ತೀರ್ಥಹಳ್ಳಿ-ಕೆಸ್ತೂರು ಹಠವೋ ಕಾಂಗ್ರೆಸ್ ಬಚಾವೋ: ಭಿನ್ನ ಮತದ ಕಹಳೆ ತೀರ್ಥಹಳ್ಳಿ: ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದ್ದ ವಿಶ್ವನಾಥ್ ಶೆಟ್ಟಿ ಮತ್ತು ರಹಮತ್ ಉಲ್ಲಾ ಆಸಾದಿ ನೇತೃತ್ವದಲ್ಲಿನ ಕಾಂಗ್ರೆಸ್ ಸಮಾನ ಮನಸ್ಕ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಇಂದು ಮಾರ್ಕೆಟ್ ರಸ್ತೆ ಕೆ ಬಿ ಎಸ್ ಕಾಂಪ್ಲೆಕ್ಸ್ ನಲ್ಲಿ ಏರ್ಪಡಿಸಲಾಗಿದ್ದ ಸಮಾಲೋಚನೆ ಸಭೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ್ ಹಠವೋ ಕಾಂಗ್ರೆಸ್ ಬಚಾವೋ ಎನ್ನುವ ಮೂಲಕ ನೇರವಾಗಿ ಕಿಮ್ಮನೆ ಬುಡಕ್ಕೆ ಕೈ ಹಾಕುವ ಬದಲು ತಟ್ಟಿ ಪರಿಶೀಲಿಸುವ ತಂತ್ರ ಹೂಡಿದೆ. ಇಡೀ ಸಭೆಯನ್ನು ನಿಯಂತ್ರಣಕ್ಕೆ ತೆಗೆದು ಕೊಂಡ ಹಿರಿಯ ಕಾಂಗ್ರೆಸ್ ಮುಖಂಡ ವಿಶ್ವನಾಥ್ ಶೆಟ್ಟಿ, ಕೆಸ್ತೂರು ಬ್ಲಾಕ್ ಅಧ್ಯಕ್ಷ ರಾಗಿ 11 ವರ್ಷದ ಮೇಲೆ ಆಗಿದೆ ಯಾವ ರೀತಿಯಲ್ಲೂ ಅವರಿಂದ ಪಕ್ಷದ ಸಂಘಟನೆ ಆಗಿಲ್ಲ. ಕಾರ್ಯಕರ್ತರ ಸಮಸ್ಯೆಗೆ, ಫೋನ್ ಕಾಲ್ ಗೆ ಅವರು ಯಾವಾಗಲೂ ನಾಟ್ ರಿಚೆಬಲ್,ಬೂತ್ ಮಟ್ಟದ ಕಾರ್ಯಕರ್ತರ ಗೋಳು ಕೇಳುವವರೇ ಇಲ್ಲ. ಸ್ವತಃ ಅವರ ಮೇಲೆ ಶಾಸಕ ಆರಗ ಜ್ಞಾನೇಂದ್ರ ದಬ್ಬಣ ಗದ್ದೆಯಲ್ಲಿ 25 ಎಕರೆ ಭೂಮಿ ಅಕ್ರಮ ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ನೇರವಾಗಿ ಆರೋಪ ಮಾಡಿದಾಗಲೂ ಕನಿಷ್ಠ ಅದಕ್ಕೆ ಉತ್ತರಿಸಿವ ಶಕ್ತಿಯೂ ಬ್ಲಾಕ್ ಅಧ್ಯಕ್ಷರಾಗಿ ಅವರಿಗೆ ಇಲ್ಲ ಹೀಗಿದ್ದರೆ ಕಾರ್ಯಕರ್ತರು ಏಕೆ ಕಾಂಗ್ರೆಸ್ ನಲ್ಲಿ ಇರುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಕೆಸ್ತೂರು ಬದಲಾವಣೆ ಮಾಡಿ ಅಲ್ಲಿಗೆ ಅರ್ಹರನ್ನು ಆಯ್ಕೆ ಮಾಡಬೇಕು. ಇಂತಹ ನಾಯಕತ್ವ ಇದ್ದರೆ ಕಾರ್ಯಕರ್ತರಿಗೆ ಹುಮ್ಮಸ್ಸು ಬರುವುದಾದರು ಹೇಗೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಕಿಮ್ಮನೆ ಹಿರಿಯರು ಸಾರ್ವಜನಿಕವಾಗಿ ಟೀಕೆ ಮಾಡುವಾಗ ಸಂಯಮ ಇರಬೇಕು. ಬಿನ್ ಲಾಡೆನ್ ಎನ್ನುವ ಪದ ಹೇಳುವುದು ಅವರ ಘನತೆಗೆ ಹೇಳಿಸಿದ್ದಲ್ಲ.