ಬೆಳಗಾವಿ ಬ್ರೇಕಿಂಗ್ *ವಿದೇಶದಲ್ಲಿ ಸೈಬರ್ ವಂಚಕರ ಒತ್ತೆಯಾಳಾಗಿದ್ದ ಬೆಳಗಾವಿಯ ಮೂವರು ಯುವಕರ ರಕ್ಷಣೆ* ಮೂವರು ಯುವಕರ ಪ್ರಾಣ ಉಳಿಸಿ ತವರಿಗೆ ಕರೆತರುವಲ್ಲಿ ಬೆಳಗಾವಿ ಪೊಲೀಸರು ಸಕ್ಸಸ್ ವಿದೇಶದಲ್ಲಿ ಕೈ ತುಂಬ ಸಂಬಳದ ಕೆಲಸ ಕೊಡಿಸುವುದಾಗಿ ಬೆಳಗಾವಿ ಯುವಕರಿಗೆ ಮಹಾಮೋಸ ಆಕಾಶ್ ಕಾಗಣಿಕರ, ಓಂಕಾರ ಲೋಖಾಂಡೆ, ಸಂಸ್ಕಾರ ಲೋಖಾಂಡೆಗೆ ಮೋಸ 1 ತಿಂಗಳು ಕಾಂಬೋಡಿಯಾದಲ್ಲಿ ಒತ್ತೆಯಾಳಾಗಿ ನರಕ ಅನುಭವಿಸಿದ್ದ ಯುವಕರ ರಕ್ಷಣೆ ಹಾಂಕಾಂಗ್ ನಲ್ಲಿ 1 ಲಕ್ಷ ರೂ ಸಂಬಳದ ಕೆಲಸ ಕೊಡಸ್ತಿವಿ ಅಂತಾ ನಂಬಿಸಿ ವಂಚನೆ ಬೆಳಗಾವಿ ಮೂಲದ ಏಜೆಂಟರ್ ಮೂಲಕ ಕೆಲಸ ಅರಿಸಿ ವಿದೇಶಕ್ಕೆ ಹೋಗಿದ್ದ ಯುವಕರು ಬೆಳಗಾವಿಯ ಸುರೇಶ ಹುಂದ್ರೆ, ಆಸೀಫ್ ಅಲ್ವಾನ್, ಜಾರ್ಖಂಡ್ ಮೂಲದ ಅಮಿತ್ನಿಂದ ವಂಚನೆ ಹಾಂಕಾಂಗ್ ನಲ್ಲಿ ಭಾರತೀಯರಿಗೆ ಟಾಡಾ ಎಂಟ್ರಿ ಆಪರೇಟರ್ ಕೆಲಸವಿದೆ ಎಂದು ಆಮೀಷ 1 ಲಕ್ಷ ಸಂಬಳ ಕೊಡ್ತಾರೆ ಅಂತ ಯುವಕರನ್ನು ನಂಬಿಸಿರುವ ಆರೋಪಿಗಳು ಹಾಂಕಾಂಗ್ ಬದಲಾಗಿ ಕಾಂಬೋಡಿಯಾಗೆ ಕರೆದೊಯ್ದಿದ್ದ ಆರೋಪಿಗಳು ಅಲ್ಲಿ ನಿತ್ಯವೂ ಭಾರತೀಯ ಮೂಲದವರಿಗೆ ವಾಟ್ಸಪ್, ಇನ್ಟಾಗ್ರಾಂನಲ್ಲಿ ಸೈಬರ್ ವಂಚನೆ ಮಾಡಿಸುತ್ತಿದ್ದ ಆರೋಪಿಗಳು ತಾವು ಮಾಡ್ತಿರೋದು ತಪ್ಪು, ಈ ಕೆಲಸ ಮಾಡಲ್ಲ ಎಂದಾಗ ಹಲ್ಲೆ ಮಾಡಿ ಚಿತ್ರಹಿಂಸೆ ಕೊಡ್ತಿದ್ದ ಆರೋಪಿಗಳು ಆಕಾಶ್, ಲೋಕಾಂಡೆ ಸಹೋದರರ ತಂದೆಯಿಂದ ಬೆಳಗಾವಿ ಸಿಇಎನ್ ಪೊಲೀಸರಿಗೆ ದೂರು ಪ್ರಕರಣ ಗಂಭೀರವಾಗಿ ಪರಿಗಣಿಸಿದ ಬೆಳಗಾವಿ ಪೊಲೀಸ್ ಕಮೀಷನರ್ ಕಾಂಬೋಡಿಯಾದ ಭಾರತದ ರಾಯಭಾರಿ ಕಚೇರಿಗೆ ಮಾಹಿತಿ ರವಾನೆ ಆಗಾಗ ಕಾಂಬೋಡಿಯಾ ಪೊಲೀಸರಿಂದ ಸೈಬರ್ ವಂಚಕರ ಸೆಂಟರ್ ಮೇಲೆ ದಾಳಿ ಆಗ ಭಾರತ ಸೇರಿದಂತೆ ಅನ್ಯ ದೇಶದ ಒಟ್ಟು 50 ಜನ ಯುವಕರನ್ನ ಒತ್ತೆಯಾಳಾಗಿಸಿಕೊಟ್ಟುಕೊಂಡಿರೋದು ಬೆಳಕಿಗೆ ಬಳಿಕ ಸ್ವಂತ ಖರ್ಚಿನಲ್ಲಿ ಕಾಂಬೋಡಿಯಾದಿಂದ ಬೆಳಗಾವಿಗೆ ಬಂದಿರುವ ಯುವಕರು ಬೆಳಗಾವಿ ಸಿಇಎನ್ ಠಾಣೆ ಇನ್ಸ್ಪೆಕ್ಟರ್ ಜೆ.ಎಂ ಕಾಲಿಮಿರ್ಚಿ ತಂಡದಿಂದ ನಿರಂತರ ಪ್ರಯತ್ನ ಸಫಲ ಸದ್ಯ ಕೇಸ್ ದಾಖಲಿಸಿಕೊಂಡು ತನಿಖೆ ಮುಂದೊರೆಸಿರೋ ಬೆಳಗಾವಿ ಸಿಇಎನ್ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಳ ಶೋಧಕ್ಕೆ ವಿಶೇಷ ತಂಡ ರಚನೆ --- ವಂಚನೆಗೆ ಒಳಗಾದ ಆಕಾಶ ತಂದೆ ಹಾಗೂ ಆಕಾಶ ಬೈಟ್, ಸಿಇಎನ್ ಠಾಣೆ ವಿಜ್ವಲ್ಸ್ ಇವೆ ಸರ್
