File name : ಪ್ರಶ್ನೆ ಪತ್ರಿಕೆ ನೀಡದೆ ಪರೀಕ್ಷೆ ಬರೆಯಿಸದೆ 2 ಗಂಟೆ ಕಾಲ ವಿದ್ಯಾರ್ಥಿಗಳನ್ನು ಕೂರಿಸಿದ ವಸತಿ ಶಾಲೆ ಪ್ರಿನ್ಸಿಪಾಲ. ಪಕ್ಕದ ಶಾಲೆಯಿಂದ ಪ್ರಶ್ನೆ ಪತ್ರಿಕೆ ತರಿಸಿ ಪರೀಕ್ಷೆ ಬರೆಸಿದ BRC ಅಧಿಕಾರಿಗಳು. Format: avb Place: gokak ಸರಕಾರ ಪರಿಶಿಷ್ಟ ಜಾತಿ /ಪಂಗಡದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಶಿಕ್ಷಣದ ಜೊತೆ ವಸತಿ ಕಲ್ಪಿಸಿಕೊಟ್ಟಿದೆ ಆದರೆ ಇಲ್ಲೊಬ್ಬ ತನ್ನ ಬೆಜಾವಾಬ್ದಾರಿಯಿಂದ ಪೊನ್ ಸ್ವಿಚ್ ಆಪ್ ಮಾಡಿ 2 ಗಂಟೆಗಳ ಕಾಲ ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯದೆ ಹಾಗೆ ಕೂರಿಸಿದ ಘಟನೆ ಗೋಕಾಕ ತಾಲೂಕಿನ ಗೊಡಚಿನಮಲ್ಕಿ ಡಾ: ಬಿ,ಆರ್, ಅಂಬೇಡ್ಕರ ವಸತಿ ಶಾಲೆಯಲ್ಲಿ ನಡೆದಿದೆ. ಹೌದು ಶುಕ್ರವಾರ ದಿನಾಂಕ 9/1/2026 ರಂದು ಗೋಕಾಕ ನಗರದ ಕೊಪ್ಪ ಆಸ್ಪತ್ರೆಯ ಕಟ್ಟಡದಲ್ಲಿ ಬಾಡಿಗೆಯಲ್ಲಿ ನಡೆಸುತ್ತಿರುವ ಡಾ:ಬಿ,ಆರ್,ಅಂಬೇಡ್ಕರ ವಸತಿ ಶಾಲೆ ಗೋಕಾಕನಲ್ಲಿ ವಿದ್ಯಾರ್ಥಿಗಳಿಗೆ ಮುಂಜಾನೆ 10 ಗಂಟೆಗೆ ಪರೀಕ್ಷೆ ನಡೆಯಬೇಕಾಗಿತ್ತು, ಆದರೆ ವಸತಿ ಶಾಲೆಯ ಪ್ರಿನ್ಸಿಪಾಲ ಶಿವಲಿಂಗ ಬಸ್ಸಾಪುರಿ ಇವರು ತನ್ನ ಬೇಜವಾಬ್ದಾರಿಯಿಂದ ಮಕ್ಕಳ ವಿದ್ಯಾಬ್ಯಾಸ ಕುತ್ತು ತಂದಿದ್ದಾನೆ, ಇತನಿಂದ ಎರಡು ಗಂಟೆಗಳ ಕಾಲ ತಡವಾಗಿ ಪರೀಕ್ಷೆ ಬರೆದಿದ್ದಾರೆ. ಅದೂ ಕೂಡ ಸಮಯಕ್ಕೆ ಸರಿಯಾದ ಸಮಯಕ್ಕೆ ಗೋಕಾಕ ಬಿ,ಆರ್,ಸಿ, ಅವರು ಬಂದು ಮೇಲಿನ ಅಧಿಕಾರಿಗಳ ಒಪ್ಪಿಗೆ ಮೇರೆಗೆ ಪಕ್ಕದ ಶಾಲೆಯಿಂದ ಪ್ರಶ್ನೆ ಪತ್ರಿಕೆ ತರಿಸಿ ವಿದ್ಯಾರ್ಥಿಗಳಿಂದ ಪರೀಕ್ಷೆ ಬರೆಯಿಸಿದರು. ಇತ್ತ ಬೇಜವಾಬ್ದಾರಿ ತೊರಿದ ಶಿವಲಿಂಗ ಬಸ್ಸಾಪುರಿ ಇವರು ಐದು ದಿನ ರಜದಲ್ಲಿದ್ದೆ, ಪೋನ ಸ್ವಿಚ್ ಆಪ್ ಆಗಿತ್ತು ಅಂತಾ ಉಡಾಪೆ ಉತ್ತರ ಹೇಳುತ್ತಿರುವುದು ಇತನ ಮಕ್ಕಳ ಶಿಕ್ಷಣ ಬಗ್ಗೆ ಇರುವ ಬೇಜವಾಬ್ದಾರಿ ಎದ್ದು ಕಾಣುತ್ತದೆ. ಇತ್ತ ಬೆಳಗಾವಿಯ ಅಧಿಕಾರಿಗಳಿಗೆ ಇಲ್ಲಿನ ಘಟನೆ ಬಗ್ಗೆ ಮಾದ್ಯಮದವರು ತಿಳಿಸಿದಾಗ ಅವರು ಶಿವಲಿಂಗ ಬಸ್ಸಾಪುರಿ ಇವರ ಮೇಲೆ ಕ್ರಮಕ್ಕಾಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆಂದು ತಿಳಿಸಿದ್ದಾರೆ. ಆದರೆ ಒರ್ವ ವಸತಿ ಶಾಲೆಯ ಪ್ರಿನ್ಸಿಪಾಲಗೆ ರಜೆಯ ದಾಖಲೆ ತೊರಿಸಿದರೆ ಯಾವುದೆ ದಾಖಲೆ ಇಲ್ಲ,ಇಂತವನು ಮಕ್ಕಳಿಗೆ ಯಾವ ರೀತಿ ಶಿಕ್ಷಣ ನೀಡುತ್ತಾನೆ ಎಂಬುದು ಇಲ್ಲಿ ಕಲಿಯುವ ಪಾಲಕರ ಯಕ್ಷ ಪ್ರಶ್ನೆಯಾಗಿದೆ.