Shuru
Apke Nagar Ki App…
ಗುರು ಗಂಗಾ ಗಿರಿಜಾ ನದಿ ಉಳಿಸಿ ಅಭಿಯಾನ : ಮಾಣಿಕ್ ನಗರದ ಆನಂದ ಮಹಾಜ್ ಮನವಿ ಹುಮನಾಬಾದ : ಕೈಗಾರಿಕಾ ಪ್ರದೇಶ ದಿಂದ ಆಗುವ ಜಲ ಮಾಲಿನ್ಯ ಕುರಿತು ದಿನೇ ದಿನೇ ವಿರೋಧ ವ್ಯಕ್ತವಾಗುತ್ತಿದ್ದರು ಯಾವ ಕ್ರಮವು ಆಗುತ್ತಿಲ್ಲ ಈ ಕುರಿತು ಹಲವಾರು ಹೋರಾಟಗಳೇ ನಡೆದು ಹೋದವು ಆದರೆ ಯಾವುದೇ ಕ್ರಮ ವಾಗಲಿಲ್ಲ ಅಧಿಕಾರಿಗಳ ಸಚಿವರ ಹಾಗೂ ಲೋಕಾಯುಕ್ತ ಭೇಟಿಯಾದರು ಕ್ರಮ ವಾಗಲಿಲ್ಲ ಇದೀಗ ಮಾಣಿಕ್ ಪ್ರಭು ಮಹಾರಾಜ್ ದೇವಸ್ಥಾನದ ಪೂಜ್ಯರಾದ ಆನಂದ ಮಹಾರಾಜರು ಈ ಕುರಿತು ಒಂದು ಅಭಿಯಾನಕ್ಕೆ ಕರೆ ನೀಡಿದ್ದು ಗುರು ಗಂಗಾ ಗಿರಿಜಾ ನದಿ ಉಳಿಸಿ ಅಭಿಯಾನಕ್ಕೆ ಕರೆ ನೀಡಿದ್ದಾರೆ, ಈ ಅಭಿಯಾನಕ್ಕೆ ಎಲ್ಲರು ಕೈಜೋಡಿಸಿ ಎಂದು ಮನವಿ ಮಾಡಿದ್ದಾರೆ.
Jk ಕನ್ನಡ news
ಗುರು ಗಂಗಾ ಗಿರಿಜಾ ನದಿ ಉಳಿಸಿ ಅಭಿಯಾನ : ಮಾಣಿಕ್ ನಗರದ ಆನಂದ ಮಹಾಜ್ ಮನವಿ ಹುಮನಾಬಾದ : ಕೈಗಾರಿಕಾ ಪ್ರದೇಶ ದಿಂದ ಆಗುವ ಜಲ ಮಾಲಿನ್ಯ ಕುರಿತು ದಿನೇ ದಿನೇ ವಿರೋಧ ವ್ಯಕ್ತವಾಗುತ್ತಿದ್ದರು ಯಾವ ಕ್ರಮವು ಆಗುತ್ತಿಲ್ಲ ಈ ಕುರಿತು ಹಲವಾರು ಹೋರಾಟಗಳೇ ನಡೆದು ಹೋದವು ಆದರೆ ಯಾವುದೇ ಕ್ರಮ ವಾಗಲಿಲ್ಲ ಅಧಿಕಾರಿಗಳ ಸಚಿವರ ಹಾಗೂ ಲೋಕಾಯುಕ್ತ ಭೇಟಿಯಾದರು ಕ್ರಮ ವಾಗಲಿಲ್ಲ ಇದೀಗ ಮಾಣಿಕ್ ಪ್ರಭು ಮಹಾರಾಜ್ ದೇವಸ್ಥಾನದ ಪೂಜ್ಯರಾದ ಆನಂದ ಮಹಾರಾಜರು ಈ ಕುರಿತು ಒಂದು ಅಭಿಯಾನಕ್ಕೆ ಕರೆ ನೀಡಿದ್ದು ಗುರು ಗಂಗಾ ಗಿರಿಜಾ ನದಿ ಉಳಿಸಿ ಅಭಿಯಾನಕ್ಕೆ ಕರೆ ನೀಡಿದ್ದಾರೆ, ಈ ಅಭಿಯಾನಕ್ಕೆ ಎಲ್ಲರು ಕೈಜೋಡಿಸಿ ಎಂದು ಮನವಿ ಮಾಡಿದ್ದಾರೆ.
