*ಪಾಪ ಯಡಿಯೂರಪ್ಪ ನವರನ್ನು ಅವಧಿ ಪೂರ್ಣಗೊಳಿಸಲು ಬಿಡದೇ ಇರೋದೆ ಬಿಜೆಪಿ ಸಾಧನೆ; ಸಚಿವ ಎಂ.ಬಿ.ಪಾ ಕರುನಾಡಿನ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂಬ ದಾಖಲೆ ಸೃಷ್ಟಿಯ ಹೆಬ್ಬಾಗಿಲಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಂತಿದ್ದಾರೆ. ನಾಡಿನ ಈವರೆಗಿನ ಅತಿ ಸುದೀರ್ಘ ಅವಧಿಯವರೆಗೆ ಮುಖ್ಯಮಂತ್ರಿಯಾಗಿದ್ದ ದಿ.ದೇವರಾಜ ಅರಸು ಅವರ ದಾಖಲೆ ಇಂದು ಸರಿಗಟ್ಟಲಿದ್ದಾರೆ. ಇನ್ನೊಂದೇ ದಿನ ಅಂದರೆ ನಾಳೆ ಬುಧವಾರ ಅರಸು ಅವರ ಹೆಸರಿನಲ್ಲಿ ಈವರೆಗೂ ಇದ್ದ ದಾಖಲೆಯನ್ನು ಮುರಿದು ‘ನಾಡಿನ ಅತಿ ಸುದೀರ್ಘ ಅವಧಿಯ ಸಿಎಂ’ ಎಂಬ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸಿಎಂ ಸಿದ್ದರಾಮಯ್ಯ ರನ್ನು ಅಭಿನಂಧಿಸಿದರು. ಇನ್ನೂ ಇದೇ ವೇಳೆ ಸಿದ್ದರಾಮಯ್ಯ ರವರ ಕುರಿತು ಬಿಜೆಪಿ ಎತ್ತಿರುವ ಸಿದ್ದರಾಮಯ್ಯ ಸಾಧನೆಯೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಎಂ.ಬಿ.ಪಾಟೀಲ ಬಿಜೆಪಿಗರ ಸಾಧನೆಯೇನು? ನಾಲ್ಕು ವರ್ಷಗಳ ಸಾಧನೆಯೇನು? ಪಾಪ ಬಿ.ಎಸ್.ಯಡಿಯೂರಪ್ಪ ನವರನ್ನು ಎರಡು ಬಾರಿ ಸಿಎಂ ಆದ್ರೂ ಅವರ ಅವಧಿ ಪೂರ್ಣಗೊಳಿಸಲು ಬಿಡಲಿಲ್ಲ ಇದು ಬಿಜೆಪಿಯವರ ಸಾಧನೆ ಎಂದು ತಿರುಗೇಟು ನೀಡಿದರು. ಇನ್ನೂ ಸಿಎಂ ಸಿದ್ದರಾಮಯ್ಯ ನಮ್ಮೆಲ್ಲರ ನೆಚ್ಚಿನ ನಾಯಕ, ದನಿ ಇಲ್ಲದವರ ದನಿ, ಸಮಾಜವಾದಿ ಚಿಂತಕರು, ಸೈದ್ಧಾಂತಿಕ ಬದ್ಧತೆ, ನುಡಿದಂತೆ ನಡೆಯುವ ಬಸವಾಭಿಮಾನಿ, ಮೇಲಾಗಿ ನಿಷ್ಕಳಂಕ ವ್ಯಕ್ತಿತ್ವದ ಸಿದ್ದರಾಮಯ್ಯ ಅವರು ಹೊಸ ಇತಿಹಾಸವನ್ನು ಬರೆಯುತ್ತಿದ್ದಾರೆ. ನಾಡಿನ ಹಿರಿಯ ನಾಯಕ ದಿ. ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾಗಿ ಸ್ಥಾಪಿಸಿದ್ದ 2,792 ದಿನಗಳ ಐತಿಹಾಸಿಕ ದಾಖಲೆ, ಇಂದಿಗೆ ಸಿದ್ದರಾಮಯ್ಯ ಅವರಿಂದ ಸರಿಗಟ್ಟಲ್ಪಟ್ಟಿದೆ. ಇದು ವ್ಯಕ್ತಿಯ ಸಾಧನೆ ಮಾತ್ರವಲ್ಲ, ನಾಡೇ ಹೆಮ್ಮೆಪಡುವ ಘಳಿಗೆ ಎಂದರು.
