Shuru
Apke Nagar Ki App…
cowdalli Gram Panchayat forest office opposite opposite no cleaning
Afrid pasha
cowdalli Gram Panchayat forest office opposite opposite no cleaning
More news from ಕರ್ನಾಟಕ and nearby areas
- ಎದ್ವಾತದ್ವಾ ಲಾರಿ ಒಡಿಸಿ ಅಪಘಾತ ಮಾಡಿದ ಚಾಲಕ,ಅಳಲು ತೊಡಿಕೊಂಡ ಕಾರು ಚಾಲಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್. ಮನಬಂದಂತೆ ಲಾರಿ ಚಾಲನೆ ಮಾಡಿ ಕಾರು ಆಟೋಗೆ ಗುದ್ದಿಬಪರಾರಿಯಾದ ಲಾರಿ ಚಾಲಕ, ಅಳಲು ತೊಡಿಕೊಂಡ ಕಾರು ಚಾಲಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್.1
- Post by Ramuc2
- ಮೈಸೂರಿನ ಲಷ್ಕರ್ ಮೊಹಲ್ಲಾದಲ್ಲಿ ಮೇ 17, 2026ರಂದು ನಡೆಯಲಿರುವ ದರ್ಗಾ-ಮಸೀದಿ ಸಮಿತಿ ಚುನಾವಣೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಲಾಗಿದೆ. ಸಮಿತಿಯ ಮುಂದಿನ ಕಾರ್ಯನಿರ್ವಹಣೆ ಮತ್ತು ಆಯ್ಕೆ ಪ್ರಕ್ರಿಯೆಗಳ ಬಗ್ಗೆ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.1
- ನಟ ವಿಜಯ್ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಚೆನ್ನೈನ ಜವಹರಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅದ್ದೂರಿ ಸಮಾರಂಭದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಈ ಮೂಲಕ ತಮಿಳುನಾಡು ರಾಜಕೀಯದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗಿದೆ.1
- ಮೈಸೂರಿನಲ್ಲಿ ಇತ್ತೀಚೆಗೆ ಒಂದು ವಿಷಯ ವ್ಯಾಪಕವಾಗಿ ವೈರಲ್ ಆಗಿದೆ. ಈ ಕುರಿತು ನಗರದಲ್ಲಿ ತೀವ್ರ ಚರ್ಚೆ ನಡೆಯುತ್ತಿದ್ದು, ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.1