More news from ಕರ್ನಾಟಕ and nearby areas
- ಗುರು ಗಂಗಾ ಗಿರಿಜಾ ನದಿ ಉಳಿಸಿ ಅಭಿಯಾನ : ಮಾಣಿಕ್ ನಗರದ ಆನಂದ ಮಹಾಜ್ ಮನವಿ ಹುಮನಾಬಾದ : ಕೈಗಾರಿಕಾ ಪ್ರದೇಶ ದಿಂದ ಆಗುವ ಜಲ ಮಾಲಿನ್ಯ ಕುರಿತು ದಿನೇ ದಿನೇ ವಿರೋಧ ವ್ಯಕ್ತವಾಗುತ್ತಿದ್ದರು ಯಾವ ಕ್ರಮವು ಆಗುತ್ತಿಲ್ಲ ಈ ಕುರಿತು ಹಲವಾರು ಹೋರಾಟಗಳೇ ನಡೆದು ಹೋದವು ಆದರೆ ಯಾವುದೇ ಕ್ರಮ ವಾಗಲಿಲ್ಲ ಅಧಿಕಾರಿಗಳ ಸಚಿವರ ಹಾಗೂ ಲೋಕಾಯುಕ್ತ ಭೇಟಿಯಾದರು ಕ್ರಮ ವಾಗಲಿಲ್ಲ ಇದೀಗ ಮಾಣಿಕ್ ಪ್ರಭು ಮಹಾರಾಜ್ ದೇವಸ್ಥಾನದ ಪೂಜ್ಯರಾದ ಆನಂದ ಮಹಾರಾಜರು ಈ ಕುರಿತು ಒಂದು ಅಭಿಯಾನಕ್ಕೆ ಕರೆ ನೀಡಿದ್ದು ಗುರು ಗಂಗಾ ಗಿರಿಜಾ ನದಿ ಉಳಿಸಿ ಅಭಿಯಾನಕ್ಕೆ ಕರೆ ನೀಡಿದ್ದಾರೆ, ಈ ಅಭಿಯಾನಕ್ಕೆ ಎಲ್ಲರು ಕೈಜೋಡಿಸಿ ಎಂದು ಮನವಿ ಮಾಡಿದ್ದಾರೆ.1
- ಹುಲಸೂರ ಪಟ್ಟಣದ ತಹಸೀಲ್ ಕಚೇರಿ ಆವರಣದಲ್ಲಿ ವ್ಯಸನ ಮುಕ್ತ ದಿನ ಆಚರಣೆ ಹುಲಸೂರ: ಪಟ್ಟಣದ ತಹಸೀಲ್ ಕಚೇರಿ ಆವರಣದಲ್ಲಿ ವ್ಯಸನ ಮುಕ್ತ ದಿನ ಆಚರಣೆ1
- ಸಮಸ್ತ ನಾಡಿನ ಜನತೆಗೆ ಸ್ನೇಹಿತರ ದಿನಾಚರಣೆಗೆ ಹಾರ್ದಿಕ ಹಾರ್ದಿಕ ಶುಭಾಶಯಗಳು. ಸಮಸ್ತ ನಾಡಿನ ಜನತೆಗೆ ಸ್ನೇಹಿತರ ದಿನಾಚರಣೆಗೆ ಹಾರ್ದಿಕ ಹಾರ್ದಿಕ ಶುಭಾಶಯಗಳು.1
- ಭಾಲ್ಕಿಯ ತಾಳವಾಡೆ ಆಸ್ಪತ್ರೆಯಲ್ಲಿ ರವಿವಾರ ದಿನಾಂಕ 2 ಅಗಸ್ಟ್ 2026ರಂದು ರೋಟರಿ ಕ್ಲಬ್ ವತಿಯಿಂದ ರಕ್ತದಾನ ಶಿಬಿರ ಭಾಲ್ಕಿಯ ತಾಳವಾಡೆ ಆಸ್ಪತ್ರೆಯಲ್ಲಿ ರವಿವಾರ ದಿನಾಂಕ 2 ಅಗಸ್ಟ್ 2026ರಂದು ರೋಟರಿ ಕ್ಲಬ್ ವತಿಯಿಂದ ರಕ್ತದಾನ ಶಿಬಿರ1
