logo
Shuru
Apke Nagar Ki App…
  • Latest News
  • News
  • Politics
  • Elections
  • Viral
  • Astrology
  • Horoscope in Hindi
  • Horoscope in English
  • Latest Political News
logo
Shuru
Apke Nagar Ki App…

ದಿನಾಂಕ 3/9/2026 ರಂದು ಶಿಕ್ಷಕರ ದಿನಾಚರಣೆ ನಿಮಿತ್ಯವಾಗಿ ರಕ್ತದಾನ ಶಿಬಿರದಲ್ಲಿ ಜಿಲ್ಲೆಯ ಎಲ್ಲ ತಾಲೂಕಿನಿಂದ ಈ ಶಿಬಿರದಲ್ಲಿ ಪಾಲ್ಗೊಳ್ಳಲು ಜಿಲ್ಲಾ ಪಂಚಾಯತ್ ಬೆಳಗಾವಿ ಸಿ ಇ ಓ ರಾಹುಲ್ ಸಿಂಧೆ ಮನವಿ ಮಾಡಿದ್ದಾರೆ.

8 hrs ago
user_Dr RAMANNA.S.D
Dr RAMANNA.S.D
Journalist ಅಥಣಿ, ಬೆಳಗಾವಿ, ಕರ್ನಾಟಕ•
8 hrs ago

ದಿನಾಂಕ 3/9/2026 ರಂದು ಶಿಕ್ಷಕರ ದಿನಾಚರಣೆ ನಿಮಿತ್ಯವಾಗಿ ರಕ್ತದಾನ ಶಿಬಿರದಲ್ಲಿ ಜಿಲ್ಲೆಯ ಎಲ್ಲ ತಾಲೂಕಿನಿಂದ ಈ ಶಿಬಿರದಲ್ಲಿ ಪಾಲ್ಗೊಳ್ಳಲು ಜಿಲ್ಲಾ ಪಂಚಾಯತ್ ಬೆಳಗಾವಿ ಸಿ ಇ ಓ ರಾಹುಲ್ ಸಿಂಧೆ ಮನವಿ ಮಾಡಿದ್ದಾರೆ.

More news from ಕರ್ನಾಟಕ and nearby areas
  • ದಿನಾಂಕ 3/9/2026 ರಂದು ಶಿಕ್ಷಕರ ದಿನಾಚರಣೆ ನಿಮಿತ್ಯವಾಗಿ ರಕ್ತದಾನ ಶಿಬಿರದಲ್ಲಿ ಜಿಲ್ಲೆಯ ಎಲ್ಲ ತಾಲೂಕಿನಿಂದ ಈ ಶಿಬಿರದಲ್ಲಿ ಪಾಲ್ಗೊಳ್ಳಲು ಜಿಲ್ಲಾ ಪಂಚಾಯತ್ ಬೆಳಗಾವಿ ಸಿ ಇ ಓ ರಾಹುಲ್ ಸಿಂಧೆ ಮನವಿ ಮಾಡಿದ್ದಾರೆ.
    1
    ದಿನಾಂಕ 3/9/2026 ರಂದು ಶಿಕ್ಷಕರ ದಿನಾಚರಣೆ ನಿಮಿತ್ಯವಾಗಿ ರಕ್ತದಾನ ಶಿಬಿರದಲ್ಲಿ ಜಿಲ್ಲೆಯ ಎಲ್ಲ ತಾಲೂಕಿನಿಂದ ಈ ಶಿಬಿರದಲ್ಲಿ ಪಾಲ್ಗೊಳ್ಳಲು ಜಿಲ್ಲಾ ಪಂಚಾಯತ್ ಬೆಳಗಾವಿ ಸಿ ಇ ಓ ರಾಹುಲ್ ಸಿಂಧೆ ಮನವಿ ಮಾಡಿದ್ದಾರೆ.
    user_Dr RAMANNA.S.D
    Dr RAMANNA.S.D
    Journalist ಅಥಣಿ, ಬೆಳಗಾವಿ, ಕರ್ನಾಟಕ•
    8 hrs ago
  • ಮೋದಿ ನನ್ನ ಜೀವನ ನರಕ ಮಾಡಿದ್ದಾರೆ, ಹೇಡಿ': ಕಣ್ಣೀರಿಟ್ಟು ಪ್ರಧಾನಿ ಕ್ಷಮೆ ಕೇಳಿದ್ದ ಹುಡುಗಿ ಯೂಟರ್ನ್; ಮತ್ತೊಂದು ವಿಡಿಯೋ! 15 ವರ್ಷದ ರುಚಿಕಾ ಸಿಂಗ್‌ ಹೊಸ ವಿಡಿಯೋದಲ್ಲಿ ಮೋದಿ, ನನ್ನ ಜೀವನವನ್ನು ನರಕವನ್ನಾಗಿ ಮಾಡಿದ್ದಾರೆ. ನಾನು ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಪ್ರಧಾನಿ ವಿರುದ್ಧ ಕಿಡಿ ಕಾರಿದ್ದಾಳೆ. ನವದೆಹಲಿ: ಕಳೆದ ತಿಂಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಕಾಕ್ರೋಚ್ ಜನತಾ ಪಕ್ಷದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿ ಬಳಿಕ ಕಣ್ಣೀರಿಟ್ಟು ಕ್ಷಮೆ ಕೋರಿದ್ದ ಹದಿಹರೆಯದ ರುಚಿಕಾ ಸಿಂಗ್(ಹೆಸರು ಬದಲಾಯಿಸಲಾಗಿದೆ) ಈ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 15 ವರ್ಷದ ರುಚಿಕಾ ಸಿಂಗ್‌ ಹೊಸ ವಿಡಿಯೋದಲ್ಲಿ ಮೋದಿ, ನನ್ನ ಜೀವನವನ್ನು ನರಕವನ್ನಾಗಿ ಮಾಡಿದ್ದಾರೆ. ನಾನು ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಪ್ರಧಾನಿ ವಿರುದ್ಧ ಕಿಡಿ ಕಾರಿದ್ದಾle "ಮೋದಿ ಜಿ, ನೀವು ನನ್ನ ಜೀವನವನ್ನು ನರಕವನ್ನಾಗಿ ಮಾಡಿದ್ದೀರಿ" ಎಂದು ವಿಡಿಯೋದಲ್ಲಿ ಹೇಳಿದ್ದು, "ನೀವು 15 ವರ್ಷದ ಬಾಲಕಿಯನ್ನು ತುಂಬಾ ಕಾಡಿದ್ದೀರಿ, ನನಗೆ ಎಲ್ಲಾ ಕಡೆ ಈಗ ಚಿತ್ರಹಿಂಸೆ ನೀಡಲಾಗುತ್ತಿದೆ. ನಾನು ಸ್ವತಂತ್ರವಾಗಿ ಎಲ್ಲಿಯೂ ಓಡಾಡಲು ಆಗುತ್ತಿಲ್ಲ. ನಾನು ಮುಖ ಮುಚ್ಚಿಕೊಂಡು ಬದುಕುವ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ" ಎಂದು ಆರೋಪಿಸಿದ್ದಾಳೆ.
    1
    ಮೋದಿ ನನ್ನ ಜೀವನ ನರಕ ಮಾಡಿದ್ದಾರೆ, ಹೇಡಿ': ಕಣ್ಣೀರಿಟ್ಟು ಪ್ರಧಾನಿ ಕ್ಷಮೆ ಕೇಳಿದ್ದ ಹುಡುಗಿ ಯೂಟರ್ನ್; ಮತ್ತೊಂದು ವಿಡಿಯೋ!
15 ವರ್ಷದ ರುಚಿಕಾ ಸಿಂಗ್‌ ಹೊಸ ವಿಡಿಯೋದಲ್ಲಿ ಮೋದಿ, ನನ್ನ ಜೀವನವನ್ನು ನರಕವನ್ನಾಗಿ ಮಾಡಿದ್ದಾರೆ. ನಾನು ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಪ್ರಧಾನಿ ವಿರುದ್ಧ ಕಿಡಿ ಕಾರಿದ್ದಾಳೆ.
ನವದೆಹಲಿ: ಕಳೆದ ತಿಂಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಕಾಕ್ರೋಚ್ ಜನತಾ ಪಕ್ಷದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿ ಬಳಿಕ ಕಣ್ಣೀರಿಟ್ಟು ಕ್ಷಮೆ ಕೋರಿದ್ದ ಹದಿಹರೆಯದ ರುಚಿಕಾ ಸಿಂಗ್(ಹೆಸರು ಬದಲಾಯಿಸಲಾಗಿದೆ) ಈ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
15 ವರ್ಷದ ರುಚಿಕಾ ಸಿಂಗ್‌ ಹೊಸ ವಿಡಿಯೋದಲ್ಲಿ ಮೋದಿ, ನನ್ನ ಜೀವನವನ್ನು ನರಕವನ್ನಾಗಿ ಮಾಡಿದ್ದಾರೆ. ನಾನು ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಪ್ರಧಾನಿ ವಿರುದ್ಧ ಕಿಡಿ ಕಾರಿದ್ದಾle
"ಮೋದಿ ಜಿ, ನೀವು ನನ್ನ ಜೀವನವನ್ನು ನರಕವನ್ನಾಗಿ ಮಾಡಿದ್ದೀರಿ" ಎಂದು ವಿಡಿಯೋದಲ್ಲಿ ಹೇಳಿದ್ದು, "ನೀವು 15 ವರ್ಷದ ಬಾಲಕಿಯನ್ನು ತುಂಬಾ ಕಾಡಿದ್ದೀರಿ, ನನಗೆ ಎಲ್ಲಾ ಕಡೆ ಈಗ ಚಿತ್ರಹಿಂಸೆ ನೀಡಲಾಗುತ್ತಿದೆ. ನಾನು ಸ್ವತಂತ್ರವಾಗಿ ಎಲ್ಲಿಯೂ ಓಡಾಡಲು ಆಗುತ್ತಿಲ್ಲ. ನಾನು ಮುಖ ಮುಚ್ಚಿಕೊಂಡು ಬದುಕುವ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ" ಎಂದು ಆರೋಪಿಸಿದ್ದಾಳೆ.
    user_Shiva Satyodgama
    Shiva Satyodgama
    Photographer ಅಥಣಿ, ಬೆಳಗಾವಿ, ಕರ್ನಾಟಕ•
    15 hrs ago
  • ಪಿ ಎಂ ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾರೂಗೇರಿ ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ಕ್ರಿಮಿಕೀಟಗಳ ಆರೋಪ – ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಆತಂಕ
    1
    ಪಿ ಎಂ ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾರೂಗೇರಿ ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ಕ್ರಿಮಿಕೀಟಗಳ ಆರೋಪ – ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಆತಂಕ
    user_Top 1 Tv 24x7 news kannad
    Top 1 Tv 24x7 news kannad
    Advertising agency ರಾಯಬಾಗ, ಬೆಳಗಾವಿ, ಕರ್ನಾಟಕ•
    10 hrs ago
  • ದೌರ್ಜನ್ಯ ಕಂಡುಬಂದರೆ 1098ಕ್ಕೆ ಮಾಹಿತಿ ನೀಡಿ: ನ್ಯಾಯಾಧೀಶ ಬಸವರಾಜ 🔴 ಮಕ್ಕಳ ಸುರಕ್ಷತೆ ಕುರಿತು ಜಮಖಂಡಿಯಲ್ಲಿ ಕಾನೂನು ಅರಿವು ಕಾರ್ಯಕ್ರಮ
    1
    ದೌರ್ಜನ್ಯ ಕಂಡುಬಂದರೆ 1098ಕ್ಕೆ ಮಾಹಿತಿ ನೀಡಿ: ನ್ಯಾಯಾಧೀಶ ಬಸವರಾಜ 🔴 ಮಕ್ಕಳ ಸುರಕ್ಷತೆ ಕುರಿತು ಜಮಖಂಡಿಯಲ್ಲಿ ಕಾನೂನು ಅರಿವು ಕಾರ್ಯಕ್ರಮ
    user_@april14news
    @april14news
    ವರದಿಗಾರ ಜಮಖಂಡಿ, ಬಾಗಲಕೋಟೆ, ಕರ್ನಾಟಕ•
    12 hrs ago
  • 74 ವರ್ಷದ ಅಜ್ಜಿಗೆ ಹೆರಿಗೆ : ಅವಳಿ ಜವಳಿ ಮಕ್ಕಳಿಗೆ ಜನ್ಮ!.... 74 ವರ್ಷದ ಅಜ್ಜಿಗೆ ಹೆರಿಗೆ : ಅವಳಿ ಜವಳಿ ಮಕ್ಕಳಿಗೆ ಜನ್ಮ!
