logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ಈ ಒಂದು ಮಾತು ನಮ್ಮ ಕಲ್ಯಾಣ ಕರ್ನಾಟಕ ಇದರ ಸಮಗ್ರ ಅಭಿವೃದ್ಧಿ ಇದಕೆ ಪೂರಕವಾಗಿ ನಮ್ಮ ಕಲಬುರಗಿ ಜಿಲ್ಲೆಯ ಪರತಾಭಾದ್ ಸಮೀಪ ಮೆಗಾ ಜವಳಿ ಪಾರ್ಕ್ ಶಂಕುಸ್ಥಾಪನೆಯಾಗಿ ನಾಲ್ಕು ವರ್ಷಗಳು ಕಳೆದರೂ ಇನ್ನೂ ಯಾವುದೇ ರೀತಿಯ ಕೆಲಸ ಆರಂಬ ಆಗಿಲ್ಲ ಒಂದು ಲಕ್ಷ ಉದ್ಯೋಗ ಸಿಗುವ ಈ ಒಂದು ಯೋಜನೆ ನೆನೆಗುದಿ ಬಿಳಲೂ ಕಾರಣ ನಮ್ಮ ಬಾಗದ ಜನನಾಯಕರ ಇಚ್ಚಾ ಶಕ್ತಿಯ ಕೊರತೆ ಎದ್ದು ಕಾಣುತ್ತೆ ಯಾವುದೇ ವಿಷಯಕ್ಕಾಗಿ ಹೋರಾಟ ಮಾಡುವ ವಿವಿಧ ಸಂಘಟನೆ ಇವುಗಳು ಸುಮ್ನೆ ಇರುವುದು ಇಂತಹ ಈ ಒಂದು ಯೋಜನೆ ತ್ವರಿತವಾಗಿ ಆರಂಭ ಆಗಲು ಎಲ್ಲರೂ ಒಗ್ಗಟ್ಟಿನಲ್ಲಿ ದ್ವನಿ ಎತ್ತಿದ್ರೆ ನಮ್ಮ ಕಲಬುರಗಿ ಜಿಲ್ಲಾ ಅಭಿವೃದ್ಧಿಗೆ ಪೂರಕವಾಗಿ ಏಳಿಗೆ ಕಾಣಲು ಸಾದ್ಯ 🙏🙏🙏

20 hrs ago
user_ಸುಭಾಷ ಗೋಡಿ
ಸುಭಾಷ ಗೋಡಿ
Voice of people ಕುಸ್ನೂರ್, ಕಲಬುರಗಿ, ಕರ್ನಾಟಕ•
20 hrs ago

ಈ ಒಂದು ಮಾತು ನಮ್ಮ ಕಲ್ಯಾಣ ಕರ್ನಾಟಕ ಇದರ ಸಮಗ್ರ ಅಭಿವೃದ್ಧಿ ಇದಕೆ ಪೂರಕವಾಗಿ ನಮ್ಮ ಕಲಬುರಗಿ ಜಿಲ್ಲೆಯ ಪರತಾಭಾದ್ ಸಮೀಪ ಮೆಗಾ ಜವಳಿ ಪಾರ್ಕ್ ಶಂಕುಸ್ಥಾಪನೆಯಾಗಿ ನಾಲ್ಕು ವರ್ಷಗಳು ಕಳೆದರೂ ಇನ್ನೂ ಯಾವುದೇ ರೀತಿಯ ಕೆಲಸ ಆರಂಬ ಆಗಿಲ್ಲ ಒಂದು ಲಕ್ಷ ಉದ್ಯೋಗ ಸಿಗುವ ಈ ಒಂದು ಯೋಜನೆ ನೆನೆಗುದಿ ಬಿಳಲೂ ಕಾರಣ ನಮ್ಮ ಬಾಗದ ಜನನಾಯಕರ ಇಚ್ಚಾ ಶಕ್ತಿಯ ಕೊರತೆ ಎದ್ದು ಕಾಣುತ್ತೆ ಯಾವುದೇ ವಿಷಯಕ್ಕಾಗಿ ಹೋರಾಟ ಮಾಡುವ ವಿವಿಧ ಸಂಘಟನೆ ಇವುಗಳು ಸುಮ್ನೆ ಇರುವುದು ಇಂತಹ ಈ ಒಂದು ಯೋಜನೆ ತ್ವರಿತವಾಗಿ ಆರಂಭ ಆಗಲು ಎಲ್ಲರೂ ಒಗ್ಗಟ್ಟಿನಲ್ಲಿ ದ್ವನಿ ಎತ್ತಿದ್ರೆ ನಮ್ಮ ಕಲಬುರಗಿ ಜಿಲ್ಲಾ ಅಭಿವೃದ್ಧಿಗೆ ಪೂರಕವಾಗಿ ಏಳಿಗೆ ಕಾಣಲು ಸಾದ್ಯ 🙏🙏🙏

More news from ಕರ್ನಾಟಕ and nearby areas
  • ಅದ್ಬುತವಾಗಿ ಪುರವಂತಿಕೆ ಸೇವೆ ಸಲ್ಲಿಸಿದ ಬಾಲಕ: ಬಾಲಕನ ನೃತ್ಯಕ್ಕೆ ಮನಸೋತ ಜನರು. #ಪುರವಂತರ #starkannadanews #afzalpur #jiohotstar #BiggBoss12 #puravantaru #ಪುರವಂತರಸೇವೆ #ಅಫಜಲಪುರ #ಕಲಬುರಗಿ #veeragasekunitha #veeragase #veerabhadreshwara #veerabhadreshwar #god
    1
    ಅದ್ಬುತವಾಗಿ ಪುರವಂತಿಕೆ ಸೇವೆ ಸಲ್ಲಿಸಿದ ಬಾಲಕ: ಬಾಲಕನ ನೃತ್ಯಕ್ಕೆ ಮನಸೋತ ಜನರು.
