Shuru
Apke Nagar Ki App…
ಮಂಡ್ಯದಲ್ಲಿ ಅಜಾಗರೂಕ ಲಾರಿ ಚಾಲಕನೊಬ್ಬ ಕಾರು ಮತ್ತು ಆಟೋಗೆ ಗುದ್ದಿ ಪರಾರಿಯಾಗಿದ್ದಾನೆ. ಅಪಘಾತಕ್ಕೆ ಒಳಗಾದ ಕಾರು ಚಾಲಕನ ಅಳಲು ತೋಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Arunprasad G B
ಮಂಡ್ಯದಲ್ಲಿ ಅಜಾಗರೂಕ ಲಾರಿ ಚಾಲಕನೊಬ್ಬ ಕಾರು ಮತ್ತು ಆಟೋಗೆ ಗುದ್ದಿ ಪರಾರಿಯಾಗಿದ್ದಾನೆ. ಅಪಘಾತಕ್ಕೆ ಒಳಗಾದ ಕಾರು ಚಾಲಕನ ಅಳಲು ತೋಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
More news from ಕರ್ನಾಟಕ and nearby areas
- ಮಾರುತಿಕಾರು ಬೈಕ್ನಡುವೆ ಡಿಕ್ಕಿ ಇಬ್ಬರಿಗೆಗಂಭೀರ ಗಾಯ,ಮಂಡ್ಯ ನಾಗಮಂಗಲರಸ್ತೆಯಲ್ಲಿಘಟನೆ ಮಂಡ್ಯ ನಾಗಮಂಗಲ ರಸ್ತೆಯಲ್ಲಿನ ಪೋದಾರ್ರಸ್ತೆಯಲ್ಲಿಇಂದು ಮಧ್ಯಹ್ನ ಮಾರುತಿಈಕೊ ಕಾರು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ಗಂಬೀರಗಾಯ ಗೊಂಡಿದ್ದಾರೆ ಸ್ಥಳಕ್ಕೆ ಶಾಸಕ ಗಣಿಗ ರವಿಕುಮಾರ್ ಬೇಟಿ ನೀಡಿ ಹೆಲ್ಮಟ್ ಹಾಕದ ಕಾರಣಇಂತಹ ಘಟನೆ ಗಳುನಡೆಯುತ್ತಿದ್ದು ಹೆಲ್ಮಟ್ ಕಡ್ಡಾಯವಾಗಿ ಧರಸಬೇಕೆಂದರು ಯಾವುದೇಕಾರಣಕ್ಕೂ ಹೆಲ್ಮಟ್ ಧರಸದೇ ಪೋಲಿಸರಿಗೆ ಸಿಕ್ಕಿಹಾಕಿಕೊಂಡು ಪೋನ್ಮಾಡುಔರಿಗೆ ನಾನು ಇನ್ನು ಮುಂದೆ ಶಿಪಾರಸ್ಸು ಮಾಡೊದಿಲ್ಲ ಎಂದರು1
- ಮಳವಳ್ಳಿ ಪಟ್ಟಣದ ಹೃದಯ ಭಾಗದಲ್ಲಿರುವ ಅನಂತರಾಮ್ ವೃತ್ತದಲ್ಲಿ ಭೀಕರ ಅಪಘಾತ ಕಾರು ಬೈಕ್ ಡಿಕ್ಕಿ ಹೊಡೆದು ಸಿಗ್ನಲ್ ವೈಟ್ ಕಂಬಕ್ಕೆ ಫುಟ್ಪಾತ್ ಅಂಗಡಿಗಳಿಗೆ ನುಗ್ಗಿದ ಕಾರು ಇಬ್ಬರಿಗೆ ಗಾಯ ತಪ್ಪಿದ ಭಾರಿ ದುರಂತ ಮಳವಳ್ಳಿ ಪಟ್ಟಣದ ಅನಂತ ರಾಮ ಸರ್ಕಲ್ ನಲ್ಲಿ ಭೀಕರ ರಸ್ತೆ ಅಪಘಾತ –ಬೈಕ್ ಸವಾರರಿಗೆ ಗಾಯ ಮಳವಳ್ಳಿ ಪಟ್ಟಣದ ಹೃದಯ ಭಾಗದಲ್ಲಿರುವ ಅನಂತ ರಾಂ ವೃತ್ತದಲ್ಲಿ ಶನಿವಾರ ರಾತ್ರಿ ಭೀಕರ ಅಪಘಾತ ಸಂಭವಿಸಿದ್ದು ಇಬ್ಬರು ಬೈಕ್ ಸವಾರರು ಗಾಯಗೊಂಡು,ಪುಟ್ ಬಾತ್ ವ್ಯಾಪರಿಗಳು ಭಾರಿ ಅನಾಹುತದಿಂದ ಪಾರಾಗಿರುವ ಘಟನೆ ಪಟ್ಟಣ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ. ಪಟ್ಟಣದ ಮೈಸೂರು ರಸ್ತೆಯಿಂದ ಬಂದ ಕಾರು ಬೈಕ್ ಸವಾರರಿಗೆ ಡಿಕ್ಕಿ ಹೊಡೆದು ಅನಂತ್ ರಾಂ ವೃತ್ತದಲ್ಲಿ ಹಾಕಲಾಗಿದ್ದ ಸಿಗ್ನಲ್ ಕಂಬಕ್ಕೆ ಡಿಕ್ಕಿ ಒಡೆದು ನಂತರ ಪುಟ್ ಭಾತ್ ನಲ್ಲಿರುವ ಅಂಗಡಿಗಳಿಗೆ ನುಗ್ಗಿ ಪಲ್ಟಿ ಹೊಡೆದಿದೆ.ರಾತ್ರಿಯಾಗಿದ್ದರಿಂದ ಪುಟ್ಬಾತ್ ಅಂಗಡಿಗಳಲ್ಲಿ ಯಾರು ಇರಲಿಲ್ಲ,ಅದ್ದರಿಂದ ಬಾರಿ ಅನಾಹುತ ತಪ್ಪಿದಂತಾಗಿದೆ.