*ಪಾಪ ಯಡಿಯೂರಪ್ಪ ನವರನ್ನು ಅವಧಿ ಪೂರ್ಣಗೊಳಿಸಲು ಬಿಡದೇ ಇರೋದೆ ಬಿಜೆಪಿ ಸಾಧನೆ; ಸಚಿವ ಎಂ.ಬಿ.ಪಾ ಕರುನಾಡಿನ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂಬ ದಾಖಲೆ ಸೃಷ್ಟಿಯ ಹೆಬ್ಬಾಗಿಲಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಂತಿದ್ದಾರೆ. ನಾಡಿನ ಈವರೆಗಿನ ಅತಿ ಸುದೀರ್ಘ ಅವಧಿಯವರೆಗೆ ಮುಖ್ಯಮಂತ್ರಿಯಾಗಿದ್ದ ದಿ.ದೇವರಾಜ ಅರಸು ಅವರ ದಾಖಲೆ ಇಂದು ಸರಿಗಟ್ಟಲಿದ್ದಾರೆ. ಇನ್ನೊಂದೇ ದಿನ ಅಂದರೆ ನಾಳೆ ಬುಧವಾರ ಅರಸು ಅವರ ಹೆಸರಿನಲ್ಲಿ ಈವರೆಗೂ ಇದ್ದ ದಾಖಲೆಯನ್ನು ಮುರಿದು ‘ನಾಡಿನ ಅತಿ ಸುದೀರ್ಘ ಅವಧಿಯ ಸಿಎಂ’ ಎಂಬ ಹೊಸ ಇತಿಹಾಸ ಸೃಷ್ಟಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸಿಎಂ ಸಿದ್ದರಾಮಯ್ಯ ರನ್ನು ಅಭಿನಂಧಿಸಿದರು. ಇನ್ನೂ ಇದೇ ವೇಳೆ ಸಿದ್ದರಾಮಯ್ಯ ರವರ ಕುರಿತು ಬಿಜೆಪಿ ಎತ್ತಿರುವ ಸಿದ್ದರಾಮಯ್ಯ ಸಾಧನೆಯೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಎಂ.ಬಿ.ಪಾಟೀಲ ಬಿಜೆಪಿಗರ ಸಾಧನೆಯೇನು? ನಾಲ್ಕು ವರ್ಷಗಳ ಸಾಧನೆಯೇನು? ಪಾಪ ಬಿ.ಎಸ್.ಯಡಿಯೂರಪ್ಪ ನವರನ್ನು ಎರಡು ಬಾರಿ ಸಿಎಂ ಆದ್ರೂ ಅವರ ಅವಧಿ ಪೂರ್ಣಗೊಳಿಸಲು ಬಿಡಲಿಲ್ಲ ಇದು ಬಿಜೆಪಿಯವರ ಸಾಧನೆ ಎಂದು ತಿರುಗೇಟು ನೀಡಿದರು. ಇನ್ನೂ ಸಿಎಂ ಸಿದ್ದರಾಮಯ್ಯ ನಮ್ಮೆಲ್ಲರ ನೆಚ್ಚಿನ ನಾಯಕ, ದನಿ ಇಲ್ಲದವರ ದನಿ, ಸಮಾಜವಾದಿ ಚಿಂತಕರು, ಸೈದ್ಧಾಂತಿಕ ಬದ್ಧತೆ, ನುಡಿದಂತೆ ನಡೆಯುವ ಬಸವಾಭಿಮಾನಿ, ಮೇಲಾಗಿ ನಿಷ್ಕಳಂಕ ವ್ಯಕ್ತಿತ್ವದ ಸಿದ್ದರಾಮಯ್ಯ ಅವರು ಹೊಸ ಇತಿಹಾಸವನ್ನು ಬರೆಯುತ್ತಿದ್ದಾರೆ. ನಾಡಿನ ಹಿರಿಯ ನಾಯಕ ದಿ. ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾಗಿ ಸ್ಥಾಪಿಸಿದ್ದ 2,792 ದಿನಗಳ ಐತಿಹಾಸಿಕ ದಾಖಲೆ, ಇಂದಿಗೆ ಸಿದ್ದರಾಮಯ್ಯ ಅವರಿಂದ ಸರಿಗಟ್ಟಲ್ಪಟ್ಟಿದೆ. ಇದು ವ್ಯಕ್ತಿಯ ಸಾಧನೆ ಮಾತ್ರವಲ್ಲ, ನಾಡೇ ಹೆಮ್ಮೆಪಡುವ ಘಳಿಗೆ ಎಂದರು.
- ಕಂಕಣವಾಡಿ ಗ್ರಾಮದ ಕ್ಷಷ್ಣಾನದಿಯಲ್ಲಿ ನಾವಿನ ಸಹಿತ ಕಬ್ಬು ತುಂಬಿದ ಟ್ರ್ಯಾಕ್ಟರ ಪಲ್ಟಿ ತಪ್ಪಿದ ಅನಾಹುತ1
- ಹಿಪ್ಪರಗಿ ಬ್ಯಾರೇಜ್ ಗೆಟ್ ತುಂಡಾಗಿ ಅಪಾರ ಪ್ರಮಾಣದ ನೀರು ಹೊರಕ್ಕೆ. ಅಥಣಿ :ಅಥಣಿ ಹಾಗೂ ಜಮಖಂಡಿ ತಾಲೂಕಿನ ಜೀವನಾಡಿ ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ಜಲಾಶಯದ ಗೇಟೊಂದು ತುಂಡಾಗಿದ್ದು ಅಪಾರ ಪ್ರಮಾಣದ ನೀರು ಹೊರ ಹೋಗುತ್ತಿದೆ. ಈ ಕುರಿತು ಈಗಾಗಲೇ ಸ್ಥಳಕ್ಕೆ ಅಥಣಿ ಹಾಗು ಜಮಖಂಡಿ ತಾಲೂಕಿನ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಬಾಗಲಕೋಟ ಜಿಲ್ಲೆಯ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ ಸ್ಥಳಕ್ಕೆ ಭೇಟಿ ನೀಡಿದ್ದು ಶೀಘ್ರ ಆಂಧ್ರದಿಂದ ತಜ್ಞರನ್ನು ಕರೆಸಿ ನೀರು ಪೋಲಾಗುತ್ತಿರುವುದನ್ನು ತಡೆಯಲಾಗುವುದು ಎಂದು ಹೇಳಿದ್ದಾರೆ. ಈಗಾಗಲೇ ಒಂದು ಟಿಎಂಸಿ ಅಷ್ಟು ನೀರು ಹರಿದು ಹೊರ ಹೋಗಿದೆ.1
- अगर आप भी है प्यार में, तो रहिए सतर्क1
- *ದುಶ್ಚಟಗಳಿಗೆ ಯುವಕರು ಹಾಗೂ ಸಾರ್ವಜನಿಕರು ಬಲಿಯಾಗಬೇಡಿ ಎಂದು ಸಚಿವರು ತಿಳಿಸಿದರು* ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಹಕಿನಾಳ ಗ್ರಾಮ ಪಂಚಾಯತಿಯಲ್ಲಿ ವ್ಯಸನ ಮುಕ್ತ ಗ್ರಾಮ ಆಂದೋಲನಕೆ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ಗೌಡ ದರ್ಶನಾಪುರ್ ಚಾಲನೆ ನೀಡಿದರು ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಧ್ಯಪಾನ ಶಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ್, ಯಾದಗಿರಿ ಜಿಲ್ಲೆಯ ಸಿಇಓ ಲವೀಶ್ ವಡಿಯರ್ , ಬಸವರಾಜ್ ಇಓ ಶಹಾಪುರ, ಅನೇಕರು ಗ್ರಾಮಸ್ಥರು ಕಾಂಗ್ರೆಸ್ ಮುಖಂಡರು ಹಾಗೂ ಮಹಿಳೆಯರು ಅನೇಕರು ಉಪಸ್ಥಿತರಿದ್ದರು1
