📺 ಶುರು ನ್ಯೂಸ್ ಇಂಪ್ಯಾಕ್ಟ್! ಸುದ್ದಿ ಕೇವಲ ಪ್ರಸಾರವಾಗುವುದಲ್ಲ… ಸಮಾಜದ ಗಮನ ಸೆಳೆದು, ಒಳ್ಳೆಯ ಕಾರ್ಯಗಳಿಗೆ ಪ್ರೇರಣೆಯಾಗಬೇಕು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. 🎙️ ವರದಿ: ಸಿಂಪಲ್ ಸಿದ್ದು 📰 ಶುರು ನ್ಯೂಸ್ 9743340230 📰 ಶುರು ನ್ಯೂಸ್ ಇಂಪ್ಯಾಕ್ಟ್: 35 ವರ್ಷಗಳಿಂದ ಮಣ್ಣಿನ ಗಣಪತಿ ತಯಾರಿಸುತ್ತಿರುವ ಕುಂಬಾರ ಕುಟುಂಬಕ್ಕೆ ಪೂಜ್ಯರ ಆಶೀರ್ವಾದ ಹಿಡಕಲ್: ಹಿಡಕಲ್ ಗ್ರಾಮದ ಕುಂಬಾರ ಸಮುದಾಯದವರು ಕಳೆದ 35 ವರ್ಷಗಳಿಂದ ಮಣ್ಣಿನಿಂದ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನು ತಯಾರಿಸುತ್ತಾ ತಮ್ಮ ಸಾಂಪ್ರದಾಯಿಕ ಕುಂಬಾರಿಕೆ ಕಲೆಯನ್ನು ಉಳಿಸಿಕೊಂಡು ಬರುತ್ತಿದ್ದಾರೆ. ಇತ್ತೀಚೆಗೆ ಈ ಕುರಿತು ಶುರು ನ್ಯೂಸ್ನಲ್ಲಿ ವಿಡಿಯೋ ವರದಿ ಪ್ರಸಾರವಾಗಿತ್ತು. ವರದಿಯನ್ನು ವೀಕ್ಷಿಸಿದ ಬಳಿಕ ಬೈಲೂರು ಗ್ರಾಮದ ಪರಮಪೂಜ್ಯ ಶ್ರೀ ನಿಜಗುಣಾನಂದ ಸ್ವಾಮೀಜಿಯವರು ಕುಂಬಾರ ಕುಟುಂಬದವರನ್ನು ಭೇಟಿ ಮಾಡಿ, ಅವರ ಕಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ವತಃ ಸಿದ್ದಪ್ಪ ಕುಂಬಾರ್ ಅವರ ಮನೆಗೆ ಭೇಟಿ ನೀಡಿದ ಪೂಜ್ಯರು, ಕುಂಬಾರಿಕೆಯ ಸಾಂಪ್ರದಾಯಿಕ ಕಲೆಯನ್ನು ಅರಿತುಕೊಳ್ಳುವ ಉದ್ದೇಶದಿಂದ ತಾವೇ ಸ್ವತಃ ಮಣ್ಣಿನಿಂದ ಹಂಚನ್ನು ತಯಾರಿಸಿ, ಕುಟುಂಬಕ್ಕೆ ಆಶೀರ್ವಾದ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಸಾಂಪ್ರದಾಯಿಕ ಕಲೆ, ಕುಂಬಾರಿಕೆ ವೃತ್ತಿ ಹಾಗೂ ಮಣ್ಣಿನ ಗಣಪತಿ ಮೂರ್ತಿಗಳ ತಯಾರಿಕೆಯ ಕುರಿತು ಪೂಜ್ಯರು ಮಾಹಿತಿ ಪಡೆದುಕೊಂಡರು. ವಿಶೇಷವೆಂದರೆ, ಸ್ಥಳೀಯ ಮಾಧ್ಯಮಗಳು ಪ್ರಸಾರ ಮಾಡುವ ಸುದ್ದಿಗಳನ್ನು ಪೂಜ್ಯ ಶ್ರೀ ನಿಜಗುಣಾನಂದ ಸ್ವಾಮೀಜಿಯವರು ಗಮನವಿಟ್ಟು ವೀಕ್ಷಿಸುತ್ತಿದ್ದು, ಶುರು ನ್ಯೂಸ್ನಲ್ಲಿ ಪ್ರಸಾರವಾದ ಈ ವರದಿಯೂ ಅವರ ಗಮನ ಸೆಳೆದಿದೆ. 