ಬೀದರ್ ಜಿಲ್ಲೆಯ ಔರದ ತಾಲೂಕಿನಲ್ಲಿ ಬರುವ.ಇಂದು ಎಕಂಬಾ ಗ್ರಾಮದಲ್ಲಿ ಶಿವನೆರಿ ಗಣೇಶ ಮಿತ್ರ ಮಂಡಲ ಪರವಾಗಿ. ಹೋವನ ಮತ್ತು ಅಭಿಷೇಕ ಕಾರ್ಯಕ್ರಮವನ್ನು ಸರಳ ರೀತಿಯಲ್ಲಿ ಭವ್ಯವಾಗಿ ವಿಜ್ರಂಭಣೆಯಿಂದ, ಆಯೋಜಿಸಲಾಗಿತ್ತು, ಆದರೆ ಎಲ್ಲಾ ಶಿವನೆರಿ ಗಣೇಶ ಮಿತ್ರ ಮಂಡಲ ಸದಸ್ಯರು ಮತ್ತು ಎಲ್ಲಾ ಗೌರಿ ಗಣೇಶನ ಭಕ್ತರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ. ಹಾಗೂ ಎಲ್ಲಾ ಸದಭಕ್ತಾದಿಗಳು ಉಪಸ್ಥಿತರಿದ್ದರು.ಹಾಗೂ ಕರನ ಗಜೇಂದ್ರ ಭಾರತಿ ಮಹಾರಾಜ, ಗಣೇಶ ಭಾರತಿ ಮಹಾರಾಜರು ಅಭಿಷೇಕ್ ಕಾರ್ಯಕ್ರಮವನ್ನು. ಪೂಜಾ, ಪುನಸ್ಕಾರ,ವೇದಗಳು, ಮಂತ್ರಗಳು, ಮುಖಾಂತರ ಆಯೋಜಿಸಲಾಗಿತ್ತು, ಈ ಸಂದರ್ಭದಲ್ಲಿ. ಏಕಂಬಾ ಗ್ರಾಮದ ಯೋಗೇಶ ಸುರನರವರು ಪಾಲ್ಗೊಂಡರು, ಶಿವನೇರಿ ಗಣೇಶ್ ಮಂಡಳ ಅಧ್ಯಕ್ಷರಾದ ಬಾಲಾಜಿ ಕಾಸಲೆ, ಮುಖಂಡರಾದ ಚರನ ಜಾಥವ, ಶೇಷರಾವ ಪವಾರ, ಮಾನಜಿ ಕಬಾಡೆ, ದೀಪಕ ಕಾಂಬಳೆ, ಥೊಂಡಿಬಾ, ಪವಾರ, ಲಕ್ಷ್ಮಣ ರಾಠೋಡ, ಸಂತೋಷ ಕಾಸಲೆ, ಮುಕೇಶ ದೆವಕತೆ, ಅಂಕೂಶ ಪವಾರ, ರಂಗರಾವ ಕಾಸಲೆ, ಲಕ್ಷ್ಮಣ ಪವಾರ, ಸುಭಾಷ ಆಡೆ, ಲಖನ ರಾಠೋಡ, ಸೇರಿದಂತೆ ಹಲವಾರು ಗಣೇಶ ಭಕ್ತರು ಉಪಸ್ಥಿತರಿದ್ದರು ವರದಿ ಸತೀಶ್ ಕುಮಾರ್ ಕಲಾ ಬೀದರ್
ಬೀದರ್ ಜಿಲ್ಲೆಯ ಔರದ ತಾಲೂಕಿನಲ್ಲಿ ಬರುವ.ಇಂದು ಎಕಂಬಾ ಗ್ರಾಮದಲ್ಲಿ ಶಿವನೆರಿ ಗಣೇಶ ಮಿತ್ರ ಮಂಡಲ ಪರವಾಗಿ. ಹೋವನ ಮತ್ತು ಅಭಿಷೇಕ ಕಾರ್ಯಕ್ರಮವನ್ನು ಸರಳ ರೀತಿಯಲ್ಲಿ ಭವ್ಯವಾಗಿ ವಿಜ್ರಂಭಣೆಯಿಂದ, ಆಯೋಜಿಸಲಾಗಿತ್ತು, ಆದರೆ ಎಲ್ಲಾ ಶಿವನೆರಿ ಗಣೇಶ ಮಿತ್ರ ಮಂಡಲ ಸದಸ್ಯರು ಮತ್ತು ಎಲ್ಲಾ ಗೌರಿ ಗಣೇಶನ ಭಕ್ತರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ. ಹಾಗೂ ಎಲ್ಲಾ ಸದಭಕ್ತಾದಿಗಳು ಉಪಸ್ಥಿತರಿದ್ದರು.