Shuru
Apke Nagar Ki App…
ಇಂದು ಶಹಪುರ್ ಐ ಬಿಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಮೇ 15 ಸರಳ ಸಾಮೂಹಿಕ ಮದುವೆಯ ಪ್ರೆಸ್ ಮೆಂಟ್ ಮಾಡಿ ಕರಪತ್ರ ಬಿಡುಗಡೆ ಮಾಡಲಾಯಿತು ಯಾರಾದರೂ ಮೇ 10 ರ ಒಳಗಾಗಿ ನೊಂದಣಿ ಮಾಡಿಸಿಕೊಡಬೇಕೆದು ಈ ಕಾರ್ಯಕ್ರಮದಲ್ಲಿ ಸಂಘಟನೆಯ ಮುಖಂಡ ಕಾರ್ಯಕರ್ತರು ಉಪಸ್ಥಿತರಿದ್ದರು ಈ ಕೆಳಗಿನ ಫೋನ್ ನಂಬರ್ ಗೆ ಸಂಪರ್ಕಿಸಬೇಕು 9980792397 _6361774809__9008945593 ಸಂಪರ್ಕಿಸಿ ಜೈ ಭೀಮ್
ಶಿವಪ್ಪ ಜಿ ಕಂಬಾರ್ ಕೆಂಭಾವಿ
ಇಂದು ಶಹಪುರ್ ಐ ಬಿಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಮೇ 15 ಸರಳ ಸಾಮೂಹಿಕ ಮದುವೆಯ ಪ್ರೆಸ್ ಮೆಂಟ್ ಮಾಡಿ ಕರಪತ್ರ ಬಿಡುಗಡೆ ಮಾಡಲಾಯಿತು ಯಾರಾದರೂ ಮೇ 10 ರ ಒಳಗಾಗಿ ನೊಂದಣಿ ಮಾಡಿಸಿಕೊಡಬೇಕೆದು ಈ ಕಾರ್ಯಕ್ರಮದಲ್ಲಿ ಸಂಘಟನೆಯ ಮುಖಂಡ ಕಾರ್ಯಕರ್ತರು ಉಪಸ್ಥಿತರಿದ್ದರು ಈ ಕೆಳಗಿನ ಫೋನ್ ನಂಬರ್ ಗೆ ಸಂಪರ್ಕಿಸಬೇಕು 9980792397 _6361774809__9008945593 ಸಂಪರ್ಕಿಸಿ ಜೈ ಭೀಮ್
More news from ಕರ್ನಾಟಕ and nearby areas
- KL Rahul mant 💗😎🥰1
- BIG NEWS: ಯಾದಗಿರಿ ಜಿಲ್ಲೆಯಲ್ಲಿ 'ಹೀಟ್ ವೇವ್' ಅಟ್ಯಾಕ್: ಏಪ್ರಿಲ್ 19ರವರೆಗೆ 'ಯಲ್ಲೋ ಅಲರ್ಟ್' ಘೋಷಣೆ! ALERTS: ಸುಡುತ್ತಿದೆ ಬಿಸಿಲು, ಎಚ್ಚರ.. ಎಚ್ಚರ..! ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಹೊರಬರದಂತೆ ಡಿಸಿ ಖಡಕ್ ಸೂಚನೆ.1
- ಚಾಮರಾಜನಗರ : ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಮಲ್ಲಯ್ಯನಪುರ ಗ್ರಾಮದ ಬಳಿ ಟಿಪ್ಪರ್ ಮತ್ತು ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿ, ಸ್ಥಳದಲ್ಲೇ ಮಹಿಳೆಯರಿಬ್ಬರು ಸಾವನ್ನಪ್ಪಿದ್ದು, ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಸಾವನ್ನಪ್ಪಿದ ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ಚಾಮರಾಜನಗರ ತಾಲ್ಲೂಕಿನ ಕ್ರಷರ್ ನಿಂದ ಹೊರಟ ಟಿಪ್ಪರ್ವೊಂದು ಕೇರಳ ಕಡೆಗೆ ತೆರಳುವಾಗ ಗುಂಡ್ಲುಪೇಟೆ ತಾಲ್ಲೂಕಿನ ಮಲ್ಲಯ್ಯನಪುರದ ಬಳಿ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕಾರೊಂದು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮಹಿಳೆಯರುವ ಸ್ಥಳದಲ್ಲೇ ಸಾವನ್ನಪ್ಪಿದರು. ಕಾರಿನಲ್ಲಿದ್ದ ಮತ್ತೊಬ್ಬ ವ್ಯಕ್ತಿ ಮತ್ತು ಮಗುವೊಂದು ತೀವ್ರತರವಾಗಿ ಗಾಯಗೊಂಡಿದ್ದರು, ಇವರನ್ನು ಆಂಬುಲೆನ್ಸ್ ಮೂಲಕ ಮೈಸೂರಿನ ಆಸ್ಪತ್ರಗೆ ಚಿಕಿತ್ಸೆಗಾಗಿ ಸಾಗಿಸಲಾಗಿತ್ತು. ಕೇರಳ ಮೂಲದ ಆಯೇಷಾ ನೂರಿ (41) ಮತ್ತು ನುಹಾ (18) ಸ್ಥಳದಲ್ಲೇ ಮತಪಟ್ಟರು. ನಹಿಯಾನ್ ಎಂಬ 9 ವರ್ಷದ ಬಾಲಕ ಮತ್ತು ಚಾಲಕ ಮಹಮ್ಮದ್ ಅಜೀರ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಮೈಸೂರಿನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಾಲಕ ಮಹಮ್ಮದ್ ಅಜೀರ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ನಹಿಯಾನ್ ಮಗುವಿಗೆ ಚಿಕಿತ್ಸೆ ಮುಂದುವರೆದಿದೆ. ಗುಂಡ್ಲುಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ರಸ್ತೆ ಅಪಘಾತ ನಡೆಸಿದ ಟಿಪ್ಪರ್ ಚಾಲಕರ ತಲೆ ಮರೆಸಿಕೊಂಡಿದ್ದು, ಟಿಪ್ಪರ್ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತರೆಲ್ಲರೂ ಮೂಲತಃ ಕೇರಳದವರಾಗಿದ್ದು, ಇವರೆಲ್ಲರೂ ವ್ಯವಹಾರಿಕವಾಗಿ ಬೆಂಗಳೂರಿನಲ್ಲಿ ವಾಸ್ಯವ್ಯ ಹೂಡಿದ್ದರು ಎಂದು ತಿಳಿದಿ ಬಂದಿದೆ. ರಸ್ತೆ ಅಪಘಾತ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು ಟಿಪ್ಪರ್ ಹಾವಳಿಯನ್ನು ತಡೆಗಟ್ಟುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.3
- Post by ABU NEWS CHANNEL ಸಂಪಾದಕರು1
- ಕರ್ನಾಟಕದಲ್ಲಿ ಯಾವುದೆ ಜಿಲ್ಲೆ ತಾಲೂಕ ಮತ್ತು ಗ್ರಾಮಗಳಲ್ಲಿ ಯಾವುದೆ ಕುಂದು ಕೊರೆತೆ ಇರಲ್ಲಿ ಕಾಲಮಾಡಿ ತಿಳಿದುಕೊಳ್ಳಿ1
- Post by Nava karnataka News channel1
- Post by Star Kannada News 24×71
- ಯಾದಗಿರಿ :ಧನಗಳ ಸಂತೆ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಧಿಢೀರ್ ಬೇಟಿ ನೀಡಲಿ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಆಗ್ರಹ. ಬಿರುಬಿಸಿನಲ್ಲೇ ಜನ ಜಾನುವಾಗಳು ಕುಡಿಯುವ ನೀರು ಇಲ್ಲದ ಕಾರಣ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಸಂಬAದಪಟ್ಟ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ದೂರದೃಷ್ಟಕರ ಸಂಗತಿ ಉಮೇಶ ಕೆ. ಮುದ್ನಾಳ ಯಾದಗಿರಿ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಪ್ರತಿ ಮಂಗಳವಾರ ನಡೆಯುವ ದನ, ಕುರಿ ಮತ್ತು ಮೇಕೆಗಳ ಸಂತೆಯನ್ನು ಸುಧಾರಿಸುವಂತೆ ದಿಢೀರ ಜಿಲ್ಲಾಧಿಕಾರಿಗಳು ಸ್ಥಳ್ಕಕೆ ಬೇಟಿ ನೀಡಿ ಸಂಬAದ ಪಟ್ಟವರ ಮೇಲೆ ಕಠಿಣ ಕ್ರಮ ಕೈಗೊಳಬೇಕೆಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ಅವರು ಆಗ್ರಹಿಸಿದ್ದಾರೆ. ಸಂತೆ ಸ್ಥಳಕ್ಕೆ ಬೇಟಿ ನೀಡಿ ಎಲ್ಲಾ ಕಡೆ ಸಂಚಾರ ಮಾಡಿ ಧನ ಕರಗಳು ಹಾಡು ಕುರಿ ಮಾರಾಟಕ್ಕೆ ಬಂದ ರೈತರರೊಂದಿಗೆ ಚರ್ಚಸಿ ನಂತರ ಮಾತನಾಡಿದ ಅವರು ಕನಿಷ್ಟ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ದನಗಳ ಸಂತೆ ಆವರಣದಲ್ಲಿ ವಿಶೇಷ ಮೂಲಭೂತ ಸೌಕರ್ಯ ಒದಗಿಸಿ ಕೊಡಬೇಕಾದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯು ಕಣ್ಣು ಮುಚ್ಚಿ ಕುಳಿತ್ತಿರುವುದು ದೂರದೃಷ್ಟಕರ ಸಂಗತಿ ಜಿಲ್ಲೆಯಲ್ಲಿ ಅತಿ ದೊಡ್ಡ ಜಾನು ವಾರು ಸಂತೆ ಇದಾಗಿದ್ದು, ಸಾಕಷ್ಟು ದನ, ಕರು, ಕುರಿ, ಆಡುಗಳ ಮಾರಾಟ ನಡೆಯುತ್ತಿವೆ. ಸಮಿತಿಯು ಮಾರಾಟ ಶುಲ್ಕವನ್ನು ಪಡೆಯುತ್ತಿದ್ದು, ಇದಕ್ಕೆ ಪ್ರತಿಯಾಗಿ ಮೂಲಸೌಕರ್ಯ ಒದಗಿಸುವುದಕ್ಕೆ ಹಿಂದೇಟು ಹಾಕುತ್ತಿದೆ ಎಷ್ಟರ ಮಟ್ಟಿಗೆ ಸರಿ ಎಂದು ಆರೋಪಿಸಿದ್ದಾರೆ. ಬಿರು ಬಿಸಿಲಿಂದ ಜನ ಜಾನುವಾರಿಗೆ ಕುಡಿಯಲು ನೀರು ಇರದ ಕಾರಣ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಯಾದಗಿರಿಯ ಎಪಿಎಂಸಿ ಆವರಣದಲ್ಲಿ ನಡೆಯುತ್ತಿರುವ ದನಗಳ ಸಂತೆ ಪ್ರತಿ ವಾರ ಸಂತೆ ಸಮಯಕ್ಕೆ ಪಶು ವೈದ್ಯ ರನ್ನು ನೇಮಕ ಮಾಡಿ ಮುಂದಾಗುವ ಅನಾಹುತ ತಪ್ಪಿಸಬೇಕು. ರೈತರಿಗೆ ಮತ್ತು ಜನ ಜಾನುವಾರುಗಳಿಗೆ ಸಂತೆ ಸಮಯದಲ್ಲಿ ಶುದ್ಧ ಕುಡಿಯುವ ನೀರು ಪೂರೈಸಬೇಕು. ದನಕರುಗಳಿಗೆ ಕಟ್ಟಿ ಸಾಲಾಗಿ ನೆಡಲು ಕ್ರಮ ಕೈಗೊಳ್ಳಬೇಕು. ಮಾರುಕಟ್ಟೆ ಪ್ರಾಂಗಣದಲ್ಲಿ ಉದ್ಯಾನ ವನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದ್ದಾರೆ.. ಧನ ಕರುಗಳಿಗೆ ಕಟ್ಟಿ ಹಾಕಲು ಬಾಂಡ್ ಕಲ್ಲುಗಳನ್ನು ನಡಬೇಕು. ಆಡು ಕುರಿಗಳುನ್ನು ರಸ್ತೆಯ ಮೇಲೆ ನಿಂತು ಮಾರಾಟ ಮಾಡುವುದನ್ನ ತಕ್ಷಣ ತಪ್ಪಸಿ. ಪರ್ಯಾಯ ವ್ಯವಸ್ಥೆ ಮಾಡಬೇಕು ಸಂತೆಯಲ್ಲಿರು ದೊಡ್ಡ ನೀರಿ ಟ್ಯಾಂಕ್ ಲಕ್ಷ ಲಕ್ಷ ಗಟ್ಟೆಲೆ ಖರ್ಚು ಮಾಡಿ ಪಾಳು ಬಿದ್ದರು ಅಧನ್ನು ಸರಿಪಡಸಬೇಕು. ಸಂತೆಯ ಆವರಣದಲ್ಲಿ ಅಕ್ರಮ ಮಧ್ಯದ ಬಾಟಗಳನ್ನು ತರವುಗೊಳಿಸಿ ರೈತರಿಗೆ ಆಗುವ ತೊಂದರೆ ನಿಲ್ಲಿಸಬೇಕು ಸಂತೆ ಅಕ್ಕ ಪಕ್ಕದಲ್ಲಿ ಜಾಲಿ ಕಟ್ಟಿಗಳುನ್ನು ತೆರವುಗೊಳಿಸಿ ರೈತರಿಗೆ ಹಸಿರು ಪರದೆಯ ನೆರಳಿನ ವ್ಯವಸ್ಥೆ ಮಾಡಬೇಕು ಮತ್ತು ಸಂತೆಯ ಸ್ಥಳದಲ್ಲಿ ಶೌಚಾಲಯ ನಿರ್ಮಿಸಬೇಕು ಸಂತೆಯ ಸಮಯದಲ್ಲಿ ಖರೀದಿಗೆ ಬಂದ ರೈತರನ್ನು ಟಾರ್ಗಟ್ ಮಾಡಿ ಕರ್ತನಾಕ ಕಳ್ಳರು ಕಾಲಾ ಪಿಲಾ ಅಂದರ ಭಾಹರ್ ಆಟದ ಆಸೆ ತೋರಿಸಿ ಹಣ ಲಪ್ಟಾಯಿಸುವರನ್ನು ಪತ್ತೆ ಹಚ್ಚಿ ಪೊಲಿಸ್ರ ತಂಡ ರಚಿಸಬೇಕು. ಇನ್ನಿತರ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿ ರೈತರಿಗೆ ಸಾಮಾಜಿಕ ನ್ಯಾಯ ಕೊಡಿಸಲು ಜಿಲ್ಲಾಡಳಿತ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.4