಿಜಯಪುರ: ಏಪ್ರಿಲ್ 26ರಂದು ಅಹಿಂದ ವಿಚಾರಣಾ ಸಂಕೀರ್ಣ ವಿಜಯಪುರದಲ್ಲಿ ಬುಧವಾರದಂದು ಮಾಜಿ ಶಾಸಕ ರಾಜು ಅಲಗೂರು ಅವರು ಹೇಳಿಕೆ ನೀಡಿದಂತೆ, ಏಪ್ರಿಲ್ 26ರಂದು ಹುಬ್ಬಳ್ಳಿ ನಗರದಲ್ಲಿ ರಾಜ್ಯಮಟ್ಟದ ಅಹಿಂದ ವಿಚಾರ ಸಂಕೀರ್ಣವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟಿಸಲಿದ್ದಾರೆ. ಅಹಿಂದ ಸಂಘಟನೆ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅಹಿಂದ ನಾಯಕರು ಹಾಗೂ ಮುಖಂಡರು ಭಾಗವಹಿಸುವಂತೆ ಅವರು ಮನವಿ ಮಾಡಿದರು.1
- ಚಿಕ್ಕೋಡಿ ಬ್ರೇಕಿಂಗ್... ಹುಕ್ಕೇರಿ ಪೊಲೀಸರಿಂದ ಭರ್ಜರಿ ಕಾರ್ಯಚರಣೆ ಖತರ್ನಾಕ್ ಕಳ್ಳರನ್ನು ಬಂಧಿಸಿ 15.45 ಲಕ್ಷ ಚಿನ್ನಾಭರಣ 9 ಬೈಕ ವಶಕ್ಕೆ ಪಡೆದ ಹುಕ್ಕೇರಿ ಪೊಲೀಸರು ಹುಕ್ಕೇರಿ ಪೊಲೀಸರ ಭರ್ಜರಿ ಕಾರ್ಯಾಚರಣೆಯ ಮೂಲಕ ಹುಕ್ಕೇರಿ ಠಾಣೆಯ 6 ಪ್ರಕರಣಗಳು ಹಾಗೂ ಇತರ ಠಾಣಾ ವ್ಯಾಪ್ತಿಯ 9 ಪ್ರಕರಣಗಳು ಭೇದಿಸಿ ಒಟ್ಟು 15.45ಲಕ್ಷ ಮೂಲದ ಸ್ವತ್ತನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು ಹುಕ್ಕೇರಿ ಪಟ್ಟಣದ ಬೆಲ್ಲದ ಬಾಗೇವಾಡಿ ಕ್ರಾಸ್ ಬಳಿ ನಂಬರ್ ಪ್ಲೇಟ್ ಇಲ್ಲದ ಬೈಕ್ ಸವಾರ ಮಾಡುತ್ತಿದ್ದ ಸೌಸಯಸ್ಪದ ವ್ಯಕ್ತಿ ಉಮೇಶ್ ಹನುಮಂತ ಗಾಡಿ ವಡ್ಡರ ಬಂದಿಸಿ ವಿಚಾರಣೆ ಮಾಡಿದಾಗ ಅಂತರಾಜ ಕಳ್ಳತನದ ಜಾಲ ಬೆಳಕಿಗೆ ಬಂದಿದೆ ಈತನಿಂದ ಗೋಕಾಕ ಕಾಗಲ ಸೆಂಕೇಶ್ವರ್ ಹುಕ್ಕೇರಿ ಬೆಳಗಾವಿ ಕೇ.ಎಲ್.ಇ. ಆಸ್ಪತ್ರೆ ನಿಪ್ಪಾಣಿ ಬಾಗಗಳಲ್ಲಿ ಕಳವು ಮಾಡಿದ್ ಸುಮಾರು 6ಲಕ್ಷದ ಮೌಲ್ಯದ 9 ಬೈಕಗಳನ್ನು ವಶಪಡಿಸಿಕೊಂಡ ಹಾಗೂ 1ಟ್ರಾಕ್ಟರ್ ಟ್ರೋಲಿ ವಶಕ್ಕೆ ಪಡೆಸಿಕೊಂಡರು ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ರಾಮಗೊಂಡ ಬಸರಗಿ ಹಾಗೂ ಗೋಕಾಕ್ ಡಿ. ಎಸ್. ಪಿ.ರವಿ ನಾಯಕ ಮಾರ್ಗದರ್ಶನದಲ್ಲಿ ಹುಕ್ಕೇರಿ ಪೊಲೀಸ್ ನಿರೀಕ್ಷರಾದ ಮಹಾಂತೇಶ್ ಬಸ್ಸಾಪುರೆ ಅವರ್ ತಂಡದವರಾದ ಮಂಜುನಾಥ್ ಕಬ್ಬುರೆ ಅಜಿತ್ ನಾಯಿಕ್ ಅರ್ಜುನ್ ಮಸರಗುಪ್ಪಿ ಭರ್ಜರಿ ಕಾರ್ಯಾಚರಣೆ ನಡಸಿ ವಿವಿಧ ಕಳವು ಪ್ರಕರಣಗಳಲ್ಲಿ ಬಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿಗಳಾದ ಕೆ. ರಾಮರಾಜನ್ ಶ್ಲಾಘನೀಯ ವ್ಯಕ್ತ ಪಡಿಸಿದ್ದಾರೆ.1