ಪಟ್ಟಣ ಪಂಚಾಯತ್ ಅಧ್ಯಕ್ಷರ ಚುನಾವಣೆಯಲ್ಲಿ ಯಾವುದೇ ಹಣದ ಚಲಾವಣೆ ಆಗಿಲ್ಲ ಕಿಮ್ಮನೆಯವರಿಗೆ ತಪ್ಪು ಮಾಹಿತಿ ಹೋಗಿರಬೇಕು.ಪಕ್ಷದಲ್ಲಿ ಯಾವುದೇ ಭಿನ್ನ ಮತ ಇಲ್ಲ ಎಂದು ಶೆಟ್ಟರು ವಿವರಿಸಿದ್ದಾರೆ. ಇದೆ ಸಂಧರ್ಭದಲ್ಲಿ ಶಾಸಕ ಆರಗ ಜ್ಞಾನೇಂದ್ರ ಕುರಿತು ತೀವ್ರ ವಾಗ್ದಾಳಿ ನಡೆಸಿದ ಅವರು ಜ್ಞಾನೇಂದ್ರ ಅವರ ಮಗ ಸೊಸೆ ಅಳಿಯ ಮತ್ತು ಕುಟುಂಬದವರ ಹೆಸರಲ್ಲಿ ಬೇಕಾದಷ್ಟು ಬೇನಾಮಿ ಅಸ್ತಿ ಮಾಡಿದ್ದಾರೆ ಎಲ್ಲವನ್ನೂ ಬಯಲಿಗೆಳೆಯಲಾಗುವುದು ಎಂದಿದ್ದಾರೆ. ಸಭೆಯಲ್ಲಿ 6 ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ ಅವುಗಳಲ್ಲಿ ಮುಖ್ಯ ವಾದುದು ಕಾಂಗ್ರೆಸ್ ಸರ್ಕಾರದ ನಿರ್ಧಾರ ದಂತೆ 30 ತಿಂಗಳ ನಂತರ ನಾಮ ನಿರ್ದೇಶನ ಸ್ಥಾನ ಬದಲಾವಣೆ ಮಾಡಿ ಅರ್ಹ ಹಿರಿಯ ಹಾಗೂ ನಿಷ್ಠ ಕಾರ್ಯಕರ್ತರಿಗೆ ಕೊಡಬೇಕು ಎನ್ನುವುದು ಮತ್ತು ಬ್ಲಾಕ್ ಅಧ್ಯಕ್ಷರಾಗಿ ಪಕ್ಷದ ಸಂಘಟನೆಗೆ ಪೂರಕವಾಗಿ ಕಾರ್ಯ ನಿರ್ವಹಿಸಿರದ ಬ್ಲಾಕ್ ಅಧ್ಯಕ್ಷರನ್ನು ಬದಲಾವಣೆ ಮಾಡಬೇಕು. ರಹಮತ್ ಉಲ್ಲಾ ಆಸಾದಿ, ಕುರುವಳ್ಳಿ ಪದ್ಮನಾಬ್, ಕೆ ಸಿ ಧರ್ಮ, ಲೂಯಿಸ್, ಚಿಡುವ ಮಂಜುನಾಥ್, ಅನಸೂಯಾ ಶೆಟ್ಟಿ, ಶಿವರಾಜಪುರ ಮಂಜುನಾಥ್ ಶೆಟ್ಟಿ, ಹಾರೋಗೊಳಿಗೆ ವಿಶ್ವ ನಾಥ್,ವರಲಕ್ಸ್ಮಿ, ಈರೆಗೋಡು ಶ್ರೀಧರ್ ಮೂರ್ತಿ, ಸುಶೀಲ ಶೆಟ್ಟಿ, ಡಾ.ಬಂಗಾರಪ್ಪ.ಹರಡವಳ್ಳಿ ಮಂಜುನಾಥ್, ನಾಗರಾಜ್ ಕೆ ಸಿ ರಸ್ತೆ... ಬೆಳ್ಳಯ್ಯ ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ತೀರ್ಥಹಳ್ಳಿ-ಕೆಸ್ತೂರು ಹಠವೋ ಕಾಂಗ್ರೆಸ್ ಬಚಾವೋ: ಭಿನ್ನ ಮತದ ಕಹಳೆ ತೀರ್ಥಹಳ್ಳಿ: ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದ್ದ ವಿಶ್ವನಾಥ್ ಶೆಟ್ಟಿ ಮತ್ತು ರಹಮತ್ ಉಲ್ಲಾ ಆಸಾದಿ ನೇತೃತ್ವದಲ್ಲಿನ ಕಾಂಗ್ರೆಸ್ ಸಮಾನ ಮನಸ್ಕ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಇಂದು ಮಾರ್ಕೆಟ್ ರಸ್ತೆ ಕೆ ಬಿ ಎಸ್ ಕಾಂಪ್ಲೆಕ್ಸ್ ನಲ್ಲಿ ಏರ್ಪಡಿಸಲಾಗಿದ್ದ ಸಮಾಲೋಚನೆ ಸಭೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರು ಮಂಜುನಾಥ್ ಹಠವೋ ಕಾಂಗ್ರೆಸ್ ಬಚಾವೋ ಎನ್ನುವ ಮೂಲಕ ನೇರವಾಗಿ ಕಿಮ್ಮನೆ ಬುಡಕ್ಕೆ ಕೈ ಹಾಕುವ ಬದಲು ತಟ್ಟಿ ಪರಿಶೀಲಿಸುವ ತಂತ್ರ ಹೂಡಿದೆ. ಇಡೀ ಸಭೆಯನ್ನು ನಿಯಂತ್ರಣಕ್ಕೆ ತೆಗೆದು ಕೊಂಡ ಹಿರಿಯ ಕಾಂಗ್ರೆಸ್ ಮುಖಂಡ ವಿಶ್ವನಾಥ್ ಶೆಟ್ಟಿ, ಕೆಸ್ತೂರು ಬ್ಲಾಕ್ ಅಧ್ಯಕ್ಷ ರಾಗಿ 11 ವರ್ಷದ ಮೇಲೆ ಆಗಿದೆ ಯಾವ ರೀತಿಯಲ್ಲೂ ಅವರಿಂದ ಪಕ್ಷದ ಸಂಘಟನೆ ಆಗಿಲ್ಲ. ಕಾರ್ಯಕರ್ತರ ಸಮಸ್ಯೆಗೆ, ಫೋನ್ ಕಾಲ್ ಗೆ ಅವರು ಯಾವಾಗಲೂ ನಾಟ್ ರಿಚೆಬಲ್,ಬೂತ್ ಮಟ್ಟದ ಕಾರ್ಯಕರ್ತರ ಗೋಳು ಕೇಳುವವರೇ ಇಲ್ಲ. ಸ್ವತಃ ಅವರ ಮೇಲೆ ಶಾಸಕ ಆರಗ ಜ್ಞಾನೇಂದ್ರ ದಬ್ಬಣ ಗದ್ದೆಯಲ್ಲಿ 25 ಎಕರೆ ಭೂಮಿ ಅಕ್ರಮ ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ನೇರವಾಗಿ ಆರೋಪ ಮಾಡಿದಾಗಲೂ ಕನಿಷ್ಠ ಅದಕ್ಕೆ ಉತ್ತರಿಸಿವ ಶಕ್ತಿಯೂ ಬ್ಲಾಕ್ ಅಧ್ಯಕ್ಷರಾಗಿ ಅವರಿಗೆ ಇಲ್ಲ ಹೀಗಿದ್ದರೆ ಕಾರ್ಯಕರ್ತರು ಏಕೆ ಕಾಂಗ್ರೆಸ್ ನಲ್ಲಿ ಇರುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಕೆಸ್ತೂರು ಬದಲಾವಣೆ ಮಾಡಿ ಅಲ್ಲಿಗೆ ಅರ್ಹರನ್ನು ಆಯ್ಕೆ ಮಾಡಬೇಕು. ಇಂತಹ ನಾಯಕತ್ವ ಇದ್ದರೆ ಕಾರ್ಯಕರ್ತರಿಗೆ ಹುಮ್ಮಸ್ಸು ಬರುವುದಾದರು ಹೇಗೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಕಿಮ್ಮನೆ ಹಿರಿಯರು ಸಾರ್ವಜನಿಕವಾಗಿ ಟೀಕೆ ಮಾಡುವಾಗ ಸಂಯಮ ಇರಬೇಕು. ಬಿನ್ ಲಾಡೆನ್ ಎನ್ನುವ ಪದ ಹೇಳುವುದು ಅವರ ಘನತೆಗೆ ಹೇಳಿಸಿದ್ದಲ್ಲ.ಪಟ್ಟಣ ಪಂಚಾಯತ್ ಅಧ್ಯಕ್ಷರ ಚುನಾವಣೆಯಲ್ಲಿ ಯಾವುದೇ ಹಣದ ಚಲಾವಣೆ ಆಗಿಲ್ಲ ಕಿಮ್ಮನೆಯವರಿಗೆ ತಪ್ಪು ಮಾಹಿತಿ ಹೋಗಿರಬೇಕು.