“ರಾಜಕೀಯದಲ್ಲಿ ಚೌಕಾಸಿ ಮಾಡೋ ವ್ಯಕ್ತಿ ಸಮುದಾಯ ಸಮಾಜವೇ ಒಂದು ದಿನ ಅಧಿಕಾರ ಹಿಡಿಯುತ್ತೆ.” _________ ತಮಿಳುನಾಡಿನ #Viduthalai #Chiruthaigal_Katchi (VCK) ಪಕ್ಷದ ನಾಯಕರು ಮಾಡಿರುವ ರಾಜಕೀಯ ನೋಡಿದರೆ,ಅವರು ಭಾವನೆಗೆ ಅಲ್ಲ, ಅಧಿಕಾರದ ರಾಜಕಾರಣಕ್ಕೆ ಹೆಚ್ಚು ಮಹತ್ವ ಕೊಟ್ಟಿದ್ದಾರೆ ಅನ್ನೋದು ಗೊತ್ತಾಗುತ್ತದೆ, ಅವರು ಸಮಯಕ್ಕೆ ತಕ್ಕಂತೆ ರಾಜಕೀಯ ಚೌಕಾಸಿ ಮಾಡಿದ್ದಾರೆ, ಇದರಲ್ಲಿ ತಪ್ಪೇನಿಲ್ಲ. ಯಾಕಂದ್ರೆ ರಾಜಕೀಯದಲ್ಲಿ ಚೌಕಾಸಿ ಮಾಡದೇ ಹೋದರೆ, ನಮ್ಮ ಜನರಿಗೆ ಅಧಿಕಾರ ಸಿಗೋದೇ ಕಷ್ಟ. ಚೌಕಾಸಿ ಅಂದ್ರೆ ಕೇವಲ ತರಕಾರಿ ಅಂಗಡಿ, ಬಟ್ಟೆ ಅಂಗಡಿ, ಬಂಗಾರದ ಅಂಗಡಿ ಅಥವಾ ದನ-ಕುರಿ ಸಂತೆಯಲ್ಲಿ ಮಾಡುವುದಲ್ಲ, ರಾಜಕಾರಣದಲ್ಲೂ ಚೌಕಾಸಿ ಮಾಡ್ಬೇಕು. ನಮ್ಮ ಸಮಾಜಕ್ಕೆ ಏನು ಸಿಗಬೇಕು, ಎಷ್ಟು ಸ್ಥಾನ ಸಿಗಬೇಕು, ಯಾರಿಗೆ ಅಧಿಕಾರ ಕೊಡಬೇಕು ಅನ್ನೋದನ್ನ ಬಲವಾಗಿ ಕೇಳಬೇಕು. ಉದಾರಣೆ ಉತ್ತರ ಪ್ರದೇಶದಲ್ಲಿ #Kanshi_Ram ಅವರು ಇದೇ ರಾಜಕೀಯ ಬುದ್ಧಿಯಿಂದ ಸಮಾಜದ ಜನರನ್ನು ಒಂದಾಗಿಸಿ, ಮತಶಕ್ತಿಯನ್ನು ಅಧಿಕಾರದ ಶಕ್ತಿಯಾಗಿ ಮಾಡಿದ್ದಾರೆ. ಅದರಿಂದಲೇ ಅಲ್ಲಿ ದಲಿತ ಸಮಾಜ ಮುಖ್ಯಮಂತ್ರಿ ಸ್ಥಾನವರೆಗೂ ಹೋಗಿದೆ. ಆದ್ರೆ ನಮ್ಮ ಕರ್ನಾಟಕದಲ್ಲಿ ಮಾದಿಗ ಮತ್ತು ಹೊಲೆಯ ಸಮುದಾಯದ ನಾಯಕರು ಇದೇ ತರದ ರಾಜಕೀಯ ಪ್ರಜ್ಞೆಯಿಂದ ಕೆಲಸ ಮಾಡಿದ್ದರೆ, ಇವತ್ತಿಗೆ ಈ ಸಮಾಜದವರು ಯಾವತ್ತೋ ಮುಖ್ಯಮಂತ್ರಿ ಆಗಿರುತ್ತಿದ್ದರು. ಆದ್ರೆ ನಾವು ಇನ್ನೂ ಭಾವನೆಗಳಲ್ಲಿ ಸಿಲುಕಿ, ರಾಜಕೀಯ ಲೆಕ್ಕಾಚಾರದಲ್ಲಿ ಹಿನ್ನಡೆ ಆಗಿದ್ದೇವೆ. ಈ ಕಾಲದಲ್ಲಿ ಕೇವಲ ಜನಸಂಖ್ಯೆ ಇದ್ದರೆ ಸಾಲದು, ರಾಜಕೀಯ ಬುದ್ಧಿ ಕೂಡ ಇರಬೇಕು, ಯಾರು ನಮ್ಮ ಜೊತೆ ನಿಲ್ಲ್ತಾರೆ, ಯಾರಿಂದ ಸಮಾಜಕ್ಕೆ ಲಾಭ ಆಗುತ್ತೆ, ಎಲ್ಲಿ ಒಗ್ಗಟ್ಟು ಮಾಡಿಕೊಳ್ಳಬೇಕು ಅನ್ನೋದನ್ನ ಅರ್ಥ ಮಾಡ್ಕೊಳ್ಳಬೇಕು. ಅಧಿಕಾರ ಕೇಳಿದವರಿಗೆ ಮಾತ್ರ ಸಿಗುತ್ತೆ, ಮೌನವಾಗಿದ್ದವರಿಗೆ ಅಲ್ಲ. “ರಾಜಕೀಯದಲ್ಲಿ ಚೌಕಾಸಿ ಮಾಡೋ ಸಮಾಜವೇ ಒಂದು ದಿನ ಅಧಿಕಾರ ಹಿಡಿಯುತ್ತೆ.” ಜೈ ಭೀಮ್ ಜೈ ಸಂವಿಧಾನ ✊ “ರಾಜಕೀಯದಲ್ಲಿ ಚೌಕಾಸಿ ಮಾಡೋ ವ್ಯಕ್ತಿ ಸಮುದಾಯ ಸಮಾಜವೇ ಒಂದು ದಿನ ಅಧಿಕಾರ ಹಿಡಿಯುತ್ತೆ.” _________ ತಮಿಳುನಾಡಿನ #Viduthalai #Chiruthaigal_Katchi (VCK) ಪಕ್ಷದ ನಾಯಕರು ಮಾಡಿರುವ ರಾಜಕೀಯ ನೋಡಿದರೆ,ಅವರು ಭಾವನೆಗೆ ಅಲ್ಲ, ಅಧಿಕಾರದ ರಾಜಕಾರಣಕ್ಕೆ ಹೆಚ್ಚು ಮಹತ್ವ ಕೊಟ್ಟಿದ್ದಾರೆ ಅನ್ನೋದು ಗೊತ್ತಾಗುತ್ತದೆ, ಅವರು ಸಮಯಕ್ಕೆ ತಕ್ಕಂತೆ ರಾಜಕೀಯ ಚೌಕಾಸಿ ಮಾಡಿದ್ದಾರೆ, ಇದರಲ್ಲಿ ತಪ್ಪೇನಿಲ್ಲ. ಯಾಕಂದ್ರೆ ರಾಜಕೀಯದಲ್ಲಿ ಚೌಕಾಸಿ ಮಾಡದೇ ಹೋದರೆ, ನಮ್ಮ ಜನರಿಗೆ ಅಧಿಕಾರ ಸಿಗೋದೇ ಕಷ್ಟ. ಚೌಕಾಸಿ ಅಂದ್ರೆ ಕೇವಲ ತರಕಾರಿ ಅಂಗಡಿ, ಬಟ್ಟೆ ಅಂಗಡಿ, ಬಂಗಾರದ ಅಂಗಡಿ ಅಥವಾ ದನ-ಕುರಿ ಸಂತೆಯಲ್ಲಿ ಮಾಡುವುದಲ್ಲ, ರಾಜಕಾರಣದಲ್ಲೂ ಚೌಕಾಸಿ ಮಾಡ್ಬೇಕು. ನಮ್ಮ ಸಮಾಜಕ್ಕೆ ಏನು ಸಿಗಬೇಕು, ಎಷ್ಟು ಸ್ಥಾನ ಸಿಗಬೇಕು, ಯಾರಿಗೆ ಅಧಿಕಾರ ಕೊಡಬೇಕು ಅನ್ನೋದನ್ನ ಬಲವಾಗಿ ಕೇಳಬೇಕು. ಉದಾರಣೆ ಉತ್ತರ ಪ್ರದೇಶದಲ್ಲಿ #Kanshi_Ram ಅವರು ಇದೇ ರಾಜಕೀಯ ಬುದ್ಧಿಯಿಂದ ಸಮಾಜದ ಜನರನ್ನು ಒಂದಾಗಿಸಿ, ಮತಶಕ್ತಿಯನ್ನು ಅಧಿಕಾರದ ಶಕ್ತಿಯಾಗಿ ಮಾಡಿದ್ದಾರೆ. ಅದರಿಂದಲೇ ಅಲ್ಲಿ ದಲಿತ ಸಮಾಜ ಮುಖ್ಯಮಂತ್ರಿ ಸ್ಥಾನವರೆಗೂ ಹೋಗಿದೆ. ಆದ್ರೆ ನಮ್ಮ ಕರ್ನಾಟಕದಲ್ಲಿ ಮಾದಿಗ ಮತ್ತು ಹೊಲೆಯ ಸಮುದಾಯದ ನಾಯಕರು ಇದೇ ತರದ ರಾಜಕೀಯ ಪ್ರಜ್ಞೆಯಿಂದ ಕೆಲಸ ಮಾಡಿದ್ದರೆ, ಇವತ್ತಿಗೆ ಈ ಸಮಾಜದವರು ಯಾವತ್ತೋ ಮುಖ್ಯಮಂತ್ರಿ ಆಗಿರುತ್ತಿದ್ದರು. ಆದ್ರೆ ನಾವು ಇನ್ನೂ ಭಾವನೆಗಳಲ್ಲಿ ಸಿಲುಕಿ, ರಾಜಕೀಯ ಲೆಕ್ಕಾಚಾರದಲ್ಲಿ ಹಿನ್ನಡೆ ಆಗಿದ್ದೇವೆ. ಈ ಕಾಲದಲ್ಲಿ ಕೇವಲ ಜನಸಂಖ್ಯೆ ಇದ್ದರೆ ಸಾಲದು, ರಾಜಕೀಯ ಬುದ್ಧಿ ಕೂಡ ಇರಬೇಕು, ಯಾರು ನಮ್ಮ ಜೊತೆ ನಿಲ್ಲ್ತಾರೆ, ಯಾರಿಂದ ಸಮಾಜಕ್ಕೆ ಲಾಭ ಆಗುತ್ತೆ, ಎಲ್ಲಿ ಒಗ್ಗಟ್ಟು ಮಾಡಿಕೊಳ್ಳಬೇಕು ಅನ್ನೋದನ್ನ ಅರ್ಥ ಮಾಡ್ಕೊಳ್ಳಬೇಕು. ಅಧಿಕಾರ ಕೇಳಿದವರಿಗೆ ಮಾತ್ರ ಸಿಗುತ್ತೆ, ಮೌನವಾಗಿದ್ದವರಿಗೆ ಅಲ್ಲ. “ರಾಜಕೀಯದಲ್ಲಿ ಚೌಕಾಸಿ ಮಾಡೋ ಸಮಾಜವೇ ಒಂದು ದಿನ ಅಧಿಕಾರ ಹಿಡಿಯುತ್ತೆ.” ಜೈ ಭೀಮ್ ಜೈ ಸಂವಿಧಾನ ✊
“ರಾಜಕೀಯದಲ್ಲಿ ಚೌಕಾಸಿ ಮಾಡೋ ವ್ಯಕ್ತಿ ಸಮುದಾಯ ಸಮಾಜವೇ ಒಂದು ದಿನ ಅಧಿಕಾರ ಹಿಡಿಯುತ್ತೆ.” _________ ತಮಿಳುನಾಡಿನ #Viduthalai #Chiruthaigal_Katchi (VCK) ಪಕ್ಷದ ನಾಯಕರು ಮಾಡಿರುವ ರಾಜಕೀಯ ನೋಡಿದರೆ,ಅವರು ಭಾವನೆಗೆ ಅಲ್ಲ, ಅಧಿಕಾರದ ರಾಜಕಾರಣಕ್ಕೆ ಹೆಚ್ಚು ಮಹತ್ವ ಕೊಟ್ಟಿದ್ದಾರೆ ಅನ್ನೋದು ಗೊತ್ತಾಗುತ್ತದೆ, ಅವರು ಸಮಯಕ್ಕೆ ತಕ್ಕಂತೆ ರಾಜಕೀಯ ಚೌಕಾಸಿ ಮಾಡಿದ್ದಾರೆ, ಇದರಲ್ಲಿ ತಪ್ಪೇನಿಲ್ಲ. ಯಾಕಂದ್ರೆ ರಾಜಕೀಯದಲ್ಲಿ ಚೌಕಾಸಿ ಮಾಡದೇ ಹೋದರೆ, ನಮ್ಮ ಜನರಿಗೆ ಅಧಿಕಾರ ಸಿಗೋದೇ ಕಷ್ಟ. ಚೌಕಾಸಿ ಅಂದ್ರೆ ಕೇವಲ ತರಕಾರಿ ಅಂಗಡಿ, ಬಟ್ಟೆ ಅಂಗಡಿ, ಬಂಗಾರದ ಅಂಗಡಿ ಅಥವಾ ದನ-ಕುರಿ ಸಂತೆಯಲ್ಲಿ ಮಾಡುವುದಲ್ಲ, ರಾಜಕಾರಣದಲ್ಲೂ ಚೌಕಾಸಿ ಮಾಡ್ಬೇಕು. ನಮ್ಮ ಸಮಾಜಕ್ಕೆ ಏನು ಸಿಗಬೇಕು, ಎಷ್ಟು ಸ್ಥಾನ ಸಿಗಬೇಕು, ಯಾರಿಗೆ ಅಧಿಕಾರ ಕೊಡಬೇಕು ಅನ್ನೋದನ್ನ ಬಲವಾಗಿ ಕೇಳಬೇಕು. ಉದಾರಣೆ ಉತ್ತರ ಪ್ರದೇಶದಲ್ಲಿ #Kanshi_Ram ಅವರು ಇದೇ ರಾಜಕೀಯ ಬುದ್ಧಿಯಿಂದ ಸಮಾಜದ ಜನರನ್ನು ಒಂದಾಗಿಸಿ, ಮತಶಕ್ತಿಯನ್ನು ಅಧಿಕಾರದ ಶಕ್ತಿಯಾಗಿ ಮಾಡಿದ್ದಾರೆ. ಅದರಿಂದಲೇ ಅಲ್ಲಿ ದಲಿತ ಸಮಾಜ ಮುಖ್ಯಮಂತ್ರಿ ಸ್ಥಾನವರೆಗೂ ಹೋಗಿದೆ. ಆದ್ರೆ ನಮ್ಮ ಕರ್ನಾಟಕದಲ್ಲಿ ಮಾದಿಗ ಮತ್ತು ಹೊಲೆಯ ಸಮುದಾಯದ ನಾಯಕರು ಇದೇ ತರದ ರಾಜಕೀಯ ಪ್ರಜ್ಞೆಯಿಂದ ಕೆಲಸ ಮಾಡಿದ್ದರೆ, ಇವತ್ತಿಗೆ ಈ ಸಮಾಜದವರು ಯಾವತ್ತೋ ಮುಖ್ಯಮಂತ್ರಿ ಆಗಿರುತ್ತಿದ್ದರು. ಆದ್ರೆ ನಾವು ಇನ್ನೂ ಭಾವನೆಗಳಲ್ಲಿ ಸಿಲುಕಿ, ರಾಜಕೀಯ ಲೆಕ್ಕಾಚಾರದಲ್ಲಿ ಹಿನ್ನಡೆ ಆಗಿದ್ದೇವೆ. ಈ ಕಾಲದಲ್ಲಿ ಕೇವಲ ಜನಸಂಖ್ಯೆ ಇದ್ದರೆ ಸಾಲದು, ರಾಜಕೀಯ ಬುದ್ಧಿ ಕೂಡ ಇರಬೇಕು, ಯಾರು ನಮ್ಮ ಜೊತೆ ನಿಲ್ಲ್ತಾರೆ, ಯಾರಿಂದ ಸಮಾಜಕ್ಕೆ ಲಾಭ ಆಗುತ್ತೆ, ಎಲ್ಲಿ ಒಗ್ಗಟ್ಟು ಮಾಡಿಕೊಳ್ಳಬೇಕು ಅನ್ನೋದನ್ನ ಅರ್ಥ ಮಾಡ್ಕೊಳ್ಳಬೇಕು. ಅಧಿಕಾರ ಕೇಳಿದವರಿಗೆ ಮಾತ್ರ ಸಿಗುತ್ತೆ, ಮೌನವಾಗಿದ್ದವರಿಗೆ ಅಲ್ಲ. “ರಾಜಕೀಯದಲ್ಲಿ ಚೌಕಾಸಿ ಮಾಡೋ ಸಮಾಜವೇ ಒಂದು ದಿನ ಅಧಿಕಾರ ಹಿಡಿಯುತ್ತೆ.” ಜೈ ಭೀಮ್ ಜೈ ಸಂವಿಧಾನ ✊ “ರಾಜಕೀಯದಲ್ಲಿ
ಚೌಕಾಸಿ ಮಾಡೋ ವ್ಯಕ್ತಿ ಸಮುದಾಯ ಸಮಾಜವೇ ಒಂದು ದಿನ ಅಧಿಕಾರ ಹಿಡಿಯುತ್ತೆ.” _________ ತಮಿಳುನಾಡಿನ #Viduthalai #Chiruthaigal_Katchi (VCK) ಪಕ್ಷದ ನಾಯಕರು ಮಾಡಿರುವ ರಾಜಕೀಯ ನೋಡಿದರೆ,ಅವರು ಭಾವನೆಗೆ ಅಲ್ಲ, ಅಧಿಕಾರದ ರಾಜಕಾರಣಕ್ಕೆ ಹೆಚ್ಚು ಮಹತ್ವ ಕೊಟ್ಟಿದ್ದಾರೆ ಅನ್ನೋದು ಗೊತ್ತಾಗುತ್ತದೆ, ಅವರು ಸಮಯಕ್ಕೆ ತಕ್ಕಂತೆ ರಾಜಕೀಯ ಚೌಕಾಸಿ ಮಾಡಿದ್ದಾರೆ, ಇದರಲ್ಲಿ ತಪ್ಪೇನಿಲ್ಲ. ಯಾಕಂದ್ರೆ ರಾಜಕೀಯದಲ್ಲಿ ಚೌಕಾಸಿ ಮಾಡದೇ ಹೋದರೆ, ನಮ್ಮ ಜನರಿಗೆ ಅಧಿಕಾರ ಸಿಗೋದೇ ಕಷ್ಟ. ಚೌಕಾಸಿ ಅಂದ್ರೆ ಕೇವಲ ತರಕಾರಿ ಅಂಗಡಿ, ಬಟ್ಟೆ ಅಂಗಡಿ, ಬಂಗಾರದ ಅಂಗಡಿ ಅಥವಾ ದನ-ಕುರಿ ಸಂತೆಯಲ್ಲಿ ಮಾಡುವುದಲ್ಲ, ರಾಜಕಾರಣದಲ್ಲೂ ಚೌಕಾಸಿ ಮಾಡ್ಬೇಕು. ನಮ್ಮ ಸಮಾಜಕ್ಕೆ ಏನು ಸಿಗಬೇಕು, ಎಷ್ಟು ಸ್ಥಾನ ಸಿಗಬೇಕು, ಯಾರಿಗೆ ಅಧಿಕಾರ ಕೊಡಬೇಕು ಅನ್ನೋದನ್ನ ಬಲವಾಗಿ ಕೇಳಬೇಕು. ಉದಾರಣೆ ಉತ್ತರ ಪ್ರದೇಶದಲ್ಲಿ #Kanshi_Ram ಅವರು ಇದೇ ರಾಜಕೀಯ ಬುದ್ಧಿಯಿಂದ ಸಮಾಜದ ಜನರನ್ನು ಒಂದಾಗಿಸಿ, ಮತಶಕ್ತಿಯನ್ನು ಅಧಿಕಾರದ ಶಕ್ತಿಯಾಗಿ ಮಾಡಿದ್ದಾರೆ. ಅದರಿಂದಲೇ ಅಲ್ಲಿ ದಲಿತ ಸಮಾಜ ಮುಖ್ಯಮಂತ್ರಿ ಸ್ಥಾನವರೆಗೂ ಹೋಗಿದೆ. ಆದ್ರೆ ನಮ್ಮ ಕರ್ನಾಟಕದಲ್ಲಿ ಮಾದಿಗ ಮತ್ತು ಹೊಲೆಯ ಸಮುದಾಯದ ನಾಯಕರು ಇದೇ ತರದ ರಾಜಕೀಯ ಪ್ರಜ್ಞೆಯಿಂದ ಕೆಲಸ ಮಾಡಿದ್ದರೆ, ಇವತ್ತಿಗೆ ಈ ಸಮಾಜದವರು ಯಾವತ್ತೋ ಮುಖ್ಯಮಂತ್ರಿ ಆಗಿರುತ್ತಿದ್ದರು. ಆದ್ರೆ ನಾವು ಇನ್ನೂ ಭಾವನೆಗಳಲ್ಲಿ ಸಿಲುಕಿ, ರಾಜಕೀಯ ಲೆಕ್ಕಾಚಾರದಲ್ಲಿ ಹಿನ್ನಡೆ ಆಗಿದ್ದೇವೆ. ಈ ಕಾಲದಲ್ಲಿ ಕೇವಲ ಜನಸಂಖ್ಯೆ ಇದ್ದರೆ ಸಾಲದು, ರಾಜಕೀಯ ಬುದ್ಧಿ ಕೂಡ ಇರಬೇಕು, ಯಾರು ನಮ್ಮ ಜೊತೆ ನಿಲ್ಲ್ತಾರೆ, ಯಾರಿಂದ ಸಮಾಜಕ್ಕೆ ಲಾಭ ಆಗುತ್ತೆ, ಎಲ್ಲಿ ಒಗ್ಗಟ್ಟು ಮಾಡಿಕೊಳ್ಳಬೇಕು ಅನ್ನೋದನ್ನ ಅರ್ಥ ಮಾಡ್ಕೊಳ್ಳಬೇಕು. ಅಧಿಕಾರ ಕೇಳಿದವರಿಗೆ ಮಾತ್ರ ಸಿಗುತ್ತೆ, ಮೌನವಾಗಿದ್ದವರಿಗೆ ಅಲ್ಲ. “ರಾಜಕೀಯದಲ್ಲಿ ಚೌಕಾಸಿ ಮಾಡೋ ಸಮಾಜವೇ ಒಂದು ದಿನ ಅಧಿಕಾರ ಹಿಡಿಯುತ್ತೆ.” ಜೈ ಭೀಮ್ ಜೈ ಸಂವಿಧಾನ ✊
- ಇವತ್ತಿನ ದಿನ ದಿನಾಂಕ 10/05/2026 ರಂದು ದಲಿತ ಸಂಘರ್ಷ ಸಮಿತಿ ಭೀಮಧ್ವನಿ ಸಂಘಟನೆಯ ಉದ್ಘಾಟನಾ ಸಮಾರಂಭವು ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಅದ್ದೂರಿಯಾಗಿ ಜರುಗಿತು