ಮಕ್ಕಳ ಶಿಕ್ಷಣ ಜೊತೆ ಚೆಲ್ಲಾಟ ಆಡುವ ಡಾ: ಬಿ,ಆರ್, ಅಂಬೇಡ್ಕರ್ ವಸತಿ ಶಾಲೆಯ ಪ್ರಿನ್ಸಿಪಾಲ ಶಿವಲಿಂಗ ಬಸ್ಸಾಪುರಿ ಮೇಲೆ ಕ್ರಮ ಕೈಗೊಳ್ಳುತ್ತಾರೊ ಎಂಬುದನ್ನ ಕಾದು ನೋಡಬೇಕಾಗಿದೆ.. gokak
File name : ಪ್ರಶ್ನೆ ಪತ್ರಿಕೆ ನೀಡದೆ ಪರೀಕ್ಷೆ ಬರೆಯಿಸದೆ 2 ಗಂಟೆ ಕಾಲ ವಿದ್ಯಾರ್ಥಿಗಳನ್ನು ಕೂರಿಸಿದ ವಸತಿ ಶಾಲೆ ಪ್ರಿನ್ಸಿಪಾಲ. ಪಕ್ಕದ ಶಾಲೆಯಿಂದ ಪ್ರಶ್ನೆ ಪತ್ರಿಕೆ ತರಿಸಿ ಪರೀಕ್ಷೆ ಬರೆಸಿದ BRC ಅಧಿಕಾರಿಗಳು. Format: avb Place: gokak ಸರಕಾರ ಪರಿಶಿಷ್ಟ ಜಾತಿ /ಪಂಗಡದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಶಿಕ್ಷಣದ ಜೊತೆ ವಸತಿ ಕಲ್ಪಿಸಿಕೊಟ್ಟಿದೆ ಆದರೆ ಇಲ್ಲೊಬ್ಬ ತನ್ನ ಬೆಜಾವಾಬ್ದಾರಿಯಿಂದ ಪೊನ್ ಸ್ವಿಚ್ ಆಪ್ ಮಾಡಿ 2 ಗಂಟೆಗಳ ಕಾಲ ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯದೆ ಹಾಗೆ ಕೂರಿಸಿದ ಘಟನೆ ಗೋಕಾಕ ತಾಲೂಕಿನ ಗೊಡಚಿನಮಲ್ಕಿ ಡಾ: ಬಿ,ಆರ್, ಅಂಬೇಡ್ಕರ ವಸತಿ ಶಾಲೆಯಲ್ಲಿ ನಡೆದಿದೆ. ಹೌದು ಶುಕ್ರವಾರ ದಿನಾಂಕ 9/1/2026 ರಂದು ಗೋಕಾಕ ನಗರದ ಕೊಪ್ಪ
ಆಸ್ಪತ್ರೆಯ ಕಟ್ಟಡದಲ್ಲಿ ಬಾಡಿಗೆಯಲ್ಲಿ ನಡೆಸುತ್ತಿರುವ ಡಾ:ಬಿ,ಆರ್,ಅಂಬೇಡ್ಕರ ವಸತಿ ಶಾಲೆ ಗೋಕಾಕನಲ್ಲಿ ವಿದ್ಯಾರ್ಥಿಗಳಿಗೆ ಮುಂಜಾನೆ 10 ಗಂಟೆಗೆ ಪರೀಕ್ಷೆ ನಡೆಯಬೇಕಾಗಿತ್ತು, ಆದರೆ ವಸತಿ ಶಾಲೆಯ ಪ್ರಿನ್ಸಿಪಾಲ ಶಿವಲಿಂಗ ಬಸ್ಸಾಪುರಿ ಇವರು ತನ್ನ ಬೇಜವಾಬ್ದಾರಿಯಿಂದ ಮಕ್ಕಳ ವಿದ್ಯಾಬ್ಯಾಸ ಕುತ್ತು ತಂದಿದ್ದಾನೆ, ಇತನಿಂದ ಎರಡು ಗಂಟೆಗಳ ಕಾಲ ತಡವಾಗಿ ಪರೀಕ್ಷೆ ಬರೆದಿದ್ದಾರೆ. ಅದೂ ಕೂಡ ಸಮಯಕ್ಕೆ ಸರಿಯಾದ ಸಮಯಕ್ಕೆ ಗೋಕಾಕ ಬಿ,ಆರ್,ಸಿ, ಅವರು ಬಂದು ಮೇಲಿನ ಅಧಿಕಾರಿಗಳ ಒಪ್ಪಿಗೆ ಮೇರೆಗೆ ಪಕ್ಕದ ಶಾಲೆಯಿಂದ ಪ್ರಶ್ನೆ ಪತ್ರಿಕೆ ತರಿಸಿ ವಿದ್ಯಾರ್ಥಿಗಳಿಂದ ಪರೀಕ್ಷೆ ಬರೆಯಿಸಿದರು. ಇತ್ತ ಬೇಜವಾಬ್ದಾರಿ ತೊರಿದ ಶಿವಲಿಂಗ ಬಸ್ಸಾಪುರಿ ಇವರು ಐದು ದಿನ ರಜದಲ್ಲಿದ್ದೆ, ಪೋನ ಸ್ವಿಚ್ ಆಪ್ ಆಗಿತ್ತು