ಬೆಳಗಾವಿ ಬ್ರೇಕಿಂಗ್ *ವಿದೇಶದಲ್ಲಿ ಸೈಬರ್ ವಂಚಕರ ಒತ್ತೆಯಾಳಾಗಿದ್ದ ಬೆಳಗಾವಿಯ ಮೂವರು ಯುವಕರ ರಕ್ಷಣೆ* ಮೂವರು ಯುವಕರ ಪ್ರಾಣ ಉಳಿಸಿ ತವರಿಗೆ ಕರೆತರುವಲ್ಲಿ ಬೆಳಗಾವಿ ಪೊಲೀಸರು ಸಕ್ಸಸ್ ವಿದೇಶದಲ್ಲಿ ಕೈ ತುಂಬ ಸಂಬಳದ ಕೆಲಸ ಕೊಡಿಸುವುದಾಗಿ ಬೆಳಗಾವಿ ಯುವಕರಿಗೆ ಮಹಾಮೋಸ ಆಕಾಶ್ ಕಾಗಣಿಕರ, ಓಂಕಾರ ಲೋಖಾಂಡೆ, ಸಂಸ್ಕಾರ ಲೋಖಾಂಡೆಗೆ ಮೋಸ 1 ತಿಂಗಳು ಕಾಂಬೋಡಿಯಾದಲ್ಲಿ ಒತ್ತೆಯಾಳಾಗಿ ನರಕ ಅನುಭವಿಸಿದ್ದ ಯುವಕರ ರಕ್ಷಣೆ ಹಾಂಕಾಂಗ್ ನಲ್ಲಿ 1 ಲಕ್ಷ ರೂ ಸಂಬಳದ ಕೆಲಸ ಕೊಡಸ್ತಿವಿ ಅಂತಾ ನಂಬಿಸಿ ವಂಚನೆ ಬೆಳಗಾವಿ ಮೂಲದ ಏಜೆಂಟರ್ ಮೂಲಕ ಕೆಲಸ ಅರಿಸಿ ವಿದೇಶಕ್ಕೆ ಹೋಗಿದ್ದ ಯುವಕರು ಬೆಳಗಾವಿಯ ಸುರೇಶ ಹುಂದ್ರೆ, ಆಸೀಫ್
ಅಲ್ವಾನ್, ಜಾರ್ಖಂಡ್ ಮೂಲದ ಅಮಿತ್ನಿಂದ ವಂಚನೆ ಹಾಂಕಾಂಗ್ ನಲ್ಲಿ ಭಾರತೀಯರಿಗೆ ಟಾಡಾ ಎಂಟ್ರಿ ಆಪರೇಟರ್ ಕೆಲಸವಿದೆ ಎಂದು ಆಮೀಷ 1 ಲಕ್ಷ ಸಂಬಳ ಕೊಡ್ತಾರೆ ಅಂತ ಯುವಕರನ್ನು ನಂಬಿಸಿರುವ ಆರೋಪಿಗಳು ಹಾಂಕಾಂಗ್ ಬದಲಾಗಿ ಕಾಂಬೋಡಿಯಾಗೆ ಕರೆದೊಯ್ದಿದ್ದ ಆರೋಪಿಗಳು ಅಲ್ಲಿ ನಿತ್ಯವೂ ಭಾರತೀಯ ಮೂಲದವರಿಗೆ ವಾಟ್ಸಪ್, ಇನ್ಟಾಗ್ರಾಂನಲ್ಲಿ ಸೈಬರ್ ವಂಚನೆ ಮಾಡಿಸುತ್ತಿದ್ದ ಆರೋಪಿಗಳು ತಾವು ಮಾಡ್ತಿರೋದು ತಪ್ಪು, ಈ ಕೆಲಸ ಮಾಡಲ್ಲ ಎಂದಾಗ ಹಲ್ಲೆ ಮಾಡಿ ಚಿತ್ರಹಿಂಸೆ ಕೊಡ್ತಿದ್ದ ಆರೋಪಿಗಳು ಆಕಾಶ್, ಲೋಕಾಂಡೆ ಸಹೋದರರ ತಂದೆಯಿಂದ ಬೆಳಗಾವಿ ಸಿಇಎನ್ ಪೊಲೀಸರಿಗೆ ದೂರು ಪ್ರಕರಣ ಗಂಭೀರವಾಗಿ ಪರಿಗಣಿಸಿದ ಬೆಳಗಾವಿ ಪೊಲೀಸ್ ಕಮೀಷನರ್ ಕಾಂಬೋಡಿಯಾದ ಭಾರತದ ರಾಯಭಾರಿ ಕಚೇರಿಗೆ