📺 ಶುರು ನ್ಯೂಸ್ ಇಂಪ್ಯಾಕ್ಟ್! ಸುದ್ದಿ ಕೇವಲ ಪ್ರಸಾರವಾಗುವುದಲ್ಲ… ಸಮಾಜದ ಗಮನ ಸೆಳೆದು, ಒಳ್ಳೆಯ ಕಾರ್ಯಗಳಿಗೆ ಪ್ರೇರಣೆಯಾಗಬೇಕು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. 🎙️ ವರದಿ: ಸಿಂಪಲ್ ಸಿದ್ದು 📰 ಶುರು ನ್ಯೂಸ್ 9743340230
📺 ಶುರು ನ್ಯೂಸ್ ಇಂಪ್ಯಾಕ್ಟ್! ಸುದ್ದಿ ಕೇವಲ ಪ್ರಸಾರವಾಗುವುದಲ್ಲ… ಸಮಾಜದ ಗಮನ ಸೆಳೆದು, ಒಳ್ಳೆಯ ಕಾರ್ಯಗಳಿಗೆ ಪ್ರೇರಣೆಯಾಗಬೇಕು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. 🎙️ ವರದಿ: ಸಿಂಪಲ್ ಸಿದ್ದು 📰 ಶುರು ನ್ಯೂಸ್ 9743340230 📰 ಶುರು ನ್ಯೂಸ್ ಇಂಪ್ಯಾಕ್ಟ್: 35 ವರ್ಷಗಳಿಂದ ಮಣ್ಣಿನ ಗಣಪತಿ ತಯಾರಿಸುತ್ತಿರುವ ಕುಂಬಾರ ಕುಟುಂಬಕ್ಕೆ ಪೂಜ್ಯರ ಆಶೀರ್ವಾದ ಹಿಡಕಲ್: ಹಿಡಕಲ್ ಗ್ರಾಮದ ಕುಂಬಾರ ಸಮುದಾಯದವರು ಕಳೆದ 35 ವರ್ಷಗಳಿಂದ ಮಣ್ಣಿನಿಂದ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನು ತಯಾರಿಸುತ್ತಾ ತಮ್ಮ ಸಾಂಪ್ರದಾಯಿಕ ಕುಂಬಾರಿಕೆ ಕಲೆಯನ್ನು ಉಳಿಸಿಕೊಂಡು ಬರುತ್ತಿದ್ದಾರೆ. ಇತ್ತೀಚೆಗೆ ಈ ಕುರಿತು ಶುರು ನ್ಯೂಸ್ನಲ್ಲಿ ವಿಡಿಯೋ ವರದಿ ಪ್ರಸಾರವಾಗಿತ್ತು. ವರದಿಯನ್ನು ವೀಕ್ಷಿಸಿದ ಬಳಿಕ ಬೈಲೂರು ಗ್ರಾಮದ ಪರಮಪೂಜ್ಯ ಶ್ರೀ ನಿಜಗುಣಾನಂದ ಸ್ವಾಮೀಜಿಯವರು ಕುಂಬಾರ ಕುಟುಂಬದವರನ್ನು ಭೇಟಿ ಮಾಡಿ, ಅವರ ಕಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ವತಃ ಸಿದ್ದಪ್ಪ ಕುಂಬಾರ್ ಅವರ ಮನೆಗೆ ಭೇಟಿ ನೀಡಿದ ಪೂಜ್ಯರು, ಕುಂಬಾರಿಕೆಯ ಸಾಂಪ್ರದಾಯಿಕ ಕಲೆಯನ್ನು ಅರಿತುಕೊಳ್ಳುವ ಉದ್ದೇಶದಿಂದ ತಾವೇ ಸ್ವತಃ ಮಣ್ಣಿನಿಂದ ಹಂಚನ್ನು ತಯಾರಿಸಿ, ಕುಟುಂಬಕ್ಕೆ ಆಶೀರ್ವಾದ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಸಾಂಪ್ರದಾಯಿಕ ಕಲೆ, ಕುಂಬಾರಿಕೆ ವೃತ್ತಿ ಹಾಗೂ ಮಣ್ಣಿನ ಗಣಪತಿ ಮೂರ್ತಿಗಳ ತಯಾರಿಕೆಯ ಕುರಿತು ಪೂಜ್ಯರು ಮಾಹಿತಿ ಪಡೆದುಕೊಂಡರು. ವಿಶೇಷವೆಂದರೆ, ಸ್ಥಳೀಯ ಮಾಧ್ಯಮಗಳು ಪ್ರಸಾರ ಮಾಡುವ ಸುದ್ದಿಗಳನ್ನು ಪೂಜ್ಯ ಶ್ರೀ ನಿಜಗುಣಾನಂದ ಸ್ವಾಮೀಜಿಯವರು ಗಮನವಿಟ್ಟು ವೀಕ್ಷಿಸುತ್ತಿದ್ದು, ಶುರು ನ್ಯೂಸ್ನಲ್ಲಿ ಪ್ರಸಾರವಾದ ಈ ವರದಿಯೂ ಅವರ ಗಮನ ಸೆಳೆದಿದೆ. 📺 ಶುರು ನ್ಯೂಸ್ ಇಂಪ್ಯಾಕ್ಟ್! ಸುದ್ದಿ ಕೇವಲ ಪ್ರಸಾರವಾಗುವುದಲ್ಲ… ಸಮಾಜದ ಗಮನ ಸೆಳೆದು, ಒಳ್ಳೆಯ ಕಾರ್ಯಗಳಿಗೆ ಪ್ರೇರಣೆಯಾಗಬೇಕು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. 🎙️ ವರದಿ: ಸಿಂಪಲ್ ಸಿದ್ದು 📰 ಶುರು ನ್ಯೂಸ್ 9743340230
- ಬೆಳಗಾವಿ ಜಿಲ್ಲಾ ಪಂಚಾಯತ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಸೆ.3 ರಂದು ಆಯೋಜಿಸಿರುವ “ಸ್ವಯಂ ಪ್ರೇರಿತ ರಕ್ತದಾನ ಶಿಬಿರ” ಬೆಳಗಾವಿ ಜಿಲ್ಲಾ ಪಂಚಾಯತ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಸೆ.3 ರಂದು ಆಯೋಜಿಸಿರುವ “ಸ್ವಯಂ ಪ್ರೇರಿತ ರಕ್ತದಾನ ಶಿಬಿರ”ದ ಕುರಿತು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರಾಹುಲ್ ಶಿಂಧೆ ಅವರು ನೀಡಿರುವ ಸಂದೇಶ.1