#ಪುರವಂತರ #starkannadanews #afzalpur #jiohotstar #BiggBoss12 #puravantaru #ಪುರವಂತರಸೇವೆ #ಅಫಜಲಪುರ #ಕಲಬುರಗಿ #veeragasekunitha #veeragase #veerabhadreshwara #veerabhadreshwar #god
    user_Star Kannada News 24×7
    Star Kannada News 24×7
    News Anchor ಕಲಬುರಗಿ, ಕಲಬುರಗಿ, ಕರ್ನಾಟಕ•
    18 min ago
  • Post by ಸುಭಾಷ ಗೋಡಿ
    1
    Post by ಸುಭಾಷ ಗೋಡಿ
    user_ಸುಭಾಷ ಗೋಡಿ
    ಸುಭಾಷ ಗೋಡಿ
    Voice of people ಕುಸ್ನೂರ್, ಕಲಬುರಗಿ, ಕರ್ನಾಟಕ•
    1 hr ago
  • ಬೀದರ್: ಜಿಲ್ಲೆಯ ಜನರಿಗೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ಅಧಿಕಾರಿಗಳಿಗೆ ಸಂಸದ ಸಾಗರ್ ಖಂಡ್ರೆ ಸೂಚಿಸಿದರು
    1
    ಬೀದರ್: ಜಿಲ್ಲೆಯ ಜನರಿಗೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ವಹಿಸಿ ಎಂದು ಅಧಿಕಾರಿಗಳಿಗೆ ಸಂಸದ ಸಾಗರ್ ಖಂಡ್ರೆ ಸೂಚಿಸಿದರು
    user_Udayakumar Mule
    Udayakumar Mule
    ವರದಿಗಾರ ಬಸವಕಲ್ಯಾಣ, ಬೀದರ್, ಕರ್ನಾಟಕ•
    19 hrs ago
  • सोशल मीडिया पर वायरल हुए एक वीडियो ने सार्वजनिक क्षेत्र में तीव्र आक्रोश पैदा कर दिया है।
    1
    सोशल मीडिया पर वायरल हुए एक वीडियो ने सार्वजनिक क्षेत्र में तीव्र आक्रोश पैदा कर दिया है।
    user_Vande Mataram news
    Vande Mataram news
    ಭಾಲ್ಕಿ, ಬೀದರ್, ಕರ್ನಾಟಕ•
    4 hrs ago
  • ಹಿರೇಮಠ ಸಂಸ್ಥಾನದಿಂದ ಸಚಿವ ಈಶ್ವರ ಖಂಡ್ರೆ ದಂಪತಿಗೆ ಸನ್ಮಾನ: ವೀರಶೈವ ಮಹಾಸಭಾ ಸಾರಥ್ಯಕ್ಕೆ ಹರ್ಷ. #JB_NEWS_KANNADA
    1
    ಹಿರೇಮಠ ಸಂಸ್ಥಾನದಿಂದ ಸಚಿವ ಈಶ್ವರ ಖಂಡ್ರೆ ದಂಪತಿಗೆ ಸನ್ಮಾನ: ವೀರಶೈವ ಮಹಾಸಭಾ ಸಾರಥ್ಯಕ್ಕೆ ಹರ್ಷ. #JB_NEWS_KANNADA
    user_JB NEWS ಕನ್ನಡ
    JB NEWS ಕನ್ನಡ
    NEWS REPORTER BIDAR Bidar, Karnataka•
    18 hrs ago
  • ಯಾದಗಿರಿ ಜಿಲ್ಲೆಯ ಸುರಪುರ ಮತಕ್ಷೇತ್ರದ ಅಭಿವೃದ್ಧಿಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶಾಸಕ ರಾಜಾ ವೇಣುಗೋಪಾಲ ನಾಯಕ ಬೆಂಗಳೂರಿನಲ್ಲಿ ಭೇಟಿ ಮಾಡಿದರು. ಕ್ಷೇತ್ರದ ಅಭಿವೃದ್ಧಿಗೆ ಮುಂಬರುವ ಬಜೆಟ್ ನಲ್ಲಿ ಅನುದಾನ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.
