Shuru
Apke Nagar Ki App…
13 ವರ್ಷ ಆದ್ಮೇಲೆ ಗೊತ್ತಾಯ್ತಾ ನರೆಗಾ ಸರಿ ಇಲ್ಲ ಬದಲಾಯಿಸಬೇಕು ಅಂತ ಬಿಜೆಪಿ ಸರ್ಕಾರಕ್ಕೆ 13 ವರ್ಷಗಳ ನಂತರ ಗೊತ್ತಾಯ್ತಾ ನರೇಗಾ ಯೋಜನೆ ಸರಿ ಇಲ್ಲ ಅಂತ, 13 ವರ್ಷ ಗುಣಗಾನ ಈಗ ಬೇಡಾಯ್ತಾ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್ ಅಸಮಧಾನ ಹೊರಹಾಕಿದರು. ರಾಯಚೂರು ನಗರದಲ್ಲಿ ಮಾಧ್ಯಮದಂತೆ ಮಾತನಾಡಿದ ಅವರು, ನರೇಗಾ ಕಳೆದ 20 ವರ್ಷದ ಹಿಂದೆ ಮನಮೋಹನ್ ಸಿಂಗ್ ಅಧಿಕಾರಕ್ಕೆ ತಂದ್ರು ರಾಜೀವ್ ಗಾಂಧಿ, ಇಂದಿರಾಗಾಂಧಿ ಅವರ ಹೆಸರನ್ನು ತೆಗೆದಿದ್ರು, ಈಗ ಮಹಾತ್ಮಾ ಗಾಂಧಿ ಅವರನ್ನು ಸಹ ಬಿಡ್ತಿಲ್ಲ ಎಂದು ಹೇಳಿದರು.
K2 kannada News
13 ವರ್ಷ ಆದ್ಮೇಲೆ ಗೊತ್ತಾಯ್ತಾ ನರೆಗಾ ಸರಿ ಇಲ್ಲ ಬದಲಾಯಿಸಬೇಕು ಅಂತ ಬಿಜೆಪಿ ಸರ್ಕಾರಕ್ಕೆ 13 ವರ್ಷಗಳ ನಂತರ ಗೊತ್ತಾಯ್ತಾ ನರೇಗಾ ಯೋಜನೆ ಸರಿ ಇಲ್ಲ ಅಂತ, 13 ವರ್ಷ ಗುಣಗಾನ ಈಗ ಬೇಡಾಯ್ತಾ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್ ಅಸಮಧಾನ ಹೊರಹಾಕಿದರು. ರಾಯಚೂರು ನಗರದಲ್ಲಿ ಮಾಧ್ಯಮದಂತೆ ಮಾತನಾಡಿದ ಅವರು, ನರೇಗಾ ಕಳೆದ 20 ವರ್ಷದ ಹಿಂದೆ ಮನಮೋಹನ್ ಸಿಂಗ್ ಅಧಿಕಾರಕ್ಕೆ ತಂದ್ರು ರಾಜೀವ್ ಗಾಂಧಿ, ಇಂದಿರಾಗಾಂಧಿ ಅವರ ಹೆಸರನ್ನು ತೆಗೆದಿದ್ರು, ಈಗ ಮಹಾತ್ಮಾ ಗಾಂಧಿ ಅವರನ್ನು ಸಹ ಬಿಡ್ತಿಲ್ಲ ಎಂದು ಹೇಳಿದರು.
