ಮಳವಳ್ಳಿ:ಏ.5ರಂದು ಶ್ರೀಸಿದ್ದಮಲ್ಲೇಶ್ವರ ಪಟ್ಟದ ಮಠದ ನೂತನ ಕಟ್ಟಡ- ಪ್ರಾರ್ಥನ ಮಂದಿರ- ದಾಸೋಹ ಭವನ -ಲೋಕಾರ್ಪಣೆ- ಏ. 3ರರಿಂದ ಶ್ರೀಮಹಾಂತಸ್ವಾಮಿಗಳರವರ ಸಂಸ್ಮರಣೋತ್ಸವ ಕಾರ್ಯಕ್ರಮಗಳಿಗೆ ವಿದ್ಯುಕ್ತ ಚಾಲನೆ • ಏ.5 ರಂದು ಸುತ್ತೂರು ಶ್ರೀಗಳ ದಿವ್ಯಸಾನಿಧ್ಯದಲಲಿ ಧಾರ್ಮಿಕ ಸಭೆ-ಪ್ರಾರ್ಥನಾಮಂದಿರ –ದಾಸೋಹ ಭವನ ಲೋಕಾರ್ಪಣೆ • ಏ.5ರಂದು ಬಿ.ವೈ ವಿಜಯೇಂದ್ರ-ಕೇ0ದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ- ಆಮೆ ಮಾಜಿ ಶಾಸಕರು ಸಚಿವರು ವಿಧಾನ ಪರಿಷತ್ ಸದಸ್ಯರು ಆಗಮನ ಮಳವಳ್ಳಿ:ಏ.೫ರಂದು ಶ್ರೀಸಿದ್ದಮಲ್ಲೇಶ್ವರ ಮಠದ ನೂತನ ಕಟ್ಟಡ-ಲೋಕಾರ್ಪಣೆ-ಇಂದಿನಿAದ ಶ್ರೀ ಮಹಾಂತಸ್ವಾಮಿಗಳರವರ ಸಂಸ್ಮರಣೋತ್ಸವ ಕಾರ್ಯಕ್ರಮಗಳಿಗೆ ವಿದ್ಯುಕ್ತ ಚಾಲನೆ • ಏ.೫ ರಂದು ಸುತ್ತೂರು ಶ್ರೀಗಳ ದಿವ್ಯಸಾನಿಧ್ಯದಲಲಿ ಧಾರ್ಮಿಕ ಸಭೆ-ಪ್ರಾರ್ಥನಾಮಂದಿರ –ದಾಸೋಹ ಭವನ ಲೋಕಾರ್ಪಣೆ • ಏ.5ರಂದು ಬಿ.ವೈ ವಿಜಯೇಂದ್ರ-ಕೇAದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ-ವಿ.ಸೋಮಣ್ಣ,sಶಾಸಕರ ಅಗಮನ ಮಳವಳ್ಳಿ:ತಾಲೂಕಿನ ಹೊಸಹಳ್ಳಿ ಗ್ರಾಮದ ಶ್ರೀ ಸಿದ್ದಮಲ್ಲೇಶ್ವರ ಮಠದ ನೂತನ ಕಟ್ಟಡ,ಪ್ರಾರ್ಥನಾ ಮಂದಿರ ,ದಾಸೋಹ ಭವನ ಏ.೫ ರಂದು ಬಿ.ವೈ.ವಿಜಯೇಂದ್ರ ಲೋಕಾರ್ಪಣೆ ಮಾಡಲಿದ್ದ,ಈ ಕಾರ್ಯಕ್ರಮ ಹಾಗೂ ಲಿಂಗೈಕ್ಯ ಶ್ರೀ ಮಹಾಂತಸ್ವಾಮಿಗಳರವರ ಸಂಸ್ಮರಣೋತ್ಸವ ಕಾರ್ಯಕ್ರಮಗಳು ಶುಕ್ರವಾರದಿಂದ(ಏ.3 ರಿಂದ) ಅರಂಭಗೊAಡು ಏ.5 ರವರೆಗೆ ನಡೆಯಲಿವೆ. ಏ.೩ ರಂದು ಕಾರ್ಯಕ್ರಮದ ಸಂಪ್ರದಾಯಬದ್ದ ಪೂಜಾ ಆಚರಣೆಗಳು ಅರಂಭ: ಶ್ರೀ ಸಿದ್ದಮಲ್ಲೇಶ್ವರ ಮಠದ ಶ್ರೀ ಓಂಕಾರೇಶ್ವರ Á್ವಮಿಗಳ ಪಟ್ಟಾಧಿಕಾರವಾಗಿ ೧೧ ವರ್ಷಗಳ ಅಂಗವಾಗಿ ಕನಕಪುರ ದೇಗುಲ ಮಠದ ಶ್ರೀಮುಮ್ಮಡಿ ನಿರ್ವಾಣ ಸ್ವಾಮಿಗಳ ಸೋಮಹಳ್ಳಿ ಶ್ರೀ ಸಿದ್ದಮಲ್ಲಸ್ವಾಮಿಗಳ,ಬಿ ಜಿ.ಪುರ ಹೊರಮಠದ ಶ್ರೀ ಚಂದ್ರಶೇಖರಸ್ವಾಮಿಗಳು ಸೇರಿದಮತೆ ಹಲವು ಮಠಾದೀಶರ ದಿವ್ಯ ನೇತೃತ್ವದಲ್ಲಿ ಏ.೩ ರಂದು ಶುಕ್ರವಾರ ಮುಂಜಾನೆಯಿAದಲೇ ಬ್ರಾಹ್ಮಿ ಮೂಹೂರ್ತದಲ್ಲಿ ಗೋಪೂಜೆ,ಶ್ರೀಮಠದ ನೂತನ ಕಟ್ಟಡದ,ಪ್ರಾರ್ಥನ ಮಂದಿರದ,ದಾಸೋಹ ಭವನದ ಪ್ರವೇಶ ಸಂಕಲ್ಪ,ನವಗ್ರಹ ಪೂಜೆ,ಪ್ರದಾನ ಗುರುಗಳ ಅರಾದನೆ,ಪ್ರದಾನ ಹೋಮ ಕಾರ್ಯಕ್ರಮಗಳು ಜರುಗಿವೆ. ಏ.