- ರಾಖಿ ಕಟ್ಟಿ ಸಹೋದರತ್ವ ತೋರಿಸಿದ ಶಾಂತಿ ಸಾಗರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು. ರಾಖಿ ಕಟ್ಟಿ ಸಹೋದರತ್ವ ತೋರಿಸಿದ ಶಾಂತಿ ಸಾಗರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು. ಗೋಕಾಕ : ರಕ್ಷಾಬಂಧನ ಹಬ್ಬವನ್ನು ಕೇವಲ ಅಣ್ಣ-ತಂಗಿಯರ ಸಂಬಂಧಕ್ಕೆ ಸೀಮಿತಗೊಳಿಸದೆ, ಸಾಮಾಜಿಕ ಬದ್ಧತೆ ಹಾಗೂ ಮಾನವೀಯತೆಯ ಸಂದೇಶ ಸಾರುವ ರೀತಿಯಲ್ಲಿ ಗೋಕಾಕ ತಾಲೂಕಿನ ಕೊಣ್ಣೂರಲ್ಲಿರುವ ಶ್ರೀ ಆಚಾರ್ಯ ಶಾಂತಿಸಾಗರ ಶಿಕ್ಷಣ ಸಂಸ್ಥೆಯ ಶಾಲೆಯ ವಿದ್ಯಾರ್ಥಿನಿಯರು ವಿಶಿಷ್ಟವಾಗಿ ರಕ್ಷಾಬಂಧನ ಆಚರಿಸಿದರು. ಶಾಲೆಯ ವಿದ್ಯಾರ್ಥಿನಿಯರು ತಮ್ಮ ಶಾಲೆಯಲ್ಲಿ ತಮ್ಮ ಜೊತೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರಾಖಿ ಕಟ್ಟಿ ಅವರ ಮುಖದಲ್ಲಿ ಸಂತಸ ಮೂಡಿಸಿದರು. ಇನ್ನು ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ರಕ್ಷಾಬಂಧನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ರಾಖಿ ಕಟ್ಟಿದ ಎಲ್ಲಾ ವಿದ್ಯಾರ್ಥಿನಿಯರಿಗೆ ಶಾಲೆ ಯಲ್ಲಿನ ವಿದ್ಯಾರ್ಥಿಗಳು ಸಹೋದರಿಯರಿಗೆ ಪೆನ್, ನೋಟ್ಬುಕ್ ಹಾಗೂ ಸಿಹಿ ನಗದು ಹಣವನ್ನು ನೀಡಿದರು. ಶಾಲೆಯ ಆಡಳಿತ ಮಂಡಳಿಯವರಾದ ಮಹಾವೀರ ಬೂದಿಗೊಪ್ಪ, ಮಹಾವೀರ ಪಾಟೀಲ,ಮುಖ್ಯಶಿಕ್ಷಕಿ ಸುಧಾ ಕೋಟೆಪೂಜೇರಿ, ರೇಖಾ ಪೂಜೇರಿ, ಸುಮನ ಕುಂದರಗಿ, ಲಕ್ಷ್ಮಿ ನಡುವಿನಮನಿ,ಸಾಭಿಯಾ ಮುಲ್ಲಾ, ಗೀತಾ ಹಲಗಿ, ಚಂದ್ರವ್ವ ಸುಕುಂಡೆ, ಪ್ರೇಮ ಗಾಡೀವಡ್ಡರ, ಸುನೀತಾ ಹುಲುಕುಂದ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ದರು.1
- ಹಿರಿಯ ಸಾಹಿತಿ ಶ್ರೀ ಶಿವಾನಂದ ಬೆಳಕೂಡ ಸರ್ ರೊಂದಿಗೆ ಮರೆಯಲಾಗದ ಭೇಟಿಯ ಕ್ಷಣ ಹಿರಿಯ ಸಾಹಿತಿ ಶ್ರೀ ಶಿವಾನಂದ ಬೆಳಕೂಡರೊಂದಿಗೆ ಮರೆಯಲಾಗದ ಭೇಟಿಯ ಕ್ಷಣ ರಾಯಬಾಗ: ಕರ್ನಾಟಕದ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹಿರಿಯ ಸಾಹಿತಿಗಳು, ಉತ್ತಮ ಬರಹಗಾರರು ಹಾಗೂ ಚುಟುಕು ಸಾಹಿತ್ಯದ ಸರದಾರರಾದ ಶ್ರೀ ಶಿವಾನಂದ ಬೆಳಕೂಡ ಸರ್ ಅವರನ್ನು ಭೇಟಿಯಾದ ಕ್ಷಣ ನಿಜಕ್ಕೂ ನಮ್ಮ ಜೀವನದಲ್ಲಿ ಮರೆಯಲಾಗದ ಮಧುರ ಕ್ಷಣವಾಗಿ ಉಳಿಯಿತು. ಸಾಹಿತ್ಯವೆಂದರೆ ಕೇವಲ ಅಕ್ಷರಗಳ ಜೋಡಣೆಯಲ್ಲ… ಅದು ಸಮಾಜವನ್ನು ಚಿಂತನೆಗೆ ಹಚ್ಚುವ ಶಕ್ತಿ, ಜನರಲ್ಲಿ ಅರಿವು ಮೂಡಿಸುವ ಮಾಧ್ಯಮ ಹಾಗೂ ಸಾಮಾಜಿಕ ಬದಲಾವಣೆಗೆ ದಾರಿ ತೋರಿಸುವ ಬೆಳಕು. ಈ ನಿಟ್ಟಿನಲ್ಲಿ ಶ್ರೀ ಶಿವಾನಂದ ಬೆಳಕೂಡ ಅವರು ತಮ್ಮ ಸಾಹಿತ್ಯದ ಮೂಲಕ ಸಮಾಜದ ವಿವಿಧ ವಿಚಾರಗಳನ್ನು ಜನರ ಮುಂದಿಟ್ಟು, ಜನರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ಹಲವಾರು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಸರಳವಾದ ಪದಗಳಲ್ಲಿ ಗಂಭೀರವಾದ ವಿಚಾರಗಳನ್ನು ಹೇಳುವ ಅವರ ಬರವಣಿಗೆಯ ಶೈಲಿ, ಓದುಗರ ಮನಸ್ಸನ್ನು ಮುಟ್ಟುವಂತಿದೆ. ವಿಶೇಷವಾಗಿ ಚುಟುಕು ಸಾಹಿತ್ಯದ ಮೂಲಕ ಕಡಿಮೆ ಪದಗಳಲ್ಲಿ ದೊಡ್ಡ ಸಂದೇಶವನ್ನು ನೀಡುವ ಅವರ ಪ್ರತಿಭೆ ನಿಜಕ್ಕೂ ಅಪಾರ. ಅವರನ್ನು ಭೇಟಿಯಾದ ಸಂದರ್ಭದಲ್ಲಿ ಸಾಹಿತ್ಯ, ಸಮಾಜ ಮತ್ತು ಜನಜಾಗೃತಿಯ ಕುರಿತು ನಡೆದ ಮಾತುಕತೆಗಳು ನಮ್ಮಲ್ಲಿ ಹೊಸ ಚಿಂತನೆಗೆ ನಾಂದಿ ಹಾಡಿದವು. ಒಬ್ಬ ಹಿರಿಯ ಸಾಹಿತಿಯನ್ನು ಭೇಟಿಯಾಗುವುದು ಎಂದರೆ ಕೇವಲ ವ್ಯಕ್ತಿಯೊಬ್ಬರನ್ನು ಭೇಟಿಯಾಗುವುದಲ್ಲ… ಅದು ಅನುಭವದ ಒಂದು ಪುಸ್ತಕವನ್ನು ಓದಿದಂತೆ. ಅದು ಜ್ಞಾನದ ಸಾಗರದೊಂದಿಗೆ ಸಂವಾದ ನಡೆಸಿದಂತೆ. ಶ್ರೀ ಶಿವಾನಂದ ಬೆಳಕೂಡ ಸರ್ ಅವರಂತಹ ಹಿರಿಯ ಸಾಹಿತಿಗಳ ಪರಿಚಯ ಹಾಗೂ ಅವರೊಂದಿಗೆ ಕಳೆದ ಕೆಲ ಕ್ಷಣಗಳು ನಮ್ಮಂತಹವರಿಗೆ ಸದಾ ಪ್ರೇರಣೆಯಾಗಿ ಉಳಿಯುತ್ತವೆ. ಅವರ ಸಾಹಿತ್ಯ ಸೇವೆ ಇನ್ನಷ್ಟು ವಿಸ್ತರಿಸಲಿ… ಅವರ ಲೇಖನಿಯಿಂದ ಇನ್ನಷ್ಟು ಜನಜಾಗೃತಿ ಮೂಡಲಿ… ಸಮಾಜಕ್ಕೆ ಇನ್ನಷ್ಟು ಉತ್ತಮ ಸಂದೇಶಗಳು ದೊರೆಯಲಿ ಎಂಬುದು ನಮ್ಮ ಹಾರೈಕೆ. ಶ್ರೀ ಶಿವಾನಂದ ಬೆಳಕೂಡ ಸರ್ ಅವರನ್ನು ಭೇಟಿಯಾದ ಈ ಅಪೂರ್ವ ಕ್ಷಣ — ನಮ್ಮ ಜೀವನದ ಪುಟಗಳಲ್ಲಿ ಎಂದೆಂದಿಗೂ ಅಚ್ಚಳಿಯದೆ ಉಳಿಯುವ ಒಂದು ಮಧುರ ನೆನಪು. ಸಾಹಿತ್ಯದ ಮೂಲಕ ಸಮಾಜಕ್ಕೆ ಬೆಳಕು ನೀಡುತ್ತಿರುವ ಹಿರಿಯ ಸಾಹಿತಿಗೆ ನಮ್ಮ ಹೃತ್ಪೂರ್ವಕ ಗೌರವ ಮತ್ತು ಅಭಿನಂದನೆಗಳು. ವರದಿ :- ಸಮತ ನ್ಯೂಸ್ ಕನ್ನಡ1
- 74 ವರ್ಷದ ಅಜ್ಜಿಗೆ ಹೆರಿಗೆ : ಅವಳಿ ಜವಳಿ ಮಕ್ಕಳಿಗೆ ಜನ್ಮ!.... 74 ವರ್ಷದ ಅಜ್ಜಿಗೆ ಹೆರಿಗೆ : ಅವಳಿ ಜವಳಿ ಮಕ್ಕಳಿಗೆ ಜನ್ಮ!1
- ತಂದೆಯನ್ನು ಕಳೆದುಕೊಂಡ ಮಗುವಿನ ದು: ಖ ನೋಡಿ ಕಣ್ಣಾಲೆಗಳು ತುಂಬಿ ಬರುವವು ತಂದೆಯನ್ನು ಕಳೆದುಕೊಂಡ ಮಗುವಿನ ದು: ಖ ನೋಡಿ ಕಣ್ಣಾಲೆಗಳು ತುಂಬಿ ಬರುವವು1
- ದಿನಾಂಕ 3/9/2026 ರಂದು ಶಿಕ್ಷಕರ ದಿನಾಚರಣೆ ನಿಮಿತ್ಯವಾಗಿ ರಕ್ತದಾನ ಶಿಬಿರದಲ್ಲಿ ಜಿಲ್ಲೆಯ ಎಲ್ಲ ತಾಲೂಕಿನಿಂದ ಈ ಶಿಬಿರದಲ್ಲಿ ಪಾಲ್ಗೊಳ್ಳಲು ಜಿಲ್ಲಾ ಪಂಚಾಯತ್ ಬೆಳಗಾವಿ ಸಿ ಇ ಓ ರಾಹುಲ್ ಸಿಂಧೆ ಮನವಿ ಮಾಡಿದ್ದಾರೆ.1
- 📺 ಶುರು ನ್ಯೂಸ್ ಇಂಪ್ಯಾಕ್ಟ್! ಸುದ್ದಿ ಕೇವಲ ಪ್ರಸಾರವಾಗುವುದಲ್ಲ… ಸಮಾಜದ ಗಮನ ಸೆಳೆದು, ಒಳ್ಳೆಯ ಕಾರ್ಯಗಳಿಗೆ ಪ್ರೇರಣೆಯಾಗಬೇಕು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. 🎙️ ವರದಿ: ಸಿಂಪಲ್ ಸಿದ್ದು 📰 ಶುರು ನ್ಯೂಸ್ 9743340230 📰 ಶುರು ನ್ಯೂಸ್ ಇಂಪ್ಯಾಕ್ಟ್: 35 ವರ್ಷಗಳಿಂದ ಮಣ್ಣಿನ ಗಣಪತಿ ತಯಾರಿಸುತ್ತಿರುವ ಕುಂಬಾರ ಕುಟುಂಬಕ್ಕೆ ಪೂಜ್ಯರ ಆಶೀರ್ವಾದ ಹಿಡಕಲ್: ಹಿಡಕಲ್ ಗ್ರಾಮದ ಕುಂಬಾರ ಸಮುದಾಯದವರು ಕಳೆದ 35 ವರ್ಷಗಳಿಂದ ಮಣ್ಣಿನಿಂದ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನು ತಯಾರಿಸುತ್ತಾ ತಮ್ಮ ಸಾಂಪ್ರದಾಯಿಕ ಕುಂಬಾರಿಕೆ ಕಲೆಯನ್ನು ಉಳಿಸಿಕೊಂಡು ಬರುತ್ತಿದ್ದಾರೆ. ಇತ್ತೀಚೆಗೆ ಈ ಕುರಿತು ಶುರು ನ್ಯೂಸ್ನಲ್ಲಿ ವಿಡಿಯೋ ವರದಿ ಪ್ರಸಾರವಾಗಿತ್ತು. ವರದಿಯನ್ನು ವೀಕ್ಷಿಸಿದ ಬಳಿಕ ಬೈಲೂರು ಗ್ರಾಮದ ಪರಮಪೂಜ್ಯ ಶ್ರೀ ನಿಜಗುಣಾನಂದ ಸ್ವಾಮೀಜಿಯವರು ಕುಂಬಾರ ಕುಟುಂಬದವರನ್ನು ಭೇಟಿ ಮಾಡಿ, ಅವರ ಕಲೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ವತಃ ಸಿದ್ದಪ್ಪ ಕುಂಬಾರ್ ಅವರ ಮನೆಗೆ ಭೇಟಿ ನೀಡಿದ ಪೂಜ್ಯರು, ಕುಂಬಾರಿಕೆಯ ಸಾಂಪ್ರದಾಯಿಕ ಕಲೆಯನ್ನು ಅರಿತುಕೊಳ್ಳುವ ಉದ್ದೇಶದಿಂದ ತಾವೇ ಸ್ವತಃ ಮಣ್ಣಿನಿಂದ ಹಂಚನ್ನು ತಯಾರಿಸಿ, ಕುಟುಂಬಕ್ಕೆ ಆಶೀರ್ವಾದ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಸಾಂಪ್ರದಾಯಿಕ ಕಲೆ, ಕುಂಬಾರಿಕೆ ವೃತ್ತಿ ಹಾಗೂ ಮಣ್ಣಿನ ಗಣಪತಿ ಮೂರ್ತಿಗಳ ತಯಾರಿಕೆಯ ಕುರಿತು ಪೂಜ್ಯರು ಮಾಹಿತಿ ಪಡೆದುಕೊಂಡರು. ವಿಶೇಷವೆಂದರೆ, ಸ್ಥಳೀಯ ಮಾಧ್ಯಮಗಳು ಪ್ರಸಾರ ಮಾಡುವ ಸುದ್ದಿಗಳನ್ನು ಪೂಜ್ಯ ಶ್ರೀ ನಿಜಗುಣಾನಂದ ಸ್ವಾಮೀಜಿಯವರು ಗಮನವಿಟ್ಟು ವೀಕ್ಷಿಸುತ್ತಿದ್ದು, ಶುರು ನ್ಯೂಸ್ನಲ್ಲಿ ಪ್ರಸಾರವಾದ ಈ ವರದಿಯೂ ಅವರ ಗಮನ ಸೆಳೆದಿದೆ. 📺 ಶುರು ನ್ಯೂಸ್ ಇಂಪ್ಯಾಕ್ಟ್! ಸುದ್ದಿ ಕೇವಲ ಪ್ರಸಾರವಾಗುವುದಲ್ಲ… ಸಮಾಜದ ಗಮನ ಸೆಳೆದು, ಒಳ್ಳೆಯ ಕಾರ್ಯಗಳಿಗೆ ಪ್ರೇರಣೆಯಾಗಬೇಕು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. 🎙️ ವರದಿ: ಸಿಂಪಲ್ ಸಿದ್ದು 📰 ಶುರು ನ್ಯೂಸ್ 97433402301