ಮಾಹಿತಿ ರವಾನೆ ಆಗಾಗ ಕಾಂಬೋಡಿಯಾ ಪೊಲೀಸರಿಂದ ಸೈಬರ್ ವಂಚಕರ ಸೆಂಟರ್ ಮೇಲೆ ದಾಳಿ ಆಗ ಭಾರತ ಸೇರಿದಂತೆ ಅನ್ಯ ದೇಶದ ಒಟ್ಟು 50 ಜನ ಯುವಕರನ್ನ ಒತ್ತೆಯಾಳಾಗಿಸಿಕೊಟ್ಟುಕೊಂಡಿರೋದು ಬೆಳಕಿಗೆ ಬಳಿಕ ಸ್ವಂತ ಖರ್ಚಿನಲ್ಲಿ ಕಾಂಬೋಡಿಯಾದಿಂದ ಬೆಳಗಾವಿಗೆ ಬಂದಿರುವ ಯುವಕರು ಬೆಳಗಾವಿ ಸಿಇಎನ್ ಠಾಣೆ ಇನ್ಸ್ಪೆಕ್ಟರ್ ಜೆ.ಎಂ ಕಾಲಿಮಿರ್ಚಿ ತಂಡದಿಂದ ನಿರಂತರ ಪ್ರಯತ್ನ ಸಫಲ ಸದ್ಯ ಕೇಸ್ ದಾಖಲಿಸಿಕೊಂಡು ತನಿಖೆ ಮುಂದೊರೆಸಿರೋ ಬೆಳಗಾವಿ ಸಿಇಎನ್ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಳ ಶೋಧಕ್ಕೆ ವಿಶೇಷ ತಂಡ ರಚನೆ --- ವಂಚನೆಗೆ ಒಳಗಾದ ಆಕಾಶ ತಂದೆ ಹಾಗೂ ಆಕಾಶ ಬೈಟ್, ಸಿಇಎನ್ ಠಾಣೆ ವಿಜ್ವಲ್ಸ್ ಇವೆ ಸರ್
- ಬೆಳಗಾವಿ ಬ್ರೇಕಿಂಗ್ *ವಿದೇಶದಲ್ಲಿ ಸೈಬರ್ ವಂಚಕರ ಒತ್ತೆಯಾಳಾಗಿದ್ದ ಬೆಳಗಾವಿಯ ಮೂವರು ಯುವಕರ ರಕ್ಷಣೆ* ಮೂವರು ಯುವಕರ ಪ್ರಾಣ ಉಳಿಸಿ ತವರಿಗೆ ಕರೆತರುವಲ್ಲಿ ಬೆಳಗಾವಿ ಪೊಲೀಸರು ಸಕ್ಸಸ್ ವಿದೇಶದಲ್ಲಿ ಕೈ ತುಂಬ ಸಂಬಳದ ಕೆಲಸ ಕೊಡಿಸುವುದಾಗಿ ಬೆಳಗಾವಿ ಯುವಕರಿಗೆ ಮಹಾಮೋಸ ಆಕಾಶ್ ಕಾಗಣಿಕರ, ಓಂಕಾರ ಲೋಖಾಂಡೆ, ಸಂಸ್ಕಾರ ಲೋಖಾಂಡೆಗೆ ಮೋಸ 1 ತಿಂಗಳು ಕಾಂಬೋಡಿಯಾದಲ್ಲಿ ಒತ್ತೆಯಾಳಾಗಿ ನರಕ ಅನುಭವಿಸಿದ್ದ ಯುವಕರ ರಕ್ಷಣೆ ಹಾಂಕಾಂಗ್ ನಲ್ಲಿ 1 ಲಕ್ಷ ರೂ ಸಂಬಳದ ಕೆಲಸ ಕೊಡಸ್ತಿವಿ ಅಂತಾ ನಂಬಿಸಿ ವಂಚನೆ ಬೆಳಗಾವಿ ಮೂಲದ ಏಜೆಂಟರ್ ಮೂಲಕ ಕೆಲಸ ಅರಿಸಿ ವಿದೇಶಕ್ಕೆ ಹೋಗಿದ್ದ ಯುವಕರು ಬೆಳಗಾವಿಯ ಸುರೇಶ ಹುಂದ್ರೆ, ಆಸೀಫ್ ಅಲ್ವಾನ್, ಜಾರ್ಖಂಡ್ ಮೂಲದ ಅಮಿತ್ನಿಂದ ವಂಚನೆ ಹಾಂಕಾಂಗ್ ನಲ್ಲಿ ಭಾರತೀಯರಿಗೆ ಟಾಡಾ ಎಂಟ್ರಿ ಆಪರೇಟರ್ ಕೆಲಸವಿದೆ ಎಂದು ಆಮೀಷ 1 ಲಕ್ಷ ಸಂಬಳ ಕೊಡ್ತಾರೆ ಅಂತ ಯುವಕರನ್ನು ನಂಬಿಸಿರುವ ಆರೋಪಿಗಳು ಹಾಂಕಾಂಗ್ ಬದಲಾಗಿ ಕಾಂಬೋಡಿಯಾಗೆ ಕರೆದೊಯ್ದಿದ್ದ ಆರೋಪಿಗಳು ಅಲ್ಲಿ ನಿತ್ಯವೂ ಭಾರತೀಯ ಮೂಲದವರಿಗೆ ವಾಟ್ಸಪ್, ಇನ್ಟಾಗ್ರಾಂನಲ್ಲಿ ಸೈಬರ್ ವಂಚನೆ ಮಾಡಿಸುತ್ತಿದ್ದ ಆರೋಪಿಗಳು ತಾವು ಮಾಡ್ತಿರೋದು ತಪ್ಪು, ಈ ಕೆಲಸ ಮಾಡಲ್ಲ ಎಂದಾಗ ಹಲ್ಲೆ ಮಾಡಿ ಚಿತ್ರಹಿಂಸೆ ಕೊಡ್ತಿದ್ದ ಆರೋಪಿಗಳು ಆಕಾಶ್, ಲೋಕಾಂಡೆ ಸಹೋದರರ ತಂದೆಯಿಂದ ಬೆಳಗಾವಿ ಸಿಇಎನ್ ಪೊಲೀಸರಿಗೆ ದೂರು ಪ್ರಕರಣ ಗಂಭೀರವಾಗಿ ಪರಿಗಣಿಸಿದ ಬೆಳಗಾವಿ ಪೊಲೀಸ್ ಕಮೀಷನರ್ ಕಾಂಬೋಡಿಯಾದ ಭಾರತದ ರಾಯಭಾರಿ ಕಚೇರಿಗೆ ಮಾಹಿತಿ ರವಾನೆ ಆಗಾಗ ಕಾಂಬೋಡಿಯಾ ಪೊಲೀಸರಿಂದ ಸೈಬರ್ ವಂಚಕರ ಸೆಂಟರ್ ಮೇಲೆ ದಾಳಿ ಆಗ ಭಾರತ ಸೇರಿದಂತೆ ಅನ್ಯ ದೇಶದ ಒಟ್ಟು 50 ಜನ ಯುವಕರನ್ನ ಒತ್ತೆಯಾಳಾಗಿಸಿಕೊಟ್ಟುಕೊಂಡಿರೋದು ಬೆಳಕಿಗೆ ಬಳಿಕ ಸ್ವಂತ ಖರ್ಚಿನಲ್ಲಿ ಕಾಂಬೋಡಿಯಾದಿಂದ ಬೆಳಗಾವಿಗೆ ಬಂದಿರುವ ಯುವಕರು ಬೆಳಗಾವಿ ಸಿಇಎನ್ ಠಾಣೆ ಇನ್ಸ್ಪೆಕ್ಟರ್ ಜೆ.ಎಂ ಕಾಲಿಮಿರ್ಚಿ ತಂಡದಿಂದ ನಿರಂತರ ಪ್ರಯತ್ನ ಸಫಲ ಸದ್ಯ ಕೇಸ್ ದಾಖಲಿಸಿಕೊಂಡು ತನಿಖೆ ಮುಂದೊರೆಸಿರೋ ಬೆಳಗಾವಿ ಸಿಇಎನ್ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಳ ಶೋಧಕ್ಕೆ ವಿಶೇಷ ತಂಡ ರಚನೆ --- ವಂಚನೆಗೆ ಒಳಗಾದ ಆಕಾಶ ತಂದೆ ಹಾಗೂ ಆಕಾಶ ಬೈಟ್, ಸಿಇಎನ್ ಠಾಣೆ ವಿಜ್ವಲ್ಸ್ ಇವೆ ಸರ್3
- ರಾಷ್ಟ್ರೀಯ ಯುವ ದಿನ ದಿನಾಚರಣೆಯನ್ನು ಶಾಲಾ ಮಕ್ಕಳು ಸ್ವಾಮಿ ವಿವೇಕಾನಂದರ ವೇಷ ದರಿಸಿ ಅಚಾರ್ಯ ಶ್ರೀ ಶಾಂತಿಸಾಗರ ಸದಿಕ್ಷಣ ಸಂಸ್ಥೆ ಕೊಣ್ಣೂರ ಆಚರಿಸಿದರು,ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರಿಗೆ ಸಂಭಮದಪಟ್ಟಂತೆ ಪ್ರಶ್ನೆಗಳನ್ನು ಕೆಳಲಾಯಿತು,ಹೆಚ್ಚು ಸರಿ ಉತ್ತರ ನೀಡಿದವರಿಗೆ ಸಮಾಜ ಸೇವಕ ಮಹಾವೀರ ಪಾಟೀಲರಿಂದ ನಗದು ಬಹುಮಾನ ನೀಡಿ ವಿದ್ಯಾರ್ಥಿಗಳಿಗೆ ಸದುಭ ಹಾರೈಸಿದರು.3
- ಅಯ್ಯಪ್ಪ ಸ್ವಾಮಿ ವೇಷದಲ್ಲಿ ಮದ್ಯಪಾನ@citynextnews2473 https://youtube.com/shorts/ySQ7PjSr6mQ?si=k1oU70EXQEupVy4r1
- ದಲಿತ ಮಹಿಳೆಯರ ಹತ್ಯ ಹಾಫ಼ೂ ಬಾಂಗ್ಲಾದೇಶಲ್ಲಿ ಹಿಂದುಗಳ ಕೊಲೆ ಖಂಡಿಸಿ.VHP ಪ್ರತಿಭಟನೆ1
- ಇತಿಹಾಸ ಸೃಷ್ಟಿಸಿದ ಶೌರ್ಯಗಾಥೆಯ ಸ್ಮರಣಾರ್ಥವಾಗಿ… ಭೀಮ ಕೋರೆಗಾವ್ ವಿಜಯೋತ್ಸವವನ್ನು ಇಂದು ಬಾಗಲಕೋಟೆ ನಗರದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. 1818 ರಲ್ಲಿ ಮಹಾರ ಸೇನೆಯು ಪೇಶ್ವೆ ಪಡೆಗಳ ವಿರುದ್ಧ ಸಾಧಿಸಿದ ಐತಿಹಾಸಿಕ ವಿಜಯವು… ಇಂದಿಗೂ ಶೋಷಿತ ಸಮುದಾಯಕ್ಕೆ ಆತ್ಮಗೌರವ ಮತ್ತು ಹೋರಾಟದ ಸಂಕೇತವಾಗಿ ಉಳಿದಿದೆ. ಇಂದು ದಿನಾಂಕ 11-01-2026 ರಂದು… ಬಾಗಲಕೋಟೆ ನಗರದ ಸೆಕ್ಟರ್ ನಂಬರ್ 45 ರಿಂದ ಭೀಮ ಕೋರೆಗಾವ್ ವಿಜಯೋತ್ಸವದ ಡಿಜೆ ಮೆರವಣಿಗೆ ಪ್ರಾರಂಭವಾಯಿತು. ಬಾಬಾಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಭಗವಾನ್ ಬುದ್ಧನ ಮೂರ್ತಿಗಳೊಂದಿಗೆ… ಯುವಕರು ಡಿಜೆ ಸಂಗೀತಕ್ಕೆ ಕುಣಿದು ಕುಪ್ಪಳಿಸುತ್ತಾ ಭರ್ಜರಿ ಮೆರವಣಿಗೆ ನಡೆಸಿದರು. ಮೆರವಣಿಗೆಯು ವಿದ್ಯಾಗಿರಿ ಆಯೋಧ್ಯ ಹೋಟೆಲ್ ಮುಖಾಂತರ… ಕಾಳಿದಾಸ ಸರ್ಕಲ್, ಸರ್ಕಾರಿ ಜಿಲ್ಲಾ ಆಸ್ಪತ್ರೆ, ನಗರಸಭೆ, ಎಲ್ಐಸಿ ಕಚೇರಿ ಮಾರ್ಗವಾಗಿ ಸಾಗುತ್ತಾ… ಮತ್ತೆ ಸೆಕ್ಟರ್ ನಂಬರ್ 45 ರಲ್ಲಿ ಕೊನೆಗೊಂಡಿತು. ಈ ಸಂದರ್ಭದಲ್ಲಿ ನಗರದ ಎಲ್ಲಾ ದಲಿತ ಮುಖಂಡರು, ಹಿರಿಯರು ಹಾಗೂ ನೂರಾರು ಯುವಕರು ಪಾಲ್ಗೊಂಡಿದ್ದರು. ಪೂರ್ಣ ಶಾಂತಿ, ಶಿಸ್ತು ಮತ್ತು ಸಂವಿಧಾನ ಮೌಲ್ಯಗಳೊಂದಿಗೆ ವಿಜಯೋತ್ಸವ ನಡೆಯಿತು. ಭೀಮ ಕೋರೆಗಾವ್ ವಿಜಯವು ಕೇವಲ ಒಂದು ಹಬ್ಬವಲ್ಲ… ಅದು ಸಮಾನತೆ, ನ್ಯಾಯ ಮತ್ತು ಸಂವಿಧಾನ ರಕ್ಷಣೆಯ ಹೋರಾಟದ ಪ್ರತೀಕ. Channel Description Welcome to [BHIMA HEJJE NEWS] Official YouTube Channel. We provide verified news updates, local and national stories, and in-depth reporting. All content is based on authentic sources and facts. Stay informed, stay aware. Grievance Officer Information (IT Rules 2021 Compliance) Grievance Officer: Sangamesh Chalawadi Email: schalawadi94@gmail.com Phone: +919632474266 Address: Veerapur(R.C),Simikeri, Bagalkot-karnataka All complaints or concerns regarding content will be addressed within 15 days. Legal / Registration Information - RNI Registration: [ KARKAN\2021\81838] - Digital News Publisher Registration (MIB/Press Sewa): [ KARKAN\2021\81838] - PAN Card: [BZFPC4225G] Content Policy / Disclaimer - All news content is fact-checked and based on authentic sources. - We avoid fake news, defamatory content, hate speech, and copyright infringement. - Unauthorized copying or redistribution of content is prohibited. Optional / Future-Proofing - Official website: bhimahejjenews.blogspot.com - Social media handles: Facebook : https://www.facebook.com/share/16LHJQrRq4/ Instagram : https://www.instagram.com/invites/contact/?utm_source=ig_contact_invite&utm_medium=copy_link&utm_content=w0ouic4 Twiter(X) : https://x.com/SangameshChala2?t=Gru1x_mMpEn1w6auInClJw&s=09 Shuru App : https://shuru.co.in/dl/s8Cw6P - Archive of all published content maintained ಭೀಮ ಹೆಜ್ಜೆ ನ್ಯೂಸ್[ಒಂದು ಹೆಜ್ಜೆ ನ್ಯಾಯಕ್ಕಾಗಿ] ಸಮಾಜದ ಒಳಿತಿಗಾಗಿ,ಅನ್ಯಾಯದ ವಿರುದ್ಧ ನ್ಯಾಯದ ಸಲುವಾಗಿ ಹಗಲು ಇರುಳು ದುಡಿಯಲು ಶ್ರಮಿಸುತ್ತಿದ್ದೇವೆ. ಸಮಾಜದ ರಾಜಕಾರಣಿಗಳ ವಿರುದ್ಧ ಭ್ರಷ್ಟ ಅಧಿಕಾರಿಗಳ ವಿರುದ್ಧ ಪ್ರತಿಯೊಂದು ಅನ್ಯಾಯದ ವಿರುದ್ದ ಹೋರಾಡಲು ಪ್ರಯತ್ನಿಸುತ್ತಿದ್ದೇವೆ. ಯಾವುದೇ ರೀತಿಯ ಅನ್ಯಾಯದ ವಿರುದ್ಧ ಹೋರಾಡಲು ನಮಗೆ ನಿಮ್ಮ ಅಗತ್ಯವಿದ್ದು ನಿಮ್ಮ ಸಹಕಾರ ಬೇಕಾಗಿದೆ.. ನೀವು ನಮಗೆ ಸಪೋರ್ಟ್ ಮಾಡಲು ಬಯಸಿದಲ್ಲಿ ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ ಬೆಲ್ ಐಕಾನ್ ಒತ್ತಿ ಲೈಕ್ ಮಾಡಿ ಶೇರ್ ಮಾಡಿ.. ಭೀಮ ಹೆಜ್ಜೆ/ಒಂದು ಹೆಜ್ಜೆ ನ್ಯಾಯಕ್ಕಾಗಿ.. #bhimahejjenews #bagalkot #karnataka #dcoffice #bilagi #allnewschannel #ministryofkarnataka #cabinet #siddaramayya.1