    1
    74 ವರ್ಷದ ಅಜ್ಜಿಗೆ ಹೆರಿಗೆ : ಅವಳಿ ಜವಳಿ ಮಕ್ಕಳಿಗೆ ಜನ್ಮ!....
74 ವರ್ಷದ ಅಜ್ಜಿಗೆ ಹೆರಿಗೆ : ಅವಳಿ ಜವಳಿ ಮಕ್ಕಳಿಗೆ ಜನ್ಮ!
    user_KVNEWSKANNADA
    KVNEWSKANNADA
    ರಾಯಬಾಗ, ಬೆಳಗಾವಿ, ಕರ್ನಾಟಕ•
    17 hrs ago
  • ತಂದೆಯನ್ನು ಕಳೆದುಕೊಂಡ ಮಗುವಿನ ದು: ಖ ನೋಡಿ ಕಣ್ಣಾಲೆಗಳು ತುಂಬಿ ಬರುವವು ತಂದೆಯನ್ನು ಕಳೆದುಕೊಂಡ ಮಗುವಿನ ದು: ಖ ನೋಡಿ ಕಣ್ಣಾಲೆಗಳು ತುಂಬಿ ಬರುವವು
    1
    ತಂದೆಯನ್ನು ಕಳೆದುಕೊಂಡ ಮಗುವಿನ ದು: ಖ ನೋಡಿ  ಕಣ್ಣಾಲೆಗಳು ತುಂಬಿ ಬರುವವು
ತಂದೆಯನ್ನು ಕಳೆದುಕೊಂಡ ಮಗುವಿನ ದು: ಖ ನೋಡಿ  ಕಣ್ಣಾಲೆಗಳು ತುಂಬಿ ಬರುವವು
    user_GV NEWS
    GV NEWS
    ಶಿಕ್ಷಕ ಮುಧೋಳ, ಬಾಗಲಕೋಟೆ, ಕರ್ನಾಟಕ•
    5 hrs ago
  • ತಿಂಗಳಿಗೆ ಹಫ್ತಾ ನೀಡಲು ಒತ್ತಾಯಿಸುತ್ತಿರುವ ಯು ಟ್ಯೂಬರ್ ಮೇಲೆ ಕ್ರಮಕ್ಕಾಗಿ ಪೊಲೀಸರಿಗೆ ಮನವಿ. ತಿಂಗಳಿಗೆ ಹಫ್ತಾ ನೀಡಲು ಒತ್ತಾಯಿಸುತ್ತಿರುವ ಯು ಟ್ಯೂಬರ್ ಮೇಲೆ ಕ್ರಮಕ್ಕಾಗಿ ಪೊಲೀಸರಿಗೆ ಮನವಿ. ಗೋಕಾಕ ತಿಂಗಳಿಗೆ ಹಫ್ತಾ ಹಣದ ಬೇಡಿಕೆ ಇಡುತ್ತಿರುವ ದುಪದಾಳ ಗ್ರಾಮದ APJ ನ್ಯೂಸ ಹೊಂದಿರುವ ಸದ್ದಾಂ ಜಮಾದಾರ ಇತನ ಮೇಲೆ ಸೂಕ್ತ ಕ್ರಮಕ್ಕಾಗಿ ಚಿಕ್ಕನಂದಿ ಮತ್ತು ದುಂಡಾನಟ್ಟಿ ಗ್ರಾಮಸ್ಥರಾದ ಎಂ-ಸ್ಯಾಂಡ್' ಸಾಗಾಣಿಕೆ ಮಾಡುವ ಟಿಪ್ಪರ್ ಚಾಲಕರು,ಮಾಲೀಕರು ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದಿನನಿತ್ಯ ಚಿಕ್ಕನಂದಿ ಕ್ರಾಸ್ ಮುಖಾಂತರ ನಿಯಮಾನುಸಾರ ವಾಹನಗಳಲ್ಲಿ ಎಂ-ಸ್ಯಾಂಡ್ ತುಂಬಿಕೊಂಡು ಹೋಗುತ್ತಿರುವಾಗ ಸದ್ದಾಂ ಜಮಾದಾರ ಈತ ನಮ್ಮ ಟಿಪ್ಪರ್ ವಾಹನಗಳನ್ನು ಅಡ್ಡಗಟ್ಟಿ, ನೀವು ಮರಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದೀರಿ. ನನಗೆ ಪ್ರತಿ ತಿಂಗಳು 10 ಸಾವಿರ ಹಣ ಕೊಡಬೇಕು, ಇಲ್ಲದಿದ್ದರೆ ನಿಮ್ಮ ವಿಡಿಯೋ ಮಾಡಿ ಬೆಳಗಾವಿ SP ಯವರಿಗೆ ಕಲಿಸುತ್ತೇನೆ ಎಂದು ಬೆದರಿಕೆ ಹಾಕುತಿದ್ದಾನೆಂದು ಚಾಲಕರು ಆರೋಪಿಸಿದ್ದಾರೆ. ವಾಹನಗಳನ್ನು ಹೋಗಲು ಬಿಡುವುದಿಲ್ಲ ನಮ್ಮಲ್ಲಿದ್ದ ಪಾಸ್ ತೋರಿಸಿದರು ಕೂಡ ಬೆದರಿಕೆ ಹಾಕಿ ಕಾನೂನುಬಾಹಿರವಾಗಿ ಹಣದ ಬೇಡಿಕೆ ಇಡುತ್ತಿದ್ದಾನೆ. ಸದ್ದಾಂ ಜಮಾದಾರ ನಿರಂತರ ಕಿರುಕುಳ ಮತ್ತು ಬೆದರಿಕೆಯಿಂದಾಗಿ ನಮಗೆ ನೆಮ್ಮದಿಯಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಹಾಗೂ ನಮಗೆ ಮತ್ತು ನಮ್ಮ ವಾಹನಗಳಿಗೆ ರಕ್ಷಣೆ ಇಲ್ಲದಂತಾಗಿದೆ.ನಾವು ಕಾನೂನು ಬಾಹಿರ್ ಇದ್ದರೆ ಪೊಲೀಸ್ ಠಾಣೆಗೆ ಬರುತ್ತಿರಲಿಲ್ಲ ಎಂದು ಚಾಲಕರು ಹೇಳಿದರು ಈತನಿಗೆ ಸರಿಯಾಗಿ ಬರೆಯಲಿಕ್ಕೆ ಬರೋದಿಲ್ಲ, ನಮಗೆ ನಮ್ಮ ಗಾಡಿಗಳಿಗೆ ತಿಂಗಳ ಕಂತು ತುಂಬಲು ಆಗುತ್ತಿಲ್ಲ ಇವನಿಗೆ ಹಫ್ತಾ ಎಲ್ಲಿಂದ ನಾವು ಕೊಡಬೇಕು ಎಂದು ಮಾದ್ಯಮ ಮುಂದೆ ಅಲಳನ್ನು ತೋಡಿಕೊಂಡಿದ್ದಾರೆ. ಅದಕ್ಕಾಗಿ ಮಾನ್ಯ ಬೆಳಗಾವಿ SP ಸಾಹೇಬ್ರು ಇತನ ಮೇಲೆ ಸೂಕ್ತ ಕ್ರಮ ಕೈಗೊಳಬೇಕೆಂದು ಟಿಪ್ಪರ್ ಮಾಲಕರು ಬೇಡಿಕೊಂಡಿದ್ದಾರೆ.
    1
    ತಿಂಗಳಿಗೆ ಹಫ್ತಾ ನೀಡಲು ಒತ್ತಾಯಿಸುತ್ತಿರುವ ಯು ಟ್ಯೂಬರ್ ಮೇಲೆ ಕ್ರಮಕ್ಕಾಗಿ ಪೊಲೀಸರಿಗೆ ಮನವಿ.
