Shuru
Apke Nagar Ki App…
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಶ್ರೀ ಗಂಗಮ್ಮ ದೇವಾಲಯದ ಸನ್ನಿಧಿಯಲ್ಲಿ ಶ್ರೀ ಧರ್ಮರಾಯರ ಹೂವಿನ ಕರಗ ಮಹೋತ್ಸವ ಅದ್ದೂರಿಯಾಗಿ ನೆರವೇರಿತು. ಸಹಸ್ರಾರು ಭಕ್ತರು ಈ ಸಂಭ್ರಮದಲ್ಲಿ ಪಾಲ್ಗೊಂಡು ಕರಗವನ್ನು ಕಣ್ತುಂಬಿಕೊಂಡರು, ಪಟ್ಟಣದಾದ್ಯಂತ ವಿದ್ಯುತ್ ದೀಪಾಲಂಕಾರ ಗಮನ ಸೆಳೆಯಿತು. ವಿವಿಧ ದೇವಾಲಯಗಳಿಗೆ ಭೇಟಿ, ದಾಸೋಹ ಹಾಗೂ ಆರ್ಕೆಸ್ಟ್ರಾ ಕಾರ್ಯಕ್ರಮಗಳು ಕರಗ ವೈಭವಕ್ಕೆ ಮೆರುಗು ನೀಡಿದವು.
Gopala Reddy R N
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಶ್ರೀ ಗಂಗಮ್ಮ ದೇವಾಲಯದ ಸನ್ನಿಧಿಯಲ್ಲಿ ಶ್ರೀ ಧರ್ಮರಾಯರ ಹೂವಿನ ಕರಗ ಮಹೋತ್ಸವ ಅದ್ದೂರಿಯಾಗಿ ನೆರವೇರಿತು. ಸಹಸ್ರಾರು ಭಕ್ತರು ಈ ಸಂಭ್ರಮದಲ್ಲಿ ಪಾಲ್ಗೊಂಡು ಕರಗವನ್ನು ಕಣ್ತುಂಬಿಕೊಂಡರು, ಪಟ್ಟಣದಾದ್ಯಂತ ವಿದ್ಯುತ್ ದೀಪಾಲಂಕಾರ ಗಮನ ಸೆಳೆಯಿತು. ವಿವಿಧ ದೇವಾಲಯಗಳಿಗೆ ಭೇಟಿ, ದಾಸೋಹ ಹಾಗೂ ಆರ್ಕೆಸ್ಟ್ರಾ ಕಾರ್ಯಕ್ರಮಗಳು ಕರಗ ವೈಭವಕ್ಕೆ ಮೆರುಗು ನೀಡಿದವು.
More news from ಕರ್ನಾಟಕ and nearby areas
- ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಶ್ರೀ ಗಂಗಮ್ಮ ದೇವಾಲಯದ ಸನ್ನಿಧಿಯಲ್ಲಿ ಶ್ರೀ ಧರ್ಮರಾಯರ ಹೂವಿನ ಕರಗ ಮಹೋತ್ಸವ ಅದ್ದೂರಿಯಾಗಿ ನೆರವೇರಿತು. ಸಹಸ್ರಾರು ಭಕ್ತರು ಈ ಸಂಭ್ರಮದಲ್ಲಿ ಪಾಲ್ಗೊಂಡು ಕರಗವನ್ನು ಕಣ್ತುಂಬಿಕೊಂಡರು, ಪಟ್ಟಣದಾದ್ಯಂತ ವಿದ್ಯುತ್ ದೀಪಾಲಂಕಾರ ಗಮನ ಸೆಳೆಯಿತು. ವಿವಿಧ ದೇವಾಲಯಗಳಿಗೆ ಭೇಟಿ, ದಾಸೋಹ ಹಾಗೂ ಆರ್ಕೆಸ್ಟ್ರಾ ಕಾರ್ಯಕ್ರಮಗಳು ಕರಗ ವೈಭವಕ್ಕೆ ಮೆರುಗು ನೀಡಿದವು.3
- ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್ ಚಿಂತಾಮಣಿ ಚಿಂತಾಮಣಿ ಡಿವೈಎಸ್ಪಿ ಹೊಸಪೇಟೆಗೆ ವರ್ಗಾವಣೆ1