ಪಕ್ಷದಲ್ಲಿ ಯಾವುದೇ ಭಿನ್ನ ಮತ ಇಲ್ಲ ಎಂದು ಶೆಟ್ಟರು ವಿವರಿಸಿದ್ದಾರೆ. ಇದೆ ಸಂಧರ್ಭದಲ್ಲಿ ಶಾಸಕ ಆರಗ ಜ್ಞಾನೇಂದ್ರ ಕುರಿತು ತೀವ್ರ ವಾಗ್ದಾಳಿ ನಡೆಸಿದ ಅವರು ಜ್ಞಾನೇಂದ್ರ ಅವರ ಮಗ ಸೊಸೆ ಅಳಿಯ ಮತ್ತು ಕುಟುಂಬದವರ ಹೆಸರಲ್ಲಿ ಬೇಕಾದಷ್ಟು ಬೇನಾಮಿ ಅಸ್ತಿ ಮಾಡಿದ್ದಾರೆ ಎಲ್ಲವನ್ನೂ ಬಯಲಿಗೆಳೆಯಲಾಗುವುದು ಎಂದಿದ್ದಾರೆ. ಸಭೆಯಲ್ಲಿ 6 ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ ಅವುಗಳಲ್ಲಿ ಮುಖ್ಯ ವಾದುದು ಕಾಂಗ್ರೆಸ್ ಸರ್ಕಾರದ ನಿರ್ಧಾರ ದಂತೆ 30 ತಿಂಗಳ ನಂತರ ನಾಮ ನಿರ್ದೇಶನ ಸ್ಥಾನ ಬದಲಾವಣೆ ಮಾಡಿ ಅರ್ಹ ಹಿರಿಯ ಹಾಗೂ ನಿಷ್ಠ ಕಾರ್ಯಕರ್ತರಿಗೆ ಕೊಡಬೇಕು ಎನ್ನುವುದು ಮತ್ತು ಬ್ಲಾಕ್ ಅಧ್ಯಕ್ಷರಾಗಿ ಪಕ್ಷದ ಸಂಘಟನೆಗೆ ಪೂರಕವಾಗಿ ಕಾರ್ಯ ನಿರ್ವಹಿಸಿರದ ಬ್ಲಾಕ್ ಅಧ್ಯಕ್ಷರನ್ನು ಬದಲಾವಣೆ ಮಾಡಬೇಕು. ರಹಮತ್ ಉಲ್ಲಾ ಆಸಾದಿ, ಕುರುವಳ್ಳಿ ಪದ್ಮನಾಬ್, ಕೆ ಸಿ ಧರ್ಮ, ಲೂಯಿಸ್, ಚಿಡುವ ಮಂಜುನಾಥ್, ಅನಸೂಯಾ ಶೆಟ್ಟಿ, ಶಿವರಾಜಪುರ ಮಂಜುನಾಥ್ ಶೆಟ್ಟಿ, ಹಾರೋಗೊಳಿಗೆ ವಿಶ್ವ ನಾಥ್,ವರಲಕ್ಸ್ಮಿ, ಈರೆಗೋಡು ಶ್ರೀಧರ್ ಮೂರ್ತಿ, ಸುಶೀಲ ಶೆಟ್ಟಿ, ಡಾ.ಬಂಗಾರಪ್ಪ.ಹರಡವಳ್ಳಿ ಮಂಜುನಾಥ್, ನಾಗರಾಜ್ ಕೆ ಸಿ ರಸ್ತೆ... ಬೆಳ್ಳಯ್ಯ ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
- ಗದಗ ನ್ಯೂಸ್ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಪತ್ತೆಯಾಗಿದೆ ತಾಮ್ರದ ಚಂಬಿಗೆಯಲ್ಲಿ ಅಂದಾಜು ಒಂದು ಕೆಜಿ ನಿಧಿ ಪತ್ತೆ.ಯಾಗಿದೆ. ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಪತ್ತೆಯಾಗಿರಿವುದು ಬೆಳಕಿಗೆ ಬಂದಿದೆ. ಲಕ್ಕುಂಡಿ ವಾರ್ಡ ನಂ.4 ನಿವಾಸಿ ಗಂಗವ್ವ ಬಸವರಾಜ ರಿತ್ತಿ ಎಂಬುವರ ಮನೆ ಜಾಗದಲ್ಲಿ ಪತ್ತೆ.. ಮನೆಯ ಅಡಿಪಾಯ ಅಗೆಯುವ ಸಂದರ್ಭದಲ್ಲಿ ಸಿಕ್ಕ ನಿಧಿ. ಅಂದಾಜು 1 ಕೆಜಿ ತೂಕದ ಚಿನ್ನಾಭರಣಗಳು ಸಿಕ್ಕಿದೆ. ನಿಧಿ ನೋಡಲು ಕುತೂಹಲದಿಂದ ಸಾವಿರಾರು ಸಂಖ್ಯೆಯಲ್ಲಿ ಜಮಾವಣೆ. ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ದುರಗೇಶ್, ಎಸ್ಪಿ ರೋಹನ್ ಜಗದೀಶ್, ಎಸಿ ಗಂಗಪ್ಪ, ತಹಶೀಲ್ದಾರ ಶ್ರೀನಿವಾಸ ಕುಲಕರ್ಣಿ. ಚಿನ್ನಾಭರಣಗಳು ಯಾರ ಕಾಲದ್ದು ಎಂದು ತನಿಖೆ.. ನಿಧಿಯನ್ನು ವಶಕ್ಕೆ ಪೋಲೀಸರು ವಶಕ್ಕೆ ಪಡೆದಿದ್ದಾರೆ..1
- "Indian monkey man" ಎಂದೆ ಖ್ಯಾತಿ ಹೊಂದಿದ ಚಿತ್ರದುರ್ಗದ ಜ್ಯೋತಿ ರಾಜ್ ಅಲಿಯಾಸ್ ಕೋತಿ ರಾಜ್ ಅವರು ಬರಿಗೈಲಿ ಕೋಟೆ ಹತ್ತಿ ಪ್ರವಾಸಿಗರನ್ನ ರಂಜಿಸಿದ್ದಾರೆ1
- ಮೈಸೂರು-ನಾಗಲಿಂಗ ಸ್ವಾಮಿ ನಿವಾಸಕ್ಕೆ ಮುತಾಲಿಕ್ ಬೇಟೆ #onlinetv24x7 #Mysore #Pramodmuthali1
- ಮದುವೆ ಮಾಡಿಲ್ಲ ಎಂದು ಹೆತ್ತ ತಂದೆಯನ್ನೇ ಕೊಂದ ಪಾಪಿ ಮಗ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಅತಿ ಘಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿ1
- ಬಳ್ಳಾರಿ ಬ್ಯಾನರ್ ಗ*ಲಾಟೆಯಲ್ಲಿ ಮೃ*ತ ಪಟ್ಟ ರಾಜಶೇಖರ್ ಅಂತ್ಯಕ್ರಿಯೆ ಮಾಡಿರುವ ಬಗ್ಗೆ ಅನುಮಾ... ಬಳ್ಳಾರಿ ಬ್ಯಾನರ್ ಗ*ಲಾಟೆಯಲ್ಲಿ ಮೃ*ತ ಪಟ್ಟ ರಾಜಶೇಖರ್ ಅಂತ್ಯಕ್ರಿಯೆ ಮಾಡಿರುವ ಬಗ್ಗೆ ಅನುಮಾನಗಳಿವೆ. ಈ ಬಗ್ಗೆ ಜನಾರ್ಧನ ರೆಡ್ಡಿ ಸಾಕ್ಷಿ ನಾಶಪಡಿಸಲು ರಾಜಶೇಖರ್ ಮೃ*ತದೇಹವನ್ನ ಹೂಳುವ ಬದಲು ಸುಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸ್ಮಶಾನದ ಸಿಬ್ಬಂದಿ ಮಾತನಾಡಿರೋ ವೀಡಿಯೋವೊಂದನ್ನ ಬಿಡುಗಡೆ ಮಾಡಿದ್ದಾರೆ1
- Post by AAJ KI DASTAK NEWS KARNATAKA1
- *ಭಾರತ ನಲ್ಲಿ ವೈರಲ್*1
- 20 ಅಡಿ ಎತ್ತರದ ಬಾರೆ ನಿರ್ಮಾಣದ ಗುಡಿ ಹತ್ತಿ ಕಳಸ ಕಿತ್ತ ವೀರಗಾಗರು ರೋಮಾಂಚನಗೊಳಿಸಿದ ಬಾರೆಕಳ್ಳೆ ಹತ್ತುವ ಸಹಸದ ದೃಶ್ಯ.. ಕಾಡುಗೊಲ್ಲರ ಬುಡಕಟ್ಟು ಸಂಸ್ಕೃತಿಯ ಜಾತ್ರೆ...ಕೇತೆಲಿಂಗನ ಪರೀಷೆ...1