ಹಾಗೂ ಕರನ ಗಜೇಂದ್ರ ಭಾರತಿ ಮಹಾರಾಜ, ಗಣೇಶ ಭಾರತಿ ಮಹಾರಾಜರು ಅಭಿಷೇಕ್ ಕಾರ್ಯಕ್ರಮವನ್ನು. ಪೂಜಾ, ಪುನಸ್ಕಾರ,ವೇದಗಳು, ಮಂತ್ರಗಳು, ಮುಖಾಂತರ ಆಯೋಜಿಸಲಾಗಿತ್ತು, ಈ ಸಂದರ್ಭದಲ್ಲಿ. ಏಕಂಬಾ ಗ್ರಾಮದ ಯೋಗೇಶ ಸುರನರವರು ಪಾಲ್ಗೊಂಡರು, ಶಿವನೇರಿ ಗಣೇಶ್ ಮಂಡಳ ಅಧ್ಯಕ್ಷರಾದ ಬಾಲಾಜಿ ಕಾಸಲೆ, ಮುಖಂಡರಾದ ಚರನ ಜಾಥವ, ಶೇಷರಾವ ಪವಾರ, ಮಾನಜಿ ಕಬಾಡೆ, ದೀಪಕ ಕಾಂಬಳೆ, ಥೊಂಡಿಬಾ, ಪವಾರ, ಲಕ್ಷ್ಮಣ ರಾಠೋಡ, ಸಂತೋಷ ಕಾಸಲೆ, ಮುಕೇಶ ದೆವಕತೆ, ಅಂಕೂಶ ಪವಾರ, ರಂಗರಾವ ಕಾಸಲೆ, ಲಕ್ಷ್ಮಣ ಪವಾರ, ಸುಭಾಷ ಆಡೆ, ಲಖನ ರಾಠೋಡ, ಸೇರಿದಂತೆ ಹಲವಾರು ಗಣೇಶ ಭಕ್ತರು ಉಪಸ್ಥಿತರಿದ್ದರು ವರದಿ ಸತೀಶ್ ಕುಮಾರ್ ಕಲಾ ಬೀದರ್
- ಆ ಭಗವಂತ ಇಟ್ಟಂಗೆ ಇರಬೇಕು ಇದೆ ಜೀವನ 🙏1
- ಮಂತ್ರಾಲಯದಲ್ಲಿ ಕಾರ್ಯಕ್ರಮ ನಮ್ಮ ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ಸಾಲೋಟಗಿ ಕಲಾವಿದರು ನಮ್ಮ ಕರ್ನಾಟಕ ರಾಜ್ಯ ಬಿಟ್ಟು ಮತ್ತೊಂದು ರಾಜ್ಯದಲ್ಲಿ ಕಲಾ ಪ್ರದರ್ಶನ ತೋರಿಸು ಕೊಟ್ಟ ವಿಡಿಯೋ ಲೈಕ ಸಬ್ಸ್ಕ್ರೈಬ್ ಮಾಡಿಕೊಳ್ಳಿ1
- "ಮನೆ ಮನೆಗೆ ಗಂಗೆ" ಕಾಗದ ಮಾತು: ಮೇಕರ್ ತಾಂಡಾದಲ್ಲಿ 2 ವರ್ಷ ನೀರು ದುರಾದೃಷ್ಟ!#JB_News_kannada1
- brastachara kandubandali kare madi speed news1
- ಮಳವಳ್ಳಿ ಅಶೋಕನಗರದಲ್ಲಿ ಸುತ್ತೂರು ಜಯಂತಿಯ ಭಾವ್ಯಕ್ಯತಾ ಯಾತ್ರೆ-ಹಸಿರು ತೋರಣಗಳ ಭಕ್ತಿ ಸಮರ್ಪಣೆ • ಮಕ್ಕಳನ್ನು ವಿದ್ಯಾವಂತರನ್ನಾಗಿಸಿ- ತಮ್ಮ ಮಕ್ಕಳಿಗೆ ಉಚಿತ ಶಿಕ್ಷಣ-ಸುತ್ತೂರು ಶ್ರೀಗಳ ಅರ್ಶೀವಚನ ಮಳವಳ್ಳಿ:ಮಕ್ಕಳಿಗೆ ಶಿಕ್ಷಣ ಕೊಡಿಸಿ,ವಿದ್ಯಾವಂತರನ್ನಾಗಿಸಿ, ಸಂಸ್ಕಾರಯುತ ಪ್ರಜೆಯಾಗಿ ರೂಪಿಸುವಂತೆ ಸುತ್ತೂರಿನ ಶ್ರೀ ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿಗಳು ಅರ್ಶೀವಚನ ನೀಡಿದರು. ಪಟ್ಟಣದ ಅಶೋಕನಗರಕ್ಕೆ ಅದಿಜಗದ್ಗುರುಗಳ ೧೦೬೬ನೇ ಜಯಂತಿ ಮಹೋತ್ಸವದ ೭ನೇ ಸೋಮವಾರ ಮುಂಜಾನೆ ಭಾವ್ಯಕ್ಯತಾ ಯಾತ್ರೆಯ ದಿವ್ಯಸಾನಿಧ್ಯ ವಹಿಸಿ, ಮುಖಂಡರ,ಮಹಿಳೆಯರ,ಮಕ್ಕಳ ಹಸಿರು ತೋರಣಗಳ ಭವ್ಯಸ್ವಾಗತ ಸ್ವೀಕರಿಸಿ,ಅರ್ಶೀವದಿಸಿ ಮಾತನಾಡಿದ ಅವರು ೭ ದಿನಗಳ ಜಯಂತಿ ಮಹೋತ್ಸವದಲ್ಲಿ ಇಡೀ ಪಟ್ಟಣದ ಜನತೆ ಯಶಸ್ವಿಗೆ ದೊಡ್ಡ ಪೆಂಡಾಲ್ ಹಾಕಿದರೂ ಸಹ ಇಡೀ ಜಯಂತಿಯಲ್ಲಿ ಮಾವಿನ ಎಲೆ-ಬಾಳೆ ಕಂದು ಕಟ್ಟಿ ಜಯಂತಿ ಯಶಸ್ವಿಗೆ ಶುಭಕೋರಿದವರೆಂದರೆ ಅದು ನೀವುಗಳಾಗಿದ್ದಿರಿ ಎಂದರು. ಸಮಾಜದಲ್ಲಿ ಮನುಷ್ಯನಿಗೆ ಜ್ಞಾನ ಎನ್ನುವುದು ಪ್ರಮುಖವಾಗಿದೆ.ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ, ಶಿಕ್ಷಣ, ಸಂಸ್ಕಾರ ಕೊಡಿಸಿ ಅತ ಜ್ನಾನವಂತನಾದರೆ ಸಮಾಜ ಅರ್ಥಕವಾಗಿ ಧಾರ್ಮಿಕವಾಗಿ ಅಭಿವೃದ್ದಿ ಕಾಣಲಿದೆ ಎಂದ ಅವರು ಸುತ್ತೂರಿನಲ್ಲಿ ಮಕ್ಕಳಿಗೆ ಉಚಿತ ವಸತಿ,ಶಿಕ್ಷಣ ನೀಡಲಾಗುತ್ತಿದ್ದು,ತಮ್ಮ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲಾಗುವುದು.ತಾವೆಲ್ಲರೂ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಉತ್ತಮ ಪ್ರಜೆಯಾನ್ನಾಗಿಸಿ ಎಂದರು ಭವ್ಯ ಹಸಿರು ತೋರಣಗಳ ಭಕ್ತಿ ಸಮರ್ಪಣೆ: ಸುತತೂರು ಶ್ರೀಗಳು ಅಶೋಕನಗರಕ್ಕೆ ಅಗಮಿಸುತ್ತಿದ್ದಂತೆ ಪ್ರವೇಶದ್ವಾರದಲ್ಲಿ ಶ್ರೀಗಳಿಗೆ ವಿಶೇಷ ಭಕ್ತಿ ಸಮರ್ಪಿಸಿ ಬರಮಾಡಿಕೊಂಡು ಬೀದಿ-ಬೀದಿಗಳಲ್ಲಿ ಮಂಗಳವಾದ್ಯ,ಜಯAತಿ ದ್ವಜಾದೊಂದಿಗೆ ಮಾವಿನ ಎಲೆ-ಬಾಳೆ ಕಂದುಗಳ, ರಂಗೋಲಿ ಬಿಟ್ಟು ನಡೆದಾಡುವ ದೇವರನ್ನು ಬರಮಾಡಿಕೊಂಡು ಶ್ರೀಗಳಿಗೆ ಭಕ್ತಿ ಸಮರ್ಪಿಸಿದರು. ಅಶೋಕ ನಗರದ ದೇವಸ್ಥಾನಗಳಿಗೆ ಪೂಜೆ: ಅಸೋಕನಗರದ ಇತಿಹಸ ಪ್ರಸಿದ್ದ ಸಿದ್ದಪ್ಪಾಜಿ ದೇವಸ್ಥಾನಕ್ಕೆ ಹಾಗೂ ಶ್ರೀ ರಾಮಮಂದಿರಕ್ಕೆ ತೆರಳಿ ಶ್ರೀಗಳು ಪೂಜೆ ಸಲ್ಲಿಸಿದರು.ಈಸ ಂದರ್ಭದಲ್ಲಿ ಮುಖಂಡರು ಮಹಿಳೆಯರು,ಮಕ್ಕಳು ಶ್ರೀಗಳಿಗೆ ಭಕ್ತಿ ಸಮರ್ಪಿಸಿ ಸಂಪನ್ನರಾದರು. ಈ ಸಂದರ್ಭದಲ್ಲಿ ಮುಖಂಡ ರಮೇಶ್ ಮಾತನಾಡಿ ಇಂತಹ ಮಹಮಹಿಮರಾದ ಪರಮಪೂಜ್ಯರಾದ ಶ್ರೀಗಳು ನಮ್ಮ ಬಡಾವಣೆಗೆ ಕಾಲ್ನಡಿಗೆಯಲ್ಲಿ ಅಗಮಿಸಿ,ಎಲ್ಲರನ್ನು ಅರ್ಶವಾದ ಮಾಡಿರುವುದು ಇದು ಯಾವುದೋ ಜನುಮದ ಪುಣ್ಯವಾಗಿದೆ,ನಮ್ಮ ಜೀವನ ಸಾರ್ಥಕವಾಗಿದೆ.ಪೂಜ್ಯರ ಪಾದಾರ್ಪಣೆಯಿಂದ ನಾವು ಪಾವನರಾಗಿದ್ದೆವೆ ಎಂದು ಭಕ್ತಿಯ ಸಂತಸ ವ್ಯಕ್ತಪಡಿಸಿದರು. ಭಾವ್ಯಕ್ಯತಾ ಯಾತ್ರೆಯಲ್ಲಿ ಸುತ್ತೂರಿನ ಕಿರಿಯ ಶ್ರೀಗಳು,ತಾಲೂಕಿನ ಹರಗುರು ಚರಮೂರ್ತಿಗಳು, ಅಶೊಕನಗರದ ಎಲ್ಲ ಮುಖಂಡರು,ಮಹಿಳೆಯರು,ಜಯAತಿ ಮಹೋತ್ಸವದ ಪದಾದಿಕಾರಿಗಳು ಉಪಸ್ಥಿತರಿದ್ದರು. ಚಿತ್ರ-೨೨-೧ ಮಳವಳ್ಳಿ ಪಟ್ಟಣದ ಅಶೋಕ ನಗರದಲ್ಲಿ ನಡೆದ ಸುತತೂರು ಜಯಂತಿ ಭಾವ್ಯಕ್ಯತಾ ಯಾತ್ರೆಯಲ್ಲಿ ಮುಖಂಡರು ಹಸಿರು ತೋರಣಗಳ ಭವ್ಯಸ್ವಾಗತಿ ನೀಡಿ ಭಕ್ತಿ ಸಮಪೀಸಿದರು. ಚಿತ್ರ-೨೨-೦೧ ಅಶೋಕನಗರದ ಮುಖಂಡರು ಶ್ರೀಗಳಿಗೆ ಗೌರವ ಸಮರ್ಪಿಸಿದರು.1
- *ಭಾರತ ನಲ್ಲಿ ವೈರಲ್*1
- REQUEST KARNATAKA PEOPLES TO USE 70,% KANNADA FOR COMMERCIAL NAME BOARDS1
- light hakondu odadathidare preshnisidake auto metick anthe1