ತಿಂಗಳಿಗೆ ಹಫ್ತಾ ನೀಡಲು ಒತ್ತಾಯಿಸುತ್ತಿರುವ ಯು ಟ್ಯೂಬರ್ ಮೇಲೆ ಕ್ರಮಕ್ಕಾಗಿ ಪೊಲೀಸರಿಗೆ ಮನವಿ.
ಗೋಕಾಕ  ತಿಂಗಳಿಗೆ ಹಫ್ತಾ  ಹಣದ ಬೇಡಿಕೆ ಇಡುತ್ತಿರುವ  ದುಪದಾಳ ಗ್ರಾಮದ APJ  ನ್ಯೂಸ ಹೊಂದಿರುವ ಸದ್ದಾಂ ಜಮಾದಾರ ಇತನ ಮೇಲೆ ಸೂಕ್ತ ಕ್ರಮಕ್ಕಾಗಿ ಚಿಕ್ಕನಂದಿ ಮತ್ತು ದುಂಡಾನಟ್ಟಿ ಗ್ರಾಮಸ್ಥರಾದ ಎಂ-ಸ್ಯಾಂಡ್' ಸಾಗಾಣಿಕೆ ಮಾಡುವ ಟಿಪ್ಪರ್ ಚಾಲಕರು,ಮಾಲೀಕರು ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದಿನನಿತ್ಯ ಚಿಕ್ಕನಂದಿ ಕ್ರಾಸ್ ಮುಖಾಂತರ
ನಿಯಮಾನುಸಾರ ವಾಹನಗಳಲ್ಲಿ ಎಂ-ಸ್ಯಾಂಡ್ ತುಂಬಿಕೊಂಡು 
ಹೋಗುತ್ತಿರುವಾಗ  ಸದ್ದಾಂ ಜಮಾದಾರ ಈತ ನಮ್ಮ ಟಿಪ್ಪರ್ ವಾಹನಗಳನ್ನು ಅಡ್ಡಗಟ್ಟಿ, ನೀವು ಮರಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದೀರಿ.
ನನಗೆ ಪ್ರತಿ ತಿಂಗಳು 10 ಸಾವಿರ ಹಣ ಕೊಡಬೇಕು,
ಇಲ್ಲದಿದ್ದರೆ ನಿಮ್ಮ ವಿಡಿಯೋ ಮಾಡಿ ಬೆಳಗಾವಿ SP ಯವರಿಗೆ ಕಲಿಸುತ್ತೇನೆ ಎಂದು ಬೆದರಿಕೆ ಹಾಕುತಿದ್ದಾನೆಂದು ಚಾಲಕರು ಆರೋಪಿಸಿದ್ದಾರೆ.
ವಾಹನಗಳನ್ನು ಹೋಗಲು ಬಿಡುವುದಿಲ್ಲ ನಮ್ಮಲ್ಲಿದ್ದ ಪಾಸ್ ತೋರಿಸಿದರು ಕೂಡ ಬೆದರಿಕೆ ಹಾಕಿ ಕಾನೂನುಬಾಹಿರವಾಗಿ ಹಣದ ಬೇಡಿಕೆ ಇಡುತ್ತಿದ್ದಾನೆ.
ಸದ್ದಾಂ ಜಮಾದಾರ ನಿರಂತರ ಕಿರುಕುಳ
ಮತ್ತು ಬೆದರಿಕೆಯಿಂದಾಗಿ ನಮಗೆ ನೆಮ್ಮದಿಯಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಹಾಗೂ
ನಮಗೆ ಮತ್ತು ನಮ್ಮ ವಾಹನಗಳಿಗೆ ರಕ್ಷಣೆ ಇಲ್ಲದಂತಾಗಿದೆ.ನಾವು ಕಾನೂನು ಬಾಹಿರ್ ಇದ್ದರೆ ಪೊಲೀಸ್ ಠಾಣೆಗೆ ಬರುತ್ತಿರಲಿಲ್ಲ ಎಂದು ಚಾಲಕರು ಹೇಳಿದರು 
ಈತನಿಗೆ ಸರಿಯಾಗಿ ಬರೆಯಲಿಕ್ಕೆ ಬರೋದಿಲ್ಲ, ನಮಗೆ ನಮ್ಮ ಗಾಡಿಗಳಿಗೆ ತಿಂಗಳ ಕಂತು ತುಂಬಲು ಆಗುತ್ತಿಲ್ಲ ಇವನಿಗೆ ಹಫ್ತಾ ಎಲ್ಲಿಂದ ನಾವು ಕೊಡಬೇಕು ಎಂದು ಮಾದ್ಯಮ ಮುಂದೆ ಅಲಳನ್ನು ತೋಡಿಕೊಂಡಿದ್ದಾರೆ.