- ಬೀಳಗಿ:ಮನುಷ್ಯನಾದವನು ಜೀವನದಲ್ಲಿ ಏನನ್ನಾದರು ಪಡೆದುಕೊಳ್ಳಬೇಕು ಎಂದರೆ ಅದನ್ನು ಧರ್ಮದಿಂದ ಪಡೆಯಬೇಕು ಎಂದು ಷ.ಬ. ಶ್ರೀ ಗುರುಪಾದ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು. ಪಟ್ಟಣದ ಶ್ರೀ ಕಲ್ಮಠದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬೀಳಗಿ,ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ವ್ಯವಸ್ಥಾಪನಾ ಸಮಿತಿ ಬೀಳಗಿ,ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳು, ಬೀಳಗಿ ವಲಯ ಇವರ ಸಂಯುಕ್ತ ಆಶ್ರಯದಲ್ಲಿ ಪ,ಪೂ ಧರ್ಮಾಧಿಕಾರಿಗಳಾದ ಡಾ:ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃ ಶ್ರೀ ಹೇಮಾವತಿ ವಿ.ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಸಾಮೂಹಿಕ ಶ್ರೀ ಸತ್ಯ ನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನಗಳು ನೀಡಿದ ಅವರು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕತೆಯ ಕುರಿತು ಉಪನ್ಯಾಸ ನೀಡಿರುವ ಜ್ಞಾನಾನಂದ ಸ್ವಾಮಿಗಳು ಧರ್ಮದಿಂದ ನಡೆದುಕೊಂಡಲ್ಲಿ ಧರ್ಮ ನಮ್ಮನ್ನು ಕಾಪಾಡುತ್ತದೆ ಎಂದು ಮನುಷ್ಯನ ನಡೆಗಳನ್ನು ತಿದ್ದಿಕೊಳ್ಳುಬೇಕು ಎಂದರು.ತಾಲೂಕಿನ ಕ್ಷೇತ್ರ ಯೋಜನಾಧಿಕಾರಿ ಸುಬ್ರಾಯ ಕೆ ಪ್ರಾಸ್ತಾವಿಕವಾಗಿ ಮಾತನಾಡಿ ಯೋಜನೆಯ ಹತ್ತು ಹಲವಾರು ಕಾರ್ಯಕ್ರಮಗಳಲ್ಲಿ ಧಾರ್ಮಿಕ ಕಾರ್ಯಕ್ರಮವು ಒಂದು,ಇದಲ್ಲದೆ ಯೋಜನೆಯು ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಷ್ಠಾನ ಮಾಡುತ್ತಿದೆ ಎಂದು ಯೋಜನೆಯ ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.ಬೆಳಿಗ್ಗೆ 07:30 ರಿಂದ 11:00 ಘಂಟೆ ವರೆಗೆ ನಡೆದ ಪೂಜಾ ಕಾರ್ಯಕ್ರಮದಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.1
- ಸ್ಲಂ ಜನಾಂದೋಲನ ನರಸಿಂಹಮೂರ್ತಿ ಗೆ ಅಭಿನಂದಿಸಲಾಯಿತು1