ಅಂತಾ ಉಡಾಪೆ ಉತ್ತರ ಹೇಳುತ್ತಿರುವುದು ಇತನ ಮಕ್ಕಳ ಶಿಕ್ಷಣ ಬಗ್ಗೆ ಇರುವ ಬೇಜವಾಬ್ದಾರಿ ಎದ್ದು ಕಾಣುತ್ತದೆ. ಇತ್ತ ಬೆಳಗಾವಿಯ ಅಧಿಕಾರಿಗಳಿಗೆ ಇಲ್ಲಿನ ಘಟನೆ ಬಗ್ಗೆ ಮಾದ್ಯಮದವರು ತಿಳಿಸಿದಾಗ ಅವರು ಶಿವಲಿಂಗ ಬಸ್ಸಾಪುರಿ ಇವರ ಮೇಲೆ ಕ್ರಮಕ್ಕಾಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆಂದು ತಿಳಿಸಿದ್ದಾರೆ. ಆದರೆ ಒರ್ವ ವಸತಿ ಶಾಲೆಯ ಪ್ರಿನ್ಸಿಪಾಲಗೆ ರಜೆಯ ದಾಖಲೆ ತೊರಿಸಿದರೆ ಯಾವುದೆ ದಾಖಲೆ ಇಲ್ಲ,ಇಂತವನು ಮಕ್ಕಳಿಗೆ ಯಾವ ರೀತಿ ಶಿಕ್ಷಣ ನೀಡುತ್ತಾನೆ ಎಂಬುದು ಇಲ್ಲಿ ಕಲಿಯುವ ಪಾಲಕರ ಯಕ್ಷ ಪ್ರಶ್ನೆಯಾಗಿದೆ.ಮಕ್ಕಳ ಶಿಕ್ಷಣ ಜೊತೆ ಚೆಲ್ಲಾಟ ಆಡುವ ಡಾ: ಬಿ,ಆರ್, ಅಂಬೇಡ್ಕರ್ ವಸತಿ ಶಾಲೆಯ ಪ್ರಿನ್ಸಿಪಾಲ ಶಿವಲಿಂಗ ಬಸ್ಸಾಪುರಿ ಮೇಲೆ ಕ್ರಮ ಕೈಗೊಳ್ಳುತ್ತಾರೊ ಎಂಬುದನ್ನ ಕಾದು ನೋಡಬೇಕಾಗಿದೆ.. gokak
- FLN ಕಲಿಕಾ ಹಬ್ಬವು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ತಮಗಮ ಶಾಲೆಯ ಗುಣಮಟ್ಟ ತಿಳಿದುಕೊಳ್ಳಲು ಉತ್ತಮ ವೇದಿಕೆಯಾಗಿದೆ.1
- ಬೆಳಗಾವಿ ಯುವ ಪೀಳಿಗೆಗೆ ರಾಯಣ್ಣನ ಶೌರ್ಯ, ತ್ಯಾಗ ಮತ್ತು ಸಾಹಸಗಳನ್ನು ಪರಿಚಯಿಸುವ ಉದ್ದೇಶದಿಂದ ಉತ್ಸವವನ್ನು ಆಯೋಜಿಸಲಾಗುತ್ತಿದೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು. ಅವರು ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ–2026 ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿ ಮಾತನಾಡಿ “ಈ ಭಾಗದ ಪ್ರತಿಯೊಬ್ಬರ ಮನಸ್ಸಿನಲ್ಲಿ ರಾಯಣ್ಣ ಇದ್ದಾನೆ. ಉತ್ಸವ ಜೊತೆಗೆ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳೂ ನಡೆಯುತ್ತಿವೆ. ಸೈನಿಕ ಶಾಲೆ, ರಾಕ್ ಗಾರ್ಡನ್ ಮುಂತಾದ ಯೋಜನೆಗಳು ರಾಯಣ್ಣ ಇತಿಹಾಸವನ್ನು ಪರಿಚಯಿಸುತ್ತವೆ,” ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ ಶಿಂದೆ ಕಾರ್ಯಕ್ರಮ ಉದ್ಘಾಟಿಸಿ, ಸ್ವಾತಂತ್ರ್ಯ ಹೋರಾಟದಲ್ಲಿ ಸಂಗೊಳ್ಳಿ ರಾಯಣ್ಣ ಪ್ರಮುಖ ನಾಯಕನಾಗಿದ್ದರು. ಅವರ ಆದರ್ಶಗಳನ್ನು ಯುವಕರಲ್ಲಿ ಬೆಳೆಸಬೇಕು ಎಂದರು. ಕಿತ್ತೂರು ಕಲ್ಮಠ ಶ್ರೀ ಗುರು ಮಡಿವಾಳೇಶ್ವರ ಮಠದ ರಾಜಯೋಗಿಂದ್ರ ಮಹಾಸ್ವಾಮೀಜಿ ರೈತರಿಗಾಗಿ ಹೋರಾಡಿದ ನಾಯಕ ರಾಯಣ್ಣನ ಸ್ಮರಣೆ ನಿತ್ಯವಾಗಿರಬೇಕು ಎಂದು ತಿಳಿಸಿದರು. ಕಿತ್ತೂರು ಚನ್ನಮ್ಮ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಬೇಕೆಂದು ಆಗ್ರಹಿಸಿದರು. ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, “ಉತ್ಸವವನ್ನು ಜಾತ್ರೆಯಂತೆ ಮಾಡಲು ಬದಲು ಮೌಲ್ಯ ಬೋಧನೆಯಂತಾಗಬೇಕು. ರಾಯಣ್ಣ ಮತ್ತು ಚೆನ್ನಮ್ಮನ ಶೌರ್ಯವನ್ನು ಮನೆಗಳಿಗೆ ಪರಿಚಯಿಸಬೇಕು,” ಎಂದು ಸಲಹೆ ನೀಡಿದರು. ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಯುವ ಪೀಳಿಗೆ ಹಿರಿಯರಿಗೆ ಗೌರವ ನೀಡಬೇಕು ಮತ್ತು ಸಂಗೊಳ್ಳಿ–ಬೈಲಹೊಂಗಲ ಸೇತುವೆ ಉದ್ಘಾಟನೆಗೆ ಮುಖ್ಯಮಂತ್ರಿ ಬರಲು ಶಾಸಕರು ಆಹ್ವಾನಿಸಬೇಕು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಪ್ರವೀಣ ಜೈನ್, ಡಿ.ವೈ.ಎಸ್.ಪಿ. ಡಾ. ವೀರಯ್ಯ ಹಿರೇಮಠ, ತಾ.ಪಂ. ಇಒ ಸಂಜೀವ ಜುನ್ನೂರ, ತಹಸೀಲ್ದಾರ ಎಚ್.ಎನ್. ಶಿರಹಟ್ಟಿ ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳು, ಸ್ಥಳೀಯ ಪ್ರತಿನಿಧಿಗಳು, ಗ್ರಾಮದ ಜನರು, ಮಹಿಳೆಯರು ಮತ್ತು ಯುವಕರು ಭಾಗವಹಿಸಿದರು. ತಹಸೀಲ್ದಾರ ಶಿರಹಟ್ಟಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸಂಗಮೇಶ್ವರ ಕುಲಕರ್ಣಿ ಮತ್ತು ಶ್ರುತಿ ಜಾಧವ ನಿರೂಪಿಸಿದರು.3
- ದಲಿತ ಮಹಿಳೆಯರ ಹತ್ಯ ಹಾಫ಼ೂ ಬಾಂಗ್ಲಾದೇಶಲ್ಲಿ ಹಿಂದುಗಳ ಕೊಲೆ ಖಂಡಿಸಿ.VHP ಪ್ರತಿಭಟನೆ1
- ಬೀಳಗಿ:ಮನುಷ್ಯನಾದವನು ಜೀವನದಲ್ಲಿ ಏನನ್ನಾದರು ಪಡೆದುಕೊಳ್ಳಬೇಕು ಎಂದರೆ ಅದನ್ನು ಧರ್ಮದಿಂದ ಪಡೆಯಬೇಕು ಎಂದು ಷ.ಬ. ಶ್ರೀ ಗುರುಪಾದ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. ಪಟ್ಟಣದ ಶ್ರೀ ಕಲ್ಮಠದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬೀಳಗಿ,ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ವ್ಯವಸ್ಥಾಪನಾ ಸಮಿತಿ ಬೀಳಗಿ,ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳು, ಬೀಳಗಿ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಪ,ಪೂ ಧರ್ಮಾಧಿಕಾರಿಗಳಾದ ಡಾ:ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃ ಶ್ರೀ ಹೇಮಾವತಿ ವಿ.ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನಗಳು ನೀಡಿದ ಅವರು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕತೆಯ ಕುರಿತು ಉಪನ್ಯಾಸ ನೀಡಿರುವ ಜ್ಞಾನಾನಂದ ಸ್ವಾಮಿಗಳು ಧರ್ಮದಿಂದ ನಡೆದುಕೊಂಡಲ್ಲಿ ಧರ್ಮ ನಮ್ಮನ್ನು ಕಾಪಾಡುತ್ತದೆ ಎಂದು ಮನುಷ್ಯನ ನಡೆಗಳನ್ನು ತಿದ್ದಿಕೊಳ್ಳುಬೇಕು ಎಂದರು.ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ಸುಬ್ರಾಯ ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಯೋಜನೆಯ ಹತ್ತು ಹಲವಾರು ಕಾರ್ಯಕ್ರಮಗಳಲ್ಲಿ ಧಾರ್ಮಿಕ ಕಾರ್ಯಕ್ರಮವು ಒಂದು,ಇದಲ್ಲದೆ ಯೋಜನೆಯು ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಷ್ಠಾನ ಮಾಡುತ್ತಿದೆ ಎಂದು ಯೋಜನೆಯ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.ಬೆಳಿಗ್ಗೆ 07:30 ರಿಂದ 11:00 ಘಂಟೆ ವರೆಗೆ ನಡೆದ ಪೂಜಾ ಕಾರ್ಯಕ್ರಮದಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.1
- ಬಾಗಲಕೋಟೆ: ಜಿಲ್ಲೆಯ ಬಾದಾಮಿ ಬನಶಂಕರಿ ಜಾತ್ರೆಯಲ್ಲಿ ಹಲವು ನಾಟಕ ಕಂಪನಿಗಳು ಬಂದಿವೆ. ಎಲ್ಲ ನಾಟಕಗಳನ್ನು ವೀಕ್ಷಿಸಿ ಕಲಾವಿದರಿಗೆ ಪ್ರೋತ್ಸಾಹಿಸಿ ಎಂದು ನಯನಾ ಮನವಿ ಮಾಡಿದ್ದಾರೆ1
- ಅಯ್ಯಪ್ಪ ಸ್ವಾಮಿ ವೇಷದಲ್ಲಿ ಮದ್ಯಪಾನ@citynextnews2473 https://youtube.com/shorts/ySQ7PjSr6mQ?si=k1oU70EXQEupVy4r1
- ಇತಿಹಾಸ ಸೃಷ್ಟಿಸಿದ ಶೌರ್ಯಗಾಥೆಯ ಸ್ಮರಣಾರ್ಥವಾಗಿ… ಭೀಮ ಕೋರೆಗಾವ್ ವಿಜಯೋತ್ಸವವನ್ನು ಇಂದು ಬಾಗಲಕೋಟೆ ನಗರದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. 1818 ರಲ್ಲಿ ಮಹಾರ ಸೇನೆಯು ಪೇಶ್ವೆ ಪಡೆಗಳ ವಿರುದ್ಧ ಸಾಧಿಸಿದ ಐತಿಹಾಸಿಕ ವಿಜಯವು… ಇಂದಿಗೂ ಶೋಷಿತ ಸಮುದಾಯಕ್ಕೆ ಆತ್ಮಗೌರವ ಮತ್ತು ಹೋರಾಟದ ಸಂಕೇತವಾಗಿ ಉಳಿದಿದೆ. ಇಂದು ದಿನಾಂಕ 11-01-2026 ರಂದು… ಬಾಗಲಕೋಟೆ ನಗರದ ಸೆಕ್ಟರ್ ನಂಬರ್ 45 ರಿಂದ ಭೀಮ ಕೋರೆಗಾವ್ ವಿಜಯೋತ್ಸವದ ಡಿಜೆ ಮೆರವಣಿಗೆ ಪ್ರಾರಂಭವಾಯಿತು. ಬಾಬಾಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಭಗವಾನ್ ಬುದ್ಧನ ಮೂರ್ತಿಗಳೊಂದಿಗೆ… ಯುವಕರು ಡಿಜೆ ಸಂಗೀತಕ್ಕೆ ಕುಣಿದು ಕುಪ್ಪಳಿಸುತ್ತಾ ಭರ್ಜರಿ ಮೆರವಣಿಗೆ ನಡೆಸಿದರು. ಮೆರವಣಿಗೆಯು ವಿದ್ಯಾಗಿರಿ ಆಯೋಧ್ಯ ಹೋಟೆಲ್ ಮುಖಾಂತರ… ಕಾಳಿದಾಸ ಸರ್ಕಲ್, ಸರ್ಕಾರಿ ಜಿಲ್ಲಾ ಆಸ್ಪತ್ರೆ, ನಗರಸಭೆ, ಎಲ್ಐಸಿ ಕಚೇರಿ ಮಾರ್ಗವಾಗಿ ಸಾಗುತ್ತಾ… ಮತ್ತೆ ಸೆಕ್ಟರ್ ನಂಬರ್ 45 ರಲ್ಲಿ ಕೊನೆಗೊಂಡಿತು. ಈ ಸಂದರ್ಭದಲ್ಲಿ ನಗರದ ಎಲ್ಲಾ ದಲಿತ ಮುಖಂಡರು, ಹಿರಿಯರು ಹಾಗೂ ನೂರಾರು ಯುವಕರು ಪಾಲ್ಗೊಂಡಿದ್ದರು. ಪೂರ್ಣ ಶಾಂತಿ, ಶಿಸ್ತು ಮತ್ತು ಸಂವಿಧಾನ ಮೌಲ್ಯಗಳೊಂದಿಗೆ ವಿಜಯೋತ್ಸವ ನಡೆಯಿತು. ಭೀಮ ಕೋರೆಗಾವ್ ವಿಜಯವು ಕೇವಲ ಒಂದು ಹಬ್ಬವಲ್ಲ… ಅದು ಸಮಾನತೆ, ನ್ಯಾಯ ಮತ್ತು ಸಂವಿಧಾನ ರಕ್ಷಣೆಯ ಹೋರಾಟದ ಪ್ರತೀಕ. Channel Description Welcome to [BHIMA HEJJE NEWS] Official YouTube Channel. We provide verified news updates, local and national stories, and in-depth reporting. All content is based on authentic sources and facts. Stay informed, stay aware. Grievance Officer Information (IT Rules 2021 Compliance) Grievance Officer: Sangamesh Chalawadi Email: schalawadi94@gmail.com Phone: +919632474266 Address: Veerapur(R.C),Simikeri, Bagalkot-karnataka All complaints or concerns regarding content will be addressed within 15 days. Legal / Registration Information - RNI Registration: [ KARKAN\2021\81838] - Digital News Publisher Registration (MIB/Press Sewa): [ KARKAN\2021\81838] - PAN Card: [BZFPC4225G] Content Policy / Disclaimer - All news content is fact-checked and based on authentic sources. - We avoid fake news, defamatory content, hate