೪ ರಂದು ಏಕದಶ ರುದ್ರ ಪೂಜೆ ,ಪಾದಪೂಜೆ ಮತ್ತು ಶಿವಪೂಜೆ,ಪುಷ್ಪಂದೋಳಿಕೋತ್ಸವ : ಕನಕಪುರ ದೇಗುಲ ಮಠದ ಕಿರಿಯ ಶ್ರೀಗಳಾದ ಶ್ರೀ ಡಾ ಚನ್ನಬಸವಸ್ವಾಮಿಗಳ, ಗೌಡಳ್ಳಿ,ಕಾರಾಪುರ ವಿರಕ್ತ ಮಠದ,ದೊಡ್ಡಮರಳವಾಡಿ ಮಠದ,ಮಾಡ್ರಹಳ್ಳಿ ಮಠದ,ಮೇದಿನಿ ಮಠದ,ಬಿಲ್ವಪತ್ರೆ ಗವಿಮಠದ,ಪಡಗೂರು ಆಡವಿ ಮಠದ ಹಾಗೂ ಮಾದಹಳ್ಳಿ ಉಕ್ಕಿನಕಂತೆ ಮಠ ಸೇರಿದಂತೆ ವಿವಿದ ಮಠಾಧೀಶರುಗಳು ದಿವ್ಯಸಾನಿಧ್ಯದಲ್ಲಿ ಏಕದಶ ಪೂಜೆ ,ಪಾದಪೂಜೆ ಹಾಗೂ ಶಿವಪೂಜೆ,ಪುಷ್ಪಾಂದೋಳಿಕೋತ್ಸವ ಕಾರ್ಯಕ್ರಮಗಳು ಹಾಗೂ ಇದೇ ಸಂದರ್ಭದಲ್ಲಿ ವಿವಿಧ ಭಜನೆ,ವೀರಗಾಸೆ,ನಂದಿದ್ವಜ,ವಿವಿಧ ಕಲಾ ತಂಡದೊಡನೆ ಉತ್ಸವ ಕಾರ್ಯಕ್ರಮಗಳ ನಡೆಯಲಿವೆ. ಏ.೫ ರಂದು ಧಾರ್ಮಿಕ ಸಭೆ ಮತ್ತು ಶ್ರೀಮಠದ ನೂತನ ಕಟ್ಟಡ,ಪ್ರಾರ್ಥನ ಮಂದಿರ ಲೋಕಾರ್ಪಣೆ :ಸುತ್ತೂರು ಪರಮಪೂರ್ಜಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಏ.೫ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಶ್ರೀಮಠದ ಅವರಣದಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು,ಸಿದ್ದಗಂಗಾಮಠದ ಶ್ರೀ ಸಿದ್ದಲಿಂಗಸ್ವಾಮಿಗಳ ದಿವ್ಯ ಸಮ್ಮುಖದಲ್ಲಿ ಕನಕಪುರ ದೇಗುಲ ಮಠದ ಶ್ರೀ ಮುಮ್ಮಡಿನಿರ್ವಾಣಸ್ವಾಮಿಗಳ,ದೇವನೂರು ಮಠದ ಶ್ರೀ ಮಹಾಂತಸ್ವಾಮಿಗಳ ,ವಾಟಾಳು ಮಠದ ಶ್ರೀಗಳ ದಿವ್ಯ ನೇತೃತ್ವದಲ್ಲಿ ಸೋಮಹಳ್ಳಿ ಮಠದ ಶ್ರೀ ಸಿದ್ದಮಲ್ಲಸ್ವಾಮಿಗಳು ನೂತನ ಕಟ್ಟಡ ಉದ್ಗಾಟಿಸಲಿದ್ದು,ಬಸವನ ಬಾಗಿಲು ಉದ್ಘಾಟನೆಯನ್ನು ಬೆಂಗಳೂರಿನ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೌಮ್ಯನಾಥಸ್ವಾಮಿಗಳು ಉದ್ಘಾಟಿಸುವರು,ಧಾರ್ಮಿಕಸ ಭೆಯಲ್ಲಿ ಕನಕಪುರ ಮರಳೆಗವಿ ಮಠದ ಹಾಗೂ ಚಂದ್ರವನ ಅಶ್ರಮದ ಶ್ರೀ ತ್ರಿನೇತ್ರ ಮಹಾಂತಸಿವಯೋಗಿಸ್ವಾಮಿಗಳು ಅರ್ಶೀವಚನ ನೀಡುವರು. ಕೇಂದ್ರ ಸಚಿವರು ಕಾರ್ಯಕ್ರಮದಲ್ಲಿ ಬಾಗಿ: ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ,ಕೇAದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ,ವಿ.ಸೋಮಣ್ಣ, ಶಾಸಕರಾದ ಪಿ.ಎಂ.ನರೇAದ್ರಸ್ವಾಮಿ,ಮಾಜಿ ವಿದಾನ ಪರಿಷತ್ ಸಭಾಪತಿಗಳಾದ ಮರಿತಿಬ್ಬೆಗೌಡರು,ಮಾಜಿ ಸಚಿವ ಬಿ.ಸೋಮಶೇಖರ್,ಉದ್ಯಮಿ ನಿಶಾಂತ್,ಮಾಜಿ ಶಾಸಕರಾದ ಡಾ.ಕೆ.ಅನ್ನದಾನಿ, ಅಶ್ವಿನ್ ಕುಮಾರ್, ಸಮಾಜ ಸೇವಕರಾದ ವೆಂಕಟೇಶ್,ಸಚಿನ್,ಮುನಿರಾಜು,ಸೋಮಶೇಖರ್ ಸೇರಿದಮತೆ ನೂರಾರು ಹರಗುರು ಚರಮೂರ್ತಿಗಳು ಬಾಗವಹಿಸಲಿದ್ದು ತಾಲೂಕಿನ ಶ್ರೀಮಠದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸುವುದರೊಂದಿಗೆ ಗುರುಕೃಪೆಗೆ ಪಾತ್ರರಾಗುವಂತೆ ಶ್ರೀ ಸಿದ್ದಮಲ್ಲೇರ್ಶವರ ಮಠಾಧ್ಯಕ್ಷರಾದ ಶ್ರೀ ಓಂಕಾರೇಶ್ವರಸ್ವಾಮಿಗಳು ತಿಳಿಸಿದ್ದಾರೆ.
