ಗೋಕಾಕ್ ತಾಲೂಕಿನ ಬೆಣಚಿನ ಮರಡಿ ( ಕೊ) ಶ್ರೀ ಗುಂಪಿ ಬಸವೇಶ್ವರ ಪಾದಯಾತ್ರೆ ತಂಡ ಕಕ್ಕೇರಿ ಗ್ರಾಮದ ಶ್ರೀ ಬಿಷ್ಟಾದೇವಿ ಹಾಗೂ ಸಹೋದರಿ ಮುಕ್ಕಮ್ಮ ದೇವಿ ಮಂದಿರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. 27kkr1 ಸುದ್ದಿಜಾಲ ಕಕ್ಕೇರಿ. ಸ್ಥಳೀಯ ಶ್ರೀ ಬಿಷ್ಠಾದೇವಿ ಹಾಗೂ ಸಹೋದರಿ ಮೂಕ್ಕಮ್ಮ ದೇವಿಯರ ಮಂದಿರಕ್ಕೆ. ಗೋಕಾಕ ತಾಲೂಕ ಬೆಣಚಿನಮರಡಿ(ಕೊ) ಶ್ರೀ ಕುಂಪಿ ಬಸವೇಶ್ವರ ಪಾದಯಾತ್ರೆ ಮಂಡಳಿ ನೂರಾರು ಸದಸ್ಯರು ಗುರುವಾರ ಭೇಟಿ ನೀಡಿ ಆಶೀರ್ವಾದ ಪಡೆದರು. ಪ್ರತಿವರ್ಷದಂತೆ ಸುಕ್ಷೇತ್ರ ಶ್ರೀ ಉಳವಿ ಚನ್ನಬಸವೇಶ್ವರ ಕ್ಷೇತ್ರಕ್ಕೆ 16ನೇ ವರ್ಷದ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ ಎಂದು. ಸದಸ್ಯರಾದ ಸಿದ್ದಪ್ಪ ಅಳಗುಂಡಿ, ಶಿಕ್ಷಕ ಪಿ ಲಟ್ಟಿ, ಸಂದೀಪ್ ಸಂದೀಪ್ ಸಂದೀಪ ಅಳಗುಂಡಿ, ಚಂದ್ರು ಗಿಡ್ನವರ, ಶಿವಾನಂದ ನಷ್ಠೆ, ಮಲ್ಲಿಕಾರ್ಜುನ್ ಸಂಗಣ್ಣವರ, ಮಾಜಿ ಸೈನಿಕ ಶಿವಪ್ಪ ಮಾಗಿ, ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದಾರೆ. ಪಾದಯಾತ್ರೆಯಲ್ಲಿ ಒಂಟಿ ಕಂಬದ ಮುರುಘಾ ಮಠ ಹೊಳಲ್ಕೆರೆ, ಸ್ವಾಮೀಜಿ ತಿಪ್ಪೇರುದ್ರಸ್ವಾಮಿಜಿ ,ಡಿ ಕಲ್ಕೆರಿ ಅಲ್ಲಮಪ್ರಭು ಮಠ ಪೂರ್ಣಾನಂದ ಸ್ವಾಮೀಜಿ. ಪಾದಯಾತ್ರೆಯಲ್ಲಿ ಪಾಲ್ಗೊಂಡು. ಮಂಗವಾರ ಗ್ರಾಮದಿಂದ ಪಾದಯಾತ್ರೆ ಕೈಗೊಂಡು, ರಾತ್ರಿ ವಾಸ್ತವ್ಯ ಮಾಡುವ ಸ್ಥಳಗಳು ಬೈಲಹೊಂಗಲ ಮಂಗಳವಾರ, ಹಿರೇನಂದಿಹಳ್ಳಿ, ಬುಧವಾರ, ಅಳ್ನಾವರ, ಗುರುವಾರ ಪ್ರಧಾನಿ, ಶುಕ್ರವಾರ, ಶ್ರೀ ಕ್ಷೇತ್ರ ಉಳಿವಿಗೆ ತಲುಪುತ್ತಾರೆ, ಸುಮಾರು 250 ಕಿಮೀ ಕ್ರಮಿಸುವರು .