- ಸಿಸಿ ರಸ್ತೆ ಕಾಮಾಗಾರಿ ವೇಳೆ ಐತಿಹಾಸಿಕ ಪುರಾತನ ಮೂರ್ತಿ ಪತ್ತೆ* ಸಿಸಿ ರಸ್ತೆ ಕಾಮಗಾರಿ ಮಾಡುವೆ ವೇಳೆಯಲ್ಲಿ ಐರಿಹಾಸಿಕ ಪುರಾತನದ ಮೂರ್ತಿ ಪತ್ತೆಯಾಗಿದ್ದು ಶ್ರೀ ಸೂರ್ಯನಾರಾಯಣ ದೇವರ ಶಿಲಾ ಮೂರ್ತಿ ಎಂದು ತಿಳಿದು ಬಂದಿದೆ.ರುಕ್ಮಿಣಿ - ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಹೊಲಕುಂದಾ ಗ್ರಾಮದ ವಿಠ್ಠಲ ದೇವಸ್ಥಾನದ ಆವರಣದಲ್ಲಿನ ಸಿಸಿ ರಸ್ತೆ ಕಾಮಾಗಾರಿ ವೇಳೆ ಪತ್ತೆಯಾಗಿದೆ.2.1 ಅಡಿ ಎತ್ತರದ ಕಪ್ಪು ಶಿಲೆಯ ಮೂರ್ತಿ , ಎರಡೂ ಕೈಗಳಲ್ಲಿ ಕಮಲ ಹೂವುಗಳು ಹೊಂದಿರುವ ಮೂರ್ತಿಯಾಗಿದ್ದು, ಸಂಧ್ಯಾದೇವಿ, ಛಾಯಾದೇವಿ ಹಾಗೂ ಸಪ್ತ ಅಶ್ವಗಳ ಕೆತ್ತನೆ ಒಳಗೊಂಡಿದೆ. ಸಂಶೋಧಕರ ಪ್ರಾಥಮಿಕ ಅಭಿಪ್ರಾಯದಂತೆ ರಾಷ್ಟ್ರಕೂಟರ ಕಾಲದ ಶಿಲ್ಪ ಎನ್ನುವ ಸಾಧ್ಯತೆ ಇದೆ1
- ಇಂಗನಕಲ: ಶರಣಪ್ಪಾ D ಹಾಲಕಾಯಿ ಸಾಹುಕಾರ ಅವರು ಭಜನಾ ಮಂಡಳಿಗೆ ಪ್ರಸಾದ ಸೇವೆ ಸಲ್ಲಿಸಿದ್ದಾರೆ ಈ ಸಂದರ್ಭದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಅಭಿಷೇಕ ಹಾಲಕಾಯಿ ಉಪಸ್ಥಿತರಿದ್ದರು2
- ಅಗಸ್ಟ್ 9ರಂದು ಯುವ ವಿಕಾಸ ವೇದಿಕೆ ಆಶ್ರಯದಲ್ಲಿ ರಾಜ್ಯ ಮಟ್ಟದ ಮುಕ್ತ ಸ್ಪರ್ಧಾತ್ಮಕ ಪರೀಕ್ಷೆ. ಅಗಸ್ಟ್ 9ರಂದು ಯುವ ವಿಕಾಸ ವೇದಿಕೆ ಆಶ್ರಯದಲ್ಲಿ ರಾಜ್ಯ ಮಟ್ಟದ ಮುಕ್ತ ಸ್ಪರ್ಧಾತ್ಮಕ ಪರೀಕ್ಷೆ ಅಫಜಲಪುರ, ಜು. 29: ಯುವ ವಿಕಾಸ ವೇದಿಕೆ ಅಫಜಲಪುರದ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 9ರಂದು ರಾಜ್ಯ ಮಟ್ಟದ ಮುಕ್ತ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಯೋಜಿಸಲಾಗಿದೆ. ತಾಲೂಕಿನ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ವಿಶೇಷ ಸನ್ಮಾನ ಕಾರ್ಯಕ್ರಮವನ್ನು ಇದೇ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವು ಅಫಜಲಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿದ್ದು, ಮಧ್ಯಾಹ್ನ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಎಂ. ವೈ. ಪಾಟೀಲ ವಹಿಸಲಿದ್ದು, ಜೆ. ಎಂ. ಕೊರಬು ಉದ್ಘಾಟಿಸಲಿದ್ದಾರೆ. ಪೂಜ್ಯ ಡಾ. ಚನ್ನಮಲ್ಲ ಶಿವಾಚಾರ್ಯರು ಹಾಗೂ ಗೋಳಸಾರ ಕ್ಷೇತ್ರದ ಅಭಿನವ ಶ್ರೀ ಪುಂಡಲಿಂಗ ಶಿವಯೋಗಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ರಾಜ್ಯ ಮಟ್ಟದ ಈ ಮುಕ್ತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ. ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ₹51,000, ದ್ವಿತೀಯ ಸ್ಥಾನ ಪಡೆದವರಿಗೆ ₹25,000 ಹಾಗೂ ತೃತೀಯ ಸ್ಥಾನ ಪಡೆದವರಿಗೆ ₹15,000 ನಗದು ಬಹುಮಾನ ನೀಡಿ ಸನ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ರಾಜಕೀಯ ಮುಖಂಡರು, ಗಣ್ಯರು, ಶಿಕ್ಷಣ ತಜ್ಞರು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದು, ವಿಶೇಷವಾಗಿ ಧಾರವಾಡದ ಸ್ಪರ್ಧಾ ಜೀನಿಯಸ್ ಅಕಾಡೆಮಿ ಸಂಸ್ತಾಪಕರಾದ ಶ್ರೀ ಸಿದ್ದಣ್ಣ ದಳವಾಯಿ, ಹಾಗೂ ಇನ್ಸೈಟ್ ಐಎಎಸ್ ಅಕಾಡೆಮಿಯ ಸಂಸ್ಥಾಪಕರಾದ ಶ್ರೀ ಜೀ ಬಿ ವಿನಯಕುಮಾರ ಭಾಗವಹಿಸಲಿದ್ದು ಹಾಗಾಗಿ ವಿದ್ಯಾರ್ಥಿಗಳು ಈ ಅಪರೂಪದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಆಯೋಜಕರು ಕೋರಿದ್ದಾರೆ.1
- ತಡರಾತ್ರಿ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಮಾಜಿ ಸಂಸದ ಉಮೇಶ್ ಜಾಧವ ಧೀಡಿರ್ ಭೇಟಿ ಪ್ರಿಯಾಂಕಖರ್ಗೆ ವಿರುದ್ಧ ವಾಗ್ದಾಳಿ ತಡರಾತ್ರಿ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಮಾಜಿ ಸಂಸದ ಉಮೇಶ್ ಜಾಧವ ಧೀಡಿರ್ ಭೇಟಿ ಪ್ರಿಯಾಂಕಖರ್ಗೆ ವಿರುದ್ಧ ವಾಗ್ದಾಳಿ1