More news from ಕರ್ನಾಟಕ and nearby areas
- ಕೇಂದ್ರದಲ್ಲಿ ಇರುವಂತ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಮಲತಾಯಿ ಧೋರಣೆ ತೋರಿಸುತ್ತಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್ ಹೇಳಿದರು. ರಾಯಚೂರಿನ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಸಾಕಷ್ಟು ಯೋಜನೆಗಳು ನೆನೆಗುದಿಗೆ ಬಿದ್ದಿವೆ, ಮಹದಾಯಿ ಯೋಜನೆ, ಮೇಕೆದಾಟು ಸೇರಿ ಹಲವು ಯೋಜನೆಗಳ ಬಗ್ಗೆ ಗಮನ ಹರಿಸಿಲ್ಲ. ಕರ್ನಾಟಕಕ್ಕೆ ಅನ್ಯಾಯವಾದಾಗ ಬಿಜೆಪಿ ಸಚಿವರು ಸಂಸದರು ಯಾರು ದ್ವನಿ ಎತ್ತುವುದಿಲ್ಲ ಎಂದು ಆರೋಪಿಸಿದರು.1
- ಖ್ಯಾತ ಟಿವಿ ನಿರೂಪಕಿ Anushree ಅವರು ಕುರುಗೋಡು ಉತ್ಸವದಲ್ಲಿ ಭಾಗಿಯಾಗಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು 🌟 ವೇದಿಕೆಯಲ್ಲಿ ತಮ್ಮ ಚುಟುಕು ಮಾತುಗಳು, ಹಾಸ್ಯಭರಿತ ನಿರೂಪಣೆ ಮತ್ತು ಜೋಷ್ನಿಂದ ಜನರನ್ನು ಮನರಂಜಿಸಿದರು 🎤🔥 ಅಭಿಮಾನಿಗಳು ಸೆಲ್ಫಿ, ವಿಡಿಯೋಗಳ ಮೂಲಕ ಆ ಕ್ಷಣಗಳನ್ನು ಸೆರೆಹಿಡಿದರು 📸1
- Post by Star Kannada News 24×71
- Post by ಸುಭಾಷ ಗೋಡಿ1
- ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಶ್ರೀ ನಿವಾಸ ಚಿತ್ರಮಂದಿರ ಹತ್ತಿರ ಇರುವ ಬೈಕ್ ಗ್ಯಾರೇಜ್ ಗೆ ಬೆಂಕಿ ತಗುಲಿ ೮ ಕ್ಕೂ ಹೆಚ್ಚು ಬೈಕ್ ಗಳು ಬೆಂಕಿಗೆ ಆಹುತಿಯಾದ ಘಟನೆ ಫೆ.೧೬ ರಾತ್ರಿ ೧೦ ಗಂಟೆಯ ಸಂದರ್ಭ ನಡೆದಿದೆ. ಬೆಂಕಿ ತಗುಲಿದ ಸುದ್ದಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಈ ಬೆಂಕಿ ಅವಘಡದಲ್ಲಿ ೮ ಕ್ಕೂ ಹೆಚ್ಚು ಬೈಕ್ ಗಳು ಬೆಂಕಿಗೆ ಆಹುತಿಯಾಗಿದೆ ಎಂದು ಗ್ಯಾರೇಜ್ ಮಾಲೀಕ ಕೃಷ್ಣ ವದ್ದಿ ತಿಳಿಸಿದ್ದಾರೆ. ಗ್ಯಾರೇಜ್ ಗೆ ಬೆಂಕಿ ತಗುಲಿದ ಕಾರಣ ತಿಳಿದುಬಂದಿಲ್ಲ.1