    1
    ಯಾದಗಿರಿ ಜಿಲ್ಲೆಯ ಸುರಪುರ ಮತಕ್ಷೇತ್ರದ ಅಭಿವೃದ್ಧಿಯ ಕುರಿತು  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶಾಸಕ ರಾಜಾ ವೇಣುಗೋಪಾಲ ನಾಯಕ ಬೆಂಗಳೂರಿನಲ್ಲಿ ಭೇಟಿ ಮಾಡಿದರು.
ಕ್ಷೇತ್ರದ ಅಭಿವೃದ್ಧಿಗೆ ಮುಂಬರುವ ಬಜೆಟ್ ನಲ್ಲಿ ಅನುದಾನ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.
    user_ಪುರುಷೋತ್ತಮ ನಾಯಕ ಸುರಪುರ
    ಪುರುಷೋತ್ತಮ ನಾಯಕ ಸುರಪುರ
    ಶೋರಾಪುರ, ಯಾದಗಿರಿ, ಕರ್ನಾಟಕ•
    22 hrs ago
  • ಬೆಂಗಳೂರು. ದರ್ಶನ್ ಅಭಿಮಾನಿಗೆ ದರ್ಶನ್ ಮನೆ ಮುಂದೆಯೆ ಪೊಲೀಸರಿಂದ ಕಪಾಳ ಮೋಕ್ಷ
    1
    ಬೆಂಗಳೂರು. ದರ್ಶನ್ ಅಭಿಮಾನಿಗೆ ದರ್ಶನ್ ಮನೆ ಮುಂದೆಯೆ ಪೊಲೀಸರಿಂದ ಕಪಾಳ ಮೋಕ್ಷ
    user_RK news07
    RK news07
    Insurance Agent Bidar, Karnataka•
    23 hrs ago
  • 1) ಮತದಾರರಿಗೆ ಒಂದು ದಿನದ ಜಾತ್ರೆಯಾದರೆ, ರಾಜಕರಣಿಗಳಿಗೆ ಐದು ವರ್ಷದ ಜಾತ್ರೆಯಾಗುತ್ತದೆ. 2) ಬೇರೆ ಸಮಾಜದವರನ್ನು ಪ್ರೀತಿಯಿಂದ ಕಂಡೆರೆ ಮಾತ್ರ ತಾಲೂಕಿನ MLA ಆಗೋದಕ್ಕೆ ಸಾಧ್ಯ: ಮಾಜಿ ಸಚಿವ ಮಾಲೀಕಯ್ಯ ವ್ಹಿ ಗುತ್ತೇದಾರ. #starkannadanews #kalaburaginews #jiohotstar #ಕಲಬುರಗಿ #ಮಾಲೀಕಯ್ಯ #ಗುತ್ತೇದಾರ #ಅಫಜಲಪುರ #ಗಾಣಗಾಪುರ #ರಾಜಕೀಯ #MLA
    1
    1) ಮತದಾರರಿಗೆ ಒಂದು ದಿನದ ಜಾತ್ರೆಯಾದರೆ, ರಾಜಕರಣಿಗಳಿಗೆ ಐದು ವರ್ಷದ ಜಾತ್ರೆಯಾಗುತ್ತದೆ.
2) ಬೇರೆ ಸಮಾಜದವರನ್ನು ಪ್ರೀತಿಯಿಂದ ಕಂಡೆರೆ ಮಾತ್ರ ತಾಲೂಕಿನ MLA ಆಗೋದಕ್ಕೆ ಸಾಧ್ಯ: ಮಾಜಿ ಸಚಿವ ಮಾಲೀಕಯ್ಯ ವ್ಹಿ ಗುತ್ತೇದಾರ.
#starkannadanews #kalaburaginews #jiohotstar #ಕಲಬುರಗಿ #ಮಾಲೀಕಯ್ಯ #ಗುತ್ತೇದಾರ #ಅಫಜಲಪುರ #ಗಾಣಗಾಪುರ #ರಾಜಕೀಯ #MLA
    user_Star Kannada News 24×7
    Star Kannada News 24×7
    News Anchor ಕಲಬುರಗಿ, ಕಲಬುರಗಿ, ಕರ್ನಾಟಕ•
    43 min ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.