- ದೌರ್ಜನ್ಯ ಕಂಡುಬಂದರೆ 1098ಕ್ಕೆ ಮಾಹಿತಿ ನೀಡಿ: ನ್ಯಾಯಾಧೀಶ ಬಸವರಾಜ 🔴 ಮಕ್ಕಳ ಸುರಕ್ಷತೆ ಕುರಿತು ಜಮಖಂಡಿಯಲ್ಲಿ ಕಾನೂನು ಅರಿವು ಕಾರ್ಯಕ್ರಮ1
- ಮೋದಿ ನನ್ನ ಜೀವನ ನರಕ ಮಾಡಿದ್ದಾರೆ, ಹೇಡಿ': ಕಣ್ಣೀರಿಟ್ಟು ಪ್ರಧಾನಿ ಕ್ಷಮೆ ಕೇಳಿದ್ದ ಹುಡುಗಿ ಯೂಟರ್ನ್; ಮತ್ತೊಂದು ವಿಡಿಯೋ! 15 ವರ್ಷದ ರುಚಿಕಾ ಸಿಂಗ್ ಹೊಸ ವಿಡಿಯೋದಲ್ಲಿ ಮೋದಿ, ನನ್ನ ಜೀವನವನ್ನು ನರಕವನ್ನಾಗಿ ಮಾಡಿದ್ದಾರೆ. ನಾನು ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಪ್ರಧಾನಿ ವಿರುದ್ಧ ಕಿಡಿ ಕಾರಿದ್ದಾಳೆ. ನವದೆಹಲಿ: ಕಳೆದ ತಿಂಗಳು ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಕಾಕ್ರೋಚ್ ಜನತಾ ಪಕ್ಷದ ಪ್ರತಿಭಟನೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿ ಬಳಿಕ ಕಣ್ಣೀರಿಟ್ಟು ಕ್ಷಮೆ ಕೋರಿದ್ದ ಹದಿಹರೆಯದ ರುಚಿಕಾ ಸಿಂಗ್(ಹೆಸರು ಬದಲಾಯಿಸಲಾಗಿದೆ) ಈ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 15 ವರ್ಷದ ರುಚಿಕಾ ಸಿಂಗ್ ಹೊಸ ವಿಡಿಯೋದಲ್ಲಿ ಮೋದಿ, ನನ್ನ ಜೀವನವನ್ನು ನರಕವನ್ನಾಗಿ ಮಾಡಿದ್ದಾರೆ. ನಾನು ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂದು ಪ್ರಧಾನಿ ವಿರುದ್ಧ ಕಿಡಿ ಕಾರಿದ್ದಾle "ಮೋದಿ ಜಿ, ನೀವು ನನ್ನ ಜೀವನವನ್ನು ನರಕವನ್ನಾಗಿ ಮಾಡಿದ್ದೀರಿ" ಎಂದು ವಿಡಿಯೋದಲ್ಲಿ ಹೇಳಿದ್ದು, "ನೀವು 15 ವರ್ಷದ ಬಾಲಕಿಯನ್ನು ತುಂಬಾ ಕಾಡಿದ್ದೀರಿ, ನನಗೆ ಎಲ್ಲಾ ಕಡೆ ಈಗ ಚಿತ್ರಹಿಂಸೆ ನೀಡಲಾಗುತ್ತಿದೆ. ನಾನು ಸ್ವತಂತ್ರವಾಗಿ ಎಲ್ಲಿಯೂ ಓಡಾಡಲು ಆಗುತ್ತಿಲ್ಲ. ನಾನು ಮುಖ ಮುಚ್ಚಿಕೊಂಡು ಬದುಕುವ ಪರಿಸ್ಥಿತಿ ನಿರ್ಮಾಣ ಮಾಡಲಾಗಿದೆ" ಎಂದು ಆರೋಪಿಸಿದ್ದಾಳೆ.1