Shuru
Apke Nagar Ki App…
ರೈಲು ಕೋಚ್ನಲ್ಲೇ ಜೋಡಿಯ ಅಸಭ್ಯ ವರ್ತನೆ – ವಿಡಿಯೋ ವೈರಲ್ ರೈಲು ಪ್ರಯಾಣದ ನಡುವೆ ಜೋಡಿಯೊಬ್ಬರ ಅಸಭ್ಯ ವರ್ತನೆಯ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ. ಪ್ರಯಾಣಿಕರೊಬ್ಬರು ಸೆರೆಹಿಡಿದ ಈ ವಿಡಿಯೋವನ್ನು @divyakumaari ಎಕ್ಸ್ ಖಾತೆಯಲ್ಲಿ ಸೆಪ್ಟೆಂಬರ್ನಲ್ಲಿ ಹಂಚಲಾಗಿತ್ತು. ಸುತ್ತಮುತ್ತಲಿನವರನ್ನು ಲೆಕ್ಕಿಸದೆ ಜೋಡಿ ಅಪ್ಪಿಕೊಂಡು ಮುದ್ದಾಡುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟ. ನೆಟ್ಟಿಗರು “ಮನೆಯಲ್ಲೇ ಸಮಯ ಸಿಗಲಿಲ್ಲವೇ?” – “ಇದು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ” ಎಂದು ಕಮೆಂಟ್ ಮಾಡಿದ್ದಾರೆ.
Veega News Kannada
ರೈಲು ಕೋಚ್ನಲ್ಲೇ ಜೋಡಿಯ ಅಸಭ್ಯ ವರ್ತನೆ – ವಿಡಿಯೋ ವೈರಲ್ ರೈಲು ಪ್ರಯಾಣದ ನಡುವೆ ಜೋಡಿಯೊಬ್ಬರ ಅಸಭ್ಯ ವರ್ತನೆಯ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ. ಪ್ರಯಾಣಿಕರೊಬ್ಬರು ಸೆರೆಹಿಡಿದ ಈ ವಿಡಿಯೋವನ್ನು @divyakumaari ಎಕ್ಸ್ ಖಾತೆಯಲ್ಲಿ ಸೆಪ್ಟೆಂಬರ್ನಲ್ಲಿ ಹಂಚಲಾಗಿತ್ತು. ಸುತ್ತಮುತ್ತಲಿನವರನ್ನು ಲೆಕ್ಕಿಸದೆ ಜೋಡಿ ಅಪ್ಪಿಕೊಂಡು ಮುದ್ದಾಡುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟ. ನೆಟ್ಟಿಗರು “ಮನೆಯಲ್ಲೇ ಸಮಯ ಸಿಗಲಿಲ್ಲವೇ?” – “ಇದು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ” ಎಂದು ಕಮೆಂಟ್ ಮಾಡಿದ್ದಾರೆ.
More news from Bengaluru Urban and nearby areas
- ನಮಸ್ತೆ ಕರ್ನಾಟಕ ನಮಸ್ತೆ ವೀಕ್ಷಕರೇ ಹೆಚ್ ಟಿ ಎಂ ಹೆರ್ಬೇಸ್ ಸ್ಟೋರ್ ಬೆಂಗಳೂರು ನಿಮಗೆ ಬೇಕಾಗುವ ಎಲ್ಲಾ ಗಿಡ ಮೂಲಕಿ ಲಭ್ಯ ವಿದೆ2
- 136ನೇ ಜಯಂತಿ ಅಂಗ!ಶತಾಯುಷಿ ಡಾ. ಚನ್ನಬಸವರ ಜಯಂತಿಯಲ್ಲಿ ಭಾಲ್ಕಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ1