speech, and copyright infringement. - Unauthorized copying or redistribution of content is prohibited. Optional / Future-Proofing - Official website: bhimahejjenews.blogspot.com - Social media handles: Facebook : https://www.facebook.com/share/16LHJQrRq4/ Instagram : https://www.instagram.com/invites/contact/?utm_source=ig_contact_invite&utm_medium=copy_link&utm_content=w0ouic4 Twiter(X) : https://x.com/SangameshChala2?t=Gru1x_mMpEn1w6auInClJw&s=09 Shuru App : https://shuru.co.in/dl/s8Cw6P - Archive of all published content maintained ಭೀಮ ಹೆಜ್ಜೆ ನ್ಯೂಸ್[ಒಂದು ಹೆಜ್ಜೆ ನ್ಯಾಯಕ್ಕಾಗಿ] ಸಮಾಜದ ಒಳಿತಿಗಾಗಿ,ಅನ್ಯಾಯದ ವಿರುದ್ಧ ನ್ಯಾಯದ ಸಲುವಾಗಿ ಹಗಲು ಇರುಳು ದುಡಿಯಲು ಶ್ರಮಿಸುತ್ತಿದ್ದೇವೆ. ಸಮಾಜದ ರಾಜಕಾರಣಿಗಳ ವಿರುದ್ಧ ಭ್ರಷ್ಟ ಅಧಿಕಾರಿಗಳ ವಿರುದ್ಧ ಪ್ರತಿಯೊಂದು ಅನ್ಯಾಯದ ವಿರುದ್ದ ಹೋರಾಡಲು ಪ್ರಯತ್ನಿಸುತ್ತಿದ್ದೇವೆ. ಯಾವುದೇ ರೀತಿಯ ಅನ್ಯಾಯದ ವಿರುದ್ಧ ಹೋರಾಡಲು ನಮಗೆ ನಿಮ್ಮ ಅಗತ್ಯವಿದ್ದು ನಿಮ್ಮ ಸಹಕಾರ ಬೇಕಾಗಿದೆ.. ನೀವು ನಮಗೆ ಸಪೋರ್ಟ್ ಮಾಡಲು ಬಯಸಿದಲ್ಲಿ ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ ಬೆಲ್ ಐಕಾನ್ ಒತ್ತಿ ಲೈಕ್ ಮಾಡಿ ಶೇರ್ ಮಾಡಿ.. ಭೀಮ ಹೆಜ್ಜೆ/ಒಂದು ಹೆಜ್ಜೆ ನ್ಯಾಯಕ್ಕಾಗಿ.. #bhimahejjenews #bagalkot #karnataka #dcoffice #bilagi #allnewschannel #ministryofkarnataka #cabinet #siddaramayya.1
- File name : ಪ್ರಶ್ನೆ ಪತ್ರಿಕೆ ನೀಡದೆ ಪರೀಕ್ಷೆ ಬರೆಯಿಸದೆ 2 ಗಂಟೆ ಕಾಲ ವಿದ್ಯಾರ್ಥಿಗಳನ್ನು ಕೂರಿಸಿದ ವಸತಿ ಶಾಲೆ ಪ್ರಿನ್ಸಿಪಾಲ. ಪಕ್ಕದ ಶಾಲೆಯಿಂದ ಪ್ರಶ್ನೆ ಪತ್ರಿಕೆ ತರಿಸಿ ಪರೀಕ್ಷೆ ಬರೆಸಿದ BRC ಅಧಿಕಾರಿಗಳು. Format: avb Place: gokak ಸರಕಾರ ಪರಿಶಿಷ್ಟ ಜಾತಿ /ಪಂಗಡದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಶಿಕ್ಷಣದ ಜೊತೆ ವಸತಿ ಕಲ್ಪಿಸಿಕೊಟ್ಟಿದೆ ಆದರೆ ಇಲ್ಲೊಬ್ಬ ತನ್ನ ಬೆಜಾವಾಬ್ದಾರಿಯಿಂದ ಪೊನ್ ಸ್ವಿಚ್ ಆಪ್ ಮಾಡಿ 2 ಗಂಟೆಗಳ ಕಾಲ ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯದೆ ಹಾಗೆ ಕೂರಿಸಿದ ಘಟನೆ ಗೋಕಾಕ ತಾಲೂಕಿನ ಗೊಡಚಿನಮಲ್ಕಿ ಡಾ: ಬಿ,ಆರ್, ಅಂಬೇಡ್ಕರ ವಸತಿ ಶಾಲೆಯಲ್ಲಿ ನಡೆದಿದೆ. ಹೌದು ಶುಕ್ರವಾರ ದಿನಾಂಕ 9/1/2026 ರಂದು ಗೋಕಾಕ ನಗರದ ಕೊಪ್ಪ ಆಸ್ಪತ್ರೆಯ ಕಟ್ಟಡದಲ್ಲಿ ಬಾಡಿಗೆಯಲ್ಲಿ ನಡೆಸುತ್ತಿರುವ ಡಾ:ಬಿ,ಆರ್,ಅಂಬೇಡ್ಕರ ವಸತಿ ಶಾಲೆ ಗೋಕಾಕನಲ್ಲಿ ವಿದ್ಯಾರ್ಥಿಗಳಿಗೆ ಮುಂಜಾನೆ 10 ಗಂಟೆಗೆ ಪರೀಕ್ಷೆ ನಡೆಯಬೇಕಾಗಿತ್ತು, ಆದರೆ ವಸತಿ ಶಾಲೆಯ ಪ್ರಿನ್ಸಿಪಾಲ ಶಿವಲಿಂಗ ಬಸ್ಸಾಪುರಿ ಇವರು ತನ್ನ ಬೇಜವಾಬ್ದಾರಿಯಿಂದ ಮಕ್ಕಳ ವಿದ್ಯಾಬ್ಯಾಸ ಕುತ್ತು ತಂದಿದ್ದಾನೆ, ಇತನಿಂದ ಎರಡು ಗಂಟೆಗಳ ಕಾಲ ತಡವಾಗಿ ಪರೀಕ್ಷೆ ಬರೆದಿದ್ದಾರೆ. ಅದೂ ಕೂಡ ಸಮಯಕ್ಕೆ ಸರಿಯಾದ ಸಮಯಕ್ಕೆ ಗೋಕಾಕ ಬಿ,ಆರ್,ಸಿ, ಅವರು ಬಂದು ಮೇಲಿನ ಅಧಿಕಾರಿಗಳ ಒಪ್ಪಿಗೆ ಮೇರೆಗೆ ಪಕ್ಕದ ಶಾಲೆಯಿಂದ ಪ್ರಶ್ನೆ ಪತ್ರಿಕೆ ತರಿಸಿ ವಿದ್ಯಾರ್ಥಿಗಳಿಂದ ಪರೀಕ್ಷೆ ಬರೆಯಿಸಿದರು. ಇತ್ತ ಬೇಜವಾಬ್ದಾರಿ ತೊರಿದ ಶಿವಲಿಂಗ ಬಸ್ಸಾಪುರಿ ಇವರು ಐದು ದಿನ ರಜದಲ್ಲಿದ್ದೆ, ಪೋನ ಸ್ವಿಚ್ ಆಪ್ ಆಗಿತ್ತು ಅಂತಾ ಉಡಾಪೆ ಉತ್ತರ ಹೇಳುತ್ತಿರುವುದು ಇತನ ಮಕ್ಕಳ ಶಿಕ್ಷಣ ಬಗ್ಗೆ ಇರುವ ಬೇಜವಾಬ್ದಾರಿ ಎದ್ದು ಕಾಣುತ್ತದೆ. ಇತ್ತ ಬೆಳಗಾವಿಯ ಅಧಿಕಾರಿಗಳಿಗೆ ಇಲ್ಲಿನ ಘಟನೆ ಬಗ್ಗೆ ಮಾದ್ಯಮದವರು ತಿಳಿಸಿದಾಗ ಅವರು ಶಿವಲಿಂಗ ಬಸ್ಸಾಪುರಿ ಇವರ ಮೇಲೆ ಕ್ರಮಕ್ಕಾಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆಂದು ತಿಳಿಸಿದ್ದಾರೆ. ಆದರೆ ಒರ್ವ ವಸತಿ ಶಾಲೆಯ ಪ್ರಿನ್ಸಿಪಾಲಗೆ ರಜೆಯ ದಾಖಲೆ ತೊರಿಸಿದರೆ ಯಾವುದೆ ದಾಖಲೆ ಇಲ್ಲ,ಇಂತವನು ಮಕ್ಕಳಿಗೆ ಯಾವ ರೀತಿ ಶಿಕ್ಷಣ ನೀಡುತ್ತಾನೆ ಎಂಬುದು ಇಲ್ಲಿ ಕಲಿಯುವ ಪಾಲಕರ ಯಕ್ಷ ಪ್ರಶ್ನೆಯಾಗಿದೆ.ಮಕ್ಕಳ ಶಿಕ್ಷಣ ಜೊತೆ ಚೆಲ್ಲಾಟ ಆಡುವ ಡಾ: ಬಿ,ಆರ್, ಅಂಬೇಡ್ಕರ್ ವಸತಿ ಶಾಲೆಯ ಪ್ರಿನ್ಸಿಪಾಲ ಶಿವಲಿಂಗ ಬಸ್ಸಾಪುರಿ ಮೇಲೆ ಕ್ರಮ ಕೈಗೊಳ್ಳುತ್ತಾರೊ ಎಂಬುದನ್ನ ಕಾದು ನೋಡಬೇಕಾಗಿದೆ.. gokak3