- ವಾಟರ್ ಫಿಲ್ಟರ್ ಕಾಮಗಾರಿ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ. ದೇವನಹಳ್ಳಿ ವಾಟರ್ ಫಿಲ್ಟರ್ ಕಾಮಗಾರಿ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ. ಸ್ಮಶಾನದಲ್ಲಿ ವಾಟರ್ ಫಿಲ್ಟರ್ ಕಾಮಗಾರಿ ಬೇಡ ಎಂದವರ ಮೇಲೆ ಹಲ್ಲೆ. ದೇವನಹಳ್ಳಿ ತಾಲ್ಲೂಕಿನ ಸಾವಕನಹಳ್ಳಿ ಗ್ರಾಮದ ಸರ್ವೇ ನಂ 142ರ ಸ್ಮಶಾನ ಜಾಗದಲ್ಲಿ ಗಲಾಟೆ. ಸ್ಮಶಾನದಲ್ಲಿ ವಾಟರ್ ಫಿಲ್ಟರ್ ಬೇಡ, ಗ್ರಾಮದ ಮದ್ಯದಲ್ಲಿ ಮಾಡಿ ಎಂದು ಕೆಲ ಗ್ರಾಮಸ್ಥರ ವಾದ. ಇದೇ ವಿಚಾರಕ್ಕೆ ಮಾತಿನ ಚಕಮಕಿಯಾಗಿ ಗ್ರಾಮದ ಮುನಿರಾಜು ಮತ್ತು ಇತರರ ಮೇಲೆ ಮಾರಾಣಾಂತಿಕ ಹಲ್ಲೆ. ಗ್ರಾಮದ ಹೇಮಂತ್, ರಾಜೇಶ್, ಕೃಷ್ಣ ಎಂಬುವರಿಂದ ಹಲ್ಲೆ ನಡೆದಿದೆ ಎಂದು ಆರೋಪ. ಬಮೂಲ್ ನಿರ್ದೇಶಕ ಎಸ್ಪಿ ಮುನಿರಾಜು ಸಹಚರರಿಂದ ಹಲ್ಲೆ ಆಗಿದೆ ಎಂದು ಆಕ್ರೋಶ. ಹಲ್ಲೆಗೆ ಒಳಗಾದ ಮುನಿರಾಜು ಅವರನ್ನ ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ರವಾನೆ. ಎದೆಯ ಭಾಗಕ್ಕೆ ಗಂಭೀರ ಪೆಟ್ಟಗಿರುವ ಕಾರಣ ಬೆಂಗಳೂರಿಗೆ ಚಿಕಿತ್ಸೆಗೆಂದು ರವಾನೆ. ಕೂಡಲೇ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಆಗಬೇಕೆಂದು ಗ್ರಾಮಸ್ಥರ ಪಟ್ಟು. ದೇವನಹಳ್ಳಿ ತಾಲ್ಲೂಕಿನ ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ ಸಾವಕನಹಳ್ಳಿ ಗ್ರಾಮದಲ್ಲಿ ಗಲಾಟೆ.3
- *ತುಂಗಳ ಜೋಡಿ ಕೊಲೆಗೆ ಅಚ್ಚರಿಯ ತಿರುವು: ಸಾಕ್ಷಿ ನಾಶ ಮಾಡಿಯೂ ಸಿಕ್ಕಿಬಿದ್ದ ದಂಪತಿ!* ನಿಮ್ಮ ಪ್ರದೇಶದ ಎಲ್ಲಾ ಸುದ್ದಿಗಳನ್ನು ನೋಡಲು ಮತ್ತು ಸುದ್ದಿಗಳನ್ನು ಶೇರ್ ಮಾಡಿ ಹಣ ಗಳಿಸಲು ಶುರು ಆ2
- Post by Gulam Muhammad1
- ಸಿನಿಮಾ ಸ್ಟೈಲ್ ನಲ್ಲಿ ಸಿಎಂ ಸೀಟ್ ಮೇಲೆ ಕೂತ ವಿಜಯ್- Veega News Kannada ಸಿನಿಮಾ ಸ್ಟೈಲ್ ನಲ್ಲಿ ಸಿಎಂ ಸೀಟ್ ಮೇಲೆ ಕೂತ ವಿಜಯ್1
- ನೆಲಮಂಗಲದಲ್ಲಿ ಗೋದಿ ಒಕ್ಕಣೆ ಮಾಡುತ್ತಿದ್ದ ಯುವಕ ಒಕ್ಕಣೆ ಯಂತ್ರಕ್ಕೆ ಸಿಲುಕಿ ದುರಂತ ಸಾವನ್ನಪ್ಪಿದ್ದಾನೆ. ಈ ಅಚಾನಕ್ ಘಟನೆಯು ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.1
- ಝೆಡ್ ನ್ಯೂಸ್ ಎಂ ಡಿ ಮನ್ಸೂರ್ ಅಹ್ಮದ್ ಚಿಂತಾಮಣಿ ಅಕ್ರಮ ಮಟ್ಕಾ ಜೂಜಾಟದ ಮೇಲೆ ಪೊಲೀಸ್ ದಾಳಿ;ಇಬ್ಬರ ಬಂಧನ1