ಮಳವಳ್ಳಿ:ಏ.5ರಂದು ಶ್ರೀಸಿದ್ದಮಲ್ಲೇಶ್ವರ ಪಟ್ಟದ ಮಠದ ನೂತನ ಕಟ್ಟಡ- ಪ್ರಾರ್ಥನ ಮಂದಿರ- ದಾಸೋಹ ಭವನ -ಲೋಕಾರ್ಪಣೆ- ಏ. 3ರರಿಂದ ಶ್ರೀಮಹಾಂತಸ್ವಾಮಿಗಳರವರ ಸಂಸ್ಮರಣೋತ್ಸವ ಕಾರ್ಯಕ್ರಮಗಳಿಗೆ ವಿದ್ಯುಕ್ತ ಚಾಲನೆ • ಏ.5 ರಂದು ಸುತ್ತೂರು ಶ್ರೀಗಳ ದಿವ್ಯಸಾನಿಧ್ಯದಲಲಿ ಧಾರ್ಮಿಕ ಸಭೆ-ಪ್ರಾರ್ಥನಾಮಂದಿರ –ದಾಸೋಹ ಭವನ ಲೋಕಾರ್ಪಣೆ • ಏ.5ರಂದು ಬಿ.ವೈ ವಿಜಯೇಂದ್ರ-ಕೇ0ದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ- ಆಮೆ ಮಾಜಿ ಶಾಸಕರು ಸಚಿವರು ವಿಧಾನ ಪರಿಷತ್ ಸದಸ್ಯರು ಆಗಮನ ಮಳವಳ್ಳಿ:ಏ.೫ರಂದು ಶ್ರೀಸಿದ್ದಮಲ್ಲೇಶ್ವರ ಮಠದ ನೂತನ ಕಟ್ಟಡ-ಲೋಕಾರ್ಪಣೆ-ಇಂದಿನಿAದ ಶ್ರೀ ಮಹಾಂತಸ್ವಾಮಿಗಳರವರ ಸಂಸ್ಮರಣೋತ್ಸವ ಕಾರ್ಯಕ್ರಮಗಳಿಗೆ ವಿದ್ಯುಕ್ತ ಚಾಲನೆ • ಏ.೫ ರಂದು ಸುತ್ತೂರು ಶ್ರೀಗಳ ದಿವ್ಯಸಾನಿಧ್ಯದಲಲಿ ಧಾರ್ಮಿಕ ಸಭೆ-ಪ್ರಾರ್ಥನಾಮಂದಿರ –ದಾಸೋಹ ಭವನ ಲೋಕಾರ್ಪಣೆ • ಏ.5ರಂದು ಬಿ.ವೈ ವಿಜಯೇಂದ್ರ-ಕೇAದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ-ವಿ.ಸೋಮಣ್ಣ,sಶಾಸಕರ ಅಗಮನ ಮಳವಳ್ಳಿ:ತಾಲೂಕಿನ ಹೊಸಹಳ್ಳಿ ಗ್ರಾಮದ ಶ್ರೀ ಸಿದ್ದಮಲ್ಲೇಶ್ವರ ಮಠದ ನೂತನ ಕಟ್ಟಡ,ಪ್ರಾರ್ಥನಾ ಮಂದಿರ ,ದಾಸೋಹ ಭವನ ಏ.೫ ರಂದು ಬಿ.ವೈ.ವಿಜಯೇಂದ್ರ ಲೋಕಾರ್ಪಣೆ ಮಾಡಲಿದ್ದ,ಈ ಕಾರ್ಯಕ್ರಮ ಹಾಗೂ ಲಿಂಗೈಕ್ಯ ಶ್ರೀ ಮಹಾಂತಸ್ವಾಮಿಗಳರವರ ಸಂಸ್ಮರಣೋತ್ಸವ ಕಾರ್ಯಕ್ರಮಗಳು ಶುಕ್ರವಾರದಿಂದ(ಏ.3 ರಿಂದ) ಅರಂಭಗೊAಡು ಏ.5 ರವರೆಗೆ ನಡೆಯಲಿವೆ. ಏ.೩ ರಂದು ಕಾರ್ಯಕ್ರಮದ ಸಂಪ್ರದಾಯಬದ್ದ ಪೂಜಾ ಆಚರಣೆಗಳು ಅರಂಭ: ಶ್ರೀ ಸಿದ್ದಮಲ್ಲೇಶ್ವರ ಮಠದ ಶ್ರೀ ಓಂಕಾರೇಶ್ವರ Á್ವಮಿಗಳ ಪಟ್ಟಾಧಿಕಾರವಾಗಿ ೧೧ ವರ್ಷಗಳ ಅಂಗವಾಗಿ ಕನಕಪುರ ದೇಗುಲ ಮಠದ ಶ್ರೀಮುಮ್ಮಡಿ ನಿರ್ವಾಣ ಸ್ವಾಮಿಗಳ ಸೋಮಹಳ್ಳಿ ಶ್ರೀ ಸಿದ್ದಮಲ್ಲಸ್ವಾಮಿಗಳ,ಬಿ ಜಿ.ಪುರ ಹೊರಮಠದ ಶ್ರೀ ಚಂದ್ರಶೇಖರಸ್ವಾಮಿಗಳು ಸೇರಿದಮತೆ ಹಲವು ಮಠಾದೀಶರ ದಿವ್ಯ ನೇತೃತ್ವದಲ್ಲಿ ಏ.೩ ರಂದು ಶುಕ್ರವಾರ ಮುಂಜಾನೆಯಿAದಲೇ ಬ್ರಾಹ್ಮಿ ಮೂಹೂರ್ತದಲ್ಲಿ ಗೋಪೂಜೆ,ಶ್ರೀಮಠದ ನೂತನ ಕಟ್ಟಡದ,ಪ್ರಾರ್ಥನ ಮಂದಿರದ,ದಾಸೋಹ ಭವನದ ಪ್ರವೇಶ ಸಂಕಲ್ಪ,ನವಗ್ರಹ ಪೂಜೆ,ಪ್ರದಾನ ಗುರುಗಳ ಅರಾದನೆ,ಪ್ರದಾನ ಹೋಮ ಕಾರ್ಯಕ್ರಮಗಳು ಜರುಗಿವೆ. ಏ.೪ ರಂದು ಏಕದಶ ರುದ್ರ ಪೂಜೆ ,ಪಾದಪೂಜೆ ಮತ್ತು ಶಿವಪೂಜೆ,ಪುಷ್ಪಂದೋಳಿಕೋತ್ಸವ : ಕನಕಪುರ ದೇಗುಲ ಮಠದ ಕಿರಿಯ ಶ್ರೀಗಳಾದ ಶ್ರೀ ಡಾ ಚನ್ನಬಸವಸ್ವಾಮಿಗಳ, ಗೌಡಳ್ಳಿ,ಕಾರಾಪುರ ವಿರಕ್ತ ಮಠದ,ದೊಡ್ಡಮರಳವಾಡಿ ಮಠದ,ಮಾಡ್ರಹಳ್ಳಿ ಮಠದ,ಮೇದಿನಿ ಮಠದ,ಬಿಲ್ವಪತ್ರೆ ಗವಿಮಠದ,ಪಡಗೂರು ಆಡವಿ ಮಠದ ಹಾಗೂ ಮಾದಹಳ್ಳಿ ಉಕ್ಕಿನಕಂತೆ ಮಠ ಸೇರಿದಂತೆ ವಿವಿದ ಮಠಾಧೀಶರುಗಳು ದಿವ್ಯಸಾನಿಧ್ಯದಲ್ಲಿ ಏಕದಶ ಪೂಜೆ ,ಪಾದಪೂಜೆ ಹಾಗೂ ಶಿವಪೂಜೆ,ಪುಷ್ಪಾಂದೋಳಿಕೋತ್ಸವ ಕಾರ್ಯಕ್ರಮಗಳು ಹಾಗೂ ಇದೇ ಸಂದರ್ಭದಲ್ಲಿ ವಿವಿಧ ಭಜನೆ,ವೀರಗಾಸೆ,ನಂದಿದ್ವಜ,ವಿವಿಧ ಕಲಾ ತಂಡದೊಡನೆ ಉತ್ಸವ ಕಾರ್ಯಕ್ರಮಗಳ ನಡೆಯಲಿವೆ. ಏ.೫ ರಂದು ಧಾರ್ಮಿಕ ಸಭೆ ಮತ್ತು ಶ್ರೀಮಠದ ನೂತನ ಕಟ್ಟಡ,ಪ್ರಾರ್ಥನ ಮಂದಿರ ಲೋಕಾರ್ಪಣೆ :ಸುತ್ತೂರು ಪರಮಪೂರ್ಜಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಏ.೫ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಶ್ರೀಮಠದ ಅವರಣದಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು,ಸಿದ್ದಗಂಗಾಮಠದ ಶ್ರೀ ಸಿದ್ದಲಿಂಗಸ್ವಾಮಿಗಳ ದಿವ್ಯ ಸಮ್ಮುಖದಲ್ಲಿ ಕನಕಪುರ ದೇಗುಲ ಮಠದ ಶ್ರೀ ಮುಮ್ಮಡಿನಿರ್ವಾಣಸ್ವಾಮಿಗಳ,ದೇವನೂರು ಮಠದ ಶ್ರೀ ಮಹಾಂತಸ್ವಾಮಿಗಳ ,ವಾಟಾಳು ಮಠದ ಶ್ರೀಗಳ ದಿವ್ಯ ನೇತೃತ್ವದಲ್ಲಿ ಸೋಮಹಳ್ಳಿ ಮಠದ ಶ್ರೀ ಸಿದ್ದಮಲ್ಲಸ್ವಾಮಿಗಳು ನೂತನ ಕಟ್ಟಡ ಉದ್ಗಾಟಿಸಲಿದ್ದು,ಬಸವನ ಬಾಗಿಲು ಉದ್ಘಾಟನೆಯನ್ನು ಬೆಂಗಳೂರಿನ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೌಮ್ಯನಾಥಸ್ವಾಮಿಗಳು ಉದ್ಘಾಟಿಸುವರು,ಧಾರ್ಮಿಕಸ ಭೆಯಲ್ಲಿ ಕನಕಪುರ ಮರಳೆಗವಿ ಮಠದ ಹಾಗೂ ಚಂದ್ರವನ ಅಶ್ರಮದ ಶ್ರೀ ತ್ರಿನೇತ್ರ ಮಹಾಂತಸಿವಯೋಗಿಸ್ವಾಮಿಗಳು ಅರ್ಶೀವಚನ ನೀಡುವರು. ಕೇಂದ್ರ ಸಚಿವರು ಕಾರ್ಯಕ್ರಮದಲ್ಲಿ ಬಾಗಿ: ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ,ಕೇAದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ,ವಿ.ಸೋಮಣ್ಣ, ಶಾಸಕರಾದ ಪಿ.ಎಂ.ನರೇAದ್ರಸ್ವಾಮಿ,ಮಾಜಿ ವಿದಾನ ಪರಿಷತ್ ಸಭಾಪತಿಗಳಾದ ಮರಿತಿಬ್ಬೆಗೌಡರು,ಮಾಜಿ ಸಚಿವ ಬಿ.ಸೋಮಶೇಖರ್,ಉದ್ಯಮಿ ನಿಶಾಂತ್,ಮಾಜಿ ಶಾಸಕರಾದ ಡಾ.ಕೆ.ಅನ್ನದಾನಿ, ಅಶ್ವಿನ್ ಕುಮಾರ್, ಸಮಾಜ ಸೇವಕರಾದ ವೆಂಕಟೇಶ್,ಸಚಿನ್,ಮುನಿರಾಜು,ಸೋಮಶೇಖರ್ ಸೇರಿದಮತೆ ನೂರಾರು ಹರಗುರು ಚರಮೂರ್ತಿಗಳು ಬಾಗವಹಿಸಲಿದ್ದು ತಾಲೂಕಿನ ಶ್ರೀಮಠದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸುವುದರೊಂದಿಗೆ ಗುರುಕೃಪೆಗೆ ಪಾತ್ರರಾಗುವಂತೆ ಶ್ರೀ ಸಿದ್ದಮಲ್ಲೇರ್ಶವರ ಮಠಾಧ್ಯಕ್ಷರಾದ ಶ್ರೀ ಓಂಕಾರೇಶ್ವರಸ್ವಾಮಿಗಳು ತಿಳಿಸಿದ್ದಾರೆ.
- ಮಳವಳ್ಳಿ: ಡಿ.ಹಲಸಹಳ್ಳಿ ಗವಿ ಬಸವೇಶ್ವರ ಮಠದ ರಾಜಗೋಪುರ ಉದ್ಘಾಟನೆಗೆ ಸಕಲ ಸಿದ್ಧತೆ-ಗವಿಮಠದ ಶ್ರೀ ಷಡಕ್ಷರಿಸ್ವಾಮಿಗಳ ಹೇಳಿಕೆ ಮಳವಳ್ಳಿ:ತಾಲೂಕಿನ ಡಿ. ಹಲಸಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಇತಿಹಾಸ ಪ್ರಸಿದ್ದ ಗವಿಬಸವೇಶ್ವರ ಮಠ (ಗವಿಮಠ)ದ ಮುಂಭಾಗ ನೂತನವಾಗಿ ನಿರ್ಮಿಸಿರುವ ರಾಜಗೋಪುರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಭರದ ಸಿದ್ದತೆಗಳನ್ನು ನಡೆಸಲಾಗಿದೆ ಎಂದು ಗವಿಮಠದ ಶ್ರೀ ಷಡಕ್ಷರಸ್ವಾಮಿಗಳು ಹೇಳಿದರು. ಈ ಸಂಭ0ದ ಹಲಗೂರಿನಲ್ಲಿ ಗವಿಮಠದಲ್ಲಿ ನಡೆಯುವ ಏಪ್ರಿಲ್ 28ರಿಂದ ಮೇ 1 ರವರೆಗೆ ನಡೆಯಲಿರುವ ನಾಲ್ಕು ದಿನದ ಕಾರ್ಯಕ್ರಮಕ್ಕೆ ಹಲಗೂರಿನಲ್ಲಿ ಭಕ್ತರು ದಾಸೋಹಕ್ಕೆ ನೀಡುವ ಅಕ್ಕಿ, ದವಸ ಧಾನ್ಯಗಳನ್ನು ಸಂಗ್ರಹಣೆ ಕಾರ್ಯಕ್ರಮದಲ್ಲಿ ಬಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪರಮ ಪೂಜ್ಯ ಸುತ್ತೂರಿನ ಜಗದ್ಗುರುಗಳು,ಸಿದ್ಧಗಂಗಾ, ಆದಿಚುಂಚನಗಿರಿ, ಕೊಪ್ಪಳದ ಗವಿಸಿದ್ದೇಶ್ವರ, ಕನಕಪುರ ಶ್ರೀಗಳು ಸೇರಿದಂತೆ ಇನ್ನೂ ಇತರ ಹರ ಚರ ಮೂರ್ತಿಗಳ ದಿವ್ಯಸಾನಿಧ್ಯದಲ್ಲಿ ರಾಜಗೋಪುರ ಲೋಕಾರ್ಪಣೆ ಹಾಗೂ ಧಾರ್ಮಿಕ ಕಾರ್ಯಕ್ರಮವನ್ನು ಅಯೋಜನೆ ಮಾಡಲಾಗಿದೆ ಎಂದರು. ಕಾರ್ಯಕ್ರಮದ ವಿವರ: ಏ.28 ರಿಂದ ಅರಂಭವಾಗಲಿರುವ ಕಾರ್ಯಕ್ರಮವು 29,30 ಮತ್ತು ಮೇ 1 ರವರೆಗೆ ನಡೆಯಲಿದ್ದು, ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ಶ್ರೀ ಷಡಕ್ಷರ ಗವಿಮಠ, ಶ್ರೀ ಗವಿ ಬಸವೇಶ್ವರ ಸ್ವಾಮಿ ದೇವಸ್ಥಾನ, ಶ್ರೀ ದಾಸೋಹ ಮಠ ಮತ್ತು ಮಹಾ ಕವಿ ಶ್ರೀ ಷಡಕ್ಷರ ದೇವರ ಮಂಗಳಮAಟಪದ ನೂತನ ಕಟ್ಟಡ ಉದ್ಘಾಟನೆ ಮತ್ತು ರಾಜಗೋಪುರ ಹಾಗೂ ಬಸವ ಮಹಾದ್ವಾರದ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದರು. ಗವಿಮಠದಲ್ಲಿ ನಾಲ್ಕು ದಿನಗಳ ಕಾಲಪ್ರತಿ ದಿನ ದಾಸೋಹ ಸೇವೆ ಮಾಡಲಾಗಿದ್ದು,ಇದರ ಅಂಗವಾಗಿ ಹಲಗೂರಿನಲ್ಲಿ ಭಕ್ತಾದಿಗಳು ದಾಸೋಹಕ್ಕೆ ಸಹಕಾರ ನೀಡಿದ್ದಾರೆ.ಇದಲ್ಲದೆ ತಾಲೂಕಿನ ಸುತ್ತಮುತ್ತಲ ಗ್ರಾಮದ ಜನರು ಸಹ ಹೆಚ್ಚಿನ ಸಹಕಾರ ಕೋರಲಾಗಿದೆ ಎಂದ ಅವರು ದಾಸೋಹಕ್ಕೆ ಸಹಾಯ ಮಾಡುವುದರೊಂದಿಗೆ ನಾಲ್ಕು ದಿನಗಳ ಕಾಲ ಭಕ್ತಾದಿಗಳು ಭಾಗವಹಿಸಿ, ಷಡಕ್ಷರ ದೇವರ ಕೃಪೆಗೆ ಪಾತ್ರರಾಗುವಂತೆ ಭಕ್ತರಿಗೆ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಗೌರಿಶಂಕರ ಕಲ್ಯಾಣ ಮಂಟಪದ ಮಾಲೀಕರಾದ ಮಹದೇವಸ್ವಾಮಿ, ವಿದ್ಯುತ್ ಇಲಾಖೆಯ ನಿವೃತ್ತ ಅಧಿಕಾರಿ ನಂಜುAಡಸ್ವಾಮಿ, ಎಚ್.ಎಮ್.ಚಂದ್ರು, ಮಹದೇವಸ್ವಾಮಿ, ಕಿರಣ, ಸ್ವಾಮಿ, ಶಿವಪ್ರಸಾದ, ಮಹೇಶ ,ಪ್ರಮೋದ ,ರವಿ, ಚೇತ, ಗಿರೀಶ ,ಪ್ರಭು ,ಶಿವಣ್ಣ, ಇತರರು ಉಪಸ್ಥಿತರಿದ್ದರು.1
- *ಭಾರತ ನಲ್ಲಿ ವೈರಲ್*1