ಅದಕ್ಕಾಗಿ ಮಾನ್ಯ ಬೆಳಗಾವಿ SP ಸಾಹೇಬ್ರು ಇತನ ಮೇಲೆ ಸೂಕ್ತ ಕ್ರಮ ಕೈಗೊಳಬೇಕೆಂದು ಟಿಪ್ಪರ್ ಮಾಲಕರು ಬೇಡಿಕೊಂಡಿದ್ದಾರೆ.
    user_Manohar megeri
    Manohar megeri
    Local News Reporter ಗೋಕಾಕ, ಬೆಳಗಾವಿ, ಕರ್ನಾಟಕ•
    7 hrs ago
  • ರಾಖಿ ಕಟ್ಟಿ ಸಹೋದರತ್ವ ತೋರಿಸಿದ ಶಾಂತಿ ಸಾಗರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು. ರಾಖಿ ಕಟ್ಟಿ ಸಹೋದರತ್ವ ತೋರಿಸಿದ ಶಾಂತಿ ಸಾಗರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು. ಗೋಕಾಕ : ರಕ್ಷಾಬಂಧನ ಹಬ್ಬವನ್ನು ಕೇವಲ ಅಣ್ಣ-ತಂಗಿಯರ ಸಂಬಂಧಕ್ಕೆ ಸೀಮಿತಗೊಳಿಸದೆ, ಸಾಮಾಜಿಕ ಬದ್ಧತೆ ಹಾಗೂ ಮಾನವೀಯತೆಯ ಸಂದೇಶ ಸಾರುವ ರೀತಿಯಲ್ಲಿ ಗೋಕಾಕ ತಾಲೂಕಿನ ಕೊಣ್ಣೂರಲ್ಲಿರುವ ಶ್ರೀ ಆಚಾರ್ಯ ಶಾಂತಿಸಾಗರ ಶಿಕ್ಷಣ ಸಂಸ್ಥೆಯ ಶಾಲೆಯ ವಿದ್ಯಾರ್ಥಿನಿಯರು ವಿಶಿಷ್ಟವಾಗಿ ರಕ್ಷಾಬಂಧನ ಆಚರಿಸಿದರು. ಶಾಲೆಯ ವಿದ್ಯಾರ್ಥಿನಿಯರು ತಮ್ಮ ಶಾಲೆಯಲ್ಲಿ ತಮ್ಮ ಜೊತೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರಾಖಿ ಕಟ್ಟಿ ಅವರ ಮುಖದಲ್ಲಿ ಸಂತಸ ಮೂಡಿಸಿದರು. ಇನ್ನು ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ರಕ್ಷಾಬಂಧನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ರಾಖಿ ಕಟ್ಟಿದ ಎಲ್ಲಾ ವಿದ್ಯಾರ್ಥಿನಿಯರಿಗೆ ಶಾಲೆ ಯಲ್ಲಿನ ವಿದ್ಯಾರ್ಥಿಗಳು ಸಹೋದರಿಯರಿಗೆ ಪೆನ್, ನೋಟ್‌ಬುಕ್ ಹಾಗೂ ಸಿಹಿ ನಗದು ಹಣವನ್ನು ನೀಡಿದರು. ಶಾಲೆಯ ಆಡಳಿತ ಮಂಡಳಿಯವರಾದ ಮಹಾವೀರ ಬೂದಿಗೊಪ್ಪ, ಮಹಾವೀರ ಪಾಟೀಲ,ಮುಖ್ಯಶಿಕ್ಷಕಿ ಸುಧಾ ಕೋಟೆಪೂಜೇರಿ, ರೇಖಾ ಪೂಜೇರಿ, ಸುಮನ ಕುಂದರಗಿ, ಲಕ್ಷ್ಮಿ ನಡುವಿನಮನಿ,ಸಾಭಿಯಾ ಮುಲ್ಲಾ, ಗೀತಾ ಹಲಗಿ, ಚಂದ್ರವ್ವ ಸುಕುಂಡೆ, ಪ್ರೇಮ ಗಾಡೀವಡ್ಡರ, ಸುನೀತಾ ಹುಲುಕುಂದ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ದರು.
