Shuru
Apke Nagar Ki App…
Chand Pasha
More news from Karnataka and nearby areas
- ಕೋಲಾರ ಜಿಲ್ಲಾ ಶಾಖೆ ಅಂಬೇಡ್ಕರ್ ಸ್ವಾಭಿಮಾನಿ ಮಾನಿ ಬಳಗದ ವತಿಯಿಂದ "ಕೋಲಾರ ಅಬಕಾರಿ ಇಲಾಖೆಯ ಅಬಕಾರಿ ನಿರೀಕ್ಷಕರಾದ ರಮಾಮಣಿ ರವರ ಅಮಾನತ್ತಿಗೆ ಒತ್ತಾಯಿಸಿ. ಚಳುವಳಿಯ ಪ್ರತಿಭಟನೆ1
- Post by Chand Pasha1
- Post by Naveedpasha1
- ನಡೆಯುತ್ತಿರುವ ಚರಂಡಿ ಕಾಮಗಾರಿಗೆ ಅಡ್ಡಿಯಾಗುತ್ತಿರುವ ಅಂಗಡಿಗಳು 15 ವರ್ಷಗಳಿಂದ ಸಮಸ್ಯೆ ಇದ್ದರೂ ಅಧಿಕಾರಿಗಳ ನಿರ್ಲಕ್ಷ್ಯ ಎಂದು ಆರೋಪ..1
- ಯಾದಗಿರಿ ನ್ಯೂಸ್ ಯಾದಗಿರಿ ಜಿಲ್ಲೆಯ ಶಹಾಪುರ ಸರ್ಕಾರಿ ಆಸ್ಪತ್ರೆಗೆ ಅತೀ ಹೆಚ್ಚು ರೋಗಿಗಳು ಬರುವ ಆಸ್ಪತ್ರೆ ಯಾಗಿದ್ದು ವಿಶೇಷ ವಾಗಿ ರಾಷ್ಟ್ರೀಯ ಹೆದ್ದಾರಿ ಇರುವದರಿಂದ ಸಣ್ಣ ಹಾಗೂ ದೊಡ್ಡ ಮಟ್ಟದ ರಸ್ತೆ ಅಪಘಾತಗಳು ಸಂಭವಿಸಿದರೆ ಗಾಯಾಳುಗಳಿಗೆ ಆಸ್ಪತ್ರೆಗೆ ತಂದರೆ ಕರ್ತವ್ಯ ದಲ್ಲಿರುವ ವೈದ್ಯರು ಇರುವದಿಲ್ಲ ಒಂದು ವೇಳೆ ಆ ಗಾಯಾಳುಗಳಿಗೆ ಹೆಚ್ಚಿನ ಚಿಕಿತ್ಸೆಗೆ ಗುಲ್ಬರ್ಗ ಕೈ ಕಳಿಸಬೇಕಾದರೆ ತುರ್ತಾಗಿ ಕಳಿಸುವ ವ್ಯವಸ್ಥೆ ಮಾಡುವದಿಲ್ಲ ಇದಲ್ಲದೆ ಇನ್ನೂ ಹಲವಾರು ಸಮಸ್ಯೆಗಳಿವೆ ವೈದ್ಯರ ಕೊರತೆ ಹಾಗೂ ಬೇಜವಾಬ್ದಾರಿ ತಜ್ಞ ವೈದ್ಯರ ಹುದ್ದೆಗಳು ಖಾಲಿ ಇವೆ. ಇರುವ ವೈದ್ಯರು ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗುವುದಿಲ್ಲ. ಚಿಕಿತ್ಸೆ ನಿರಾಕರಣೆ: ರಕ್ತ ಸಂಬಂಧಿ ಚಿಕಿತ್ಸೆ ಸರಿಯಾಗಿ ಆಗುವುದಿಲ್ಲ ಹೆರಿಗೆಗೆ ಬಂದ ಗರ್ಭಿಣಿಯರಿಗೆ ಇಲ್ಲಿ ಹೆರಿಗೆ ಮಾಡಿಸದೆ "ಕಲಬುರಗಿ ಅಥವಾ ಯಾದಗಿರಿಗೆ ಹೋಗಿ" ಎಂದು ಕಳುಹಿಸುತ್ತಾರೆ ಪರೀಕ್ಷಾ ಸೌಲಭ್ಯ: ರಕ್ತ ಪರೀಕ್ಷೆ ಎಕ್ಸೆ-ರೇ, ಸಿಟಿ ಸ್ಕ್ಯಾನ್ ಯಂತ್ರಗಳು ಇದ್ದರೂ ಅವುಗಳು ಕೆಟ್ಟಿವೆ ಅಥವಾ ಸಿಬ್ಬಂದಿ ಇಲ್ಲ ಎಂದು ಉಡಾಫೆಯ ಮಾತನಾಡುತ್ತಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ1