- ಬೆಳಗಾವಿ ಬ್ರೇಕಿಂಗ್ ಜಿಲ್ಲಾಡಳಿತ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ರಾಯಣ್ಣನ ಹುಟ್ಟೂರಾದ ಸಂಗೊಳ್ಳಿಯಲ್ಲಿ ಸೋಮವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಉತ್ಸವ–2026 ರ ಜಾನಪದ ಕಲಾಮೇಳಕ್ಕೆ ಭವ್ಯವಾಗಿ ಚಾಲನೆ ದೊರೆಯಿತು. ಉತ್ಸವಕ್ಕೆ ಶಾಸಕರಾದ ಮಹಾಂತೇಶ ಕೌಜಲಗಿ ಮತ್ತು ಬಾಬಾಸಾಹೇಬ ಪಾಟೀಲ, ಗ್ರಾ.ಪಂ ಅಧ್ಯಕ್ಷೆ ರೂಪಾ ಚಚಡಿ, ಉಪಾಧ್ಯಕ್ಷ ಫಕೀರಪ್ಪ ಕುರಿ, ಉಪವಿಭಾಗಾಧಿಕಾರಿ ಪ್ರವೀಣ ಜೈನ್, ತಾಪಂ ಇಒ ಸಂಜೀವ ಜುನ್ನೂರ, ತಹಶೀಲ್ದಾರ ಹನುಮಂತ ಶಿರಹಟ್ಟಿ ಹಾಗೂ ಕನ್ನಡ–ಸಂಸ್ಕೃತಿ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ರಿಬ್ಬನ್ ಕಟ್ ಮೂಲಕ ಚಾಲನೆ ನೀಡಿದರು. ಬ್ರಿಟಿಷರ ವಿರುದ್ಧ ಹೋರಾಡಿದ ರಾಯಣ್ಣನ ಶೌರ್ಯ ಮತ್ತು ತ್ಯಾಗವನ್ನು ಜಾನಪದ ಕಲಾ ಪ್ರಸ್ತುತಿಗಳು ನೆನಪಿಸಿದವು. ಡೊಳ್ಳು, ಢಮರುಗ, ಹಲಗೆ ಹಾಗೂ ಇತರ ವಾದ್ಯಗಳ ನಾದಗಳು ಉತ್ಸವದ ಸಂಭ್ರಮ ಹೆಚ್ಚಿಸಿದವು. ಬೆಳಿಗ್ಗೆ ರಾಯಣ್ಣ ಪ್ರತಿಮೆಗೆ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಪೂಜೆ ನೆರವೇರಿಸಲಾಯಿತು. ನಂತರ ಗ್ರಾ ಪಂ ಅಧ್ಯಕ್ಷೆ ರೂಪಾ ಚಚಡಿ ಕಿತ್ತೂರು ಸಂಸ್ಥಾನದ ಧ್ವಜಾರೋಹಣ ನಡೆಸಿದರು. ಸಂಗೊಳ್ಳಿ ಸ್ಮಾರಕ ಭವನದಲ್ಲಿ ರಾಯಣ್ಣ ಜ್ಯೋತಿಯ ಸ್ವಾಗತ ಕೋರಲಾಯಿತು. ಉತ್ಸವದ ಅಂಗವಾಗಿ ಜಿಲ್ಲೆ ಹಾಗೂ ಹೊರಜಿಲ್ಲೆಯಿಂದ ಬಂದ ಕಲಾವಿದರು ವಿವಿಧ ಜಾನಪದ ಕಲಾರೂಪಗಳ ಪ್ರದರ್ಶನ ನೀಡಿದರು. ಪುರವಂತಿಕೆ, ಡೊಳ್ಳು, ನಾಸಿಕ್ ಡೋಲ್, ಸಂಬಾಳ, ತಾಸೆ, ಕರಡಿ ಮಜಲು, ಗೊಂಬೆ ಕುಣಿತ, ಪಟಾ ಕುಣಿತ, ವೀರಗಾಸೆ ಸೇರಿದಂತೆ ಹಲವು ಕಲಾ ಪ್ರದರ್ಶನಗಳು ಜನರ ಗಮನ ಸೆಳೆದವು. ಗ್ರಾಮದ ಬೀದಿಗಳನ್ನು ತೋರಣಗಳಿಂದ ಅಲಂಕರಿಸಲಾಗಿದ್ದು, ಗ್ರಾಮಸ್ಥರು ಕಲಾವಿದರಿಗೆ ರಂಗೋಲಿ ಚಿತ್ತಾರ ಬಿಡಿಸಿ ಬರಮಾಡಿಕೊಂಡರು. ಯುವಕರು ಡಿಜೆ ನಾದಕ್ಕೆ ಹೆಜ್ಜೆ ಹಾಕಿ ಉತ್ಸವದ ಸಂಭ್ರಮ ಹೆಚ್ಚಿಸಿದರು. ಈ ಸಂದರ್ಭದಲ್ಲಿ ಸಿಪಿಐ ಪ್ರಮೋದ ಯಲಿಗಾರ, ತಾಲೂಕು ಆರೋಗ್ಯಾಧಿಕಾರಿ ಡಾ. ಎಸ್.ಎಸ್. ಸಿದ್ದನ್ನವರ, ಸಿಡಿಪಿಒ ಅರುಣ ಕುಮಾರ, ಕಂದಾಯ ಅಧಿಕಾರಿ ಬಸವರಾಜ ಬೋರಗಲ್ ಗ್ರಾಮಪಂಚಾಯಿತಿ ಸದಸ್ಯರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.4