- SHINE ARENA F⚽⚽TBALL AND CRICKET 🏏 TRUF INNAGURATED IN RAJIV NAGAR MYSURU #kvnews1
- STATEMENT GIVEN BY SYED ASIM GENERAL SECRETARY MYSORE CITY KPCC1
- ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಪ್ರದೇಶದಲ್ಲಿ ಮತ್ತೆ ಚಿರತೆ ಕಾಣಿಸಿಕೊಂಡಿದ್ದು ಭಕ್ತರು ಹಾಗೂ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ರಂಗನಾಥಸ್ವಾಮಿ ಒಡ್ಡು ಹಾಗೂ ಶನೇಶ್ವರ ದೇವಾಸ್ಥಾನ ಸುತ್ತಮುತ್ತ ಈ ಚಿರತೆ ಮತ್ತೆ ಪ್ರತ್ಯಕ್ಷವಾಗಿದ್ದು, ಭಕ್ತರ ಮೊಬೈಲ್ಗಳಲ್ಲಿ ಅದರ ವಿಡಿಯೋಗಳು ಸೆರೆಗೊಂಡಿವೆ. ಆಗಾಗ್ಗೆ ಇದೇ ಚಿರತೆ ಕಾಣಿಸಿಕೊಳ್ಳುತ್ತಿರುವುದು ಗಮನಾರ್ಹವಾಗಿದೆ. ಈ ಹಿಂದೆ ಪಾದಯಾತ್ರೆ ವೇಳೆ ಮಗುವಿಗೆ ಗಾಯ ಮಾಡಿದ್ದ ಇದೇ ಚಿರತೆ ಎಂದು ಶಂಕಿಸಲಾಗುತ್ತಿದೆ. ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಬೋನು ಅಳವಡಿಸಿದ್ದರೂ, ಇದುವರೆಗೆ ಅದು ಬೋನಿಗೆ ಬೀಳದೇ ತಪ್ಪಿಸಿಕೊಳ್ಳುತ್ತಿದೆ. ಇದೀಗ ಮತ್ತೆ ಚಿರತೆ ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ದ್ವಿಚಕ್ರ ವಾಹನ ಸವಾರರು ಹಾಗೂ ಭಕ್ತರಲ್ಲಿ ಭೀತಿ ಹೆಚ್ಚಾಗಿದೆ. ಅರಣ್ಯ ಇಲಾಖೆ ಹೆಚ್ಚಿನ ನಿಗಾವಹಿಸಿ, ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು ಎಂದು ಸೂಚಿಸಿದೆ1
- ಚಾಮರಾಜನಗರ ಜಿಲ್ಲೆ ವ್ಯಾಪ್ತಿಯ ಹಿರಿಕಾಟಿ ಗ್ರಾಮದಲ್ಲಿ ಮೂಲಭೂತ ಸೌಲಭ್ಯವಾದ ರಸ್ತೆ ನಿರ್ಮಾಣ ಇನ್ನೂ ಸಾಕಾರವಾಗದೇ ಗ್ರಾಮಸ್ಥರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಹಲವು ವರ್ಷಗಳಿಂದ ರಸ್ತೆ ನಿರ್ಮಾಣಕ್ಕಾಗಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಂದ ಯಾವುದೇ ಸ್ಪಂದನೆ ದೊರಕಿಲ್ಲವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದ ಮುಖ್ಯ ಸಂಪರ್ಕ ರಸ್ತೆ ಇಂದಿಗೂ ಮಣ್ಣಿನ ರಸ್ತೆಯಾಗಿ ಉಳಿದಿದ್ದು, ವಾಹನ ಸಂಚಾರ ಹೆಚ್ಚಾದಾಗ ಭಾರೀ ಪ್ರಮಾಣದಲ್ಲಿ ಧೂಳು ಏಳುತ್ತದೆ. ಈ ಧೂಳು ನೇರವಾಗಿ ಮನೆಗಳೊಳಗೆ ಪ್ರವೇಶಿಸುತ್ತಿದ್ದು, ದಿನನಿತ್ಯದ ಜೀವನವೇ ಸಂಕಷ್ಟಕರವಾಗಿದೆ. ಮಕ್ಕಳಿಗೆ ಉಸಿರಾಟದ ತೊಂದರೆ, ವೃದ್ಧರಿಗೆ ಕೆಮ್ಮು, ಅಲರ್ಜಿ ಹಾಗೂ ಕಣ್ಣಿನ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಆರೋಗ್ಯ ಸಮಸ್ಯೆಗಳು ಹೆಚ್ಚಾದರೂ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಬಂದಿಲ್ಲ ಎನ್ನುವುದು ಗ್ರಾಮಸ್ಥರ ಅಳಲು. ಮಳೆಗಾಲದಲ್ಲಿ ಪರಿಸ್ಥಿತಿ ಇನ್ನಷ್ಟು ದುಸ್ಥಿತಿಯಾಗುತ್ತದೆ. ಮಣ್ಣಿನ ರಸ್ತೆ ಕೆಸರುಗದ್ದೆಯಾಗಿ ಮಾರ್ಪಟ್ಟು ಜನರು ಸಂಚಾರ ಮಾಡಲು ಪರದಾಡಬೇಕಾಗುತ್ತದೆ. ಶಾಲಾ ಮಕ್ಕಳು ಶಾಲೆಗೆ ತೆರಳಲು ತೊಂದರೆ ಅನುಭವಿಸುತ್ತಿದ್ದು, ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ವಾಹನಗಳು ಗ್ರಾಮಕ್ಕೆ ಸುಲಭವಾಗಿ ಬರಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ. ಗ್ರಾಮಸ್ಥರು ಹಲವು ಬಾರಿ ಗ್ರಾಮ ಪಂಚಾಯಿತಿ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಚುನಾವಣೆ ಸಮಯದಲ್ಲಿ ಮಾತ್ರ ರಸ್ತೆ ನಿರ್ಮಾಣದ ಭರವಸೆ ನೀಡಲಾಗುತ್ತದೆ. ಆದರೆ ನಂತರ ಸಮಸ್ಯೆ ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಶತಮಾನ ಕಳೆದರೂ ಗ್ರಾಮಕ್ಕೆ ಪಕ್ಕಾ ರಸ್ತೆ ಸಿಗದಿರುವುದು ಅಭಿವೃದ್ಧಿ ಬಗ್ಗೆ ಪ್ರಶ್ನೆ ಮೂಡಿಸಿದೆ. ತಕ್ಷಣವೇ ಹಿರಿಕಾಟಿ ಗ್ರಾಮಕ್ಕೆ ಶಾಶ್ವತ ಡಾಂಬರು ರಸ್ತೆ ನಿರ್ಮಿಸಿ ಧೂಳು ಸಮಸ್ಯೆಗೆ ಅಂತ್ಯ ಕಲ್ಪಿಸಬೇಕು. ಜೊತೆಗೆ ಗ್ರಾಮಸ್ಥರ ಆರೋಗ್ಯ ಹಾಗೂ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತ ತುರ್ತು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇನ್ನಾದರೂ ಸಂಬಂಧಿತ ಇಲಾಖೆ ಎಚ್ಚೆತ್ತು ಗ್ರಾಮಸ್ಥರ ಬಹುಕಾಲದ ಬೇಡಿಕೆಗೆ ಸ್ಪಂದಿಸುತ್ತಾರೆಯೇ ಎಂಬುದು ಇದೀಗ ಸಾರ್ವಜನಿಕರ ಪ್ರಶ್ನೆಯಾಗಿದೆ.3
- Post by ಅರವಿಂದ್ ರಾಜೀವ್1
- ಮಳವಳ್ಳಿ:ಏ.೫ರಂದು ಶ್ರೀಸಿದ್ದಮಲ್ಲೇಶ್ವರ ಮಠದ ನೂತನ ಕಟ್ಟಡ-ಲೋಕಾರ್ಪಣೆ-ಇಂದಿನಿAದ ಶ್ರೀ ಮಹಾಂತಸ್ವಾಮಿಗಳರವರ ಸಂಸ್ಮರಣೋತ್ಸವ ಕಾರ್ಯಕ್ರಮಗಳಿಗೆ ವಿದ್ಯುಕ್ತ ಚಾಲನೆ • ಏ.೫ ರಂದು ಸುತ್ತೂರು ಶ್ರೀಗಳ ದಿವ್ಯಸಾನಿಧ್ಯದಲಲಿ ಧಾರ್ಮಿಕ ಸಭೆ-ಪ್ರಾರ್ಥನಾಮಂದಿರ –ದಾಸೋಹ ಭವನ ಲೋಕಾರ್ಪಣೆ • ಏ.5ರಂದು ಬಿ.ವೈ ವಿಜಯೇಂದ್ರ-ಕೇAದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ-ವಿ.ಸೋಮಣ್ಣ,sಶಾಸಕರ ಅಗಮನ ಮಳವಳ್ಳಿ:ತಾಲೂಕಿನ ಹೊಸಹಳ್ಳಿ ಗ್ರಾಮದ ಶ್ರೀ ಸಿದ್ದಮಲ್ಲೇಶ್ವರ ಮಠದ ನೂತನ ಕಟ್ಟಡ,ಪ್ರಾರ್ಥನಾ ಮಂದಿರ ,ದಾಸೋಹ ಭವನ ಏ.೫ ರಂದು ಬಿ.ವೈ.ವಿಜಯೇಂದ್ರ ಲೋಕಾರ್ಪಣೆ ಮಾಡಲಿದ್ದ,ಈ ಕಾರ್ಯಕ್ರಮ ಹಾಗೂ ಲಿಂಗೈಕ್ಯ ಶ್ರೀ ಮಹಾಂತಸ್ವಾಮಿಗಳರವರ ಸಂಸ್ಮರಣೋತ್ಸವ ಕಾರ್ಯಕ್ರಮಗಳು ಶುಕ್ರವಾರದಿಂದ(ಏ.3 ರಿಂದ) ಅರಂಭಗೊAಡು ಏ.5 ರವರೆಗೆ ನಡೆಯಲಿವೆ. ಏ.೩ ರಂದು ಕಾರ್ಯಕ್ರಮದ ಸಂಪ್ರದಾಯಬದ್ದ ಪೂಜಾ ಆಚರಣೆಗಳು ಅರಂಭ: ಶ್ರೀ ಸಿದ್ದಮಲ್ಲೇಶ್ವರ ಮಠದ ಶ್ರೀ ಓಂಕಾರೇಶ್ವರ Á್ವಮಿಗಳ ಪಟ್ಟಾಧಿಕಾರವಾಗಿ ೧೧ ವರ್ಷಗಳ ಅಂಗವಾಗಿ ಕನಕಪುರ ದೇಗುಲ ಮಠದ ಶ್ರೀಮುಮ್ಮಡಿ ನಿರ್ವಾಣ ಸ್ವಾಮಿಗಳ ಸೋಮಹಳ್ಳಿ ಶ್ರೀ ಸಿದ್ದಮಲ್ಲಸ್ವಾಮಿಗಳ,ಬಿ ಜಿ.ಪುರ ಹೊರಮಠದ ಶ್ರೀ ಚಂದ್ರಶೇಖರಸ್ವಾಮಿಗಳು ಸೇರಿದಮತೆ ಹಲವು ಮಠಾದೀಶರ ದಿವ್ಯ ನೇತೃತ್ವದಲ್ಲಿ ಏ.೩ ರಂದು ಶುಕ್ರವಾರ ಮುಂಜಾನೆಯಿAದಲೇ ಬ್ರಾಹ್ಮಿ ಮೂಹೂರ್ತದಲ್ಲಿ ಗೋಪೂಜೆ,ಶ್ರೀಮಠದ ನೂತನ ಕಟ್ಟಡದ,ಪ್ರಾರ್ಥನ ಮಂದಿರದ,ದಾಸೋಹ ಭವನದ ಪ್ರವೇಶ ಸಂಕಲ್ಪ,ನವಗ್ರಹ ಪೂಜೆ,ಪ್ರದಾನ ಗುರುಗಳ ಅರಾದನೆ,ಪ್ರದಾನ ಹೋಮ ಕಾರ್ಯಕ್ರಮಗಳು ಜರುಗಿವೆ. ಏ.