- ಚಿಂತಾಮಣಿ ಕೆರೆಯಲ್ಲಿ ಮಣ್ಣು ಮಾಫಿಯಾ ಅಧಿಕಾರಿಗಳ ಕಣ್ಣು ಮುಚ್ಚಿಸಿ ಮಾಡುತ್ತಿರುವ ಅತಿ ದೊಡ್ಡ ದಂಧೆ. ಯಾವುದೇ ಅನುಮತಿ ಇಲ್ಲದೇ ಮತ್ತು ಅಕ್ರಮವಾಗಿ ಹಾಗೂ ಕಾನೂನು ಬಾಹಿರವಾಗಿ ಕೆರೆಗಳ ಭೂ ಮಾಫಿಯಾ ದಂಧೆ. ಚಿಂತಾಮಣಿ ತಾಲೂಕಿನ ಕಸಬಾ ಹೋಬಳಿಯ ಚೋಕ್ಕರೆಡ್ಡಿಹಳ್ಳಿ ಕೆರೆಯ ಸರ್ವೇ ನಂಬರ್ 51 ರಲ್ಲಿ ವ್ಯಾಪಕವಾಗಿ ಮಣ್ಣಿನ ಅಕ್ರಮ ಸಾಗಾಣಿಕೆ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ಸ್ಥಳೀಯ ಅಫ್ಜಲ್ ಅಹಮದ್ ಅವರು ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಚೋಕ್ಕರೆಡ್ಡಿ ಹಳ್ಳಿ ಕೆರೆ, ಕಸಬಾ ಹೋಬಳಿ, ಸರ್ವೆ ನಂಬರ್ 51ರ ಸರ್ಕಾರಿ ಕೆರೆಯಲ್ಲಿ ಎರಡು ಎಕ್ಕರೆ ಅಷ್ಟು , ಸುಮಾರು 10 ರಿಂದ 12 ಅಡಿಗಳಷ್ಟು ಆಳಕ್ಕೆ ಮಣ್ಣನ್ನು ಅಕ್ರಮವಾಗಿ ಅಗೆದು ಸಾಗಿಸಲಾಗುತ್ತಿದೆ. ಮಣ್ಣು ಸಾಗಿಸಲು ಬಳಕೆಯಾದ ಟಿಪ್ಪರ್ ಸಂಖ್ಯೆ KA 67 0353 ಮತ್ತು ಎರಡು ಹಿಟಾಚಿ ಯಂತ್ರಗಳನ್ನು ಬಳಸಲಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ. ಈ ಮಣ್ಣನ್ನು ಅಕ್ರಮವಾಗಿ ಪಕ್ಕದ ಲೇಔಟ್ಗಳಿಗೆ ಸಾಗಿಸಿ ಹಾಕಲಾಗುತ್ತಿದೆ ಎಂದು ಆರೋಪಿಸಿದ್ದ ಗ್ರಾಮಸ್ಥರು ಇದನ್ನು ತಡೆಯಲು ಹೋದಾಗ ಅವರ ಮೇಲೆ ದೌರ್ಜನ್ಯ ನಡೆಸಲು ಕೂಡ ಯತ್ನಿಸಲಾಗಿದೆ ಎಂದು ಅಫ್ಜಲ್ ಅಹಮದ್ ಆರೋಪಿಸಿದ್ದಾರೆ. ನಮ್ಮ ಜಮೀನಿನ ಪಕ್ಕದಲ್ಲೇ ಇರುವ ಈ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆಯುತ್ತಿದ್ದಾರೆ. ಅಧಿಕಾರಿಗಳಾದ ತಹಶಿಲ್ದಾರರ ಸುದರ್ಶನ್ ಯಾದವ್, ಆರ್ ಐ ಗೋಕುಲ್ ಮತ್ತು ಒನ್ ಒನ್ ಟೂ ಪೋಲೀಸರ ಗಮನಕ್ಕೆ ಈ ವಿಷಯವನ್ನು ತಂದಿದ್ದೇವೆ. ಅವರು ಬಂದು ನೋಡಿ ಕೊಂಡು ಹೋಗಿದ್ದಾರೆ. ಸುಮಾರು ಎಕರೆಗಟ್ಟಲೆ ಸರ್ಕಾರಿ ಜಾಗದಲ್ಲಿ ಕೆರೆಯನ್ನು ಹಾಳು ಮಾಡುತ್ತಿದ್ದಾರೆ. ದಯವಿಟ್ಟು ಮಾಧ್ಯಮದವರು ಮತ್ತು ಸರ್ಕಾರ ಈ ಕೆರೆಯನ್ನು ಉಳಿಸಿಕೊಡಬೇಕೆಂದು ನಾವು ಮನವಿ ಮಾಡಿದ್ದಾರೆ. ರೈತರ ದೂರಿನ ಮೇರೆಗೆ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಈ ಅಕ್ರಮ ಸಾಗಾಣಿಕೆಗೆ ಕಡಿವಾಣ ಬೀಳುತ್ತದೆಯೇ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆಯೇ ಎಂದು ಕಾದು ನೋಡಬೇಕಿದೆ.4
- Post by Venu Gopal2
- Post by Naveedpasha1