    1
    ರಾಖಿ ಕಟ್ಟಿ ಸಹೋದರತ್ವ ತೋರಿಸಿದ ಶಾಂತಿ ಸಾಗರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು.
ರಾಖಿ ಕಟ್ಟಿ ಸಹೋದರತ್ವ ತೋರಿಸಿದ ಶಾಂತಿ ಸಾಗರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು.
ಗೋಕಾಕ : ರಕ್ಷಾಬಂಧನ ಹಬ್ಬವನ್ನು ಕೇವಲ ಅಣ್ಣ-ತಂಗಿಯರ ಸಂಬಂಧಕ್ಕೆ ಸೀಮಿತಗೊಳಿಸದೆ, ಸಾಮಾಜಿಕ ಬದ್ಧತೆ ಹಾಗೂ ಮಾನವೀಯತೆಯ ಸಂದೇಶ ಸಾರುವ ರೀತಿಯಲ್ಲಿ ಗೋಕಾಕ ತಾಲೂಕಿನ ಕೊಣ್ಣೂರಲ್ಲಿರುವ ಶ್ರೀ ಆಚಾರ್ಯ ಶಾಂತಿಸಾಗರ ಶಿಕ್ಷಣ ಸಂಸ್ಥೆಯ ಶಾಲೆಯ ವಿದ್ಯಾರ್ಥಿನಿಯರು ವಿಶಿಷ್ಟವಾಗಿ ರಕ್ಷಾಬಂಧನ ಆಚರಿಸಿದರು.
ಶಾಲೆಯ ವಿದ್ಯಾರ್ಥಿನಿಯರು ತಮ್ಮ ಶಾಲೆಯಲ್ಲಿ ತಮ್ಮ ಜೊತೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ  ರಾಖಿ ಕಟ್ಟಿ ಅವರ ಮುಖದಲ್ಲಿ ಸಂತಸ ಮೂಡಿಸಿದರು. 
ಇನ್ನು ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ರಕ್ಷಾಬಂಧನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ರಾಖಿ ಕಟ್ಟಿದ ಎಲ್ಲಾ ವಿದ್ಯಾರ್ಥಿನಿಯರಿಗೆ ಶಾಲೆ ಯಲ್ಲಿನ ವಿದ್ಯಾರ್ಥಿಗಳು ಸಹೋದರಿಯರಿಗೆ ಪೆನ್, ನೋಟ್‌ಬುಕ್ ಹಾಗೂ ಸಿಹಿ ನಗದು ಹಣವನ್ನು ನೀಡಿದರು. 
ಶಾಲೆಯ ಆಡಳಿತ ಮಂಡಳಿಯವರಾದ ಮಹಾವೀರ ಬೂದಿಗೊಪ್ಪ, ಮಹಾವೀರ ಪಾಟೀಲ,ಮುಖ್ಯಶಿಕ್ಷಕಿ ಸುಧಾ ಕೋಟೆಪೂಜೇರಿ, ರೇಖಾ ಪೂಜೇರಿ, ಸುಮನ ಕುಂದರಗಿ, ಲಕ್ಷ್ಮಿ ನಡುವಿನಮನಿ,ಸಾಭಿಯಾ ಮುಲ್ಲಾ, ಗೀತಾ ಹಲಗಿ, ಚಂದ್ರವ್ವ ಸುಕುಂಡೆ, ಪ್ರೇಮ ಗಾಡೀವಡ್ಡರ, ಸುನೀತಾ ಹುಲುಕುಂದ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ದರು.
    user_Manohar megeri
    Manohar megeri
    Local News Reporter ಗೋಕಾಕ, ಬೆಳಗಾವಿ, ಕರ್ನಾಟಕ•
    17 hrs ago
View latest news on Shuru App
Download_Android
  • Terms & Conditions
  • Career
  • Privacy Policy
  • Blogs
Shuru, a product of Close App Private Limited.