ಪುಟ್ ಬಾತ್ ಅಂಗಡಿಗಳಲ್ಲಿ ಜನರು ಇದ್ದರೆ ಬಾರಿ ಅನಾಹುತ ಸಂಭವವಿತ್ತು ಎಂದು ಸಾರ್ವಜನಿಕರು ತಿಳಿಸಿದರು. ಈ ಅಪಘಾತದಲ್ಲಿ ಗಾಯಗೊಂಡ ಬೈಕ್ ಸವಾರರು ಬೆಂಗಳೂರಿನವರೆAದು ಹೆಳಲಾಗಿದೆ. ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ.ಹೆಚ್ಚಿನ ಚಿಕಿತ್ಸೆಗೆ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರಿನಲ್ಲಿ ಎಂಟು ಜನರಿದ್ದು ಇಬ್ಬರಿಗೆ ಗಾಯವಾಗಿದ್ದು ಅವರನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಈ ಸಂಬAಧ ಪಟ್ಟಣದ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.1
- All About State of Affairs/Performance of our Ulemas/Scholars *ಭಾರತ ನಲ್ಲಿ ವೈರಲ್*1
- Post by Ramuc2
- ಮೈಸೂರಿನ ಲಷ್ಕರ್ ಮೊಹಲ್ಲಾದಲ್ಲಿ ಮೇ 17, 2026ರಂದು ನಡೆಯಲಿರುವ ದರ್ಗಾ-ಮಸೀದಿ ಸಮಿತಿ ಚುನಾವಣೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಲಾಗಿದೆ. ಸಮಿತಿಯ ಮುಂದಿನ ಕಾರ್ಯನಿರ್ವಹಣೆ ಮತ್ತು ಆಯ್ಕೆ ಪ್ರಕ್ರಿಯೆಗಳ ಬಗ್ಗೆ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.1
- ನಟ ವಿಜಯ್ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಚೆನ್ನೈನ ಜವಹರಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅದ್ದೂರಿ ಸಮಾರಂಭದಲ್ಲಿ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಈ ಮೂಲಕ ತಮಿಳುನಾಡು ರಾಜಕೀಯದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಗಿದೆ.1
- ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಗ್ರಾಮದಲ್ಲಿ ಗ್ರಾಮ ದೇವತೆ ದೊಡ್ಡಮ್ಮತಾಯಿ ಜಾತ್ರೆ ಭಕ್ತಿ ಮತ್ತು ಸಂಪ್ರದಾಯದ ವೈಭವದ ನಡುವೆ ಅದ್ಧೂರಿಯಾಗಿ ನೆರವೇರಿತು. ಮಿನಿ ಅರಣ್ಯದ ಮಧ್ಯದಲ್ಲಿರುವ ದೇವಾಲಯಕ್ಕೆ ಸಾವಿರಾರು ಭಕ್ತರು ಆಗಮಿಸಿ ವಿಶೇಷ ಪೂಜೆಗಳಲ್ಲಿ ಭಾಗವಹಿಸಿದರು. ಇದು ಕೇವಲ ಧಾರ್ಮಿಕ ಆಚರಣೆಯಾಗದೆ, ಗ್ರಾಮಸ್ಥರ ಒಗ್ಗಟ್ಟು ಮತ್ತು ಪರಂಪರೆಯನ್ನು ಬಿಂಬಿಸುವ ಮಹೋತ್ಸವವಾಗಿದೆ.1
- ಮಂಡ್ಯದಲ್ಲಿ ಅಜಾಗರೂಕ ಲಾರಿ ಚಾಲಕನೊಬ್ಬ ಕಾರು ಮತ್ತು ಆಟೋಗೆ ಗುದ್ದಿ ಪರಾರಿಯಾಗಿದ್ದಾನೆ. ಅಪಘಾತಕ್ಕೆ ಒಳಗಾದ ಕಾರು ಚಾಲಕನ ಅಳಲು ತೋಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.1