ಸೋಮವಾರ ಅಭಿಷೇಕ, ಪೂಜೆ ಸಲ್ಲಿಸಿ ನಂತರ ಮಹಾಪ್ರಸಾದ ಮಾಡಿ ಮಂಗಳವಾರ ಮರಳಿ ಗ್ರಾಮಕ್ಕೆ ತೆರಳವರು ಹೋಗುವ ಸಂದರ್ಭದಲ್ಲಿ ಅವರು ಲಗೇಜ್ ಹಾಗೂ ಆಹಾರ ಸಾಮಗ್ರಿಗಳ ತಂದ ವಾಹನಗಳಲ್ಲಿ ಸುರಕ್ಷಿತವಾಗಿ ಮನೆಗಳಿಗೆ ಹೋಗುವರು. 27kkr1. ಫೋಟೋ ಶೀರ್ಷಿಕೆ 1 ಶ್ರೀ ಬಿಷ್ಠಾದೇವಿ ಹಾಗೂ ಸಹೋದರಿ ಮೂಕ್ಕಮ್ಮ ದೇವಿಯರಿಗೆ, ಗೋಕಾಕ ತಾಲೂಕಿನ ಬೆಣಚಿನಮರಡಿ (ಕೊ) 16 ನೇ ವರ್ಷದ ಪಾದಯಾತ್ರೆಯ ತಂಡ ಬೇಟಿಕೊಟ್ಟು ಆಶೀರ್ವಾದ ಪಡೆದರು.
ಗೋಕಾಕ್ ತಾಲೂಕಿನ ಬೆಣಚಿನ ಮರಡಿ ( ಕೊ) ಶ್ರೀ ಗುಂಪಿ ಬಸವೇಶ್ವರ ಪಾದಯಾತ್ರೆ ತಂಡ ಕಕ್ಕೇರಿ ಗ್ರಾಮದ ಶ್ರೀ ಬಿಷ್ಟಾದೇವಿ ಹಾಗೂ ಸಹೋದರಿ ಮುಕ್ಕಮ್ಮ ದೇವಿ ಮಂದಿರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. 27kkr1 ಸುದ್ದಿಜಾಲ ಕಕ್ಕೇರಿ. ಸ್ಥಳೀಯ ಶ್ರೀ ಬಿಷ್ಠಾದೇವಿ ಹಾಗೂ ಸಹೋದರಿ ಮೂಕ್ಕಮ್ಮ ದೇವಿಯರ ಮಂದಿರಕ್ಕೆ. ಗೋಕಾಕ ತಾಲೂಕ ಬೆಣಚಿನಮರಡಿ(ಕೊ) ಶ್ರೀ ಕುಂಪಿ ಬಸವೇಶ್ವರ ಪಾದಯಾತ್ರೆ ಮಂಡಳಿ ನೂರಾರು ಸದಸ್ಯರು ಗುರುವಾರ ಭೇಟಿ ನೀಡಿ ಆಶೀರ್ವಾದ ಪಡೆದರು. ಪ್ರತಿವರ್ಷದಂತೆ ಸುಕ್ಷೇತ್ರ ಶ್ರೀ ಉಳವಿ ಚನ್ನಬಸವೇಶ್ವರ ಕ್ಷೇತ್ರಕ್ಕೆ 16ನೇ ವರ್ಷದ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ ಎಂದು. ಸದಸ್ಯರಾದ ಸಿದ್ದಪ್ಪ ಅಳಗುಂಡಿ, ಶಿಕ್ಷಕ ಪಿ ಲಟ್ಟಿ, ಸಂದೀಪ್ ಸಂದೀಪ್ ಸಂದೀಪ ಅಳಗುಂಡಿ, ಚಂದ್ರು ಗಿಡ್ನವರ, ಶಿವಾನಂದ ನಷ್ಠೆ, ಮಲ್ಲಿಕಾರ್ಜುನ್ ಸಂಗಣ್ಣವರ, ಮಾಜಿ ಸೈನಿಕ ಶಿವಪ್ಪ ಮಾಗಿ, ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದಾರೆ. ಪಾದಯಾತ್ರೆಯಲ್ಲಿ ಒಂಟಿ ಕಂಬದ ಮುರುಘಾ ಮಠ ಹೊಳಲ್ಕೆರೆ, ಸ್ವಾಮೀಜಿ ತಿಪ್ಪೇರುದ್ರಸ್ವಾಮಿಜಿ ,ಡಿ ಕಲ್ಕೆರಿ ಅಲ್ಲಮಪ್ರಭು ಮಠ ಪೂರ್ಣಾನಂದ ಸ್ವಾಮೀಜಿ. ಪಾದಯಾತ್ರೆಯಲ್ಲಿ ಪಾಲ್ಗೊಂಡು. ಮಂಗವಾರ ಗ್ರಾಮದಿಂದ ಪಾದಯಾತ್ರೆ ಕೈಗೊಂಡು, ರಾತ್ರಿ ವಾಸ್ತವ್ಯ ಮಾಡುವ ಸ್ಥಳಗಳು ಬೈಲಹೊಂಗಲ ಮಂಗಳವಾರ, ಹಿರೇನಂದಿಹಳ್ಳಿ, ಬುಧವಾರ, ಅಳ್ನಾವರ, ಗುರುವಾರ ಪ್ರಧಾನಿ, ಶುಕ್ರವಾರ, ಶ್ರೀ ಕ್ಷೇತ್ರ ಉಳಿವಿಗೆ ತಲುಪುತ್ತಾರೆ, ಸುಮಾರು 250 ಕಿಮೀ ಕ್ರಮಿಸುವರು .ಸೋಮವಾರ ಅಭಿಷೇಕ, ಪೂಜೆ ಸಲ್ಲಿಸಿ ನಂತರ ಮಹಾಪ್ರಸಾದ ಮಾಡಿ ಮಂಗಳವಾರ ಮರಳಿ ಗ್ರಾಮಕ್ಕೆ ತೆರಳವರು ಹೋಗುವ ಸಂದರ್ಭದಲ್ಲಿ ಅವರು ಲಗೇಜ್ ಹಾಗೂ ಆಹಾರ ಸಾಮಗ್ರಿಗಳ ತಂದ ವಾಹನಗಳಲ್ಲಿ ಸುರಕ್ಷಿತವಾಗಿ ಮನೆಗಳಿಗೆ ಹೋಗುವರು. 27kkr1. ಫೋಟೋ ಶೀರ್ಷಿಕೆ 1 ಶ್ರೀ ಬಿಷ್ಠಾದೇವಿ ಹಾಗೂ ಸಹೋದರಿ ಮೂಕ್ಕಮ್ಮ ದೇವಿಯರಿಗೆ, ಗೋಕಾಕ ತಾಲೂಕಿನ ಬೆಣಚಿನಮರಡಿ (ಕೊ) 16 ನೇ ವರ್ಷದ ಪಾದಯಾತ್ರೆಯ ತಂಡ ಬೇಟಿಕೊಟ್ಟು ಆಶೀರ್ವಾದ ಪಡೆದರು.