- ಗವಿಸಿದ್ದೇಶ್ವರ ಜಾತ್ರಾ 20261
- ತುಮಕೂರು-ಆಯುರ್ವೇದಿಕ್ ವೈದ್ಯನ ಕಳ್ಳಾಟಕ್ಕೆ ಅಧಿಕಾರಿಗಳ ಸಾತ್!? ಈತನ ಮೇಲೆ ಕಾನೂನು ಕ್ರಮವೇನು!? #onlinetv24x7 #tumkurdho #tumkurtho #tumkurdc #tumkurmla #tumkurds #karnatakahealthminister #1
- ಬೆಳಗಾವಿ ಬ್ರೇಕಿಂಗ್ ಗಾಯಾಳುಗಳ ಮಾಹಿತಿ ಗೋಕಾಕ ತಾಲೂಕಿನ ಗೊಡಚಿನಮಲ್ಕಿ ಗ್ರಾಮದ ಭರತ್ ಬಸಪ್ಪ ಸಾರವಾಡಿ (27) 2) ಗೋಕಾಕ ನಗರದ ರಾಘವೇಂದ್ರ ಗಿಳಿಹೊಸುರ (35) 3) ಅಥಣಿಯ ಮಂಜು ತೇರದಾಳ(35) 4) ಕಿತ್ತೂರ ತಾಲೂಕಿನ ನೇಸರಗಿ ಗ್ರಾಮದ ದೀಪಕ್ ಮುನವಳ್ಳಿ (31) *ಮೃತ* 5) ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದ ಮಂಜು ಕಾಜಗಾರ್( 28) 6) ಬಾಗಲಕೋಟೆ ಮರೆಗುದ್ದಿ ಗ್ರಾಮದ ಗುರು ತಮ್ಮಣ್ಣವರ್ 7) ಜಮಖಂಡಿಯ ಅಕ್ಷಯ್ ಚೋಪಡೆ( 45)ಮೃತ 08) ಖಾನಾಪುರ ತಾಲೂಕಿನ ಚಿಕ್ಕಮುನವಳ್ಳಿ ಗ್ರಾಮದ ಸುದರ್ಶನ ಬನೋಶಿ( 25)ಮೃತ4
- ಬೆಳಗಾವಿ ಬ್ರೇಕಿಂಗ್ ಬೆಳಗಾವಿಯಲ್ಲಿ ಎಸ್ಪಿ ಕೆ. ರಾಮರಾಜನ್ ಹೇಳಿಕೆ ಮರಕುಂಬಿಯಲ್ಲಿ ಸಕ್ಕರೆ ಕಾರ್ಖಾನೆಯಲ್ಲಿ ದುರಂತ ಪ್ರಕರಣ. ಮಧ್ಯಾಹ್ನ 2 ಸಮಯದಲ್ಲಿ ಇನಾಮದಾರ್ ಸಕ್ಕರೆ ಘಟನೆ. 8 ಜನರಿಗೆ ಬಿಸಿ ಪದಾರ್ಥ ಮೈ ಮೇಲೆ ಬಿದ್ದು ಗಾಯ. ಒಬ್ಬರನ್ನು ಬೈಲಹೊಂಗಲ ಆಸ್ಪತ್ರೆ. ಇನ್ನೂಳಿದವರು ಬೆಳಗಾವಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಜಿರೋ ಟ್ರಾಫಿಕ್ ನಲ್ಲಿ ಗಾಯಾಳುಗಳು ಶಿಫ್ಟ್ ಮಾಡಲಾಗಿದೆ. ದೂರು ಆದರಿಸಿ ತನಿಖೆ ಮಾಡ್ತಿವಿ.4