- ಸಿಎಂ ಅಧಿಕಾರಾವಧಿ ಬಗ್ಗೆ ಮೋದಿ ವ್ಯಂಗ್ಯ ರಾಜಕೀಯ ವಲಯದಲ್ಲಿ ಹೇಳಿಕೆ ಚರ್ಚೆ ಸಿಎಂ ಅಧಿಕಾರಾವಧಿ ಬಗ್ಗೆ ಮೋದಿ ವ್ಯಂಗ್ಯ ರಾಜಕೀಯ ವಲಯದಲ್ಲಿ ಹೇಳಿಕೆ ಚರ್ಚೆ1
- ಡಿ ಹಲಸಹಳ್ಳಿಗ್ರಾಮದ ಸುವರ್ಣಭೂಮಿ ಫಾರಂನಲ್ಲಿ ಸಂಪೂರ್ಣ ಸಾವಯವ ಕೃಷಿಕರ ಸಂಘದ ಸಾಮಾನ್ಯ ಸಭೆಯಲ್ಲಿ ಸಾವಯವ ಕೃಷಿಯಿಂದ ಆಗುವ ಲಾಭಗಳ ಕುರಿತು ಸಾವಯವ ಕೃಷಿಕ ಶಿವಕುಮಾರ್ ಮಾಹಿತಿ ಮಾರ್ಗದರ್ಶನ ಸಾವಯವ ವ್ಯವಸಾಯದಿಂದ ಭೂಮಿ ಫಲವತ್ತತೆ ಹೆಚ್ಚುತ್ತದೆ. ಶಿವಕುಮಾರ್. ಹಲಗೂರು:- ರೈತರು ತಮ್ಮ ತಮ್ಮ ಜಮೀನುಗಳಲ್ಲಿ ಸಾವಯವ ಗೊಬ್ಬರದಿಂದ ವ್ಯವಸಾಯ ಮಾಡುವುದರಿಂದ ಭೂಮಿಯ ಫಲವತ್ತತೆ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಡಿ ಹಲಸಹಳ್ಳಿ ಸಮೀಪ ಇರುವ ಸುವರ್ಣ ಭೂಮಿ ಫಾರಂ ಮಾಲೀಕರಾದ ಜೆ. ಶಿವಕುಮಾರ್ ತಿಳಿಸಿದರು. ಸಂಪೂರ್ಣ ಸಾವಯವ ಕೃಷಿಕರ ಸಂಘದ ಮಾಸಿಕ ಸಭೆಯಲ್ಲಿ ಭಾಗವಹಿಸಲು ಬಂದಿದ್ದ ಸುಮಾರು 250ಕ್ಕೂ ಹೆಚ್ಚು ರೈತರುಗಳಿಗೆ ತಮ್ಮ ಜಮೀನಿನಲ್ಲಿ ಬೆಳೆದಿರುವ ವಿವಿಧ ಜಾತಿಯ ಹಣ್ಣು ಹಂಪಲುಗಳನ್ನು ಹಾಗೂ ಯಾವ ರಾಸಾಯನಿಕ ಗೊಬ್ಬರಗಳನ್ನು ಬಳಸದೆ ಕೇವಲ ಸಾವಯವ ಕೃಷಿಯಲ್ಲಿ ವ್ಯವಸಾಯ ಮಾಡಬೇಕು ಇದರಲ್ಲೇ ಹೆಚ್ಚಿನ ಲಾಭವನ್ನು ಪಡೆದಿದ್ದೇನೆ, ನಾನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಯಾವುದೇ ಪದಾರ್ಥಗಳನ್ನು ಮಾರುವುದಿಲ್ಲ ಅವರೇ ಇಲ್ಲಿಗೆ ಬಂದು ತೆಗೆದುಕೊಳ್ಳುವ ರೀತಿ ಮಾಡಿದ್ದೇನೆ. ಎಂದು ಅವರಿಗೆ ವಿವರವಾಗಿ ತಿಳಿಸಿದ ನಂತರ ಮಾಧ್ಯಮದವರ ಜೊತೆಅವರು ಮಾತನಾಡುತ್ತಾ , ಆರು ವರ್ಷಗಳಿಂದ ಸಾವಯವ ಕೃಷಿಯಲ್ಲಿ ತೊಡಗಿದ್ದೇನೆ. ಸುಮಾರು 423ಬಗೆಯ ವಿದೇಶಿ ಹಣ್ಣಿನ ತಳಿಗಳನ್ನು ಬೆಳೆಸಿದ್ದೇನೆ .ಇದು ನನಗೆ ಹವ್ಯಾಸವಾಗಿದೆ ಸುಮಾರು ಮೂರು ಎಕರೆಯಲ್ಲಿ ಅವಕಾಡೊ (ಬೆಣ್ಣೆ ಹಣ್ಣು) ಬೆಳೆಸಿದ್ದೇವೆ ನಮ್ಮ ಪರಿಸರದಲ್ಲಿ ಚೆನ್ನಾಗಿ ಇಳುವರಿ ಬರುತ್ತದೆ ಹಾಗೆಯೇ ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿ ಇದೆ. ಹಲಸು ಮತ್ತು ಮಾಾವಿಗೂ ಕೂಡ ಬೇಡಿಕೆ ಇದೆ .