- 📍 ಖಾನಾಪುರ | ಕೇಸರೆಕರ ದಂಪತಿ ಹತ್ಯೆ ಪ್ರಕರಣ ನ್ಯಾಯಕ್ಕಾಗಿ ಖಾನಾಪುರದಲ್ಲಿ ಭವ್ಯ ಪ್ರತಿಭಟನಾ ಮೆರವಣಿಗೆ ಸಾಂಗ್ಲಿಯಲ್ಲಿ ನಡೆದ ಖಾನಾಪುರ ತಾಲೂಕಿನ ಹೆಬ್ಬಾಳ ಗ್ರಾಮದ ಕೇಸರೆಕರ ದಂಪತಿ ಹತ್ಯೆ ಪ್ರಕರಣವನ್ನು ಖಂಡಿಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಮೃತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಖಾನಾಪುರದಲ್ಲಿ ಭವ್ಯ ಪ್ರತಿಭಟನಾ ಮೆರವಣಿಗೆ ನಡೆಯಿತು. 📍 ಖಾನಾಪುರ | ಕೇಸರೆಕರ ದಂಪತಿ ಹತ್ಯೆ ಪ್ರಕರಣ ನ್ಯಾಯಕ್ಕಾಗಿ ಖಾನಾಪುರದಲ್ಲಿ ಭವ್ಯ ಪ್ರತಿಭಟನಾ ಮೆರವಣಿಗೆ ಸಾಂಗ್ಲಿಯಲ್ಲಿ ನಡೆದ ಖಾನಾಪುರ ತಾಲೂಕಿನ ಹೆಬ್ಬಾಳ ಗ್ರಾಮದ ಕೇಸರೆಕರ ದಂಪತಿ ಹತ್ಯೆ ಪ್ರಕರಣವನ್ನು ಖಂಡಿಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಮೃತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಖಾನಾಪುರದಲ್ಲಿ ಭವ್ಯ ಪ್ರತಿಭಟನಾ ಮೆರವಣಿಗೆ ನಡೆಯಿತು. ಸಮಸ್ತ ಖಾನಾಪುರ ತಾಲ್ಲೂಕಿನ ಹಿಂದೂ ಬಾಂಧವರು ಹಾಗೂ ನಾಗರಿಕರ ನೇತೃತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಜನಪ್ರಿಯ ಶಾಸಕ ಶ್ರೀ ವಿಠ್ಠಲರಾವ್ ಹಲಗೇಕರ ಅವರು ಭಾಗವಹಿಸಿ, ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕಬೇಕು ಎಂಬ ಆಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದರು. ಖಾನಾಪುರದ ಲಕ್ಷ್ಮೀ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ತಹಶೀಲ್ದಾರ್ ಕಚೇರಿವರೆಗೆ ಸಾಗಿತು. ತಾಲ್ಲೂಕಿನ ವಿವಿಧ ಗ್ರಾಮಗಳಿಂದ ನೂರಾರು ನಾಗರಿಕರು ಭಾಗವಹಿಸಿ, ಹತ್ಯೆ ಪ್ರಕರಣದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು, ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಕೇಸರೆಕರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಶಾಸಕ ವಿಠ್ಠಲರಾವ್ ಹಲಗೇಕರ, ಶ್ರೀ ಪ್ರಮೋದ ಕೊಚೇರಿ ,ಮಾಜಿ ಶಾಸಕಅರವಿಂದ್ ಪಾಟೀಲ್ ,ಪಂಡಿತ ಒಗಲೆ ,ಸದಾನಂದ ಪಾಟೀಲ್ ,ಧನಶ್ರೀ ಸರ ದೇಸಾಯಿ ಬಾಬುರಾವ ದೇಸಾಯಿ ,ಬಸವರಾಜ ಸಾಣಿಕೊಪ್ಪ , ವಸಂತ ದೇಸಾಯಿ ,ಸುರೇಶ್ ದೇಸಾಯಿ ,ಸುನಿಲ್ ಮಡ್ಡಿಮಣಿ ಶ್ರೀಕಾಂತ ಇಟಗಿ ಮಲ್ಲಪ್ಪ ಮಾರಿಹಾಳ ಗುಂಡು ತೋಪಿನಕಟೀ ಅವರು, ಹಾಗೂ ಹಿಂದೂ ಸಂಘಟನ ಪ್ರಮೋಕ ಅವರ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಕಾನೂನುಬದ್ಧವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ನ್ಯಾಯಕ್ಕಾಗಿ ನಡೆದ ಈ ಪ್ರತಿಭಟನಾ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಭಾಗವಹಿಸಿ ಒಗ್ಗಟ್ಟಿನ ಸಂದೇಶ ಸಾರಿದರು. 📰 ಶುರು ನ್ಯೂಸ್ 🎙️ ನಿಮ್ಮ ಸಿಂಪಲ್ ಸಿದ್ದು1