೪ ರಂದು ಏಕದಶ ರುದ್ರ ಪೂಜೆ ,ಪಾದಪೂಜೆ ಮತ್ತು ಶಿವಪೂಜೆ,ಪುಷ್ಪಂದೋಳಿಕೋತ್ಸವ : ಕನಕಪುರ ದೇಗುಲ ಮಠದ ಕಿರಿಯ ಶ್ರೀಗಳಾದ ಶ್ರೀ ಡಾ ಚನ್ನಬಸವಸ್ವಾಮಿಗಳ, ಗೌಡಳ್ಳಿ,ಕಾರಾಪುರ ವಿರಕ್ತ ಮಠದ,ದೊಡ್ಡಮರಳವಾಡಿ ಮಠದ,ಮಾಡ್ರಹಳ್ಳಿ ಮಠದ,ಮೇದಿನಿ ಮಠದ,ಬಿಲ್ವಪತ್ರೆ ಗವಿಮಠದ,ಪಡಗೂರು ಆಡವಿ ಮಠದ ಹಾಗೂ ಮಾದಹಳ್ಳಿ ಉಕ್ಕಿನಕಂತೆ ಮಠ ಸೇರಿದಂತೆ ವಿವಿದ ಮಠಾಧೀಶರುಗಳು ದಿವ್ಯಸಾನಿಧ್ಯದಲ್ಲಿ ಏಕದಶ ಪೂಜೆ ,ಪಾದಪೂಜೆ ಹಾಗೂ ಶಿವಪೂಜೆ,ಪುಷ್ಪಾಂದೋಳಿಕೋತ್ಸವ ಕಾರ್ಯಕ್ರಮಗಳು ಹಾಗೂ ಇದೇ ಸಂದರ್ಭದಲ್ಲಿ ವಿವಿಧ ಭಜನೆ,ವೀರಗಾಸೆ,ನಂದಿದ್ವಜ,ವಿವಿಧ ಕಲಾ ತಂಡದೊಡನೆ ಉತ್ಸವ ಕಾರ್ಯಕ್ರಮಗಳ ನಡೆಯಲಿವೆ. ಏ.೫ ರಂದು ಧಾರ್ಮಿಕ ಸಭೆ ಮತ್ತು ಶ್ರೀಮಠದ ನೂತನ ಕಟ್ಟಡ,ಪ್ರಾರ್ಥನ ಮಂದಿರ ಲೋಕಾರ್ಪಣೆ :ಸುತ್ತೂರು ಪರಮಪೂರ್ಜಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಏ.೫ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಶ್ರೀಮಠದ ಅವರಣದಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು,ಸಿದ್ದಗಂಗಾಮಠದ ಶ್ರೀ ಸಿದ್ದಲಿಂಗಸ್ವಾಮಿಗಳ ದಿವ್ಯ ಸಮ್ಮುಖದಲ್ಲಿ ಕನಕಪುರ ದೇಗುಲ ಮಠದ ಶ್ರೀ ಮುಮ್ಮಡಿನಿರ್ವಾಣಸ್ವಾಮಿಗಳ,ದೇವನೂರು ಮಠದ ಶ್ರೀ ಮಹಾಂತಸ್ವಾಮಿಗಳ ,ವಾಟಾಳು ಮಠದ ಶ್ರೀಗಳ ದಿವ್ಯ ನೇತೃತ್ವದಲ್ಲಿ ಸೋಮಹಳ್ಳಿ ಮಠದ ಶ್ರೀ ಸಿದ್ದಮಲ್ಲಸ್ವಾಮಿಗಳು ನೂತನ ಕಟ್ಟಡ ಉದ್ಗಾಟಿಸಲಿದ್ದು,ಬಸವನ ಬಾಗಿಲು ಉದ್ಘಾಟನೆಯನ್ನು ಬೆಂಗಳೂರಿನ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೌಮ್ಯನಾಥಸ್ವಾಮಿಗಳು ಉದ್ಘಾಟಿಸುವರು,ಧಾರ್ಮಿಕಸ ಭೆಯಲ್ಲಿ ಕನಕಪುರ ಮರಳೆಗವಿ ಮಠದ ಹಾಗೂ ಚಂದ್ರವನ ಅಶ್ರಮದ ಶ್ರೀ ತ್ರಿನೇತ್ರ ಮಹಾಂತಸಿವಯೋಗಿಸ್ವಾಮಿಗಳು ಅರ್ಶೀವಚನ ನೀಡುವರು. ಕೇಂದ್ರ ಸಚಿವರು ಕಾರ್ಯಕ್ರಮದಲ್ಲಿ ಬಾಗಿ: ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ,ಕೇAದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ,ವಿ.ಸೋಮಣ್ಣ, ಶಾಸಕರಾದ ಪಿ.ಎಂ.ನರೇAದ್ರಸ್ವಾಮಿ,ಮಾಜಿ ವಿದಾನ ಪರಿಷತ್ ಸಭಾಪತಿಗಳಾದ ಮರಿತಿಬ್ಬೆಗೌಡರು,ಮಾಜಿ ಸಚಿವ ಬಿ.ಸೋಮಶೇಖರ್,ಉದ್ಯಮಿ ನಿಶಾಂತ್,ಮಾಜಿ ಶಾಸಕರಾದ ಡಾ.ಕೆ.ಅನ್ನದಾನಿ, ಅಶ್ವಿನ್ ಕುಮಾರ್, ಸಮಾಜ ಸೇವಕರಾದ ವೆಂಕಟೇಶ್,ಸಚಿನ್,ಮುನಿರಾಜು,ಸೋಮಶೇಖರ್ ಸೇರಿದಮತೆ ನೂರಾರು ಹರಗುರು ಚರಮೂರ್ತಿಗಳು ಬಾಗವಹಿಸಲಿದ್ದು ತಾಲೂಕಿನ ಶ್ರೀಮಠದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸುವುದರೊಂದಿಗೆ ಗುರುಕೃಪೆಗೆ ಪಾತ್ರರಾಗುವಂತೆ ಶ್ರೀ ಸಿದ್ದಮಲ್ಲೇರ್ಶವರ ಮಠಾಧ್ಯಕ್ಷರಾದ ಶ್ರೀ ಓಂಕಾರೇಶ್ವರಸ್ವಾಮಿಗಳು ತಿಳಿಸಿದ್ದಾರೆ.1