- ಮಳವಳ್ಳಿ ಪಟ್ಟಣದ ಸುತ್ತೂರು ಜಯಂತಿ ಮಹೋತ್ಸವಕ್ಕೆ ಹರಿದು ಬಂದ ಭಕ್ತ ಸಾಗರ-ಜನಸಾಗರದ ನಡುವೆ ಜಯಂತಿಗೆ ರಾಷ್ಟçಪತಿಗಳಿಂದ ವಿದ್ಯುಕ್ತ ಚಾಲನೆ • ಸುತ್ತೂರಿನ ಅದಿಜಗದ್ಗರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳರವರ ಜಯಂತಿ ಉದ್ಘಾಟನೆಗೆ ಘನತವೆತ್ತ ರಾಷ್ಟçಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಹಾಗೂ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋತ್ ಅಗಮನ • ರಾಷ್ಟçಪತಿಗಳಿಗೆ ಮತ್ತು ರಾಜ್ಯಪಾಲರನ್ನು ಸುತ್ತೂರು ಗುರುಪರಂಪರೆಯAತೆ ಪುಸ್ಪ ಗುಚ್ಚ ನೀಡಿ ಬರಮಾಡಿಕೊಂಡು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು • ರಾಷ್ಟçಪತಿಗಳಿಂದ ಶ್ರೀ ಅದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳರವರ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಕೆ • ರಾಷ್ಟçಪತಿಗಳಿಗೆ ಹಾಗೂ ರಾಜ್ಯಪಾಲರಿಗೆ ಹೂವಿನ ಸ್ವಾಗತ ನೀಡಿ ವೇದಿಕೆಗೆ ಬರಮಾಡಿಕೊಂಡ ¸ಜಯಂತಿ ಮಹೋತ್ಸವದ ಪದಾದಿಕಾರಿಗಳು • ರಾಷ್ಟçಪತಿಗಳು ವೇದಿಕೆ ಅಗಮಿಸುತ್ತಿದ್ದಂತ್ತೆ ಎದ್ದು ನಿಂತು ಗೌರವ ಸಮರ್ಪಿಸಿದ ಜನಸಾಗರ • ಸುತ್ತೂರು ಶ್ರೀಗಳಿಂದ ರಾಷ್ಟçಪತಿಗಳಿಗೆ ,ರಾಜ್ಯಪಾಲರಿಗೆ,ಸಚಿವರಾದ ಎನ್ ಚೆಲುವರಾಯಸ್ವಾಮಿ,ಶಾಸಕರಾದ ಪಿ.ಎಂ.ನರೇAದ್ರಸ್ವಾಮಿಯವರಿಗೆ ನೆನಪಿನ ಕಾಣಿಕೆ ನೀಡಿ ಸ್ವಾಗತ • ಕಾರ್ಯಕ್ರಮಕ್ಕೆ ರಾಷ್ಟçಪತಿಗಳು ಜ್ಯೋತಿ ಪ್ರಜ್ವಲನೆ ಮೂಲಕ ಜಯಂತಿ ಮಹೋತ್ಸವಕ್ಕೆ ಚಾಲನೆ • ಜಯಂತಿ ಮಹೋತ್ಸವ ಕುರಿತು ಸುತತೂರು ಶ್ರೀಗಳಿಂದ ಪ್ರಸ್ತಾವಿಕ ಸಂದೇಶ • ಕೇAದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಹಾಗೂ ವೇದಿಕೆಯಲ್ಲಿದ್ದ ಗಣ್ಯರಿಂದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಜಯಂತಿ ಕುರಿತು ಮಾತನಾಡಿದರು. • ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋತ್ ರವರಿಂದ ಸಂದೇಶ, • ಸಚಿವರಾದ ಎನ್.ಚೆಲುವರಾಯಸ್ವಾಮಿ,ಶಾಸಕರಾದ ಪಿ.ಎಂ.ನರೇAದ್ರಸ್ವಾಮಿಯವರಿAದ ಜಯಂತಿ ಕುರಿತು ಮಾತನಾಡಿದರು. • ರಾಷ್ಟçಪತಿಗಳಿಂದ ಜಯಂತಿ ಮಹೋತ್ಸವ ಕುರಿತು ಬಾಷಣ-ಹೆಚ್.