- ಸಚಿವಸ್ಥಾನದ ಬಗ್ಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಏನು ಹೇಳಿದಾರೆ ಕೇಳಿ ಬೆಳಗಾವಿ ಇಂದು ಪತ್ರಿಕಾ ಹೇಳಿಕೆ ನೀಡಿರುವ ಲಕ್ಷ್ಮೀ ಹೆಬ್ಬಾಳಕರ ಅವರು ಸಚಿವ ಸ್ಥಾನದ ಬಗ್ಗೆ ಮಾಹಿತಿ ನೀಡಿದ್ದಾರೆ1
- *ಕುಡಚಿ ಶಾಸಕರಿಂದ ಮೃತ ವಿದ್ಯಾರ್ಥಿ ಗೌತಮ್ ಕುಟುಂಬಕ್ಕೆ ಸಾಂತ್ವನ* ಸುಟ್ಟಟ್ಟಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿ ಗೌತಮ್ ಹಣಮಂತ ಭಜಂತ್ರಿ ಅವರ ಅನುಮಾನಸ್ಪದ ಸಾವು ರಾಜ್ಯಾದ್ಯಂತ ತೀವ್ರ ಆಘಾತ ಮೂಡಿಸಿದ್ದು, ಇದೀಗ ಕುಡಚಿ ಶಾಸಕ ಮಹೇಂದ್ರ ತಮ್ಮನವರ್ ಅವರು ಮೃತರ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. *ಕುಡಚಿ ಶಾಸಕರಿಂದ ಮೃತ ವಿದ್ಯಾರ್ಥಿ ಗೌತಮ್ ಕುಟುಂಬಕ್ಕೆ ಸಾಂತ್ವನ* ಸುಟ್ಟಟ್ಟಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿ ಗೌತಮ್ ಹಣಮಂತ ಭಜಂತ್ರಿ ಅವರ ಅನುಮಾನಸ್ಪದ ಸಾವು ರಾಜ್ಯಾದ್ಯಂತ ತೀವ್ರ ಆಘಾತ ಮೂಡಿಸಿದ್ದು, ಇದೀಗ ಕುಡಚಿ ಶಾಸಕ ಮಹೇಂದ್ರ ತಮ್ಮನವರ್ ಅವರು ಮೃತರ ಕುಟುಂಬಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಗೌತಮ್ ಲಕ್ಷ್ಮಣ್ ಭಜಂತ್ರಿ ಮೃತಪಟ್ಟಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಘಟನೆ ನಡೆದು ಕುಟುಂಬಸ್ಥರು ಆಘಾತದಲ್ಲಿದ್ದು, ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಿಡಗುಂದಿ ಗ್ರಾಮಕ್ಕೆ ತೆರಳಿದ ಕುಡಚಿ ಕ್ಷೇತ್ರದ ಶಾಸಕರಾದ ಮಹೇಂದ್ರ ತಮ್ಮನವರ್ ಅವರು, ಮೃತ ಗೌತಮ್ ಅವರ ನಿವಾಸಕ್ಕೆ ಭೇಟಿ ನೀಡಿ ಪೋಷಕರಿಗೆ ಹಾಗೂ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು. ಮಗುವನ್ನು ಕಳೆದುಕೊಂಡ ಪೋಷಕರ ನೋವಿನಲ್ಲಿ ಭಾಗಿಯಾದ ಶಾಸಕರು, ಕುಟುಂಬಕ್ಕೆ ಧೈರ್ಯ ತುಂಬಿದರು. *ಬೈಟ್* ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಮಹೇಂದ್ರ ತಮ್ಮನವರ್, "ವಿದ್ಯಾರ್ಥಿಯ ಸಾವಿನ ಕುರಿತು ಯಾವುದೇ ಮುಚ್ಚುಮರೆ ಇಲ್ಲದೆ ಉನ್ನತ ಮಟ್ಟದ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಲಾಗುವುದು. ತಪ್ಪಿತಸ್ಥರು ಯಾರೇ ಆಗಲಿ, ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಭರವಸೆ ನೀಡಿದರು. ಜೊತೆಗೆ, ಸರ್ಕಾರದ ವತಿಯಿಂದ ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಕೊಡಿಸುವುದಾಗಿಯೂ ಶಾಸಕರು ಭರವಸೆ ನೀಡಿದ್ದಾರೆ. ಈ ವೇಳೆ ಸ್ಥಳೀಯ ಮುಖಂಡರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ವರದಿ ಲೋಕೇಶ್ ನಸಲಾಪುರೆ 85 ನ್ಯೂಸ್ box ಕನ್ನಡ1