- ಪೊಲೀಸರ ಜೊತೆ ಉದ್ಧಟತನ; ದರ್ಶನ್ ಅಭಿಮಾನಿಗೆ ಕಪಾಳಮೋಕ್ಷ, ಬೆಂಗಳೂರು: ನಟ ದರ್ಶನ್ ನಿವಾಸದ ಬಳಿ ಕರ್ತವ್ಯ ನಿರತ ಪೊಲೀಸರ ಸೂಚನೆಗಳನ್ನು ಮೀರಿ, ಮದ್ಯಪಾನ ಮಾಡಿ ಗಲಾಟೆ ಮಾಡುತ್ತಿದ್ದ ಅಭಿಮಾನಿಯೊಬ್ಬನಿಗೆ ಪೊಲೀಸರು ಸ್ಥಳದಲ್ಲೇ ಬಿಸಿ ಮುಟ್ಟಿಸಿದ ಘಟನೆ ನಡೆದಿದೆ. ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಅವರ ಮನೆಯ ಮುಂದೆ ನೆರೆದಿದ್ದ ಅಭಿಮಾನಿಗಳ ಗುಂಪಿನಲ್ಲಿ ಈ ವ್ಯಕ್ತಿ ಸೇರಿದ್ದ ಎನ್ನಲಾಗಿದೆ. 'ಇಂದೇ ದರ್ಶನ್ ಅವರನ್ನು ಭೇಟಿ ಮಾಡಬೇಕು' ಎಂದು ಹಠ ಹಿಡಿದು ಗಲಾಟೆ ಆರಂಭಿಸಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಆತನಿಗೆ ಸಮಾಧಾನಪಡಿಸಲು ಮತ್ತು ಅಲ್ಲಿಂದ ತೆರಳಲು ಸೂಚಿಸಿದರು.ಆದರೆ, ಮದ್ಯದ ಅಮಲಿನಲ್ಲಿದ್ದ ಎನ್ನಲಾದ ಆತ ಪೊಲೀಸರ ಮಾತಿಗೆ ಬೆಲೆ ಕೊಡದೆ ಉದ್ಧಟತನ ಪ್ರದರ್ಶಿಸಿದ್ದಾನೆ. ಪರಿಸ್ಥಿತಿ ಮಿತಿಮೀರುತ್ತಿದ್ದಂತೆ, ಜನಸಂದಣಿಯನ್ನು ನಿಯಂತ್ರಿಸಲು ಮತ್ತು ಅಶಿಸ್ತಿನ ವರ್ತನೆಗೆ ಕಡಿವಾಣ ಹಾಕಲು ಪೊಲೀಸರು ಆತನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಸದ್ಯ ಈ ಘಟನೆ ಸ್ಥಳೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ.1
- ಗ್ಯಾರಂಟಿ ಉತ್ಸವದಲ್ಲಿ ಅವ್ಯವಸ್ಥೆ ಅರ್ಧದಲ್ಲೇ ಎದ್ದ ಮಹಿಳೆಯರು –ಕಾರ್ಯಕ್ರಮ ಬಿಟ್ಟು ಹೋಗಬೇಡಿ ಸಚಿವ ತಂಗಡಗಿ ಮನವಿ #ಕೊಪ್ಪಳ #Koppal #ಗ್ಯಾರಂಟಿ_ಉತ್ಸವ #ಯುವಜಾಗೃತಿನ್ಯೂಸ್1
- ಬಿಜೆಪಿ ಸರ್ಕಾರಕ್ಕೆ 13 ವರ್ಷಗಳ ನಂತರ ಗೊತ್ತಾಯ್ತಾ ನರೇಗಾ ಯೋಜನೆ ಸರಿ ಇಲ್ಲ ಅಂತ, 13 ವರ್ಷ ಗುಣಗಾನ ಈಗ ಬೇಡಾಯ್ತಾ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್ ಅಸಮಧಾನ ಹೊರಹಾಕಿದರು. ರಾಯಚೂರು ನಗರದಲ್ಲಿ ಮಾಧ್ಯಮದಂತೆ ಮಾತನಾಡಿದ ಅವರು, ನರೇಗಾ ಕಳೆದ 20 ವರ್ಷದ ಹಿಂದೆ ಮನಮೋಹನ್ ಸಿಂಗ್ ಅಧಿಕಾರಕ್ಕೆ ತಂದ್ರು ರಾಜೀವ್ ಗಾಂಧಿ, ಇಂದಿರಾಗಾಂಧಿ ಅವರ ಹೆಸರನ್ನು ತೆಗೆದಿದ್ರು, ಈಗ ಮಹಾತ್ಮಾ ಗಾಂಧಿ ಅವರನ್ನು ಸಹ ಬಿಡ್ತಿಲ್ಲ ಎಂದು ಹೇಳಿದರು.1