ಮಾವಿನಲ್ಲಿ ಸುಮಾರು 150 ಬಗೆ ಇದೆ. ಇನ್ನೂ ಹಲವು ಬಗೆಯ ತಳಿಗಳ ಬಗ್ಗೆ ಹುಡುಕಾಟದಲಿದ್ದೇನೆ. ರೈತರು ಹೆಚ್ಚಾಗಿ ಸಾವಯವ ಕೃಷಿಯನ್ನು ಅವಲಂಬಿಸಬೇಕು, ನಮ್ಮ ಮಣ್ಣಿನ ಗುಣಮಟ್ಟ ಕಾಪಾಡುವುದರ ಜೊತೆಗೆ ನಮ್ಮ ಆರೋಗ್ಯವನ್ನು ಪರಿಸರವನ್ನು ಕಾಪಾಡಬೇಕು ಎಂದು ಕರೆ ನೀಡಿದರು. ಸಾವಯವ ರೈತ ವೀರಭದ್ರಪ್ಪ ಮಾತನಾಡಿ, ನಮಗೆ ನಮ್ಮ ತಂದೆ ತಾಯಿಯಂದಿರು ವ್ಯವಸಾಯದ ಬಗ್ಗೆ ಹೇಳಿಕೊಡುತ್ತಾ ನಮ್ಮನ್ನು ಹೊಲಗದ್ದೆಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಈಗಿನ ಮಕ್ಕಳಿಗೆ ವ್ಯವಸಾಯದ ಬಗ್ಗೆ ಅರಿವೇ ಇರುವುದಿಲ್ಲ. ಅವರನ್ನು ಪಟ್ಟಣ ಪ್ರದೇಶಗಳಿಗೆ ವ್ಯಾಸಂಗಕ್ಕೆ ಹಾಕುವುದರಿಂದ ತಂದೆ ತಾಯಿಗಳ ಬಾಂಧವ್ಯ ಹೆಚ್ಚಾಗಿ ಇರುವುದಿಲ್ಲ . ನಮಗೆ ಇರುವ ಸ್ವಲ್ಪ ಜಮೀನಿನಲ್ಲಿ ತೆಂಗು ಅಡಿಕೆ ಸಾವಯವದಲ್ಲಿ ಬೆಳೆದು ಉತ್ತಮ ಇಳುವರಿ ತೆಗೆದು ಲಾಭ ಪಡೆದಿದ್ದೇನೆ ಎಂದರು. ರೈತ ಮಹಿಳೆ ಪುಷ್ಪಲತಾ ಮಾತನಾಡಿ, ನಾನು ಸರ್ಕಾರಿ ವೃತ್ತಿಯಿಂದ ನಿವೃತ್ತಿಯಾದ ಮೇಲೆ ನಮ್ಮ ಜಮೀನಿನಲ್ಲಿ ಸಾವಯವ ವ್ಯವಸಾಯಕ್ಕೆ ಆದ್ಯತೆ ನೀಡಿ, ನಾವು ಭೂಮಿ ತಾಯಿಯನ್ನು ನಂಬಿಕೊಂಡು ಅದರ ರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಎಂದರು. ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶಾಂತರಾಜು ಮಾತನಾಡುತ್ತಾ ಮಿತಿಮೀರಿದ ರಾಸಾಯನಿಕ ಬಳಕೆಯಿಂದ ಸಾಮಾಜಿಕ ಸ್ವಾಸ್ಥ್ಯ ಹದಗಡೆಲಿದ್ದು, ಮಾರಕ ಕ್ಯಾನ್ಸರ್ ಮತ್ತಿತರ ಮರಾಣಾಂತಿಕ ಕಾಯಿಲೆಗಳು ಜನಸಾಮಾನ್ಯರನ್ನು ಕಾಡಲಿವೆ. ರೈತರು ಸಂಘದ ಮೂಲಕ ಸಾವಯವ ಕೃಷಿಗೆ ಮರಳುತ್ತಿರುವುದು ಸಂತಸದ ವಿಚಾರಸಾವಯವ ಕೃಷಿ ಮಾಡುವ ರೈತರು ತಮ್ಮ ಜಮೀನಿನಲ್ಲಿ ಒಂದು ಗುಂಡಿ ನಿರ್ಮಿಸಿ ಅದಕ್ಕೆ ಕೊಟ್ಟಿಗೆ ಗೊಬ್ಬರ, ಪ್ರಾಣಿ ತ್ಯಾಜ್ಯ ಮತ್ತು ಪಕ್ಷಿ ತ್ಯಾಜ್ಯಗಳನ್ನು ಹಾಕಿ, ಇಲಾಖೆಯಿಂದ ನೀಡುವ ಸೂಕ್ಷ್ಮಾಣು ಜೀವಿಗಳನ್ನು ಮಿಶ್ರಣ ಮಾಡಬೇಕು. ಎರಡು ದಿನಕ್ಕೊಮ್ಮೆ ನಿರ್ದಿಷ್ಟ ಮಟ್ಟದ ನೀರು ಹಾಕಿದರೆ ಉತ್ಕೃಷ್ಟ ಗೊಬ್ಬರ ಸಿಗಲಿದೆ. ಇದನ್ನು ಬಳಸಿ ಬೆಳೆಗಳನ್ನು ಬೆಳೆದರೆ ಗಿಡಗಳು ದಷ್ಟ ಪುಷ್ಟವಾಗಿ ಬೆಳೆದು ಉತ್ತಮ ಇಳುವರಿ ಸಿಗಲಿದೆ ಎಂದರು. ಸಂಘದ ಅಧ್ಯಕ್ಷ ಮಹೇಶ್ ಕುಮಾರ್ ಮಾತನಾಡಿ 40 ರೈತರಿಂದ ಆರಂಭವಾದ ಸಂಘವು ಇಂದು 400 ಸದಸ್ಯರನ್ನು ಒಳಗೊಂಡಿದೆ. ರೈತ ಉತ್ಪಾದಕ ಕಂಪನಿ ಆರಂಭ ಮಾಡಲು ಯೋಜನೆ ತಯಾರಿಸಲಾಗಿದೆ. ಸಾವಯವ ಕೃಷಿಕರ ಸಂಘದ ವತಿಯಿಂದ ಪ್ರತಿ ತಿಂಗಳ ಎರಡನೇ ಶನಿವಾರ ಪ್ರಗತಿಪರ ರೈತರ ಜಮೀನುಗಳಿಗೆ ಸ್ಥಳ ಭೇಟಿ ಮಾಡಿ ರೈತರಿಗೆ ಮಾಹಿತಿ ನೀಡಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಶಾಂತರಾಜು, ಅರಣ್ಯ ಇಲಾಖೆ ಡಿಸಿಎಫ್ ಶಂಕರೇಗೌಡ, ಶ್ರೀಗಂಧ ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನಾಗಣ್ಣ, ಪ್ರಗತಿಪರ ಕೃಷಿಕ ಶಿವಕುಮಾರ್, ಸಹ ಕಾರ್ಯದರ್ಶಿ ಶಿವಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು. 9hgr1 ಹಲಗೂರು ಸಮೀಪ ಸಾವಯವ ವ್ಯವಸಾಯದ ಬಗ್ಗೆ ಮಾಹಿತಿ ಪಡೆಯುತ್ತಾ ರೈತರಜೊತೆ ಶಿವಕುಮಾರ್.1
- ಸಾಮಾಜಿಕ ಮಾಧ್ಯಮದಲ್ಲಿ 'ತೆರಿಗೆ' ಪದದ ಅರ್ಥವನ್ನು ವಿವರಿಸುವ ಕುರಿತ ಚರ್ಚೆಯೊಂದು ದೇಶಾದ್ಯಂತ ವೈರಲ್ ಆಗಿದೆ. ನೆಟ್ಟಿಗರು ಈ ಬಗ್ಗೆ ಕುತೂಹಲ ವ್ಯಕ್ತಪಡಿಸಿ, ತಮ್ಮದೇ ಆದ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.1
- ಸೈಲೆನ್ಸರ್ ವಿಚಾರಕ್ಕೆ ಪೊಲೀಸರ ಮೇಲೆ ಹಲ್ಲೆ ಚಿಕ್ಕಬಳ್ಳಾಪುರದಲ್ಲಿ ವಿದ್ಯಾರ್ಥಿಗಳ ದೌರ್ಜನ್ಯ ಆರೋಪ ಸೈಲೆನ್ಸರ್ ವಿಚಾರಕ್ಕೆ ಪೊಲೀಸರ ಮೇಲೆ ಹಲ್ಲೆ ಚಿಕ್ಕಬಳ್ಳಾಪುರದಲ್ಲಿ ವಿದ್ಯಾರ್ಥಿಗಳ ದೌರ್ಜನ್ಯ ಆರೋಪ1