- ಶಾಸಕ ಬಾಲಚಂದ್ರ ಜಾರಕಿಹೊಳಿ ಆಪ್ತ ಸಹಾಯಕನ ಮನೆಯಲ್ಲಿ ವರ ಮಹಾಲಕ್ಷ್ಮಿ ಪೂಜೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಆಪ್ತ ಸಹಾಯಕ ಭಾಸ್ಕರ ರಾವ್ ಮನೆಯಲ್ಲಿ ವರ ಮಹಾಲಕ್ಷ್ಮಿ ಪೂಜೆ ಜೊತೆಯಲ್ಲಿ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮ ನಡೆಯಿತು. 1994 ರಲ್ಲಿ ಕಲಿತ ಸುಮಾರು 26 ಜನ ಗೆಳೆಯರನ್ನು ಪೂಜೆಗೆ ಕರೆಯಿಸಿ ಒಟ್ಟಾಗಿ ಪೂಜೆ ನೆರೆವೇರಿಸಿದರು, ನಂತರ ಎಲ್ಲಾ ಗೆಳೆಯರು ಪ್ರಸ್ತುತ ತಾವು ಮಾಡುತ್ತಿರುವ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಿದರು1
- Post by N24kannadanews1
- नृसिंहवाडी येथे उद्या नारळी पौर्णिमा निमित्त भाविकांची गर्दी पाहायला मिळते, गुरूवार पासून लोकांच्या रांगा पाहायला मिळतात नृसिंहवाडी येथे नारळी पौर्णिमा निमित्त भाविकांची गर्दी पाहायला मिळते गुरूवार पासून लोकांच्या रांगा लागल्या होत्या दत्तगुरु श्री दत्तात्रेय यांच्या दर्शनासाठी गर्दी मोठ्या संख्येने उपस्थित होती, प्रतिनिधी डॉ अनिल माने सरकार चंदुरकर2
- ಕುಡಚಿ ಮತಕ್ಷೇತ್ರದ ಸುಟ್ಟಟ್ಟಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿದ ಶಾಸಕ ಮಹೇಶ ತಮ್ಮಣವರ ಸುಟ್ಟಟ್ಟಿ. ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ವಿಧ್ಯಾರ್ಥಿಯ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದರು.1
- ಇದು ಕೇವಲ ಒಂದು ಹೋರಾಟವಲ್ಲ — ಇದು ರೈತರ ಹಕ್ಕಿನ ಹೋರಾಟ, ದಲಿತ ಕಾರ್ಮಿಕರ ಬದುಕಿನ ಹೋರಾಟ, ಸಾಮಾಜಿಕ ನ್ಯಾಯದ ಹೋರಾಟ! ಇದು ಕೇವಲ ಒಂದು ಹೋರಾಟವಲ್ಲ — ಇದು ರೈತರ ಹಕ್ಕಿನ ಹೋರಾಟ, ದಲಿತ ಕಾರ್ಮಿಕರ ಬದುಕಿನ ಹೋರಾಟ, ಸಾಮಾಜಿಕ ನ್ಯಾಯದ ಹೋರಾಟ! ಅನ್ಯಾಯದ ವಿರುದ್ಧ ಧ್ವನಿ ಎತ್ತಲು, ನಮ್ಮ ಹಕ್ಕುಗಳನ್ನು ಕೇಳಲು ಮತ್ತು ಸಂವಿಧಾನ ನೀಡಿರುವ ನ್ಯಾಯವನ್ನು ಕಾಪಾಡಲು ನಾವು ಇಂದು ಒಂದಾಗಿದ್ದೇವೆ. ನಮ್ಮ ಧ್ವನಿ ಗಟ್ಟಿಯಾಗಲಿ… ನಮ್ಮ ಹೋರಾಟ ಗೆಲ್ಲಲಿ! ಜೈ ಭೀಮ್! ✊ ಜೈ ಕಿಸಾನ್! 🌾 ಸಾಮಾಜಿಕ ನ್ಯಾಯಕ್ಕೆ ಜಯ!”1