ಡಿ.ಕುಮಾರಸ್ವಾಮಿಗೆ ಹುಟ್ಟು ಹಬ್ಬದ ಶುಭಕೋರಿಕೆ • ಕಾರ್ಯಕ್ರಮದಲ್ಲಿ ಜಯಂತಿ ಮಹೋತ್ಸವದ ಸ್ವಾಗತ ಸಮಿತಿ ಗೌರವ ಅಧ್ಯಕ್ಷರಾದ ಶ್ರೀಓ ಚನ್ನಬಸವಸ್ವಾಮಿಗಳ ಉಪಸ್ಥಿತಿ. • ಜಯಂತಿ ಮಹೋತ್ಸವದಲ್ಲಿ ಅಗಮಿಸಿದ ಜನರಿಗೆ ಗಡಿಗಳನ್ನಿ ವಿತರಿಸಿ ಪರಿಸರ ಸಂರಕ್ಷಣೆಗೆ ಜಾಗೃತಿ ಮೂಡಿಸಿದ ಸಾಲುಮರದ ನಾಗರಾಜು ಸೇವೆ ಎಲ್ಲರ ಗಮನ ಸೆಳೆಯಿತು.1
- *ಭಾರತ ನಲ್ಲಿ ವೈರಲ್*1
- ಬಾಗಲಕೋಟೆ ತಾಲೂಕಿನಲ್ಲಿ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಕಾವೇರಿ 2.0 ಪೇಪರ್ಲೆಸ್ ವ್ಯವಸ್ಥೆ ಸಾರ್ವಜನಿಕರಿಗೆ ಅನುಕೂಲಕ್ಕಿಂತಲೂ ಗೊಂದಲವೇ ಹೆಚ್ಚಿಸಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ದಸ್ತು ಬರಹಗಾರರು ಇಂದು ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಹಿರಿಯ ನೋಂದಣಿ ಅಧಿಕಾರಿಗಳ ಕಚೇರಿ ಹಾಗೂ ತಹಶೀಲ್ದಾರ್ ಕಚೇರಿಗಳಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿದ್ದ ದಸ್ತು ಬರಹಗಾರರನ್ನು ಸಂಪೂರ್ಣವಾಗಿ ದೂರವಿಡುವ ಉದ್ದೇಶದಿಂದ ಸರ್ಕಾರ ಕಾವೇರಿ 2.0 ಎಂಬ ಪೇಪರ್ಲೆಸ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ.ಆದರೆ, ಈ ತಂತ್ರಾಂಶದ ಮೂಲಕ ಸಾರ್ವಜನಿಕರು ತಾವೇ ದಾಖಲೆಗಳನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ. ಯಾವುದೇ ಕೆಲಸಕ್ಕೂ ದಸ್ತು ಬರಹಗಾರರ ಸಹಾಯ ಅವಶ್ಯಕವಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೀವ್ರ ಅನಾನುಕೂಲ ಉಂಟಾಗುತ್ತಿದೆ ಎಂಬುದು ದಸ್ತು ಬರಹಗಾರರ ಆರೋಪ.ಕಾವೇರಿ 2.0 ವ್ಯವಸ್ಥೆ ಸಂಪೂರ್ಣ ಗೊಂದಲ ಮೂಡಿಸಿದೆ. ಜನರು ತಾವೇ ಕೆಲಸ ಮಾಡಿಕೊಳ್ಳಲು ಆಗುತ್ತಿಲ್ಲ. ರಾಜ್ಯದಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ದಸ್ತು ಬರಹಗಾರರು ಇದ್ದಾರೆ. ನಮ್ಮ ಬದುಕಿನ ಪ್ರಶ್ನೆ ಇದಾಗಿದೆ. ಸರ್ಕಾರ ಈ ತಂತ್ರಾಂಶವನ್ನು ರದ್ದು ಮಾಡಬೇಕು. Channel Description Welcome to [BHIMA HEJJE NEWS] Official YouTube Channel. We provide verified news updates, local and national stories, and in-depth reporting. All content is based on authentic sources and facts. Stay informed, stay aware. Grievance Officer Information (IT Rules 2021 Compliance) Grievance Officer: Sangamesh Chalawadi Email: schalawadi94@gmail.com Phone: +919632474266 Address: Veerapur(R.C),Simikeri, Bagalkot-karnataka All complaints or concerns regarding content will be addressed within 15 days. Legal / Registration Information - RNI Registration: [ KARKAN\2021\81838] - Digital News Publisher Registration (MIB/Press Sewa): [ KARKAN\2021\81838] - PAN Card: [BZFPC4225G] Content Policy / Disclaimer - All news content is fact-checked and based on authentic sources. - We avoid fake news, defamatory content, hate speech, and copyright infringement. - Unauthorized copying or redistribution of content is prohibited. Optional / Future-Proofing - Official website: bhimahejjenews.blogspot.com - Social media handles: Facebook : https://www.facebook.com/share/16LHJQrRq4/ Instagram : https://www.instagram.com/invites/contact/?utm_source=ig_contact_invite&utm_medium=copy_link&utm_content=w0ouic4 Twiter(X) : https://x.com/SangameshChala2?t=Gru1x_mMpEn1w6auInClJw&s=09 Shuru App : https://shuru.co.in/dl/s8Cw6P - Archive of all published content maintained ಭೀಮ ಹೆಜ್ಜೆ ನ್ಯೂಸ್[ಒಂದು ಹೆಜ್ಜೆ ನ್ಯಾಯಕ್ಕಾಗಿ] ಸಮಾಜದ ಒಳಿತಿಗಾಗಿ,ಅನ್ಯಾಯದ ವಿರುದ್ಧ ನ್ಯಾಯದ ಸಲುವಾಗಿ ಹಗಲು ಇರುಳು ದುಡಿಯಲು ಶ್ರಮಿಸುತ್ತಿದ್ದೇವೆ. ಸಮಾಜದ ರಾಜಕಾರಣಿಗಳ ವಿರುದ್ಧ ಭ್ರಷ್ಟ ಅಧಿಕಾರಿಗಳ ವಿರುದ್ಧ ಪ್ರತಿಯೊಂದು ಅನ್ಯಾಯದ ವಿರುದ್ದ ಹೋರಾಡಲು ಪ್ರಯತ್ನಿಸುತ್ತಿದ್ದೇವೆ. ಯಾವುದೇ ರೀತಿಯ ಅನ್ಯಾಯದ ವಿರುದ್ಧ ಹೋರಾಡಲು ನಮಗೆ ನಿಮ್ಮ ಅಗತ್ಯವಿದ್ದು ನಿಮ್ಮ ಸಹಕಾರ ಬೇಕಾಗಿದೆ.. ನೀವು ನಮಗೆ ಸಪೋರ್ಟ್ ಮಾಡಲು ಬಯಸಿದಲ್ಲಿ ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ ಬೆಲ್ ಐಕಾನ್ ಒತ್ತಿ ಲೈಕ್ ಮಾಡಿ ಶೇರ್ ಮಾಡಿ.. ಭೀಮ ಹೆಜ್ಜೆ/ಒಂದು ಹೆಜ್ಜೆ ನ್ಯಾಯಕ್ಕಾಗಿ.. #bhimahejjenews #bagalkot #karnataka #dcoffice #bilagi #allnewschannel #ministryofkarnataka #cabinet #siddaramayya.1
- Post by ಅಘಾಡಿ ನ್ಯೂಸ್1
- ಭಾಲ್ಕಿ ತಾಲೂಕಿನ ದಾಡಗಿ ಗ್ರಾಮದಲ್ಲಿ, ಏಕಲ ಅಭಿಯಾನ್ ಉತ್ತರ ಕರ್ನಾಟಕ ಬೀದರ್ ಅಂಚಲ ವತಿಯಿಂದ, ಶ್ರೀ ಹರಿ ಮಂದಿರ್ ರಥ ವನಯಾತ್ರಾ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ಜರುಗಿತು, ಕಾರ್ಯಕ್ರಮದಲ್ಲಿ FTS ಮಹಿಳಾ ಚಾಪ್ಟರ್ ಬೆಂಗಳೂರು ಸಮಿತಿಯವರು ಗ್ರಾಮಕ್ಕೆ ಆಗಮಿಸಿದರು. ದಾಡಗಿ ಹಾಗೂ ಬಾತಂಭ್ರ ಸಂಚಿನ ಸಮಿತಿಯವರು, ಹಾಗೂ ಆಚಾರ್ಯರು, ಬೀದರ್ ಸಮಿತಿಯ ಸದಸ್ಯರು, ಗ್ರಾಮದ ಜನರಿಂದ ಅದ್ಧೂರಿಯಿಂದ ಸ್ವಾಗತಿಸಲಾಯಿತು. ಈ ಕಾರ್ಯಕ್ರಮವು ದಾಡಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹೆಣ್ಣು ಮಕ್ಕಳು ತೆಲೆಯ ಮೇಲೆ ಕಳಸ ಹೊತ್ತು, ಭಜನೆ ನೃತ್ಯದೋಂದಿಗೆ ಕಾರ್ಯಕ್ರಮದ ವೇದಿಕೆಗೆ ಬರಮಾಡಿಕೊಂಡಿದ್ದರು. ಏಕಲ ವಿದ್ಯಾಲಯವು ಕರ್ನಾಟಕದಲ್ಲಿ 1 ಲಕ್ಷ ಶಾಲೆಗಳನ್ನು ನಡೆಸುತ್ತಿದ್ದು. ಏಕಲ ವಿದ್ಯಾಲಯವು ಐದು ಮೂಲ ಉದ್ದೇಶಗಳು ಇಟ್ಟುಕೊಂಡು ಗ್ರಾಮದಲ್ಲಿ ಕೆಲಸ ಮಾಡುತ್ತದೆ. ಅವು ಪ್ರಾಥಮಿಕ ಶಿಕ್ಷಣ, ಆರೋಗ್ಯ ಶಿಕ್ಷಣ ,ಸಂಸ್ಕಾರ ಶಿಕ್ಷಣ ,ಗ್ರಾಮ ವಿಕಾಸ್ , ಜಾಗರಣ ಈ 5 ವಿಷಯಗಳನ್ನು ಇಟ್ಟುಕೊಂಡು, ಗ್ರಾಮದಲ್ಲಿ ಕೆಲಸ ಮಾಡುತ್ತದೆ ಎಂದು ಬೀದರ್ ಅಂಚಲ್ ಸಮಿತಿಯ ಅಧ್ಯಕ್ಷರಾದ ರಾಜಕುಮಾರ ಅಳ್ಳೆಯವರು ಪ್ರಾಸ್ತಾವಿಕ ನುಡಿ ಮಾತನಾಡಿದರು. ಈ ಸಂದರ್ಭದಲ್ಲಿ EGS ಅಧ್ಯಕ್ಷರಾದ ರಾಜಕುಮಾರ್ ಅಗರ್ವಾಲ್ ಜಿ, EOW ಅಧ್ಯಕ್ಷರಾದ ಶಿವಶರಣಪ್ಪ ಚಿಟ್ಟಾ, ನಿತೀಶ್ ಬಿರಾದರ್, ಬಾಲಾಜಿ ಜಬಾಡೆ, ರಾಮೇಶ್ವರ್ ಜಿ, ವಿಲಾಸ್ ಪಾಟೀಲ್, ಬಲವಂತರಾವ್, ಮಹೇಶ್ ರಾಜಟ್ಟೆ, ಬಾಬುರಾವ್ ಬೇಲೂರು, ಆಚಾರ್ಯರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಪ್ರಭಾಗ ರಥ ಯೋಜನಾ ಪ್ರಮುಖರಾದ ಅದೃಶ್ಯ ಜೀ ಯವರು ನಿರೂಪಣೆ ಮಾಡಿದರು, ಮನೋಹರ್ ಖಂಡೆ ಅವರು ಸ್ವಾಗತಿಸಿದರು, ಚಿದಾನಂದ ಶಿಂಧೆ ಅವರು ವಂಧಿಸುವುದರ ಮೂಲಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಟರು. ವರದಿ ಸತೀಶ್ ಕುಮಾರ್ ಕಲಾ ಬಿದರ1
- ಮಳವಳ್ಳಿ ಅಖಂಡ ಬಾರತ ನಿರ್ಮಾಣದಲ್ಲಿ ಸುತ್ತೂರು ಗುರುಪರಂಪರೆಯ ಕೂಡುಗೆ ಅಪಾರ-ಶ್ರೀಗೌರಿಶಂಕರ ಸ್ವಾಮಿ ಹೇಳಿಕೆ • ಸುತ್ತೂರು ಶ್ರೀಗಳ ದಿವ್ಯಸಾದ್ಯದಲ್ಲಿ ದ್ವಜಾರೋಹಣ-ಮಂಟಪ-ವೇದಿಕೆ ಹಾಗೂ ದ್ವಾರಗಳ ಉದ್ಘಾಟನೆ • ಮಳವಳ್ಳಿ ಇತಿಹಾಸದಲ್ಲೆ ಮರೆಯಲಾಗದ ಸುತ್ತೂರು ಜಯಂತಿ ವೀಕ್ಷಣೆ ಹರಿದು ಬರುತ್ತಿರುವ ಭಕ್ತ ಸಾಗರ ಮಳವಳ್ಳಿ:ಅಖಂಡ ಬಾರತ ನಿರ್ಮಾಣದಲ್ಲಿ ಸುತ್ತೂರು ಗುರುಪರಂಪರೆಯ ಪಾತ್ರ ಮತ್ತು ಕೂಡುಗೆ ಅಪಾರವಾಗಿದೆ ಎಂದು ಮದ್ಲಾರಯ್ಯನಹುಂಡಿ ವಿರಕ್ತ ಮಠದ ಶ್ರೀ ಗೌರಿಶಂಕರ ಸ್ವಾಮಿಗಳು ಹೇಳಿದರು. ಪಟ್ಟಣದ ಶಾಂತಿ ಕಾಲೇಜಿನ ಮುಂಭಾಗದ ಪುರಸಭೆ ಜಾಗದಲ್ಲಿ ಸುತ್ತೂರಿನ ಶ್ರೀ ಶಿವರಾತ್ರಿ ದೆಶಿಕೇಂದ್ರ ಮಹಾಸ್ವಾಮಿಗಳ ದಿವ್ಯಸಾನಿದ್ಯದಲ್ಲಿ,ದೇಗುಲ ಮಠದ ಡಾ.ಶ್ರೀ ಚನ್ನಬಸ್ವಸ್ವಾಮಿಗಳ ದಿವ್ಯ ಸಮ್ಮುಖದಲ್ಲಿ ಅಯೋಜಿಸಿದ್ದ ಸುತ್ತೂರಿನ ಅದಿಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳರವರ ೧೦೬೬ನೇ ಜಯಂತಿ ಮಹೋತ್ಸವದ ದ್ವಜಾರೋಹಣ,ಮಂಟಪ,ವೇದಿಕೆ ಹಾಗೂ ದ್ವಾರಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಜಗದ್ಗುರು ಶ್ರೀ ಘನಲಿಂಗಶಿವಯೋಗಿ ವೇದಿಕೆ ಉದ್ಘಾಟಿಸಿ ಅವರು ಮಾತನಾಡಿದರು. ೧೦ ಶತಮಾನದಿಂದಲೂ ಅದಿಜಗದ್ಗರುಗಳು ಶೈಕ್ಷಣಿಕವಾಗಿ,ದಾರ್ಮಿಕವಾಗಿ,ಜ್ಞಾನಾದಾಸೋಹದ ಮೂಲಕ ಸರ್ವರಿಗೂ ಲೇಷನ್ನು ಬಯಸುತ್ತಾ,ದೇಶದ ಪ್ರಗತಿಯಲ್ಲಿ ತನ್ನದೆ ವಿಶೇಷ ಸ್ಥಾನವನ್ನು ಗಳಿಸಿದೆ,ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಒದಗಿಸಿ ಸರ್ವರನ್ನು ಮುಖ್ಯವಾಹಿನಿಗೆ ತರುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ ಎಂದ ಅವರು ಅಂತಹ ಮಹಾನ್ ಸಂತರ ಸ್ಮರಣೆ ಮಳವಳ್ಳಿಯಲ್ಲಿ ನಡೆಯುತ್ತಿರುವುದು ಅರ್ಶೀವಾದವೆನಿಸಿದೆ ಎಂದರು. ಸುತ್ತೂರಿನ ಅದಿಜಗದ್ಗರುಗಳ ಜಯಂತಿ ಮಳವಳ್ಳಿಯಲ್ಲಿ ಆಚರಣೆ ಅಗುತ್ತಿರುವುದು ,ಈ ಬಾಗದ ಜನರ ಪುಣ್ಯವಾಗಿದೆ,ಪರಮಪೂಜ್ಯರು ಒಂದು ವಾರ ಇದ್ದುಕೊಂಡು ಅಗಮಿಸುವ ಸರ್ವ ಭಕ್ತರಿಗೂ ದರ್ಶನ,ಅರ್ಶೀವಾದ ಬಾಗ್ಯ ಕ್ಷೇತ್ರಕ್ಕೆ ಜನರಿಗೆ ಸಿಗಲಿದೆ,ತಾಲೂಕಿನ ಎಲ್ಲರೂ ಜಯಂತಿ ಮಹೋತ್ಸವದ ಪ್ರತಿ ದಿನದ ಕಾರ್ಯಕ್ರಮಗಳಲ್ಲಿ ಬಾಗವಹಿಸುವ ಮೂಲಕ ಗುರು ಕೃಪೆಗೆ ಪಾತ್ರಾಗುವಂತೆ ತಿಳಿಸಿದರು. ಮೈಸೂರಿನ ವಿಶ್ವಮೈತ್ರಿ ಬೌಧ್ದವಿಹಾರದ ಡಾ.ಶ್ರೀ ಕಲ್ಯಾಣಸಿರಿ ಭಂತೇಜಿಯವರು ಸಿದ್ದಾಪ್ಪಾಜಿ ದ್ವಾರ ಉದ್ಘಾಟಿಸಿ ಮಾತನಾಡಿ, ಸರ್ವರಿಗೂ ಸಮಾನತೆಯ ಸಂದೇಶ ನೀಡಿದ ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠಕ್ಕೆ ಸಾವಿರಾರು ವರ್ಷಗಳ ಹೆಚ್ಚು ಇತಿಹಾಸವಿದ್ದು,ವಿಶ್ವದಲ್ಲೆ ಶ್ರೀಮಠವು ದಾರ್ಮಿಕ,ಅದ್ಯಾತ್ಮಿಕ,ಸಾಮಾಜಿಕ,ಸಾಂಸ್ಕೃತಿಕ ಇತಿಹಾಸದಲ್ಲೆ ಮಹತ್ತರ ಸ್ಥಾನ ಪಡೆದಿದೆ ಎಂದ ಅವರು ಸುತ್ತೂರು ಗುರುಪರಂಪರೆಯ ಜಯಂತಿ ಆಚರಣೆ ಪಟ್ಟಣದಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ,ದೇಶದ ಪ್ರಥಮ ಪ್ರಜೆಗಳು ಕಾರ್ಯಕ್ರಮ ಉದ್ಗಾಟನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಬಸವತತ್ವಗಳನ್ನು ದೇಶದೆಲ್ಲೆಡೆ ಪಸರಿಸುತ್ತಾ,ಶರಣರಪರಂಪರೆಯನ್ನು ಮುಂದುವರೆಸಿಕೊAಡು ಬಂದಿರುವ ಸುತ್ತೂರು ಮಠದ ಕಾರ್ಯಗಳು,ಸೇವೆಗಳು ವಿಶ್ವಕ್ಕೆ ಮಾದರಿಯಾಗಿವೆ ಎಂದರು. ಕಾರ್ಯಕ್ರಮದಲ್ಲಿ ಮೈಸೂರಿನ ಹೊಸಮಠದ ಶ್ರೀ ಚಿದಾನಂದ ಸ್ವಾಮಿಗಳು ದ್ವಜಾರೋಹಣ ನೆರವೇರಿಸಿದರು,ಮೈಸೂರಿನ ನೀಲಕಂಠಸ್ವಾಮಿ ಮಠದ ಶ್ರೀ ಸಿದ್ದಮಲ್ಲಸ್ವಾಮಿಗಳು ಶ್ರೀ ಷಡಕ್ಷರದೇವ ಅನುಭವ ಮಂಟಪವನ್ನು,ಬೊಪ್ಪೆಗೌಡನ ಪುರದ ಧರೆಗೆ ದೊಡ್ಡವರು ಮಹಾಸಂಸ್ಥಾನ ಮಠದ ಮುಂದಿನ ನಿಯೋಜಿತ ಪೀಠಾಧಿಪತಿ ಶ್ರೀ ಹೀತೇಶ್ ಸಿದ್ದಲಿಂಗರಾಜೇ ಅರಸುರವರು ಶ್ರೀಮಂಟೆಸ್ವಾಮಿ ದ್ವಾರವನ್ನು ಉದ್ಘಾಟಿಸಿ ಸಂದೇಶ ನೀಡಿದರು. ಇತಿಹಾಸದಲ್ಲೆ ಮರೆಯಲಾಗದ ಸುತ್ತೂರು ಜಯಂತಿ ಮಹೋತ್ಸವಕ್ಕೆ ಭಕ್ತಸಾಗರ:ಪಟ್ಟಣದ ೩೩ ಎಕರೆ ಪುರಸಭೆ ಜಾಗದಲ್ಲಿ ಮಳವಳ್ಳಿ ಇತಿಹಾಸದಲ್ಲೆ ಪ್ರಪ್ರಥಮ ಬಾರಿಗೆ ಬೃಹತ್ ವಿಶಾಲವಾದ ವೇದಿಕೆಯಲ್ಲಿ ಅಯೋಜನೆಗೊಂಡಿರುವ ಅದಿಜಗದ್ಗರುಗಳು ಜಯಂತಿ ಮಹೋತ್ಸವದ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳಲು ರಾಜ್ಯದ ನಾನಾ ಭಾಗಗಳಿಂದ ಭಕ್ತ ಸಾಗರವೇ ಹರಿದು ಬರುತ್ತಿದೆ.ಬರುವಂತಹ ಲಕ್ಷಾಂತರ ಜನರಿಗೂ ಜಯಂತಿ ಮಹೋತ್ಸವ ಅಚರಣ ಸಮಿತಿ,ಕಾರ್ಯಕ್ರಮದ ವೀಕ್ಷಣೆಗೆ ಬೃಹದಾಕಾರದ ಎಲ್ ಇ ಡಿ ಸ್ಕಿçÃನ್,ಬೃಹತ್ ದಾಸೋಹ ವ್ಯವಸ್ಥೆ,ವಿಸ್ತಋವಾದ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿರುವುದರಿಂದ ಎಲ್ಲೆಡೆಯಿಂದ ಜನಸಾಗರ ಹರಿಉದ ಬರುತ್ತಿದೆ.ಕಾರ್ಯಕ್ರಮ ಯಶಸ್ವಿಗೆ ಜಿಲ್ಲಾ ಪೋಲಿಸ್ ಇಲಾಖೆ ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ,ಶಾಶಕರಾದ ಪಿ.ಎಂ.ನರೇAದ್ರಸ್ವಾಮಿ ,ಜಿಲ್ಲಾಧಿಕಾರಿ ಡಾ.ಕುಮಾರ್ ಅದಿಕಾರಿಗಳ ತಂಡ ಸುಲಲಿತ ಜಯಂತಿ ಆಚರಣೆಗೆ ಟೊಂಕಕಟ್ಟಿ ಹಗಳಿರುಳು ಸೇವೆ ನೀಡುತ್ತಿದೆ. ಕಾರ್ಯಕ್ರಮದಲ್ಲಿ ಮಂಟೆಸ್ವಾಮಿ ಮಠದ ಆಢಳಿತಾಧಿಕಾರಿ ಭರತ್ ರಾಜೇ ಅರಸು ಮಾತನಾಡಿದರು ಈ ಸಂದರ್ಭದಲ್ಲಿ ಸುತ್ತೂರು ಶ್ರೀಗಳು ಅಗಮಿಸಿದ ಶ್ರೀಗಳಿಗೆ ಗೌರವಿಸಲಾಯಿತು ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲ ಮಠದ ಶ್ರೀಗಳು,ಜಯಂತಿ ಮಹೋತ್ಸವ ಸಮಿತಿಯ ಪದಾಧಿಕಾರಿಗಳು,ವಿದ್ಯಾಪೀಠದ ಅದಿಕಾರಿಗಳು,ಸಾವಿರಾರು ಜನರು ಬಾಗವಹಿಸಿದ್ದರು.1