ಈ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಸಂಘಟನೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದಂತ ಸನ್ಮಾನ್ಯ ಶ್ರೀ ಮಿಲಿಂದ ಐಹೊಳೆ ಅವರು ವಹಿಸಿಕೊಂಡಿದ್ದರು ಈ ಕಾರ್ಯಕ್ರಮದಲ್ಲಿ ಎಸ್ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪೌರಕಾರ್ಮಿಕರಿಗೆ ಸನ್ಮಾನ ಸಮಾರಂಭ ನೆರವೇರಿಸಲಾಯಿತು ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಶಿವ ಅಪ್ಸೆಟ್ ಮಾಲೀಕರು ಸನ್ಮಾನ್ಯ ಶ್ರೀ ಡಾ. ಶಿವು ನಂದಗಾವಿ ಮಹೇಶ್ ಸೀಗೆಹಳ್ಳಿ ಅಕ್ಷಯ್ ಕೋಲಕಾರ ಆಕಾಶ ಹಲಗೆಕರ್ ಪರಶುರಾಮ್ ವoಟಮುರಿ ಹಾಗೂ ರಾಜ್ಯ ಸಮಿತಿಯ ಪದಾಧಿಕಾರಿಗಳಿಂದ ಮಹಾಲಿಂಗ ಗಗ್ಗರಿ ದುರ್ಗಪ್ಪ ಹೆಡಗಿಬಾಳ ಯಲ್ಲಪ್ಪ ಹಂದ್ರಾಳ ಬಸವರಾಜ ಕಟ್ಟಿಮನಿ ಸಂತೋಷ್ ಗುಡ್ಡಪ್ಪಗೊಳ ಕೃಷ್ಣ ಹರಿಹರ ವೀಣಾ ಹುಚ್ಚನಟ್ಟಿ ಸುನಿತಾ ಮೋದಗಿ ಹಾಗೂ ಎಲ್ಲಾ ಜಿಲ್ಲಾಧ್ಯಕ್ಷರು ತಾಲೂಕಾಧ್ಯಕ್ಷರು ಪದಾಧಿಕಾರಿಗಳು ಹಾಜರಿದ್ದರು ಇವತ್ತಿನ ದಿನ ದಿನಾಂಕ 10/05/2026 ರಂದು ದಲಿತ ಸಂಘರ್ಷ ಸಮಿತಿ ಭೀಮಧ್ವನಿ ಸಂಘಟನೆಯ ಉದ್ಘಾಟನಾ ಸಮಾರಂಭವು ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಅದ್ದೂರಿಯಾಗಿ ಜರುಗಿತು ಈ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಸಂಘಟನೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದಂತ ಸನ್ಮಾನ್ಯ ಶ್ರೀ ಮಿಲಿಂದ ಐಹೊಳೆ ಅವರು ವಹಿಸಿಕೊಂಡಿದ್ದರು ಈ ಕಾರ್ಯಕ್ರಮದಲ್ಲಿ ಎಸ್ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಪೌರಕಾರ್ಮಿಕರಿಗೆ ಸನ್ಮಾನ ಸಮಾರಂಭ ನೆರವೇರಿಸಲಾಯಿತು ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಶಿವ ಅಪ್ಸೆಟ್ ಮಾಲೀಕರು ಸನ್ಮಾನ್ಯ ಶ್ರೀ ಡಾ. ಶಿವು ನಂದಗಾವಿ ಮಹೇಶ್ ಸೀಗೆಹಳ್ಳಿ ಅಕ್ಷಯ್ ಕೋಲಕಾರ ಆಕಾಶ ಹಲಗೆಕರ್ ಪರಶುರಾಮ್ ವoಟಮುರಿ ಹಾಗೂ ರಾಜ್ಯ ಸಮಿತಿಯ ಪದಾಧಿಕಾರಿಗಳಿಂದ ಮಹಾಲಿಂಗ ಗಗ್ಗರಿ ದುರ್ಗಪ್ಪ ಹೆಡಗಿಬಾಳ ಯಲ್ಲಪ್ಪ ಹಂದ್ರಾಳ ಬಸವರಾಜ ಕಟ್ಟಿಮನಿ ಸಂತೋಷ್ ಗುಡ್ಡಪ್ಪಗೊಳ ಕೃಷ್ಣ ಹರಿಹರ ವೀಣಾ ಹುಚ್ಚನಟ್ಟಿ ಸುನಿತಾ ಮೋದಗಿ ಹಾಗೂ ಎಲ್ಲಾ ಜಿಲ್ಲಾಧ್ಯಕ್ಷರು ತಾಲೂಕಾಧ್ಯಕ್ಷರು ಪದಾಧಿಕಾರಿಗಳು ಹಾಜರಿದ್ದರು1
- ಬೆಳಗಾವಿ ಜಿಲ್ಲೆಯ ಗೊಕಾಕ್ ತಾಲೂಕಿನ ಮಮದಾಪುರ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಜಾತ್ರೆ ಅದ್ದೂರಿಯಾಗಿ ನಡೆಯಿತು. ಈ ವೇಳೆ ನೂರಾರು ಭಕ್ತರು ಕೆಂಡ ಹಾಯುವ ಮೂಲಕ ತಮ್ಮ ಹರಕೆಗಳನ್ನು ತೀರಿಸಿ ಭಕ್ತಿ ಸಮರ್ಪಿಸಿದರು. ಜಾತ್ರೆಯಲ್ಲಿ ಸುಮಂಗಲಿಯರಿಂದ ಉಡಿತುಂಬುವ ಕಾರ್ಯಕ್ರಮ ಹಾಗೂ ಜೊಡು ಕುದುರೆ ಶರ್ತುಗಳನ್ನೂ ಆಯೋಜಿಸಲಾಗಿತ್ತು.1
- ಕುಂದಗೋಳದ ಐತಿಹಾಸಿಕ ಪಂಚಗ್ರಹ ಹಿರೇಮಠದ ಆಸ್ತಿಗಳನ್ನು ಪರಬಾರೆ ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಕಾಶಿ ಮತ್ತು ರಂಭಾಪುರಿ ಪೀಠದ ಜಗದ್ಗುರುಗಳು ಶಿತಿಕಂಠೇಶ್ವರ ಸ್ವಾಮೀಜಿಗೆ ಕಠಿಣ ಸೂಚನೆ ನೀಡಿದ್ದಾರೆ. ಮಠದ ಆಸ್ತಿಯನ್ನು ಪರಬಾರೆ ಮಾಡದಂತೆ ಎಚ್ಚರಿಕೆ ನೀಡಿ, ನಿಯಮ ಉಲ್ಲಂಘಿಸಿದರೆ ಪದಚ್ಯುತಿಗೊಳಿಸುವುದಾಗಿ ಎಚ್ಚರಿಸಲಾಗಿದೆ. ಅಲ್ಲದೆ, ಶ್ರೀಗಳಿಗೆ 48 ದಿನಗಳ ಪ್ರಾಯಶ್ಚಿತ್ತ ಮತ್ತು ಮಠದ ಆಡಳಿತಕ್ಕೆ ಭಕ್ತರ ಸೇವಾ ಸಮಿತಿ ರಚಿಸಲು ಆದೇಶಿಸಲಾಗಿದೆ.1
- ಕಲಘಟಗಿ ತಾಲ್ಲೂಕಿನ ಮುಕ್ಕಲ ಗ್ರಾಮದಲ್ಲಿ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮನ ಜಯಂತ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆ ಪೂಜೆ ಸಲ್ಲಿಸಿದ ನಂತರ, ಸಂಜೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಡಿಜೆ ಸೌಂಡ್ನೊಂದಿಗೆ ಮಲ್ಲಮ್ಮನ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ದೇವಾಲಯದ ಸುತ್ತಲೂ ಅಲಂಕಾರ ಮಾಡಲಾಗಿದ್ದು, ಭಕ್ತರಿಗೆ ಅನ್ನ ಪ್ರಸಾದ ಏರ್ಪಡಿಸಲಾಗಿತ್ತು.1
- ಜೈಲಿನೊಳಗೆ ಜೈಲರ್ ಮೇಲೆಯೇ ದಾಳಿ” – ಜಿಲ್ಲೆಯಲ್ಲೇ ಸಂಚಲನ! ಗಾಯಗೊಂಡ ಜೈಲರ್ ಆಸ್ಪತ್ರೆಗೆ ದಾಖಲು1
- *ಶಿಗ್ಗಾವಿ ತಾಲೂಕಿನಲ್ಲಿ ವರುಣನ ಆಗಮನ, ಬಿಸಿಲಿನಿಂದ ಬೇಸತ್ತ ಜನತೆಗೆ ತಂಪೆರೆದ ಮಳೆರಾಯ* ಶಿಗ್ಗಾವಿ ತಾಲೂಕಿನಲ್ಲಿ ಕೆಲ ಕಡೆಗಳಲ್ಲಿ ಮಳೆಯಾಗಿ ಬೇಸಿಗೆಯಿಂದ ಬೇಸತ್ತ ಜನರಿಗೆ ವರುಣದೇವ ತಂಪೆರೆದಿದ್ದಾನೆ. ಶಿಗ್ಗಾವಿ ತಾಲೂಕಿನ ಹಿರೇಬೆಂಡಿಗೇರಿ, ಹಿರೇಮಣಕಟ್ಟಿ, ಮುಗಳಿ ಸೇರಿದಂತೆ ಕೆಲ ಗ್ರಾಮಗಳಿಗೆ ಮಳೆರಾಯನ ಆಗಮನವಾಗಿ ತಂಪು ಎರೆದಿದ್ದಾನೆ..3
- ಹಾನಗಲ್ಲ.. ಸಚಿವ ಸತೀಶ ಜಾರ್ಕಿಹುಳಿ ಹಾನಗಲ್ಲಿನ ಕರಗುದರಿ ಗ್ರಾಮದ ಮದುವೆ ಸಮಾರಂಭವೊಂದರಲ್ಲಿ ಭಾಗಿ ಲೋಕೋಪಯೋಗಿ ಸಚಿವ ಸತೀಶ ಜಾರ್ಕಿಹುಳಿ ಪತಾಲೂಕಿನ ಕರಗುದರಿ ಮದುವೆ ಸಮಾರಂಭವೊಂದರಲ್ಲಿ ಭಾಗಿಯಾಗಿ ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಸಂಧರ್ಭದಲ್ಲಿ ಶಾಸಕ ಶ್ರೀನಿವಾಸ ಮಾನೆ ಸೇರಿದಂತೆ ಮಾಜಿ ಶಾಸಕರು ಸ್ಥಳಿಯ ಮುಖಂಡರು ಉಪಸ್ಥಿತರಿದ್ದರು1
- ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರಕಾರ, ರಾಜಕೀಯ ಶಕ್ತಿಯು ಪ್ರಗತಿ ಮತ್ತು ಸ್ವಾಭಿಮಾನದ ಎಲ್ಲಾ ಬಾಗಿಲುಗಳನ್ನು ತೆರೆಯುವ ಮಾಸ್ಟರ್ ಕೀ ಆಗಿದೆ. ಸಕಲ ಸಿದ್ಧಿಯನ್ನು ಸಾಧಿಸಲು ಇದೊಂದು ಅತಿ ಮುಖ್ಯ ಸಾಧನವಾಗಿದೆ.1